<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-1493881956935970938</id><updated>2012-02-16T04:14:05.267-08:00</updated><category term='ಪಿಕ್ಟೋರಿಯಲ್'/><category term='ಸಮುದ್ರ'/><category term='ಗುರುಬೇಕು'/><category term='ಮೋನಲಿಸ'/><category term='ಸ್ಪರ್ಧಾತ್ಮಕ ಛಾಯಾಚಿತ್ರಗಳು'/><category term='ರೂಪ ರಾವ್'/><category term='ಮರಗಳ ಮಾರಣಹೋಮ'/><category term='national diving championship'/><category term='ಬ್ಲಾಗಿಗರ ದಿನ. ಸಂತೋಷಕೂಟ.'/><category term='short film'/><category term='ಆರಬಿಂದೋ ಆಶ್ರಮ'/><category term='nagarahole forest'/><category term='ಚಿತ್ರಸಂತೆ'/><category term='ಝರಿನೀರು'/><category term='ಬ್ಲಾಗ್ ಕೂಟ'/><category term='ಯೂರೋ ಟೈಫೂನ್'/><category term='ನಾಗರಹೊಳೆ ಪ್ರವಾಸ'/><category term='ಪ್ರೆಂಚರು'/><category term='ಗ್ರಿಫಿನ್'/><category term='ಲೆನ್ಸುಗಳು'/><category term='ಚಂಡಮಾರುತ'/><category term='creative photography Shivu photography'/><category term='child age summer holidays'/><category term='ಪ್ರಯಾಣ'/><category term='twist'/><category term='Southern zone Time table'/><category term='ಕ್ಯಾಮೆರ ವಿವರಗಳು.'/><category term='ಛಾಯಾಚಿತ್ರಗಳು'/><category term='ಮುಂಜಾನೆ ಧಾರವಾಡ ರಸ್ತೆಗಳು'/><category term='ಫೋಟೋಗ್ರಫಿ ಲೇಖನಗಳು'/><category term='summersalt'/><category term='ಮಕ್ಕಳ ಚಿತ್ರಗಳು'/><category term='ಧಾರವಾಡ ಅನುಭವ'/><category term='the MIrror movie'/><category term='ವಯಸ್ಸಾದವರು ಕಾಡುಬೆಳದಿಂಗಳು'/><category term='new year wish'/><category term='ಬಾಟಲಿಸ್ಟ್ ಬ್ಲಾಗ್ ಕೂಟ'/><category term='ಪರಿಸರ ನಾಶ'/><category term='ಈಶ್ವರ್ ಪ್ರಶಾದ್'/><category term='Train ata glance'/><category term='Shivu photography'/><category term='ಸಂಪಿಗೆ ರಸ್ತೆ'/><category term='Photo appriciation'/><category term='Kambala'/><category term='ಪಾಠಶಾಲೆ'/><category term='Photo reading'/><category term='ಬೆಳಗಾಯ್ತು ಕಿರುಚಿತ್ರ'/><category term='pictorial photography'/><category term='ರಾಘವೇಂದ  ಕಾಮತ್  ಮುಂಜಾನೆ ಮಂಜಲ್ಲಿ'/><category term='ಗಿಡ ನೆಡುವ ಕಾರ್ಯಕ್ರಮ'/><category term='ತೂಕ'/><category term='ಪೋಟೊಗ್ರಫಿ'/><category term='ದಾ.ರಾ.ಬೇಂದ್ರೆ ಪ್ರಶಸ್ಥಿ ಕಾರ್ಯಕ್ರಮದ  ಫೋಟೊಗಳು.'/><category term='belagaithu'/><category term='ಕಾಡುಪ್ರಾಣಿಗಳು'/><category term='ಕವನ'/><category term='ಪಾಂಡಿಚೇರಿ'/><category term='ಶಿರಾಡಿ ಘಾಟು ಚಿತ್ರಗಳು. ಸುರಂಗ ಮಾರ್ಗ ಬೃಹತ್ ಸೇತುವೆ'/><category term='ನೀಲಗಿರಿ ಥಾರ್'/><category term='ಅರೋವಿಲ್ಲೇ'/><category term='ನುಂಗುವುದು'/><category term='ಛಾಯಾಗ್ರಾಹಕರು'/><category term='ಕ್ಯಾಮೆರಗಳು'/><category term='Learning'/><category term='ಛಾಯಾದಿಗ್ಗಜರು'/><category term='ಹಕ್ಕಿಗಳು'/><category term='diving'/><category term='ಬಹುಮಾನ ವಿಜೇತ ಚಿತ್ರಗಳು.'/><category term='ಸುಧೇಶ್'/><category term='ಧಾರವಾಡ ವಿಶ್ವವಿದ್ಯಾಲಯ'/><category term='ನೀರು'/><category term='ರಾಗಿಮುದ್ದೆ'/><category term='ನ್ಯಾನೋ ಕತೆಗಳು.'/><category term='Swimming'/><category term='ಊರಿನ ಮಕ್ಕಳು'/><category term='ಸಾಧಕರು'/><category term='ಮುತ್ಮರ್ಡು'/><category term='sunfiest world ten K  bangalore 2010'/><category term='ಬ್ಲಾಗ್ ಗೆಳೆಯರು'/><category term='Bus accident'/><category term='ಫೋಟೊ ಟುಡೆ'/><category term='ಗುಬ್ಬಿ ಎಂಜಲು'/><category term='ಟ್ರಾಫಿಕ್'/><category term='Handbills Newspapers venders day'/><category term='ರೆಡ್ ಬುಲ್ಸ್'/><category term='ಶಿರಾಡಿ ಘಾಟು.'/><category term='ಕಪ್ಪುಬಿಳುಪು'/><category term='ರೀತಿ..ಕತೆ..ಖೊ ಖೋ ಕತೆ..'/><category term='ನೀಲಕುರುಂಜಿ'/><category term='fungift'/><category term='ಮರ'/><category term='ಬಿಗ್ ಬಜಾರ್'/><category term='My website'/><category term='Photography samvada'/><category term='ಬ್ಲಾಗ್ ವನ'/><category term='ಸಂಪಾದಕರು'/><category term='ದೊಡ್ಡಮನಿ ಮಂಜು'/><category term='ರೈಲು ಸಂಭಾಷಣೆ'/><category term='Morning show'/><category term='ಕುಕ್ಕೆ ಸುಬ್ರಮಣ್ಯ'/><category term='ಪುಸ್ತಕ ಬಿಡುಗಡೆ'/><category term='ಋತು'/><category term='ಲೆನ್ಸ್ ಮತ್ತು ಅಪಾರ್ಚೆರ್'/><category term='Distinctions'/><category term='ವೆಂಡರ್ ಕಣ್ಣು'/><category term='ಪ್ರಕೃತಿದೇವತೆ'/><category term='ತೇಜಸ್'/><category term='ಫೋಟೊ ಓದುವುದು'/><category term='ಗಾಜಿನ ಲೋಟ'/><category term='Photo journalism'/><category term='ಮದುವೆ ಮಾತು'/><category term='ಫೋಟೊಗ್ರಫಿ ಕಲಿಕೆ'/><category term='ಪ್ರದರ್ಶನ'/><category term='morning heros'/><category term='550D canon'/><category term='ಬೆಂಗಳೂರು-ಮಂಗಳೂರು ರೈಲು'/><category term='ರೈಲುಕಿಟಕಿ'/><category term='ನೇಚರ್ ಫೋಟೊಗಳು'/><category term='ಸುನಾಮಿ'/><category term='photo appriciation pictorial'/><category term='Beat boys'/><category term='ಮಾಲ್‍'/><category term='jafar panai'/><category term='ಹಿಮಪಾತ'/><category term='ಜಲನಯನ'/><category term='Morning life'/><category term='Begaaithu short fim'/><category term='ಖುಷಿಗಾಗಿ'/><category term='Iran classic movie'/><category term='ಫಿಲ್ಟರ್ ಕಾಫಿ'/><category term='ಗೋಧೂಳಿ'/><category term='ಜಸ್ತ್ ಮಾತ್ ಮಾತಲ್ಲಿ'/><category term='ವರ್ಣಮಯ'/><category term='Macro photography'/><category term='ವಿಭಾಗಗಳು'/><category term='ಪ್ರವಾಸ'/><category term='ಸೂರ್ಯಕಿರಣ್'/><category term='frogs'/><category term='ರದ್ದಿ ಪೇಪರ್'/><category term='ನಮ್ಮೂರ ಜಾತ್ರೆ ಮೂಕವೇದನೆ'/><category term='ಮಾಲೀಕರ ಅಹಂ'/><category term='Art Photo reading'/><category term='ಆಣ್ವಸ್ತ್ರ'/><category term='ಸಂತೆ'/><category term='ಮುನ್ನಾರು'/><category term='ಫೋಟೊಗ್ರಫಿ'/><category term='ಪುಸ್ತಕ ಮಾರಾಟ'/><category term='Venders day'/><category term='ವೆಂಡರ್ ಕತೆಗಳು. ಬಾಲ್ಕನಿ'/><category term='Photography exhibition'/><category term='ಕೊನೆಯಲ್ಲಿ'/><category term='ಗಾಳಿ'/><category term='jumping'/><title type='text'>ಛಾಯಾಕನ್ನಡಿ</title><subtitle type='html'>ಅಲ್ಲಲ್ಲ....ಕ್ಯಾಮೆರಾ ಮನಸಿನ ಮಿಡಿತ!</subtitle><link rel='http://schemas.google.com/g/2005#feed' type='application/atom+xml' href='http://chaayakannadi.blogspot.com/feeds/posts/default'/><link rel='self' type='application/atom+xml' href='http://www.blogger.com/feeds/1493881956935970938/posts/default?max-results=100'/><link rel='alternate' type='text/html' href='http://chaayakannadi.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/1493881956935970938/posts/default?start-index=101&amp;max-results=100'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><generator version='7.00' uri='http://www.blogger.com'>Blogger</generator><openSearch:totalResults>165</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-1493881956935970938.post-8818901194351363363</id><published>2012-02-12T00:00:00.000-08:00</published><updated>2012-02-12T00:10:34.531-08:00</updated><category scheme='http://www.blogger.com/atom/ns#' term='Photography exhibition'/><category scheme='http://www.blogger.com/atom/ns#' term='Kambala'/><category scheme='http://www.blogger.com/atom/ns#' term='Photography samvada'/><title type='text'>ಮರೆಯಲಾಗದ ಪ್ರವಾಸ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಜನವರಿ ೨೬ರ ರಾತ್ರಿ ಬೆಂಗಳೂರಿನ ಜಯಮಹಲ್ ಪ್ಯಾಲೆಸ್‍ನಿಂದ ಹೊರಬರುವಷ್ಟರಲ್ಲಿ ಆಗಲೇ ಸಮಯ ೯-೪೦.&amp;nbsp; ಅದೊಂದು ತೆರೆದ ಉದ್ಯಾನವನದಲ್ಲಿ ನಡೆದ ಅದ್ದೂರಿ ಮದುವೆಯ ಅರತಕ್ಷತೆ.&amp;nbsp; ಕಡಿಮೆಯೆಂದರೂ ಐದು ಸಾವಿರಕ್ಕೂ ಹೆಚ್ಚು ಜನರಿದ್ದ ಅಂತ ಮದುವೆಯಲ್ಲಿ ಊಟಮಾಡದೆ ಹೊರಬಂದಿದ್ದೆ, ಅದಕ್ಕೆ ಕಾರಣ ಅವತ್ತೇ ರಾತ್ರಿ ನಾನು ಪುತ್ತೂರಿಗೆ ಹೋಗುವ ವೋಲ್ವೋ ಬಸ್ ಸಮಯ ರಾತ್ರಿ ಹತ್ತು ಮುವತ್ತು. ಕೊನೆಯ ಕ್ಷಣದಲ್ಲಿ ನಿಗದಿಯಾದ ಈ ಕ್ಯಾಂಡಿಡ್ ಫೋಟೊಗ್ರಫಿಯನ್ನು ಪುತ್ತೂರಿಗೆ ಹೋಗುವ ಕಾರಣದಿಂದಾಗಿ ಕೇವಲ 6-30 ರಿಂದ 8-30ರ ವರೆಗೆ ಮಾತ್ರ ಮಾಡಿಕೊಡುತ್ತೇನೆ ಅಂತ ಒಪ್ಪಿಕೊಂಡಿದ್ದೆ.&amp;nbsp; ಆದ್ರೆ ಈ ಕ್ಯಾಂಡಿಡ್ ಫೋಟೊಗ್ರಫಿ ಎನ್ನುವುದಿದೆಯಲ್ಲ. ಇದು ಒಂಥರ ಮೈಮರೆಯುವಂಥದ್ದೇ ಸರಿ!&amp;nbsp; ಹತ್ತು ಅತ್ಯುತ್ತಮ ಫೋಟೊಗಳು ಬೇಕೆಂದರೆ ಕಡಿಮೆಯೆಂದರೂ 100-150 ಫೋಟೊಗಳನ್ನಾದರೂ ಕ್ಲಿಕ್ಕಿಸಬೇಕು! ಮತ್ತೆ ಅಷ್ಟು ತೆಗೆದರೂ ಸಮಾಧಾನವಾಗುವುದಿಲ್ಲ!&amp;nbsp; ಇನ್ನೂ ಏನಾದರೂ ಹೊಸತು ಕಾಣಬಹುದು, ಸಿಗಬಹುದು ಅನ್ನುವ ಕುತೂಹಲದಲ್ಲಿ ಊಟ ತಿಂಡಿ ಸಮಯ ಮರೆತೇ ಹೋಗಿರುತ್ತದೆ! ಮೊದಲ ಬಾರಿಗೆ ಈ ರೀತಿ ತೆರೆದ ಉದ್ಯಾನವನದಲ್ಲಿ ಕೇವಲ ಸೀರಿಯಲ್ ಸೆಟ್ ಮತ್ತು ಕೆಲವೊಂದು ಲೈಟುಗಳು ಅಧಾರದಲ್ಲಿ&amp;nbsp; ಕ್ಯಾಂಡಿಡ್ ಫೋಟೊಗ್ರಫಿ ಮಾಡುವುದು ನಿಜಕ್ಕೂ ಸವಾಲು! ಆದ್ರೆ ನನ್ನ ಬಳಿ ೫ಡಿ ಮಾರ್ಕ್ ೨ ಕ್ಯಾಮೆರ ಇತ್ತಲ್ಲ! ಫೋಟೊ ತೆಗೆಯುತ್ತಾ ಸಮಯ ರಾತ್ರಿ 9-40 ಆಗಿದ್ದು ಗೊತ್ತೇ ಆಗಲಿಲ್ಲ.&lt;br /&gt;&lt;br /&gt;&amp;nbsp;&amp;nbsp; ಮನೆ ತಲುಪಿದಾಗ ಹತ್ತು ಗಂಟೆ. ಹತ್ತೇ ನಿಮಿಷಕ್ಕೆ ಊಟ ಮಾಡುವ ಶಾಸ್ತ್ರ ಮಾಡಿ&amp;nbsp; ಅದೇ ಕ್ಯಾಮೆರ ಕಿಟ್ ಮತ್ತು ಬಟ್ಟೆಯ ಲಗೇಜ್ ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಹೊರಟೆನಲ್ಲ! ಹತ್ತೇ ನಿಮಿಷಕ್ಕೆ ನವರಂಗ್ ಬಸ್ ಸ್ಟಾಪ್. ಸಮಯಕ್ಕೆ ಸರಿಯಾಗಿ ಬಸ್ ಬಂತು. ಬಸ್‍ನೊಳಗೆ ಮಲಗಿದಷ್ಟೇ ಗೊತ್ತು. ಪುತ್ತೂರು ತಲುಪಿದಾಗ ಬೆಳಿಗ್ಗೆ ಏಳು ಗಂಟೆ.&amp;nbsp; ಪುತ್ತೂರಿನ ವಿವೇಕಾನಂದ ಕಾಲೇಜಿನವರು ಕಾಯ್ದಿರಿಸಿದ್ದ ರಾಮ ಹೋಟಲಿನಲ್ಲಿ ತಲುಪಿ ಸ್ನಾನ ಮಾಡುವ ಹೊತ್ತಿಗೆ ಬಾಗಲಕೋಟೆಯ ಇಂದ್ರ ಕುಮಾರ್ ಫೋನು. ಇಂದ್ರಕುಮಾರ್ ಮತ್ತು ಮುಂಡರಗಿಯ ಸಲೀಂ ಇಬ್ಬರೂ ಪುತ್ತೂರು ತಲುಪಿದ್ದರು. ಕಾಲ್ನಡಿಯಲ್ಲೇ ಬನ್ನಿ ಕೇವಲ ಎರಡು ಐದು ನಿಮಿಷದಲ್ಲಿ ಹೋಟಲ್ ಸಿಗುತ್ತದೆ ಎಂದಿದ್ದೆ ಹಾಗೆ ಬಂದರು ಅವರ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಫೋಟೊಗ್ರಫಿ ಪ್ರದರ್ಶನದ ಉದ್ಘಾಟನೆ ಮತ್ತು ನನ್ನ ಫೋಟೊಗ್ರಫಿ ಸಂವಾದ ವಿಚಾರವನ್ನು ತಿಳಿದು ನನಗಿಂತ ದೂರದಲ್ಲಿರುವ ಬಾಗಲಕೋಟೆಯಿಂದ ಇಂದ್ರಕುಮಾರ್ ಮತ್ತು ಗದಗ್ ಜಿಲ್ಲೆ ಮುಂಡರಗಿ ತಾಲ್ಲೂಕಿನ ಸಲೀಂ ಬಾಳಬಟ್ಟಿ ಪುತ್ತೂರಿಗೆ ಆಗಮಿಸಿದ್ದರು. ನಮ್ಮ ಕರ್ನಾಟಕದ ಪೂರ್ತಿ ಹಿಂದುಳಿದ ಪ್ರದೇಶಗಳಿಂದ ಬಂದು ಫೋಟೊಗ್ರಫಿಯಲ್ಲಿನ ಶ್ರದ್ಧೆ, ಶ್ರಮ, ಭಕ್ತಿಯಿಂದ ಇವರು ಮಾಡುತ್ತಿರುವ ಸಾಧನೆಯಿಂದಾಗಿ ಮುಂದಿನ ವರ್‍ಷಗಳಲ್ಲಿ ಇವರು ಅಂತರರಾಷ್ಟ್ರೀಯ ಮಟ್ಟದ ಮನ್ನಣೆ ಪಡೆಯಲು ಸಿದ್ದರಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಅವರು ನನ್ನಂತೆ ಜನವರಿ ಇಪ್ಪತ್ತಾರ ಸಂಜೆ ಸಾಗರ ಫೋಟೊಗ್ರಫಿಯಲ್ಲಿನ ಬಹುಮಾನ ವಿತರಣೆ ಸಮಾರಂಭದಲ್ಲಿ ಬಹುಮಾನಗಳನ್ನು ಪಡೆದು ಅಲ್ಲಿಂದಲೇ ನೇರವಾಗಿ ರಾತ್ರಿ ಹೊರಟು ಪುತ್ತೂರಿಗೆ ಬಂದಿದ್ದರು. ಅವರು ಸಿದ್ದರಾದ ಮೇಲೆ ನಾವು ಬೆಳಗಿನ ತಿಂಡಿ ಮುಗಿಸುವ ಹೊತ್ತಿಗೆ ಹತ್ತು ಗಂಟೆಯಾಗಿತ್ತು.&amp;nbsp; ಫೋಟೊಗ್ರಫಿ ಪ್ರದರ್ಶನ ಮತ್ತು ಸಂವಾದ ವಿಚಾರವನ್ನು ತಿಳಿದ ಮಂಗಳೂರಿನ ಕನ್ನಡ ಪ್ರಭ ಪತ್ರಕರ್ತರಾದ ಹರೀಶ್ ಮಾಂಬಾಡಿಯವರು ನನ್ನನ್ನು ಬೇಟಿಯಾಗಲು ನಾವು ಉಳಿದಕೊಂಡಿದ್ದ ರೂಮಿಗೆ ಬಂದಿದ್ದು ನನ್ನ ಸೌಭಾಗ್ಯವೇ ಅನಿಸಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಆತ್ಮೀಯ ಗೆಳೆಯರಾದ ಪುತ್ತೂರಿನ ವಿನಾಯಕ್ ನಾಯಕ್ ಕೂಡ ಬಂದರು. ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರೇ ಮುಖ್ಯ ಕಾರಣ. ಬೆಂಗಳೂರಿಗೆ ಬಂದಾಗಲೆಲ್ಲಾ ನನ್ನ ಮನೆಗೆ ಬೇಟಿಕೊಡುವ ಅವರು ಪುತ್ತೂರಿನ ಕಲಾತ್ಮಕ ಫೋಟೊಗ್ರಫಿಗೆ ಅವರ ಕೊಡುಗೆ ದೊಡ್ಡದು ಎನ್ನುವುದು ನನ್ನ ಭಾವನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ನಾನು, ಇಂದ್ರಕುಮಾರ್, ಸಲೀಂ, ಹರೀಶ್ ಮಾಂಬಾಡಿ, ವಿನಾಯಕ್ ನಾಯಕ್ ಎಲ್ಲರೂ ಮಾತಾಡಲು ಪ್ರಾರಂಭಿಸಿದೆವಲ್ಲ, ಬ್ಲಾಗ್, ಫೋಟೊಗ್ರಫಿ, ಪತ್ರಿಕಾರಂಗ, ಬರವಣಿಗೆ ಇನ್ನೂ ಅನೇಕ ವಿಚಾರಗಳಿಂದಾಗಿ ಹನ್ನೆರಡು ಗಂಟೆಯಾಗಿದ್ದೆ ಗೊತ್ತಾಗಲಿಲ್ಲ. ನಾವೆಲ್ಲಾ ಬಹು ಕಾಲದ ಹಳೆಯ ಗೆಳೆಯರೇನೋ ಅನ್ನುವಂತೆ ಅನೇಕ ಆರೋಗ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದೆವು. ಇನ್ನೂ ಮಾತಾಡಲು ಮುಗಿಯದ ಅನೇಕ ವಿಚಾರಗಳಿದ್ದರೂ ಸಮಯದ ಒತ್ತಡದಿಂದಾಗಿ ನಮ್ಮ ಮಾತುಗಳನ್ನು ನಿಲ್ಲಿಸಬೇಕಾಯ್ತು.&amp;nbsp; ನಂತರ ಹೋಟಲ್ಲಿಗೆ ಹೋಗಿ ಊಟ ಮಾಡುವ ಶಾಸ್ತ್ರ ಮುಗಿಸಿ ಹೊರಬರುವಾಗ ಒಂದುಗಂಟೆ.&amp;nbsp; ಒಂದು ಕಾಲಿಗೆ ಸರಿಯಾಗಿ ಕಾಲೇಜಿ ಕನ್ನಡ ಉಪನ್ಯಾಸಕರಾದ ಮಾನ್ಯ ಶ್ರೀಧರ್ ಸರ್ ನಮ್ಮನ್ನು ಕರೆದುಕೊಂಡು ಹೋಗಲು ಬಂದರು.&amp;nbsp; ಪುತ್ತೂರಿನ ವಿವೇಕನಂದ ಕಾಲೇಜು ದೊಡ್ಡದು. ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ. ಅಲ್ಲಿ ವಿದ್ಯಾರ್ಥಿಗಳು ಮತ್ತು ಕೆಲವು ಅದ್ಯಾಪಕರ ಫೋಟೊಗಳೂ ಸೇರಿದಂತೆ ಒಟ್ಟು ನೂರೈವತ್ತನಾಲ್ಕು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು.&amp;nbsp; ಅವರಿಗೆ ಗೊತ್ತಿಲ್ಲದಂತೆ ಪಿಕ್ಟೋರಿಯಲ್, ಫೋಟೊಜರ್ನಲಿಸಂ, ಫೋಟೊಟ್ರಾವಲ್, ಕ್ಯಾಂಡಿಡ್, ವೈಲ್ಡ್ ಲೈಫ್, ಮ್ಯಾಕ್ರೋ, ಲ್ಯಾಂಡ್ಸ್ಕೇಪ್.....ಇತ್ಯಾದಿ ಛಾಯಾಚಿತ್ರಗಳಿದ್ದವು. ಪುತ್ತೂರಿನ ವಿವೇಕಾನಂದ ಕಾಲೇಜಿನ ವಿಧ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿವರ್ಷ ತಾವು ಕ್ಲಿಕ್ಕಿಸಿದ ಫೋಟೊಗ್ರಫಿಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ.&amp;nbsp; ಒಂದು ಪುಟ್ಟ ಪುತ್ತೂರಿನಂತ ಪುತ್ತೂರಿನ ತಾಲ್ಲೂಕಿನಲ್ಲಿ ಇಂಥ ಫೋಟೊಗ್ರಫಿ ಪ್ರದರ್ಶನ ಅದರೆಡೆಗಿನ ಆಸಕ್ತಿ ಮತ್ತು ಫೋಟೊಗ್ರಫಿಯ ಬೆಳವಣಿಗೆ ನಿಜಕ್ಕೂ ಅನುಕರಣೀಯ ಎಂದು ನನ್ನ ಅನಿಸಿಕೆ. ಯಾವ ವಿಚಾರದ ಬಗ್ಗೆ ಮಾತಾಡಬೇಕೆಂದುಕೊಂಡವನಿಗೆ ಅಲ್ಲಿನ ಚಿತ್ರಗಳನ್ನು ನೋಡಿದ ತಕ್ಷಣ ಸಂವಾದಕ್ಕೆ ವಿಚಾರ ಸಿಕ್ಕಂತಾಗಿ ನನಗೆ ಖುಷಿಯಾಯ್ತು.&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-b3dtHYgX_rU/TzduDsdtiBI/AAAAAAAADh0/V8OtbS2SWfg/s1600/Exhibition.jpg" imageanchor="1" style="margin-left: 1em; margin-right: 1em;"&gt;&lt;img border="0" height="266" src="http://2.bp.blogspot.com/-b3dtHYgX_rU/TzduDsdtiBI/AAAAAAAADh0/V8OtbS2SWfg/s400/Exhibition.jpg" width="400" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;b style="color: purple;"&gt;ಪುತ್ತೂರ್ ವಿವೇಕನಂದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಛಾಯಾಚಿತ್ರ ಪ್ರದರ್ಶನ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-t4sx50JoWdQ/TzduYzCIeXI/AAAAAAAADh8/dFQRFItzWec/s1600/presentation.jpg" imageanchor="1" style="margin-left: 1em; margin-right: 1em;"&gt;&lt;img border="0" height="213" src="http://1.bp.blogspot.com/-t4sx50JoWdQ/TzduYzCIeXI/AAAAAAAADh8/dFQRFItzWec/s320/presentation.jpg" width="320" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp; &lt;b&gt;&lt;span style="color: purple;"&gt;ಪಿಕ್ಟೋರಿಯಲ್ ಫೋಟೊಗ್ರಫಿ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ವಿವರಣೆ&lt;/span&gt;&lt;/b&gt;&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-P40YEz1unVY/TzduvaiPEsI/AAAAAAAADiE/ssSR55urRHk/s1600/Samvada-1.jpg" imageanchor="1" style="margin-left: 1em; margin-right: 1em;"&gt;&lt;img border="0" height="213" src="http://1.bp.blogspot.com/-P40YEz1unVY/TzduvaiPEsI/AAAAAAAADiE/ssSR55urRHk/s320/Samvada-1.jpg" width="320" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&lt;b&gt;&lt;span style="color: purple;"&gt;&amp;nbsp;&amp;nbsp; ನಂತರ ಸಂವಾದ&lt;/span&gt;&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp; ಬೆಂಗಳೂರಿನ ಫೋಟೊ ಜರ್ನಲಿಸಂ ವಿಧ್ಯಾರ್ಥಿಗಳಿಗೆ ಫೋಟೊಗ್ರಫಿ ಕಲಿಸಿದ್ದರೂ ಹೀಗೆ ನೇರವಾದ ಸಂವಾದದ ಅವಕಾಶ ಮೊದಲನೆಯದು. ಎರಡುಗಂಟೆಗಳ ಸಂವಾದದಲ್ಲಿ ಮೊದಲಿಗೆ ಒಂದು ಗಂಟೆ ನನ್ನ ಪಿಕ್ಟೋರಿಯಲ್ ಫೋಟೊಗ್ರಫಿ ಪ್ರದರ್ಶನ ಮತ್ತು ವಿವರಣೆ ನಂತರದ ಒಂದು ಗಂಟೆ ಸಂವಾದ ನನ್ನ ಮಟ್ಟಿಗೆ ಮರೆಯಲಾಗದ ಅನುಭವ. ವಿಧ್ಯಾರ್ಥಿಗಳಲ್ಲಿದ್ದ ಕುತೂಹಲ ಅದಕ್ಕೆ ಪೂರಕವಾಗಿ ಮೂಡುತ್ತಿದ್ದ ಪ್ರಶ್ನೆಗಳು, ಅದಕ್ಕೆ ನನಗೆ ತಿಳಿದ ಅನುಭವದ ಉತ್ತರ....ಹೀಗೆ ನಾಲ್ಕು ಗಂಟೆಯಾಗಿದ್ದು ಗೊತ್ತೇ ಆಗಲಿಲ್ಲ.&amp;nbsp; ನಂತರ ಹದಿನೈದು ನಿಮಿಷ ವಿರಾಮ ಅದರ ನಂತರ ಫೋಟೊಗ್ರಫಿ ಉದ್ಘಾಟನ ಕಾರ್ಯಕ್ರಮ. ಎಂದಿನಂತೆ ದೀಪ ಹೊತ್ತಿಸುವುದೋ ಅಥವ ಟೇಪ್ ಕಟ್ ಮಾಡುವ ಬದಲಾಗಿ ಕ್ಯಾಮೆರ ಕ್ಲಿಕ್ ಮಾಡಿ ಫೋಟೊ ತೆಗೆಯುವ ಮೂಲಕ ಉದ್ಘಾಟನೆಯಾಗಿದ್ದು ವಿಭಿನ್ನವೆನಿಸಿತ್ತು.&amp;nbsp; ಪುಟ್ಟ ಕಾರ್ಯದಲ್ಲಿ ಸಂವಾದ ವಿಚಾರಗಳು, ಫೋಟೊಗ್ರಫಿ ಇನ್ನಿತರ ವಿಚಾರಗಳು..ಹೀಗೆ ಒಂದು ವ್ಯವಸ್ಥಿತವಾದ ಸೊಗಸಾದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಐದುವರೆಯಾಗಿತ್ತು.&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-UmwumGKdQkc/Tzdzxi9AGRI/AAAAAAAADi0/4_yNH8V3ZPA/s1600/Inaguration.jpg" imageanchor="1" style="margin-left: 1em; margin-right: 1em;"&gt;&lt;img border="0" height="213" src="http://1.bp.blogspot.com/-UmwumGKdQkc/Tzdzxi9AGRI/AAAAAAAADi0/4_yNH8V3ZPA/s320/Inaguration.jpg" width="320" /&gt;&lt;/a&gt;&lt;/div&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;&lt;b style="color: purple;"&gt; ಉದ್ಘಾಟಣೆ ಕಾರ್ಯಕ್ರಮ&lt;/b&gt;&lt;br /&gt;&lt;br /&gt;ಅವರಿಂದ ಬೀಳ್ಕೊಟ್ಟು ರೂಮಿಗೆ ತಲುಪುವ ಹೊತ್ತಿಗೆ ಆರುಗಂಟೆ. ಅವತ್ತು ರಾತ್ರಿ ಅಲ್ಲಿದ್ದು ಮರುದಿನ ಬೆಳಿಗ್ಗೆ ಉಡುಪಿಗೆ ಹೋಗುವ ಯೋಜನೆ ಹಾಕಿಕೊಂಡು ರೂಮಿನಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳೋಣವೆಂದುಕೊಂಡಿದ್ದೆನಲ್ಲ, ಇಂದ್ರಕುಮಾರ್ ಮಾಡಿದ ಹೊಸ ಉಪಾಯದಿಂದಾಗಿ ಅದು ವಿಫಲವಾಯ್ತು. ಆದ್ರೂ ಅದು ಒಂಥರ ಒಳ್ಳೆಯದೇ ಆಯ್ತು. ಆತ ಹೊಸ ಅಲೋಚನೆ ಏನೆಂದರೆ ಇವತ್ತು ರಾತ್ರಿ ಪುತ್ತೂರಿನಲ್ಲಿ ಕಳೆಯುವ ಬದಲು ಈಗಲೇ ಉಡುಪಿಗೆ ಹೊರಟುಬಿಟ್ಟರೆ ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತೇವೆ ಅಲ್ಲಿ ರೂಮ್ ಮಾಡಿ ಮಲಗಿದ್ದು ಮರುದಿನ ಬೇಗನೆ ಎದ್ದು ಸಿದ್ದರಾಗಿ ಬೆಳಗಿನ ಸೂರ್ಯನ ಹಿತವಾದ ಬೆಳಕಿನಲ್ಲಿ ಏನಾದರೂ ಫೋಟೊಗ್ರಫಿ ಮಾಡೋಣ ಎನ್ನುವುದು ಇಂದ್ರಕುಮಾರ್ ಆಲೋಚನೆ. ಆತನ ಅಲೋಚನೆ ಸರಿಯೆನಿಸಿ ಮಂಗಳೂರು ಬಸ್ ಹತ್ತಿಯೇ ಬಿಟ್ಟೆವು. ಮತ್ತೆ ಮಂಗಳೂರಿನಿಂದ ಉಡುಪಿಗೆ ಪ್ರಯಾಣ. ನಾಳೆ ಬೆಳಿಗ್ಗೆ ಎಲ್ಲಿಗೆ ಹೋಗುವುದು, ಏನು ಫೋಟೊಗ್ರಫಿ ಮಾಡುವುದು ಹೀಗೆ ಅನೇಕ ವಿಚಾರಗಳಲ್ಲಿ ನಾನು ತಲ್ಲೀನನಾಗಿದ್ದರೆ ಇಂಥ ಅಲೋಚನೆಯನ್ನು ನಮ್ಮ ತಲೆಯೊಳಗೆ ಬಿಟ್ಟು ಪೂರ್ತಿ ಮೂರು ಗಂಟೆ ನೆಮ್ಮದಿಯಾಗಿ ಬಸ್ಸಿನಲ್ಲೇ ನಿದ್ರೆ ಮಾಡಿದ್ದ ಇಂದ್ರಕುಮಾರ್. &lt;br /&gt;&lt;br /&gt;&amp;nbsp;&amp;nbsp;&amp;nbsp; ಮರುದಿನ ಸ್ವಲ್ಪ ತಡವಾಗಿಯೇ ಎದ್ದಾಗ ಸಮಯ ಏಳುಗಂಟೆ.&amp;nbsp; ಅರ್ಧಗಂಟೆಯಲ್ಲಿ ಸಿದ್ದರಾಗಿ ಉಡುಪಿ ಬಸ್ ಸ್ಟಾಂಡಿನಲ್ಲಿ ತಿಂಡಿ ಮುಗಿಸಿ ಉದ್ಯಾವರದ ಕಡೆಗೆ ಬಸ್ ಹತ್ತಿದ್ದೆವಲ್ಲ! ಅಷ್ಟರಲ್ಲಿ ಕಟ್ ಪಾಡಿಯಲ್ಲಿರುವ ಛಾಯಾಗ್ರಾಹಕ ಗೆಳೆಯ ವಿವೇಕ್‍ನಿಂದ ಫೋನ್ "ಎಲ್ಲಿದ್ದೀರಿ ಮಾರಾಯ್ರೆ! ಅಂತ ವಿಚಾರಿಸಿಕೊಂಡರು. ನಿನ್ನೆ ರಾತ್ರಿ ಉಡುಪಿಗೆ ಬಂದ ಕತೆಯನ್ನು ಹೇಳಿದಾಗ "ಅರೆರೆ ನೀವು ಎಂಥದ್ದು ಮಾಡಿದ್ದು ಸುಮ್ಮನೆ ಉಡುಪಿಗೆ ಹೋಗುವ ಬದಲು ನಮ್ಮ ಮನೆಗೆ ಬರಬಹುದಿತ್ತಲ್ವ!&amp;nbsp; ನಾವು ಮುಂಬೈನಲ್ಲಿ ನೆಲೆಸಿರುವುದರಿಂದ ನನ್ನ ಕಟ್ ಪಾಡಿ ಮನೆ ಕಾಲಿಯುಂಟು ನಾಲ್ಕು ದಿನದಿಂದ ಪಡುಬಿದ್ರಿಯಲ್ಲಿ ಫೋಟೊಗ್ರಫಿ ಕಾರ್ಯಕ್ರಮವಿರುವುದರಿಂದ&amp;nbsp; ಇಲ್ಲಿಯೇ ಇದ್ದೇನೆ. ನಿನ್ನೆಯೂ ಕಾರ್ಯಕ್ರಮವಿತ್ತು. ನಾನು ರಾತ್ರಿ ಬಂದಾಗ ಹನ್ನೊಂದು ಗಂಟೆ. ನೀವು ಮೊದಲೇ ಫೋನ್ ಮಾಡಿದ್ದರೆ ಮನೆಯ ಕೀಯನ್ನು ಕೆಳಗೆ ಕೊಟ್ಟು ಹೋಗಿತ್ತಿದ್ದೆನಲ್ಲ! ಹೋಗಲಿ ಬಿಡಿ ನೀವು ಬರುವ ಹೊತ್ತಿಗೆ ಉದ್ಯಾವರದ ಬಳಿಗೆ ನಾನು ಬರುತ್ತೇನೆ ಅಂದರು. ಅಲ್ಲಿಗೆ ನಮ್ಮ ಬೆಳಗಿನ ಫೋಟೊಗ್ರಫಿಗೆ ವಿವೇಕ್ ಕೂಡ ಸೇರಿಕೊಂಡರು.&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ನನ್ನ ಆಸೆಯಿದ್ದದ್ದೂ ಏಳು ವರ್ಷದ ಹಿಂದೆ ಮೀನಿನ ಬಲೆಯ ಫೋಟೊ ತೆಗೆದ ಸಮಯದಲ್ಲಿ ಮೀನಿನ ಬಲೆ ಎಸೆದ ರವಿ, ಅವರ ಭಾವಮೈದ ಯೋಗೇಶನನ್ನು ಬೇಟಿಮಾಡಬೇಕೆನ್ನುವ ಆಸೆಯಿತ್ತು. ಏಳುವರ್ಷದ ಹಿಂದಿದ್ದ ಉದ್ಯಾವರ ಸ್ವಲ್ಪ ಬದಲಾಗಿದ್ದರಿಂದ ಅವರ ಮನೆ ಹುಡುಕುವುದು ಕಷ್ಟವಾಗಿತ್ತು. ಎರಡು ಕಡೆ ಹಿನ್ನೀರು. ಹಾಗೆ ಸಾಗಿದರೆ ಕೊನೆಗೆ ಹಿನ್ನೀರು ಸೇರುವ ಕೊನೆಯಲ್ಲಿ ಅವರ ಮನೆ. ಒಂದೊಂದೇ ಮನೆಯ ಬಳಿ ವಿಳಾಸವನ್ನು ಕೇಳಿಕೊಂಡು ತಲುಪುವ ಹೊತ್ತಿಗೆ ಒಂದುವರೆ ಕಿಲೋಮೀಟರ್ ದಾರಿ ಸಾಗಿಸಿದ್ದೆವು. ಅವರ ಅಕ್ಕ ಮಾತ್ರ ಇದ್ದರು. ನಾನು ಮೊದಲಿಗೆ ಮಾತಾಡಿಸಿದಾಗ ಅವರಿಗೆ ನೆನಪು ಹತ್ತಲಿಲ್ಲ. ಏಳುವರ್‍ಷದ ಹಿಂದೆ ನಾನು ಅಲ್ಲಿಗೆ ಬಂದಿದ್ದು, ಟೀ ಕುಡಿದಿದ್ದು ನಂತರ ಅವರ ಮಗ ಯೋಗೇಶನ ಜೊತೆ ಬೋಟಿನಲ್ಲಿ ಕುಳಿತು ಒಂದುಗಂಟೆ ಹಿನ್ನೀರಿನಲ್ಲಿ ಸುತ್ತಾಡಿದ್ದು, ಎಲ್ಲವನ್ನು ನೆನಪಿಸಿದಾಗ&amp;nbsp; ಅವರಿಗೆ ಅದೆಲ್ಲಾ ನೆನಪಾಗಿ ಅವರ ಮುಖದಲ್ಲಿ ಅಚ್ಚರಿ ಮತ್ತು ಸಂತೋಷ ಒಟ್ಟಿಗೆ ಮೂಡಿತ್ತು.&amp;nbsp; ಅಷ್ಟೆಲ್ಲವನ್ನು ನೆನಪಿಟ್ಟುಕೊಂಡಿದ್ದೀರಲ್ಲ! ಇರಿ ಕುಡಿಯಲು ಏನಾದರೂ ತರುತ್ತೇನೆ&amp;nbsp; ಅಂತ ಹೋಗಿ ಪ್ರಿಡ್ಜಿನಿಂದ&amp;nbsp; ತಣ್ಣಗಿನ ನೀರು ಕೊಟ್ಟರು.&amp;nbsp; ಹತ್ತು ನಿಮಿಷ ಅವರೊಂದಿಗೆ ಮಾತಾಡಿ ನನ್ನ ಫೋನ್ ನಂಬರ್ ಕೊಟ್ಟು, ನಿಮ್ಮ ಮಗ ಯೋಗೇಶ್ ಬಂದರೆ ಫೋನ್ ಮಾಡಿಸಿ, ನಿಮ್ಮ ಮನೆಗೆ ಆ ಮೀನಿನ ಬಲೆಯ ಫೋಟೊವನ್ನು ಕಳಿಸಿಕೊಡುತ್ತೇನೆ. ಎಂದು ಹೇಳಿ ನಾವು ಮೂವರು ಅಲ್ಲಿಂದ ಹೊರಟೆವು. ಏಳು ವರ್ಷದ ಹಿಂದಿನ ಹಳೆಯ ನೆನಪುಗಳು ಆ ಮೀನಿನ ಬಲೆಯ ಫೋಟೊ, ನಂತರ ಅದು ಪಡೆದುಕೊಂಡ ಅಂತರರಾಷ್ಟ್ರಿಯ ಮಟ್ಟದ ಹತ್ತಾರು ಪ್ರಶಸ್ಥಿಗಳು ಇದಕ್ಕೆಲ್ಲಾ ಕಾರಣಕರ್ತರಾದ ಇವರು ಮತ್ತೆ ಈ ಮನೆ ಎಲ್ಲವೂ ಮತ್ತೆ ಮತ್ತೆ ಮರುಕಳಿಸಿದ್ದವು. &lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಉದ್ಯಾವರದಲ್ಲಿ ಆಗಲೇ ವಿವೇಕ್ ಆಗಲೇ ತಮ್ಮ ಆಲ್ಟೋ ಕಾರಿನಲ್ಲಿ ನಮಗಾಗಿ ಕಾಯುತ್ತಿದ್ದರು. ಆಗಲೇ ಸಮಯ ಒಂಬತ್ತು ದಾಟಿತ್ತು. ಹಿನ್ನೀರು, ನಡುವೆ ಚಲಿಸುತ್ತಿದ್ದ ದೋಣಿಗಳು ಇತ್ಯಾದಿಗಳ ಫೋಟೊವನ್ನು ತೆಗೆದೆವು. ಅಲ್ಲಿಂದ ನೇರವಾಗಿ ವಿವೇಕ್ ಮನೆಗೆ. ಅವರ ಮನೆಯಲ್ಲಿದ್ದಷ್ಟು ಹೊತ್ತು ನಮ್ಮ ಫೋಟೊಗ್ರಫಿ ಜೀವನಗಳು, ಮುಂಬೈನಲ್ಲಿ ಅವರ ಫೋಟೊಗ್ರಫಿ ವ್ಯವಹಾರ, ಅಲ್ಲಿಗೂ ಇಲ್ಲಿಗೂ ಹೋಲಿಕೆ ಇತ್ಯಾದಿ ವಿಚಾರಗಳನ್ನೆಲ್ಲಾ ಮಾತಾಡುತ್ತಾ ಸಮಯವಾಗಿದ್ದೇ ಗೊತ್ತಾಗಲಿಲ್ಲ. ಊಟ ಮುಗಿಸಿ ವಿಶ್ರಾಂತಿ ತೆಗೆದುಕೊಂಡು ಕಂಬಳ ನಡೆಯುವ ಸ್ಥಳಕ್ಕೆ ತಲುಪುವ ಹೊತ್ತಿಗೆ ಆಗಲೇ ಸಮಯ ನಾಲ್ಕುಗಂಟೆ. &lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಸರ್ ಕಂಬಳಕ್ಕೆ ಇನ್ನೂ ಬೇಗ ಬರಬೇಕಿತ್ತು ಅಂತ ಇಂದ್ರಕುಮಾರ್‌ ಯೋಚಿಸುತ್ತಿದ್ದರಲ್ಲ, ನೋಡಿ ನೀವು ಮದ್ಯಾಹ್ನ ಹನ್ನೆರಡು ಗಂಟೆಗೆ ಬಂದುಬಿಟ್ಟರೆ ಆಗಿನಿಂದಲೇ ಕಂಬಳ ಓಟದ ಫೋಟೊಗ್ರಫಿ ಮಾಡಲು ಶುರುಮಾಡಿಬಿಡುತ್ತೀರಿ. ಪ್ರತಿ ಓಟದ ಸ್ಪರ್ಧೆಯನ್ನು ಉತ್ಸಾಹ ಮತ್ತು ಹುರುಪಿನಿಂದ ಕ್ಲಿಕ್ಕಿಸುತ್ತಿರುತ್ತೀರಿ. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ನಿಮ್ಮ ಮೊಮೊರಿ ಕಾರ್ಡು ಮುಗಿಯುತ್ತಾ ಬಂದಿರುವುದು ನಿಮಗೆ ಗೊತ್ತಾಗುವುದಿಲ್ಲ.&amp;nbsp; ಹಾಗೆ ನೋಡಿದರೆ ಸರಿಯಾದ ಫೋಟೊ ತೆಗೆಯಲು ನಿಮಗೆ ಸಾಧ್ಯವಾಗುವುದು ನಾಲ್ಕು-ಐದುಗಂಟೆಯ ನಂತರವೇ. ಹಿತವಾದ ತಿಳಿಬಿಸಿಲಿನ ಆ ಸಮಯದಲ್ಲಿ ಸರಿಯಾಗಿ ಹತ್ತು ಫೋಟೊ ತೆಗೆದರೆ ಸಾಕು, ಆದ್ರೆ ಬೆಳಗ್ಗಿನಿಂದ ಸತತವಾಗಿ ಕ್ಲಿಕ್ಕಿಸಿ ಮೊಮೊರಿಕಾರ್ಡು ಪುಲ್ ಆಗಿಬಿಟ್ಟಿರುತ್ತದೆ. ಮತ್ತೆ&amp;nbsp; ಅತ್ಯುತ್ತಮ ಸಮಯದ ಫೋಟೊಗ್ರಫಿ ಸಮಯದಲ್ಲಿ ಪೇಚಾಡುವಂತಾಗುತ್ತದೆ.&amp;nbsp; ಅದರ ಬದಲು ಈ ನಾಲ್ಕು ಗಂಟೆಯಿಂದ ಸಂಜೆ ಸೂರ್ಯ ಮುಳುಗುವ ಆರುವರೆಯವರೆಗೂ ಚೆನ್ನಾಗಿ ಫೋಟೊಗ್ರಫಿ ಮಾಡಬಹುದಲ್ವಾ...ನೀವೇ ನೋಡುವಿರಂತೆ ಇಂಥ ತೆಳು ಬಿಸಿಲಿನಲ್ಲಿ ಈ ಕೋಣದ ಓಟದ ಸ್ಪರ್ಧೆ ಹೇಗೆ ಕಾಣುತ್ತದೆ ಅಂತ ಹೇಳಿದಾಗ ಅವರಿಗೆ ಸಮಾಧಾನವಾಯಿತು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಇಲ್ಲಿಂದ ನಮ್ಮ&amp;nbsp; ಕಂಬಳ ಫೋಟೊಗ್ರಫಿ ಶುರುವಾಗಿತ್ತು. ಸಲೀಂ ಸೈಡಿನಲ್ಲಿ ನಿಂತು ಪ್ಯಾನಿಂಗ್ ಫೋಟೊಗ್ರಫಿ ಮಾಡುತ್ತಿದ್ದರೆ ಇಂದ್ರಕುಮಾರ್ ಎದುರಿಗೆ ಬರುವ&amp;nbsp; ಕಂಬಳ ಓಟದ ಫೋಟೊ ತೆಗೆಯುತ್ತಿದ್ದರು. ಕಳೆದ ಐದು ವರ್ಷಗಳ ನಂತರ ಮೊದಲ ಬಾರಿಗೆ ಕಂಬಳ ಫೋಟೊಗ್ರಫಿಗೆ ಹೋಗಿದ್ದೆನಲ್ಲ. ತುಂಬಾ ಖುಷಿಯಾಗಿತ್ತು. ಸಂಜೆ ಆರುವರೆಯಾಯಿತಲ್ಲ! ಸೂರ್ಯ ಮುಳುಗಿ ಪೂರ್ತಿ ಕತ್ತಲಾಯಿತು. ಸುತ್ತಲೂ ಪ್ಲೆಡ್ ಲೈಟುಗಳು ಹತ್ತಿಕೊಂಡವು. ಇಂದ್ರಕುಮಾರ್ ಮತ್ತು ಸಲೀಮ್ ಕ್ಯಾಮೆರ ಪ್ಯಾಕ್ ಮಾಡಿ ಹೋಗೋಣವೆಂದುಕೊಂಡರು. ಆದ್ರೆ ನನಗೆ&amp;nbsp; ರಾತ್ರಿ ಬೆಳಕಿನಲ್ಲಿ&amp;nbsp; ಕಂಬಳ ಫೋಟೊಗ್ರಫಿ ಅದರಲ್ಲೂ ಚಲನೆಯುಕ್ತ ಫೋಟೊಗ್ರಫಿ ಮಾಡಬೇಕು ಎನ್ನುವ ಆಸೆಯಿತ್ತಲ್ಲ ಇನ್ನರ್ಧ ಗಂಟೆ ಅಂತ ನನ್ನ ಫೋಟೊಗ್ರಫಿ ಮುಂದುವರಿಸಿದ್ದೆ.&amp;nbsp; ಸಂಜೆ ಹೊತ್ತಿನಲ್ಲಿ ಫೋಟೊಗ್ರಫಿ ಮಾಡುವುದು ಒಂಥರ ಅನುಭವವಾದರೆ ರಾತ್ರಿ ಬೆಳಕಿನಲ್ಲಿ ಕಂಬಳ ಫೋಟೊಗ್ರಫಿ ಮಾಡುವುದು ನಿಜಕ್ಕೂ ಸವಾಲು ಆದ್ರೆ ನನ್ನ ೫ಡಿ ಮಾರ್ಕ್ ಕ್ಯಾಮೆರ ಇಂಥ ಪ್ರಯೋಗಗಳಿಗೆ ಸಿದ್ಧವಾಗಿತ್ತು. ಮೊದಲ ಬಾರಿಗೆ ಇಂಥಪ್ರಯೋಗದಲ್ಲಿ ಯಶಸ್ವಿಯಾಗಿದ್ದೇನೆ ಫೋಟೊಗಳೆಲ್ಲಾ ತುಂಬಾ ಚೆನ್ನಾಗಿ ಬಂದಿವೆ. ಕಂಬಳ ಫೋಟೊವನ್ನು ನಾನು ಯಾಕೆ ಹಾಕಿಲ್ಲವೆಂದರೆ ಅವೆಲ್ಲವನ್ನು ಆಯ್ಕೆಮಾಡಿ ಕರೆಕ್ಷನ್ ಮಾಡಬೇಕಿದೆ. ಮತ್ತೆ ಸ್ಪರ್ಧೆಗೆ ಕಳುಹಿಸುವ ಸಲುವಾಗಿ ಇರುವುದರಿಂದ ಇಲ್ಲಿ ಹಾಕಲಾಗಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ.&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇಂದ್ರ ಪ್ರತಿ ಭಾರಿಯೂ ಕ್ಲಿಕ್ಕಿಸಿದ ಫೋಟೊವನ್ನು ತೋರಿಸಿ ಹೇಗಿದೆ ಅಂತ ಕೇಳಿ ಕಂಪೋಜಿಷನ್, ತಾಂತ್ರಿಕ ವಿವರಣೆಯನ್ನು ಚೆಕ್ ಮಾಡಿಕೊಳ್ಳುತ್ತಿದ್ದರಲ್ಲ, ಒಮ್ಮೆ ನಾನು ಅವರಿಂದ ಸ್ವಲ್ಪ ದೂರ ಪ್ಯಾನಿಂಗ್ ಫೋಟೊಗ್ರಫಿಗೆ ಸೈಡಿಗೆ ಹೋದಾಗ ತಾವು ಆಗ ತಾನೆ ಕ್ಲಿಕ್ಕಿಸಿದ ಫೋಟೊವನ್ನು ತಮ್ಮ ಪಕ್ಕದಲ್ಲಿದ್ದ ಹಿರಿಯರಿಗೆ ತೋರಿಸಿದ್ದಾರೆ. ಅವರು ಚೆನ್ನಾಗಿದೆಯೆಂದು ಹೇಳಿ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದಾರೆ. ಅಷ್ಟರಲ್ಲಿ ನಾನು ಪಕ್ಕ ಬಂದೆನಲ್ಲ, ನೋಡಿ ಸರ್ ಅಂತ ಅವರ ನನಗೆ ಕಾರ್ಡು ತೋರಿಸಿದರು. ಹೌದಾ, ಓಕೆ ಅಂತ ಮತ್ತೆ ನಾನು ಫೋಟೊಗ್ರಫಿಯಲ್ಲಿ ಮಗ್ನನಾಗಿಬಿಟ್ಟೆ.&amp;nbsp; ಆದ್ರೆ ಮರುಕ್ಷಣದಲ್ಲಿಯೇ ಅ ಕಾರ್ಡಿನಲ್ಲಿ "ಟಿ. ಶ್ರೀನಿವಾಸ ರೆಡ್ಡಿ" ಅಂತ ಇದ್ದಿದ್ದು ನೆನಪಾಗಿ ಮತ್ತೊಮ್ಮೆ ಆ ಕಾರ್ಡನ್ನು&amp;nbsp; ಕೊಡಿ ಇಲ್ಲಿ ಅಂತ ಪಡೆದು ನೋಡಿದೆ. "ಡೌಟೇ ಇಲ್ಲ ಇವರು ಅವರೇ...ಖುಷಿಯಿಂದ ಕುಣಿದಾಡುವಂತಾಗಿತ್ತು. ಆಂದ್ರಪ್ರದೇಶದ ವಿಜಯವಾಡದಲ್ಲಿರುವ ಇವರು ದಕ್ಷಿಣ ಭಾರತದ ಅತ್ಯುತ್ತಮ ಪಿಕ್ಟೋರಿಯಲ್ ಛಾಯಾಗ್ರಾಹಕರಲ್ಲಿ ಒಬ್ಬರು. ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಫೋಟೊಗ್ರಫಿಯಲ್ಲಿ ಅದ್ಬುತವೆನಿಸುವ ಸಾಧನೆ ಮಾಡಿದ್ದಾರೆ. ಒಂಥರ ಆಂದ್ರಪ್ರದೇಶದ ಪಿಕ್ಟೋರಿಯಲ್ ಐಕಾನ್ ಎಂದೆ ಹೇಳಬಹುದು.&amp;nbsp; ಹತ್ತಿರ ಹೋಗಿ ನನ್ನ ಪರಿಚಯ ಮಾಡಿಕೊಂಡೆನಷ್ಟೆ. "ಒಹ್! ಶಿವು.ಕೆ ಬೆಂಗಳೂರು, ಐ ಅಮ್ ಸರ್ಪ್ರೈಸ್, ಯು ಅರ್ ಮ್ಯ ಫೇವರೇಟ್ ಫೋಟೊಗ್ರಫರ್ ಅನ್ನುತ್ತ ನನ್ನನ್ನು ಅಪ್ಪಿಕೊಂಡುಬಿಟ್ಟರು.&amp;nbsp; ಅವರ ಗೆಳೆಯರನ್ನು ಕರೆದು ನನಗೆ ಪರಿಚಯಿಸಿದರಲ್ಲ...ಆಗ ಗೊತ್ತಾಯಿತು. ಮತ್ತೊಬ್ಬ ಗ್ರೇಟ್ ಪಿಕ್ಟೋರಿಯಲ್ ಫೋಟೊಗ್ರಫರ್ ಮುಸನಿ&amp;nbsp; ವಿಜಯಭಾಸ್ಕರ್ ಅಂತ. ನಾವೆಲ್ಲ ಒಟ್ಟಿಗೆ ಫೋಟೊ ತೆಗೆಸಿಕೊಂಡೆವು. "ಇಂಡಿಯನ್ ಫೆಡರೇಷನ್ ಅಪ್ ಫೋಟೊಗ್ರಫಿ ನಡೆಸುವ ಕನ್‍ವೆನ್ಶನ್ ಗೆ ನನ್ನನ್ನು ಅಹ್ವಾನಿಸಿದರು. ಅವರನ್ನು ಬೇಟಿಯಾಗಿದ್ದು ನನಗಂತೂ ವರ್ಣಿಸಲಾಗದ ಅನುಭವ. ನಾವು ಛಾಯಾಗ್ರಾಹಕರು ಫೋಟೊ ತೆಗೆಯಲು ನಾ ಮುಂದು ತಾ ಮುಂದು ಅಂತ ಒಬ್ಬರಿಗೊಬ್ಬರು ಮುನ್ನುಗ್ಗುವುದು, ಅವನು ತನ್ಮಯನಾಗಿ ಫೋಟೊ ಕ್ಲಿಕ್ಕಿಸುವಾಗ ಇವನು ಅಡ್ಡಬರುವುದು ಅಮೇಲೆ ಸಾರಿ ಕೇಳುವುದು, ಈತ ಓಕೆ ಅಂತ ಹೇಳಿದರೂ ಮನಸ್ಸಿನಲ್ಲಿಯೇ ಬೈದುಕೊಳ್ಳುವುದು ನಡೆಯುತ್ತಿತ್ತಲ್ಲ, ಆಗ ನಾನು ಇವರನ್ನು ಎಷ್ಟು ಸಲ ಬೈದುಕೊಂಡಿದ್ದೆನೋ, ಅವರು ನಮ್ಮನ್ನು ಎಷ್ಟು ಸಲ ಬೈದುಕೊಂಡಿದ್ದರೋ....ಆದ್ರೆ ಕೊನೆಯಲ್ಲಿ ಹೀಗೆ ಅನಿರೀಕ್ಷಿತವಾಗಿ ಬೇಟಿಯಾಗಿದ್ದು ಮಾತ್ರ "ಯಾರೇ ನೀನು ಚಲುವೆ"&amp;nbsp; ಸಿನಿಮಾ ಸನ್ನಿವೇಶದಂತೆ ನಾಯಕ ನಾಯಕಿಯ ಜೊತೆಗಿದ್ದರೂ ಆವಳನ್ನು ಗುರುತಿಸಲಾಗದಂತೆ, ಹಾಗೆ ನಾಯಕಿಯೂ ಕೂಡ ತನ್ನ ಪ್ರೇಮಿ ಜೊತೆಯಲ್ಲಿದ್ದರೂ ಗುರುತಿಸಲಾಗದಂತೆ ಓಡಾಡುತ್ತಿರುತ್ತಾರಲ್ಲ ಹಾಗೆ ಇಲ್ಲಿಯೂ ಆಗಿದ್ದು ಮಾತ್ರ ಕಾಕತಾಳಿಯ.&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-qg2tHtfyklg/TzdwbnwGOYI/AAAAAAAADic/ksrXNgRqclY/s1600/Andra+ikons-low+res.jpg" imageanchor="1" style="margin-left: 1em; margin-right: 1em;"&gt;&lt;img border="0" height="212" src="http://2.bp.blogspot.com/-qg2tHtfyklg/TzdwbnwGOYI/AAAAAAAADic/ksrXNgRqclY/s320/Andra+ikons-low+res.jpg" width="320" /&gt;&lt;/a&gt;&lt;/div&gt;&lt;br /&gt;&lt;b style="color: purple;"&gt;ಆಂದ್ರಪ್ರದೇಶದ ಫೋಟೊಗ್ರಫಿ ಐಕಾನ್‍ಗಳ ಜೊತೆ ನಾನು ಎಡದಿಂದ ನೀಲಿ ಅಂಗಿಯವರು ಶರೀಫ್, ಮುಸನಿ ವಿಜಯಭಾಸ್ಕರ್, ನಾನು, ಟಿ.ಶ್ರೀನಿವಾಸ ರೆಡ್ಡಿ ಮತ್ತು ಸಲೀಂ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-wsZ7e7qfJlE/TzdyAUzqhBI/AAAAAAAADis/YG0NijzoPJc/s1600/Andra+ikons-low+res-2.jpg" imageanchor="1" style="margin-left: 1em; margin-right: 1em;"&gt;&lt;img border="0" height="212" src="http://4.bp.blogspot.com/-wsZ7e7qfJlE/TzdyAUzqhBI/AAAAAAAADis/YG0NijzoPJc/s320/Andra+ikons-low+res-2.jpg" width="320" /&gt;&lt;/a&gt;&lt;/div&gt;&lt;b style="color: purple;"&gt;&amp;nbsp; &amp;nbsp; &amp;nbsp; &amp;nbsp; &amp;nbsp; ನಮ್ಮ ಇಂದ್ರಕುಮಾರ್ ಮತ್ತೆ ಜೊತೆಯಾದಾಗ&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಅವತ್ತು ರಾತ್ರಿ ಉಡುಪಿಯಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ಬೆಳಿಗ್ಗಿನ ಏಳುಗಂಟೆ. ಹಿಂದಿನ ದಿನ ಪೂರ್ತಿ ಸುತ್ತಾಡಿದ್ದರಿಂದ ಬಸ್ಸಿನ ಸ್ಲೀಪರ್ ಕೋಚಿನಲ್ಲಿ ಚೆನ್ನಾಗಿ ನಿದ್ರೆ ಬಂದಿತ್ತು. ಮನೆಗೆ ಬಂದವನೆ ಒಂದೇ ಗಂಟೆಯಲ್ಲಿ ಚಿತ್ರಸಂತೆಗೆ ಹೋಗಲು ಸಿದ್ದನಾಗಿದ್ದೆ.&lt;br /&gt;&lt;br /&gt;&lt;br /&gt;ಲೇಖನ :ಶಿವು.ಕೆ&lt;br /&gt;ಚಿತ್ರಗಳು: ಸಲೀಂ ಮತ್ತು ಇಂದ್ರಕುಮಾರ್&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-8818901194351363363?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/8818901194351363363/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=8818901194351363363' title='10 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/8818901194351363363'/><link rel='self' type='application/atom+xml' href='http://www.blogger.com/feeds/1493881956935970938/posts/default/8818901194351363363'/><link rel='alternate' type='text/html' href='http://chaayakannadi.blogspot.com/2012/02/blog-post.html' title='ಮರೆಯಲಾಗದ ಪ್ರವಾಸ'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-b3dtHYgX_rU/TzduDsdtiBI/AAAAAAAADh0/V8OtbS2SWfg/s72-c/Exhibition.jpg' height='72' width='72'/><thr:total>10</thr:total></entry><entry><id>tag:blogger.com,1999:blog-1493881956935970938.post-7241951321732688011</id><published>2012-01-06T07:27:00.000-08:00</published><updated>2012-01-06T07:27:15.729-08:00</updated><category scheme='http://www.blogger.com/atom/ns#' term='Begaaithu short fim'/><title type='text'>ಮಂಗಳೂರಿನಲ್ಲಿ ನನ್ನ ಕಿರುಚಿತ್ರ "ಬೆಳಗಾಯ್ತು" ಪ್ರದರ್ಶನ</title><content type='html'>&lt;div dir="ltr" style="text-align: left;" trbidi="on"&gt;&lt;h6 class="uiStreamMessage" data-ft="{&amp;quot;type&amp;quot;:1}" style="color: purple; font-weight: normal;"&gt;&lt;span style="font-size: small;"&gt;&lt;b&gt;&lt;span class="messageBody" data-ft="{&amp;quot;type&amp;quot;:3}"&gt;ದಿನಾಂಕ:15-1-2012  ರಂದು ಮಂಗಳೂರಿನಲ್ಲಿ ನಡೆಯುವ  "ಆಂಬಿಟ್ ಕಿರುಚಿತ್ರ ಉತ್ಸವದಲ್ಲಿ 19 ಚಿತ್ರಗಳ  ಜೊತೆಗೆ ಮೊದಲ ಪ್ರಯತ್ನವಾದ ನನ್ನಕಿರುಚಿತ್ರ: &lt;span style="color: #cc0000;"&gt;"ಬೆಳಗಾಯ್ತು...,ಇನ್ನೂ ನ್ಯೂಸ್ ಪೇಪರ್  ಬಂದಿಲ್ವಾ"&lt;/span&gt;   ಪ್ರದರ್ಶನ ಮತ್ತು ಸ್ಪರ್ಧೆ ಆಯ್ಕೆಯಾಗಿದೆ.&amp;nbsp;&lt;/span&gt;&lt;/b&gt;&lt;/span&gt;&lt;/h6&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-Tx1klAM1upU/TwcSCvl3fdI/AAAAAAAADhU/2qyJ12haoxw/s1600/My+short+film+invitation+for+facebook.jpg" imageanchor="1" style="margin-left: 1em; margin-right: 1em;"&gt;&lt;img border="0" height="213" src="http://2.bp.blogspot.com/-Tx1klAM1upU/TwcSCvl3fdI/AAAAAAAADhU/2qyJ12haoxw/s320/My+short+film+invitation+for+facebook.jpg" width="320" /&gt;&lt;/a&gt;&lt;/div&gt;&lt;h6 class="uiStreamMessage" data-ft="{&amp;quot;type&amp;quot;:1}" style="color: purple; font-weight: normal;"&gt;&lt;span style="font-size: small;"&gt;&lt;b&gt;&lt;span class="messageBody" data-ft="{&amp;quot;type&amp;quot;:3}"&gt;ನಿಮಗೆಲ್ಲರಿಗೂ ಸ್ವಾಗತ. &lt;/span&gt;&lt;/b&gt;&lt;/span&gt;&lt;/h6&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-7241951321732688011?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/7241951321732688011/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=7241951321732688011' title='11 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/7241951321732688011'/><link rel='self' type='application/atom+xml' href='http://www.blogger.com/feeds/1493881956935970938/posts/default/7241951321732688011'/><link rel='alternate' type='text/html' href='http://chaayakannadi.blogspot.com/2012/01/blog-post_06.html' title='ಮಂಗಳೂರಿನಲ್ಲಿ ನನ್ನ ಕಿರುಚಿತ್ರ &quot;ಬೆಳಗಾಯ್ತು&quot; ಪ್ರದರ್ಶನ'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-Tx1klAM1upU/TwcSCvl3fdI/AAAAAAAADhU/2qyJ12haoxw/s72-c/My+short+film+invitation+for+facebook.jpg' height='72' width='72'/><thr:total>11</thr:total></entry><entry><id>tag:blogger.com,1999:blog-1493881956935970938.post-4225029967230911237</id><published>2012-01-02T05:20:00.000-08:00</published><updated>2012-01-02T07:48:17.174-08:00</updated><category scheme='http://www.blogger.com/atom/ns#' term='Shivu photography'/><category scheme='http://www.blogger.com/atom/ns#' term='new year wish'/><title type='text'>ಹೊಸ ವರ್ಷದ ಮೊದಲ ದಿನವೇ ನನ್ನ ಹೊಸ ಕ್ಯಾಮೆರ ಮತ್ತು ಲೆನ್ಸುಗಳು ಮತ್ತು EFIAP ಫೋಟೊಗ್ರಫಿ Distinction</title><content type='html'>&lt;div dir="ltr" style="text-align: left;" trbidi="on"&gt;&lt;b&gt;&lt;span style="color: red;"&gt;&lt;/span&gt;&lt;/b&gt;&lt;br /&gt;ಅತ್ಮೀಯ ಬ್ಲಾಗ್ ಗೆಳೆಯರೆ,&lt;br /&gt;&lt;br /&gt;ಮೊದಲಿಗೆ ನಿಮಗೆಲ್ಲ ಹೊಸ ವರ್ಷದ ಶುಭಾಶಯಗಳು.&amp;nbsp; 2011 ಎನ್ನುವ ಒಂದು ವರ್ಷ ನನ್ನ ಮಟ್ಟಿಗೆ ಹೀಗೆ ಬಂದು ಹಾಗೆ ಹೋಯ್ತು ಅನ್ನುವ ಆಗಿತ್ತು.&amp;nbsp; ಕಳೆದ ವರ್ಷದ ಲೆಕ್ಕದಲ್ಲಿ ನೋಡಿದರೆ ಮೊದಲಿಗೆ ನನ್ನ ಶ್ರೀಮತಿಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ ಅಂದುಕೊಂಡಿದ್ದೇನೆ. ಏಕೆಂದರೆ ಅವಳು ಖುಷಿಯಾಗಿದ್ದಾಳೆ. ಅದು ಬಿಟ್ಟರೆ ನನ್ನ ವಿಚಾರಕ್ಕೆ ಬಂದರೆ ನನ್ನ ಮನೆ, ಪೇಪರ್ ಏಜೆನ್ಸಿ ಕೆಲಸ, ಇವೆಲ್ಲ ಎಂದಿನಂತೆ ಸಣ್ಣ ಪುಟ್ಟ ತೊಂದರೆಗಳೊಂದಿಗೆ ಸರಳ ಮತ್ತು ಸರಾಗ. ಮೂರು ಹೊತ್ತು ಊಟಕ್ಕೆ ಮತ್ತು ವರ್ಷಕ್ಕೆರಡು ಜೊತೆ ಬಟ್ಟೆಗೆ ನಮ್ಮ ಕುಟುಂಬಕ್ಕೆ ತೊಂದರೆಯಿಲ್ಲದ ವರ್ಷ. ಪೂರ್ತಿ ವರ್ಷದಲ್ಲಿ ಒಂದು "ಬೆಳಗಾಯ್ತು" ಕಿರುಚಿತ್ರ ಮತ್ತು ನನ್ನ ವೆಬ್ ಸೈಟು ಇವೆರಡು ಖುಷಿಯ ವಿಚಾರಗಳು. ಅದನ್ನು ಸಾಧನೆ ಎಂದು ನಾನು ಹೇಳಲು ಇಷ್ಟಪಡುವುದಿಲ್ಲ.&amp;nbsp; ಏಕೆಂದರೆ ಅವೆರಡರ ಪಲಿತಾಂಶ ಬಂದ ಮೇಲೆಯೇ ಅವು ಸಾಧನೆಯೋ ಅಥವ ಸುಮ್ಮನೇ ಮಣ್ಣು ಹೊತ್ತಿದ್ದೋ ಅಂತ ಗೊತ್ತಾಗುತ್ತದೆ. ಅದೆಲ್ಲದರ ಪಲಿತಾಂಶ 2012ರಲ್ಲಿ ಗೊತ್ತಾಗುತ್ತದೆ. ಇನ್ನುಳಿದಂತೆ ಬರವಣಿಗೆ ವಿಚಾರಕ್ಕೆ ಬಂದರೆ ಆ ವರ್ಷದಲ್ಲಿ ನಾನು ವಾರ ವಾರ ವೀಕು. ಏಕೆಂದರೆ ಕಳೆದ ಮೂರು ತಿಂಗಳಿಂದ ಕಂಪ್ಯೂಟರಿನ ಬರಹವನ್ನು ಕುಟ್ಟುವುದು ಮರೆತೆ ಹೋಗಿದೆ. ಇದರ ನಡುವೆ ಖುಷಿಯ ವಿಚಾರವೆಂದರೆ ಅಜಾದ್ ಸಹಕಾರದಿಂದಾಗಿ ದೊಡ್ಡಮನಿ ಮಂಜು, ರೂಪ ಎಲ್ ರಾವ್,&amp;nbsp; ಸುಧೇಶ್ ಶೆಟ್ಟಿ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದು ಒಂಥರ ಖುಷಿ ತಂದಿದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಇದೆಲ್ಲವನ್ನು ಬಿಟ್ಟರೆ ಒಂದಷ್ಟು ಫೋಟೊಗ್ರಫಿ ಮತ್ತು ಅದರ ಲೇಖನಕ್ಕೆ ಸಂಭಂದಿಸಿದ ಕಿರಿಕಿರಿಗಳು, ಬೇಸರಗಳು ಇದರಿಂದಾಗಿ ನಾನು ಬರವಣಿಗೆಯನ್ನು ನಿಲ್ಲಿಸಿದ್ದು ನಿಮಗೆ ಗೊತ್ತೇ ಇದೆ. ಇದು ಒಂಥರ ಒಳ್ಳೆಯದೇ ಆಯಿತೇನೋ ಅನ್ನಿಸಿತ್ತು. ಏಕೆಂದರೆ ಅದರ ನಂತರ ನಾನು ಫೂರ್ತಿ ಫೋಟೊಗ್ರಫಿಯಲ್ಲಿ ಮುಳುಗಿಹೋದೆ. ಸಾವಿರಾರು ಫೋಟೊಗಳನ್ನು ಕ್ಲಿಕ್ಕಿಸಿದೆ. ಅವೆಲ್ಲಕ್ಕೂ ಅಕ್ಷರ ರೂಪ ಕೊಟ್ಟು ಬ್ಲಾಗು, ಬಜ್ ಮತ್ತು ಫೇಸ್ ಬುಕ್ ಗೆ ಪೋಸ್ಟ್ ಮಾಡಬೇಕೆನ್ನಿಸಿದರೂ ಅದ್ಯಾಕೋ ಎಲ್ಲವನ್ನು ತಡೆಹಿಡಿದುಬಿಟ್ಟೆ.&amp;nbsp; ಕಾರಣ ಏಕೆಂದು ಗೊತ್ತಿಲ್ಲ. ಕೆಲವು ಗೆಳೆಯರ ಸಲಹೆಯನ್ನು ಕೇಳಿದಾಗ ಎಲ್ಲವನ್ನು ಫೋಸ್ಟ್ ಮಾಡಬೇಡಿ. ಪುಸ್ತಕ ರೂಪಕ್ಕೆ ಕಾಯ್ದಿರಿಸಿ ಎಂದರು. ಹಾಗೆ ಮಾಡಿದ್ದೇನೆ ಅಂದುಕೊಂಡಿದ್ದೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಕಳೆದ ಮೂರು ತಿಂಗಳಿಂದ ಬರವಣಿಗೆಯನ್ನೇ ನಿಲ್ಲಿಸಿರುವವನು ಇದ್ದಕ್ಕಿದ್ದ ಹಾಗೆ ಏಕೆ ಈ ಲೇಖನವನ್ನು ಬರೆಯಲು ಪ್ರಾರಂಭಿಸಿದೆ ಅಂತ ನಿಮಗೆ ಅನ್ನಿಸಿರಬಹುದು. ನನಗೂ ಕೆಲಸ ಒತ್ತಡ, ಫೋಟೋಗ್ರಫಿ ಹೀಗೆ ಹತ್ತಾರು ಕಾರಣಗಳಿಂದಾಗಿ ಬರವಣಿಗೆಯೇ ನಿಂತುಹೋಗಿರುವ ಈ ಸಮಯದಲ್ಲಿ ಈ ವರ್ಷದ ಮೊದಲ ದಿನ ಘಟಿಸಿದ ಕೆಲವು ಸಂಗತಿಗಳು ಮತ್ತೆ&amp;nbsp; ಬರೆಯುವಂತೆ ಮಾಡಿವೆ.&lt;br /&gt;&lt;br /&gt;ನಿನ್ನೆ ಬೆಳಿಗ್ಗೆ ಎದ್ದೆನಲ್ಲ. ಮೊದಲಿಗೆ ಮುಂಜಾನೆ ಐದುಗಂಟೆಗೆ ನನ್ನ ಪೇಪರ್ ಹುಡುಗರೊಂದಿಗೆ ಹೊಸವರ್ಷವನ್ನು ಕೇಕ್ ಕಟ್&amp;nbsp; ಮಾಡಿ ತಿಂದು ಎಲ್ಲರೂ ಸಂಭ್ರಮಿಸಿದೆವು. ಅದರ ನಂತರ ನಮ್ಮ ಸಿದ್ಧ ಸಮಾಧಿ ಯೋಗದ&amp;nbsp; ವೈವಿಧ್ಯಮಯ ಆಟದಲ್ಲಿ ಭಾಗವಹಿಸಿದ್ದು.&amp;nbsp; ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನದವರೆಗೆ ನಡೆದ ಅನೇಕ ಆಟಗಳು ನಿಜಕ್ಕೂ ಮರೆಯಲಾಗದ್ದು. ನಾನು ಸೇರಿದಂತೆ ಅಕ್ಷರಶ: ಎಲ್ಲರೂ ಪುಟ್ಟ,ಮಕ್ಕಳಂತೆ ಭಾಗವಹಿಸಿ ಖುಷಿಪಟ್ಟೆವು. ನಾವು ಮಕ್ಕಳಾಗುವ ಅವಕಾಶ ನೀಡಿದ್ದಕ್ಕೆ ನಮ್ಮ ಸಿದ್ಧ ಸಮಾದಿ ಯೋಗ ಸಂಸ್ಥೆಗೆ ಧನ್ಯವಾದಗಳು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅದನ್ನು ಮುಗಿಸಿ ಮನೆಗೆ ಬರುತ್ತಿದ್ದಂತೆ ನನ್ನ ಗೆಳೆಯನಿಂದ ಫೋನ್. "ನಿನ್ನ Canon 5D mark 2 Camera, 24-70 2.8 lens, Flash&amp;nbsp; ಎಲ್ಲವೂ ಅಮೇರಿಕದಿಂದ ಬಂದಿದೆ ತೆಗೆದುಕೊಂಡು ಹೋಗು"&amp;nbsp; ಅಲ್ಲಿಗೆ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನನ್ನ ಬಹುದೊಡ್ಡ ಕನಸು ಇದು.&amp;nbsp; Canon 5D mark 2 Camera, ಮತ್ತು ಅದಕ್ಕೆ ಸಂಭಂದಿಸಿದ ಉಪಕರಣಗಳು ಹೊಸವರ್ಷದ ದಿನ ನನ್ನವಾಗಿದ್ದು ನಾನು ಅವುಗಳ ಒಡೆಯನೆಂದುಕೊಳ್ಳುವುದಕ್ಕೆ ಒಮ್ಮೊಮ್ಮೆ ಖುಷಿಯಾಗುತ್ತಿದೆ, ಮತ್ತೊಮ್ಮೆ&amp;nbsp; ಅಂತ ಅದ್ಬುತ ಕ್ಯಾಮೆರವನ್ನು ನಾನು ಚೆನ್ನಾಗಿ ನಿಭಾಯಿಸಬಲ್ಲೆನಾ ಮತ್ತು ಚೆನ್ನಾಗಿ ದುಡಿಸಿಕೊಳ್ಳಬಲ್ಲೆನಾ ಅಂತ ಅಳುಕು ಮನದೊಳಗೆ ಕಾಡುತ್ತಿದೆ. ಇದು ಒಂಥರ ಅಂತರರಾಷ್ಟ್ರೀಯ ಮಟ್ಟದ ಮಹಾನ್ ಕಲಾವಿದನನ್ನು ಸಾಮಾನ್ಯ ನಿರ್ಧೇಶಕನೊಬ್ಬ ಸಂಪೂರ್ಣವಾಗಿ ದುಡಿಸಿಕೊಳ್ಳಲು ಸಾಧ್ಯವೇ ಎನ್ನುವ ಜಿಜ್ಞಾಸೆಯಲ್ಲಿದ್ದೇನೆ. ಇವೆರಡು ಭಾವನೆಗಳು2012 ವರ್ಷದ ಕೊಡುಗೆ ಅಂತ ಅಂದುಕೊಂಡಿದ್ದೇನೆ.&amp;nbsp;  ಹಾಗೆ ಹೊಸ ವರ್ಷದ ಎರಡನೆ ದಿನವಾದ ಇವತ್ತು ನಾನು ತುಂಬಾ ಇಷ್ಟಪಡುವ &lt;b style="color: purple;"&gt;Caon 70-200 f 2.8&lt;/b&gt;&lt;b&gt;&lt;span style="color: purple;"&gt; L USM&amp;nbsp; IS&lt;/span&gt;&lt;/b&gt;&amp;nbsp; &lt;b style="color: purple;"&gt;lens&lt;/b&gt; ಮನೆಗೆ ಬಂದಿದೆ&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದೆಲ್ಲವನ್ನು ಮೀರಿ ನನಗೆ ಆಕಾಶದಲ್ಲಿ ತೇಲಾಡುವಂತ ವಿಚಾರವೊಂದು ನನಗೆ ನಿನ್ನೆ ಫೋನ್ ಮೂಲಕ ಬಂದಿದ್ದು.&amp;nbsp; ಮದ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ನಾನು ಸಂಪೂರ್ಣ ನಮ್ಮ ಸಿದ್ದ ಸಮಾಧಿ ಯೋಗದ ಆಟಗಳಲ್ಲಿ ಮೈಮರೆತಿದ್ದಾಗ ಒಂದು ಫೋನ್ ಬಂತು.&amp;nbsp; ಆ ಸಮಯದಲ್ಲಿ ಫೋನ್ ತೆಗೆಯಬಾರದೆಂದು ನಮ್ಮ ಆಟದ ನಿಯಮವಿದ್ದರೂ&amp;nbsp; ಅದ್ಯಾಕೋ ಅಬ್ಯಾಸಬಲದಿಂದಾಗಿ ಮರೆಯಲ್ಲಿ ಹೋಗಿ ನೋಡಿದರೆ ನಮ್ಮ&amp;nbsp; &lt;b style="color: purple;"&gt;Fedaration of Indian photography&lt;/b&gt; ಅದ್ಯಕ್ಷರ ಫೋನ್ ನಂಬರ್.&amp;nbsp;&lt;b style="color: purple;"&gt; "Hi Shivu, Happy new year, good news for you, you got&amp;nbsp; EFIAP Distinction from Paris" &lt;/b&gt;ಅಂತ ಹೇಳಿದರಲ್ಲ, ಆ ಕ್ಷಣದ ಖುಷಿಯಿಂದಾಗಿ ಆ ಮೈದಾನದಲ್ಲಿ ಅಂಗಾತ ಮಲಗಿಬಿಟ್ಟೆ. ಮೇಲೆ ತಿಳಿ ಆಕಾಶ. ಅದರಲ್ಲಿ ತೇಲುತ್ತಿದ್ದೇನೆ ಅನ್ನಿಸಿತ್ತು. ನನ್ನ ಮಹತ್ವಾಕಾಂಕ್ಷೆಯ ಫೋಟೊಗ್ರಫಿ ಡಿಸ್ಟಿಂಕ್ಷನ್ ಆ ಸಮಯದಲ್ಲಿ ಹಾಗೆ ಬರುತ್ತಿದೆ ಅಂತ ನಾನು ಕನಸು ಮನಸ್ಸಿನಲ್ಲಿಯೂ ನೆನಸಿರಲಿಲ್ಲ.&amp;nbsp; ಹತ್ತು ನಿಮಿಷ ಹಾಗೆ ಆಕಾಶ ನೋಡುತ್ತ ಅಂಗಾತ ಮಲಗಿದ್ದೆ. ಕಣ್ತೆರೆದು ಆಕಾಶದೊಳಗೆ ಒಂದಾಗುವಾಗಿನ ನನ್ನ ಭಾವನೆಗಳನ್ನು ವರ್ಣಿಸಲು ಇಲ್ಲಿ ಪದಗಳಿಲ್ಲ. ಇದೆಲ್ಲ ಆಗುವಷ್ಟರಲ್ಲಿ ನನ್ನ ಕ್ರೀಡಾ ಪಾರ್ಟನರ್ ನಾನೆಲ್ಲಿ ಹೋದೆ ಅಂತ ಹುಡುಕಿಕೊಂಡು ಬಂದು "ಶಿವು ಏನಾಯ್ತು ಹೀಗೆ ಅಂಗಾತ ಮಲಗಿದ್ದೀರಿ, ಎದ್ದೇಳಿ ನಾವಿಬ್ಬರೂ ಮೂರು ಕಾಲಿನ ಓಟದ ಸ್ಪರ್ಧೆಗೆ ಭಾಗವಹಿಸಬೇಕಿದೆ" ಅಂದಾಗಲೇ ನಾನು ವಾಸ್ತವ ಪ್ರಪಂಚಕ್ಕೆ ಬಂದಿದ್ದು.&amp;nbsp; ಈ ಮೊದಲು ಜೋಡಿ ಆಟದ ಒಂದು ಸ್ಪರ್ಧೆಯಲ್ಲಿ ಗೆದ್ದಿದ್ದ ನಾವಿಬ್ಬರೂ,&amp;nbsp;&lt;b style="color: purple;"&gt; EFIAP Distinction&lt;/b&gt; ಬಂದ ಖುಷಿಯಲ್ಲಿ ನಾನು ಸರಿಯಾಗಿ ಭಾಗವಹಿಸದೇ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ಮೈಮರೆತು ಇಬ್ಬರು ಸೋತಿದ್ದೆವು.&lt;br /&gt;&lt;br /&gt;&amp;nbsp;1]ದಿವಂಗತ ಡಾ.ಜಿ. ಥಾಮಸ್&lt;br /&gt;2]ದಿವಂಗತ ಸಿ. ರಾಜಗೋಪಾಲ್,&lt;br /&gt;3]ದಿವಂಗತ ಎಂ ವೈ ಗೋರ್ಪಡೆ,&lt;br /&gt;4]ದಿವಂಗತ ಒ.ಸಿ ಎಡ್ವರ್ಡ್,&lt;br /&gt;5]ದಿವಂಗತ ಎಸ್.ನಾಗಭೂಷಣ್,6]ಶ್ರೀಯುತ ಟಿ.ಎನ್.ಎ ಪೆರುಮಾಳ್,&lt;br /&gt;7]ಶ್ರೀಯುತ ಬಿ. ಶ್ರೀನಿವಾಸ,&lt;br /&gt;8]ಶ್ರೀಯುತ ಎಚ್.ಸತೀಶ್&lt;br /&gt;9]ಶ್ರೀಯುತ ಎಚ್.ವಿ ಪ್ರವೀಣ್ ಕುಮಾರ್&lt;br /&gt;10]ಶ್ರೀಯುತ ಎಮ್.ಎನ್ ಜಯಕುಮಾರ್,&lt;br /&gt;11]ಶ್ರೀಯುತ ಎಸ್. ತಿಪ್ಪೆಸ್ವಾಮಿ,&lt;br /&gt;12]ಶ್ರೀಯುತ ದಿವಂಗತ ಬಿ.ಎಸ್. ಸುಂದರಂ,&lt;br /&gt;13]ಶ್ರೀಯುತ ದಿವಂಗತ ಡಾ.ಡಿ.ವಿ. ರಾವ್,&lt;br /&gt;14]ಶ್ರೀಯುತ ಜಿ.ಎಸ್.ರವಿ,&lt;br /&gt;15]ಶ್ರೀಯುತ ಸಿ.ಅರ್ ಸತ್ಯನಾರಾಯಣ,&lt;br /&gt;16]ಶ್ರೀಯುತ ಡಾ.ಪ್ರಮೋದ್ ಜಿ. ಶ್ಯಾನುಬಾಗ್,&lt;br /&gt;17]ಶ್ರೀಯುತ ಜಿ.ಎಸ್ ಕೃಷ್ಣಮೂರ್ತಿ,&lt;br /&gt;18]ಶ್ರೀಯುತ ಎ.ಜಿ.ಲಕ್ಷ್ಮಿ ನಾರಾಯಣ&lt;br /&gt;&lt;br /&gt;..ಹೀಗೆ ಕರ್ನಾಟಕದ ಮಟ್ಟಿಗೆ ಇದುವರೆಗೆ 18 ಫೋಟೊಗ್ರಫಿ ಕಲಾವಿದರು ಈ &lt;b style="color: purple;"&gt;EFIAP&lt;/b&gt;&amp;nbsp; ಮನ್ನಣೆಯನ್ನು ಪಡೆದಿದ್ದಾರೆ.&amp;nbsp; ಹೂವಿನೊಂದಿಗೆ ನಾರು ಎನ್ನುವಂತೆ ನಾನು ಹತ್ತೊಂಬತ್ತನೆಯವನಾಗಿ ಇವರೊಟ್ಟಿಗೆ ಸೇರಿದ್ದಕ್ಕೆ ಸಂತೋಷವಾಗುವುದರ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. .&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/--Jc6R7B6vXY/TwGufOxzQcI/AAAAAAAADhA/-QRsYM4Ixzo/s1600/3+Bullock+Cart+2.jpg" imageanchor="1" style="margin-left: 1em; margin-right: 1em;"&gt;&lt;img border="0" height="288" src="http://2.bp.blogspot.com/--Jc6R7B6vXY/TwGufOxzQcI/AAAAAAAADhA/-QRsYM4Ixzo/s400/3+Bullock+Cart+2.jpg" width="400" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹೊಸ ವರ್ಷದ ಮೊದಲದಿನವಾದ ಇವತ್ತಿನ ನಮ್ಮ SSY ವಿನೋದದ ಆಟದಲ್ಲಿ ಸಂಫೂರ್ಣ ಮಗುವಿನಂತಾಗಿದ್ದು, ನನ್ನ ಕನಸಿನಕ್ಯಾಮೆರ ಮತ್ತು ಇತರ ಉಪಕರಣಗಳ ಜೊತೆಗೆ Canon 70-200 f2.8 lens ನನ್ನವಾಗಿದ್ದು,&amp;nbsp; ಮಹತ್ವಾಕಾಂಕ್ಷೆ&amp;nbsp; &lt;b style="color: purple;"&gt;EFIAP &lt;/b&gt;ಅಂತರರಾಷ್ಟ್ರಿಯ ಮನ್ನಣೆ ಇವತ್ತೆ ದಕ್ಕಿದ್ದು, ಮತ್ತೆ ಇವತ್ತಿನ ಉದಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಸಂಪದ ಪುಟದಲ್ಲಿ ಇಳಿಸಂಜೆ ಹೊತ್ತಿನ ಗೋದೂಳಿ ಸಮಯದಲ್ಲಿ ನಾನು ಕ್ಲಿಕ್ಕಿಸಿದ್ದ ಎತ್ತಿನ ಗಾಡಿಯ ಚಿತ್ರವು ಅರ್ಧಪುಟ ಪೂರ ಪ್ರಕಟವಾಗಿದ್ದು.... ಇದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲಾರೆ ಎನಿಸಿತ್ತು.&amp;nbsp; ಬಹುಶಃ &lt;b style="color: purple;"&gt;2012&lt;/b&gt;ರಲ್ಲಿ ಇವೆಲ್ಲಕ್ಕಿಂತ ದೊಡ್ಡ ಕೊಡುಗೆ ಮತ್ತೊಂದು ಇರಲಾರದು ಅನ್ನಿಸಿ ಖುಷಿಯಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮತ್ತೊಮ್ಮೆ ನಿಮಗೆಲ್ಲರಿಗೂ ಹೊಸ ವರ್ಶದ ಶುಭಾಶಯಗಳು.&lt;br /&gt;&lt;br /&gt;ಚಿತ್ರ ಮತ್ತು ಲೇಖನ&lt;br /&gt;ಶಿವು.ಕೆ&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-4225029967230911237?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/4225029967230911237/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=4225029967230911237' title='51 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/4225029967230911237'/><link rel='self' type='application/atom+xml' href='http://www.blogger.com/feeds/1493881956935970938/posts/default/4225029967230911237'/><link rel='alternate' type='text/html' href='http://chaayakannadi.blogspot.com/2012/01/blog-post.html' title='ಹೊಸ ವರ್ಷದ ಮೊದಲ ದಿನವೇ ನನ್ನ ಹೊಸ ಕ್ಯಾಮೆರ ಮತ್ತು ಲೆನ್ಸುಗಳು ಮತ್ತು EFIAP ಫೋಟೊಗ್ರಫಿ Distinction'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/--Jc6R7B6vXY/TwGufOxzQcI/AAAAAAAADhA/-QRsYM4Ixzo/s72-c/3+Bullock+Cart+2.jpg' height='72' width='72'/><thr:total>51</thr:total></entry><entry><id>tag:blogger.com,1999:blog-1493881956935970938.post-1252625868599208899</id><published>2011-11-25T21:05:00.000-08:00</published><updated>2011-11-25T21:05:33.668-08:00</updated><category scheme='http://www.blogger.com/atom/ns#' term='creative photography Shivu photography'/><category scheme='http://www.blogger.com/atom/ns#' term='Macro photography'/><category scheme='http://www.blogger.com/atom/ns#' term='pictorial photography'/><category scheme='http://www.blogger.com/atom/ns#' term='My website'/><title type='text'>ನನ್ನ ಬಹುದಿನದ ಕನಸು</title><content type='html'>&lt;div dir="ltr" style="text-align: left;" trbidi="on"&gt;&lt;div style="color: #741b47;"&gt;&lt;br /&gt;&lt;/div&gt;&lt;div style="color: #741b47;"&gt;&lt;br /&gt;&lt;/div&gt;&lt;div style="color: #741b47;"&gt;&amp;nbsp;&amp;nbsp;&amp;nbsp;&amp;nbsp; ನನ್ನದೇ ಆದ ಫೋಟೊಗ್ರಫಿ ವೆಬ್‍ಸೈಟ್ ಮಾಡಿಕೊಳ್ಳುವ ನನ್ನ ಕನಸು ಇಂದು ನನಸಾಗಿದೆ. ಇವತ್ತಿನಿಂದ ತೆರೆದುಕೊಳ್ಳುವ ಮೂಲಕ ಹೊರಪ್ರಪಂಚಕ್ಕೆ ಲೋಕಾರ್ಪಣೆಯಾಗುತ್ತಿದೆ. ಇದರಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಸೆರೆಹಿಡಿದ ನನ್ನ ಮೆಚ್ಚಿನ ಪಿಕ್ಟೋರಿಯಲ್ ಫೋಟೊಗಳು, ಪಕ್ಷಿಗಳು, ಮ್ಯಾಕ್ರೋ ವಿಭಾಗದಲ್ಲಿ ಚಿಟ್ಟೆಗಳು ಮತ್ತು ಕೀಟಗಳು, ವನ್ಯಜೀವಿ ಪ್ರಪಂಚ, ಕ್ರೀಡಾ ಪಿಕ್ಟೋರಿಯಲ್ ಫೋಟೊ ವಿಭಾಗಗಳು, ಕ್ರಿಯೇಟೀವ್ ಫೋಟೊಗ್ರಫಿ, ಹೀಗೆ ನೂರಾರು ಚಿತ್ರಗಳನ್ನು ನನ್ನ ವೆಬ್‍ಸೈಟಿನ ..........ವಿಭಾಗವನ್ನು ಕ್ಲಿಕ್ಕಿಸಿದರೆ ನೀವೆಲ್ಲ ನೋಡಬಹುದು. &lt;br /&gt;&lt;/div&gt;&lt;div style="color: #741b47;"&gt;&lt;br /&gt;&lt;/div&gt;&lt;div style="color: #741b47;"&gt;ಮತ್ತೊಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ. ಅದು ಮದುವೆ ಇನ್ನಿತರ ಕಾರ್ಯಕ್ರಮಗಳ ಫೋಟೊಗ್ರಫಿಗೆ ಸಂಭಂದಿಸಿದ್ದು. ಇತ್ತೀಚೆಗೆ ಚಾಲ್ತಿಯಲ್ಲಿರುವ[ನಾನು ಈ ಫೋಟೊಗ್ರಫಿಗೆ ಕಳೆದ ಆರುತಿಂಗಳಿಂದ ತೊಡಗಿಕೊಂಡಿದ್ದೇನೆ.&amp;nbsp; ಈ ಟ್ರೆಂಡು ಕಳೆದ ಮೂರು ವರ್ಷದಿಂದ ಪ್ರಾರಂಭವಾಗಿದೆ]ಕ್ಯಾಂಡಿಡ್ ವೆಡ್ಡಿಂಗ್ ಫೋಟೊಗ್ರಫಿ. ನಮ್ಮ ಅನೇಕ ಗ್ರಾಹಕರು ಇಂಥ ಫೋಟೊಗ್ರಫಿ ಬೇಕೆಂದು ಕೇಳುತ್ತಿದ್ದಾರೆ. ಅದಕ್ಕಾಗಿ ನಾನೂ ಕೂಡ ಅದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದೇನೆ.&amp;nbsp; ಮುಖ್ಯವಾಗಿ ಇಂಥ ಫೋಟೊಗ್ರಫಿಗಾಗಿ ನನ್ನದೇ ಆದ ವೆಬ್ ಸೈಟು ಇರಬೇಕು ಅಂತ ಆಸೆಯಿತ್ತು.&amp;nbsp; ಅದು ಇವತ್ತು ತೆರೆದುಕೊಂಡಿದೆ. &lt;/div&gt;&lt;div style="color: #741b47;"&gt;ನನ್ನ ವೆಬ್ ಸೈಟಿನ ವಿನ್ಯಾಸದ ಕೆಲವು ಚಿತ್ರಗಳು ಇವು.&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-nDk25OtSPNI/TtBvJHa0yeI/AAAAAAAADdY/p6fd_8ZIHII/s1600/001.jpg" imageanchor="1" style="margin-left: 1em; margin-right: 1em;"&gt;&lt;img border="0" height="343" src="http://2.bp.blogspot.com/-nDk25OtSPNI/TtBvJHa0yeI/AAAAAAAADdY/p6fd_8ZIHII/s400/001.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-5On6Pd62tDc/TtBvSpEB4ZI/AAAAAAAADdg/JXy6IkBhTS0/s1600/002.jpg" imageanchor="1" style="margin-left: 1em; margin-right: 1em;"&gt;&lt;img border="0" height="320" src="http://1.bp.blogspot.com/-5On6Pd62tDc/TtBvSpEB4ZI/AAAAAAAADdg/JXy6IkBhTS0/s400/002.jpg" width="400" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-g0f1Ei9vEvo/TtBvZuI_BXI/AAAAAAAADdo/BC5d2GIDRRA/s1600/003.jpg" imageanchor="1" style="margin-left: 1em; margin-right: 1em;"&gt;&lt;img border="0" height="320" src="http://4.bp.blogspot.com/-g0f1Ei9vEvo/TtBvZuI_BXI/AAAAAAAADdo/BC5d2GIDRRA/s400/003.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-Bp-fDUsfGn8/TtBvgeD1B5I/AAAAAAAADdw/UHz-boQtlHQ/s1600/004.jpg" imageanchor="1" style="margin-left: 1em; margin-right: 1em;"&gt;&lt;img border="0" height="320" src="http://4.bp.blogspot.com/-Bp-fDUsfGn8/TtBvgeD1B5I/AAAAAAAADdw/UHz-boQtlHQ/s400/004.jpg" width="400" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-k2dZkqnVG1A/TtBx3T_OipI/AAAAAAAADd8/X-H0iqRy9oc/s1600/006.jpg" imageanchor="1" style="margin-left: 1em; margin-right: 1em;"&gt;&lt;img border="0" height="362" src="http://2.bp.blogspot.com/-k2dZkqnVG1A/TtBx3T_OipI/AAAAAAAADd8/X-H0iqRy9oc/s400/006.jpg" width="400" /&gt;&lt;/a&gt;&lt;/div&gt;&amp;nbsp; &amp;nbsp; &amp;nbsp; &amp;nbsp; &amp;nbsp; &lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-5avInEXR_jg/TtBx_eKrpfI/AAAAAAAADeE/HpJ4z9ODkPk/s1600/007.jpg" imageanchor="1" style="margin-left: 1em; margin-right: 1em;"&gt;&lt;img border="0" height="320" src="http://2.bp.blogspot.com/-5avInEXR_jg/TtBx_eKrpfI/AAAAAAAADeE/HpJ4z9ODkPk/s400/007.jpg" width="400" /&gt;&lt;/a&gt;&lt;/div&gt;&lt;br /&gt;&lt;div style="color: #741b47;"&gt;&amp;nbsp;ವೆಬ್ ಸೈಟಿನ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ:&amp;nbsp;&lt;/div&gt;&lt;br /&gt;&lt;span style="color: #990000; font-size: large;"&gt;http://www.shivuphotography.com&lt;/span&gt;&lt;br /&gt;&lt;br /&gt;&lt;span style="color: #741b47;"&gt;ನೀವೆಲ್ಲ ನೋಡಬೇಕೆನ್ನುವುದು ನನ್ನ ಆಸೆ.&amp;nbsp; ಖುಷಿಯಾದರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಪ್ರೋತ್ಸಾಹ ನೀಡಿ.&lt;/span&gt;&lt;br /&gt;&lt;div style="color: #741b47;"&gt;&lt;br /&gt;&lt;/div&gt;&lt;div style="color: #741b47;"&gt;&lt;/div&gt;&lt;span style="color: #741b47;"&gt;ಶಿವು.ಕೆ&lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-1252625868599208899?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/1252625868599208899/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=1252625868599208899' title='11 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/1252625868599208899'/><link rel='self' type='application/atom+xml' href='http://www.blogger.com/feeds/1493881956935970938/posts/default/1252625868599208899'/><link rel='alternate' type='text/html' href='http://chaayakannadi.blogspot.com/2011/11/blog-post.html' title='ನನ್ನ ಬಹುದಿನದ ಕನಸು'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-nDk25OtSPNI/TtBvJHa0yeI/AAAAAAAADdY/p6fd_8ZIHII/s72-c/001.jpg' height='72' width='72'/><thr:total>11</thr:total></entry><entry><id>tag:blogger.com,1999:blog-1493881956935970938.post-8501432897214810200</id><published>2011-10-28T19:36:00.000-07:00</published><updated>2011-10-28T19:36:39.290-07:00</updated><title type='text'>ಆತ್ಮೀಯ ಬ್ಲಾಗ್ ಗೆಳೆಯರೆ,</title><content type='html'>&lt;div dir="ltr" style="text-align: left;" trbidi="on"&gt;&lt;span class="z19Dle zG9tqc" id="col-z13qjreywuvwwdbru04cglfpwpmhyzuypbc"&gt;&lt;span class="zo"&gt;&lt;span class="HgYomf"&gt;&lt;span class="QGJaM Ig sDgL9b" style="display: block;"&gt;&lt;span style="color: black;"&gt;ಆತ್ಮೀಯ ಬ್ಲಾಗ್ ಗೆಳೆಯರೆ,&lt;/span&gt;&lt;br /&gt;&lt;br /&gt;ನನ್ನ ಫೋಟೊಗ್ರಫಿ ಲೇಖನ ಹತ್ತು ಬರಹಕ್ಕೆ ಬಂದ ಪ್ರತಿಕ್ರಿಯೆಗಳ ಬಗ್ಗೆ ನಿಮಗೆ ಕೆಲವೊಂದು ಸ್ಪಷ್ಟವಾದ ವಿಚಾರಗಳನ್ನು ತಿಳಿಸಬೇಕಿದೆ. &lt;br /&gt;&lt;br /&gt;ಮೊದಲಿಗೆ ನಾನು ಲೇಖನದ ವಿಚಾರವಾಗಿ ಅನೇಕ ಊರುಗಳ ಹೆಸರುಗಳನ್ನು ಬರೆದು  ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿರುವ ಪ್ರತಿಕ್ರಿಯೆಯ ಬಗ್ಗೆ. ನಾನು  ಅನೇಕ ಊರುಗಳ ಹೆಸರನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು  ಬರೆದಿದ್ದರ ಹಿಂದೆ ಯಾರನ್ನು ಅವಮಾನಿಸಬೇಕು ಅಂತ ಆಗಲಿ ಖಂಡಿತ ಇಲ್ಲ.  ಅದು ಆತುರದಲ್ಲಿ  ಬರೆದ ಒಂದು ಪ್ರತಿಕ್ರಿಯೆ.  ಹಾಗೆ ಬರೆದಿದ್ದಕ್ಕಾಗಿ ನಾನು ಹೆಸರಿಸಿದ ಊರಿನ  ಪ್ರತಿಯೊಬ್ಬರ ಬಳಿ ಈ ಮೂಲಕ ಕ್ಷಮೆಯಾಚಿಸುತ್ತೇನೆ. &lt;br /&gt;&lt;br /&gt;ಇದು ನಾನು ಆತುರದಲ್ಲಿ ಬರೆದ ಪ್ರತಿಕ್ರಿಯೆ ಎನ್ನುವುದು ಇದನ್ನು ಓದುತ್ತಾ ಹೋದಂತೆ ನಿಮ್ಮ ಅರಿವಿಗೆ ಬರುತ್ತದೆ.&lt;br /&gt;&lt;br /&gt;ನಾನು ಕಳೆದ ನಾಲ್ಕು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದೇನೆ. ನಾನು ಬರೆಯುವ  ಲೇಖನಗಳು ನನ್ನ ಖುಷಿಗೆ ಸಂತೋಷಕ್ಕೆ. ಅದಕ್ಕೆ ಬಜ್ ನಲ್ಲಿ ಬ್ಲಾಗಿನಲ್ಲಿ ಹಾಕಿ  ನಿಮ್ಮೊಂದಿಗೆ ಹಂಚಿಕೊಂಡಾಗ ಸಿಗುವ ಪ್ರತಿಕ್ರಿಯೆಗಳಿಂದಾಗಿ ಮತ್ತಷ್ಟು ಬರೆಯಲು  ಸ್ಪೂರ್ತಿ ಸಿಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.  ಅದೇ ರೀತಿ  ಫೋಟೊಗ್ರಫಿ ಲೇಖನಗಳನ್ನು ನನ್ನ ಖುಷಿಗಾಗಿಯೇ ಬರೆಯುತ್ತಿದ್ದೇನೆ ಅಷ್ಟೆ.  &lt;br /&gt;&lt;br /&gt;ಹಾಗೆ ಈ "ಕಲಾತ್ಮಕ ಫೋಟೊಗ್ರಫಿ ಓದುವುದು ಹೇಗೆ" ಲೇಖನವನ್ನು ನಾನು ಕಲಿತ ಪುಟ್ಟ  ಫೋಟೊಗ್ರಫಿ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಮಾತ್ರವೇ ಬ್ಲಾಗಿಗೆ  ಮತ್ತು ಬಜ್‍ಗೆ ಹಾಕಿದ್ದು.  ಎಂದಿನಂತೆ ನನ್ನ ಬ್ಲಾಗ್ ಗೆಳೆಯರು ಅದನ್ನು ಓದಿದರು.   ಹೆಬ್ಬಾರರು, ನನ್ನ ಲೇಖನಕ್ಕೆ ಒಂದು ಕಾಮೆಂಟು ಹಾಕಿದರು. ಮಾನವ ಕಟ್ಟಿದ ಮನೆ   ಇತ್ಯಾದಿಗಳಿದ್ದಲ್ಲಿ ಅದು ಲ್ಯಾಂಡ್ ಸ್ಕೇಪ್ ಆಗೊಲ್ಲವೆಂದು ಪ್ರತಿಕ್ರಿಯಿಸಿದರು.   ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು.  ಈ ಲೇಖನ ಪೂರ್ತಿಯಾಗಿ ಪಿಕ್ಟೋರಿಯಲ್  ಫೋಟೊಗ್ರಫಿಗೆ ಸಂಭಂದಿಸಿದ್ದು. ಮತ್ತೆ ನನ್ನ ಅನುಭವಕ್ಕೆ ಸಂಭಂದಿಸಿದ್ದು ಮಾತ್ರ.  ಅವರು  ಅಷ್ಟಕ್ಕೆ ಸೀಮಿತವಾದ ವಿಚಾರವನ್ನು ತೆರೆದಿಟ್ಟಿದ್ದರೆ ಅದಕ್ಕೆ ತಕ್ಕಂತೆ  ಪ್ರತಿಕ್ರಿಯೆಯನ್ನು ನೀಡಿದ್ದರೆ ಇಷ್ಟೆಲ್ಲಾ ಅವಾಂತರಗಳಾಗುತ್ತಿರಲಿಲ್ಲ.  ನನ್ನ ಲೇಖನ  ಅದ್ಬುತವಾಗಿದೆಯೆಂದು ನಾನೆಲ್ಲಿಯೂ ಹೇಳುವುದಿಲ್ಲ.  ಅದರಲ್ಲಿರುವ ವಿಚಾರ ಚರ್ಚೆಗೆ  ಒಳಪಟ್ಟರೆ ನಾನು ಸೇರಿದಂತೆ ಅನೇಕರಿಗೆ ಹೊಸತನ್ನು ತಿಳಿದುಕೊಳ್ಳುವ ಅವಕಾಶ ಅಂತ  ಪ್ರತಿಭಾರಿಯೂ ಅಂದುಕೊಳ್ಳುತ್ತೇನೆ. ಹೀಗಿರುವಾಗ ಅವರು ಪಿಕ್ಟೋರಿಯಲ್ ವಿಚಾರವಾಗಿ  ತಿಳಿಸದೆ ಲ್ಯಾಂಡ್ ಸ್ಕೇಪ್ ಬಗ್ಗೆ ತಿಳಿಸಿ ನಾನು ಹೇಳಿದ್ದು ಲ್ಯಾಂಡ್ ಸ್ಕೇಪ್  ಅಲ್ಲವೆಂದು ಪ್ರತಿಕ್ರಿಯೆ ನೀಡಿದರು. ಹಾಗೆ ಕಂಪೋಜಿಷನ್ ವಿಚಾರವಾಗಿಯೂ ಕೂಡ.   ಆಗ ಅವರ  ಪ್ರತಿಕ್ರಿಯೆಗೆ ನಾನು ಅವರದೇ ಅನುಭವವವನ್ನು ನೆನಪಿಸಿ ಉತ್ತರ ನೀಡಿ ನಿಮ್ಮ ಅನುಭವವನ್ನು  ಕೂಡ ಹಂಚಿಕೊಳ್ಳಿ ಅದಕ್ಕಾಗಿ  ನೀವು ಇತ್ತೀಚೆಗೆ ತೆಗೆದ ಫೋಟೊಗಳನ್ನು ಹಾಕಿ  ಹಂಚಿಕೊಳ್ಳಿ,  ಮತ್ತೆ ಎಲ್ಲರೂ ಇಂಗ್ಲೀಷಿನಲ್ಲಿ ಬರೆಯುತ್ತಾರೆ. ನನಗೆ ಸುಲಭವಾಗಿ  ಬರೆಯಲು ಗೊತ್ತಿರುವುದು ಕನ್ನಡ ಮಾತ್ರ, ನೀವು ಬರೆದ ಟಿಪ್ಸುಗಳನ್ನು  ಅರ್ಥಮಾಡಿಕೊಳ್ಳಬೇಕಾದರೆ ಮೂರು ಸಲ ಓದಬೇಕಾಯ್ತು.   ಹಾಗೆ ನನ್ನಂತೆ ನೂರಾರು ಸಾವಿರಾರು  ಛಾಯಾಗ್ರಾಹಕರಿಗೆ ಇಂಗ್ಲೀಷ್ ಬರುವುದಿಲ್ಲ ಅವರೊಂದಿಗೆ ಈ ವಿಚಾರವನ್ನು  ಹಂಚಿಕೊಳ್ಳಲಿಕ್ಕಾಗಿ ಬರೆಯುತ್ತಿದ್ದೇನೆ ಅಂತ ಹೇಳಿ ಕೆಲವು ಊರುಗಳ ಹೆಸರುಗಳನ್ನು  ಬರೆದುಬಿಟ್ಟೆ.  ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ನನ್ನ ಗೆಳೆಯರ ಊರುಗಳು  ಆದ್ದರಿಂದ ಆತುರದಲ್ಲಿ ಬರೆದುಬಿಟ್ಟೆನೇ ವಿನ: ಅದರ ಹಿಂದೆ ಯಾವ ಕೆಟ್ಟ ಉದ್ದೇಶವಾಗಲಿ  ಅಥವ ಯಾರನ್ನಾದರೂ ಅವಮಾನಿಸಬೇಕೆಂದಾಗಲಿ ಅಲ್ಲ. ಹಳ್ಳಿಯಲ್ಲೇ ಇದ್ದು ಚೆನ್ನಾಗಿ ಓದಿ  ಒಳ್ಳೆಯ ಸಾಪ್ಟ್ ವೇರು, ವಿಜ್ಞಾನಿಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ದೊಡ್ಡ  ಹುದ್ದೆಯಲ್ಲಿದ್ದುಕೊಂಡು ಹವ್ಯಾಸವಾಗಿ ಫೋಟೊಗ್ರಫಿ ಮಾಡುತ್ತಿರುವವರು,  ಚೆನ್ನಾಗಿ ಓದಿ  ಹಳ್ಳಿಯಲ್ಲೇ ಕೃಷಿಯನ್ನು ಮಾಡುತ್ತಾ ಅತ್ಯುತ್ತಮ ಇಂಗ್ಲೀಷ್ ಲೇಖನಗಳನ್ನು ಬರೆಯುತ್ತಾ  ಫೋಟೊಗ್ರಫಿ ಮಾಡುತ್ತಿರುವವರ ಮೇಲೆ ನನಗೆ ತುಂಬಾ ಗೌರವವಿದೆ. ನಮ್ಮ ಬದುಕಿಗೆ ಅವರೆಲ್ಲಾ  ಮಾದರಿಯಾಗಿದ್ದಾರೆ. ಈ ಕಾರಣಕ್ಕೆ ಕಳೆದ ವರ್ಷ ಮುತ್ಮರ್ಡು ಊರು ಮತ್ತು ಊರಿನ ಹಿರಿಯ  ಸಾಧಕರ ಬಗ್ಗೆ ನನ್ನ ಬ್ಲಾಗಿನಲ್ಲಿ ಲೇಖನವನ್ನು ಬರೆದಿದ್ದೇನೆ. ಆದ್ರೆ ಸತ್ಯ  ಸಂಗತಿಯೆಂದರೆ ಈಗಲೂ ನಮ್ಮ ಬೆಂಗಳೂರಿನಲ್ಲಿಯೇ ಇಂಗ್ಲೀಷ್ ಬರದ ನೂರಾರು  ಛಾಯಾಗ್ರಾಹಕರಿದ್ದಾರೆ, ಅದೇ ರೀತಿ ಕರ್ನಾಟಕದಾದ್ಯಂತ ಇರುವ ಸಾವಿರಾರು  ಛಾಯಾಗ್ರಾಹಕರಲ್ಲಿ ನಾಲ್ಕು ಜನರಿಗೆ ಇಂಗ್ಲೀಷ್ ಬಂದರೆ ಇನ್ನೂ ನಲವತ್ತು ಜನರಿಗೆ  ಇಂಗ್ಲೀಷ್ ಬರುವುದಿಲ್ಲವೆನ್ನುವುದು ಸತ್ಯಸಂಗತಿ. ನಾನು ಈ ಗುಂಪಿನಲ್ಲಿ ಒಬ್ಬನಾಗಿದ್ದು   ಆ ಕ್ಷಣದಲ್ಲಿ ನನ್ನ ಅಲೋಚನೆಯೂ ಅದೇ ಆಗಿದ್ದರಿಂದ ಹಾಗೆ ಉತ್ತರಿಸಿದ್ದು ಬಿಟ್ಟರೆ ಇದರ  ಹಿಂದೆ ಇನ್ಯಾವ ಕೆಟ್ಟ ಉದ್ದೇಶವು ಇರಲಿಲ್ಲ.  ಇದೇ ಸಮಯಕ್ಕೆ ಹೆಬ್ಬಾರರು ತಮ್ಮ  ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವ ಬದಲು "ಹಳ್ಳಿಜನರಿಗೆ ಇಂಗ್ಲೀಷ್  ಬರುವುದಿಲ್ಲವೆಂದು ಏಕೆ ಅಂದುಕೊಳ್ಳುತ್ತಿ" ನಿನಗೊಬ್ಬನಿಗೆ ಅರ್ಥವಾಯಿತಲ್ಲ ಅಷ್ಟು  ಸಾಕು" ಅಂತ ವಿಷಯವನ್ನು ತಿರುಗಿಸಿದರಲ್ಲ.  ಅಲ್ಲಿಗೆ ಇಡೀ ಫೋಟೊಗ್ರಫಿ ಲೇಖನದ  ಅಭಿಪ್ರಾಯಗಳಿಗೆ ತಿರುವುಗಳು ಬಂದುಬಿಟ್ಟಿತ್ತು.  ನಾನು ಹೆಸರಿಸಿದ್ದ ಊರುಗಳಲ್ಲಿರುವ  ಗೆಳೆಯರಿಗೆ ಸಹಜವಾಗಿ ಈ ವಿಚಾರವಾಗಿ ಅಸಮಧಾನ ಶುರುವಾಗಿತ್ತು. ಒಬ್ಬರು ನಾನು ಬರೆದಿದ್ದು  ತಪ್ಪು ಎಂದು ಇಂಗ್ಲೀಷಿನಲ್ಲಿ ಕಾಮೆಂಟ್ ಹಾಕಿದರು. ಅನೇಕರು ಬೇಸರ ಮಾಡಿಕೊಂಡಿದ್ದರು.  ಅಷ್ಟರಲ್ಲಿ ಹೆಬ್ಬಾರ್ ಶಿಷ್ಯನೊಬ್ಬ ಅದೆಲ್ಲಿದ್ದನೋ ಬ್ಲಾಗಿಗೆ ಬಂದು ತುಂಬಾ ಕೆಟ್ಟದಾಗಿ  ಪೇಜುಗಟ್ಟಲೆ ಕಾಮೆಂಟು ಹಾಕಿದ್ದ.  ಅವನು ಏನು ಕೇಳುತಿದ್ದಾನೆ ಅಂತ ಅರ್ಥವಾಗಲಿಲ್ಲ.  ಹೆಬ್ಬಾರರಿಗೆ ಅವಮಾನವಾಗಿದೆ ಅಂತ ಬೇರೆ ಹೇಳಿದ್ದ.  ಹಾಗೆ ನೋಡಿದರೆ ಅವನು ನನಗೆ ತುಂಬಾ  ಗೊತ್ತಿರುವವನೇ. ಬಹುಶಃ ಅವನ ಪ್ರತಿಕ್ರಿಯೆಯಲ್ಲಿನ ವಿಚಾರಗಳನ್ನು ನೋಡಿದಾಗ  ಫೋಟೊಗ್ರಫಿ  ಸಾಧನೆಯ ವೃತ್ತಿಮತ್ಸರವನ್ನಿಟ್ಟುಕೊಂಡಿದ್ದಾನೆಂದು ತಿಳಿಯಿತು.  "ಶಿವು ನನ್ನನ್ನು  ಪಿಕ್ಟೋರಿಯಲ್ ಫೋಟೊಗ್ರಫಿಗೆ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ" ನನ್ನ ಇತರ  ಫೋಟೊಗ್ರಫಿ ಗೆಳೆಯರ ಬಳಿ ಹೇಳಿದ್ದು ನೆನಪಾಗಿ ಅದರ ದ್ವೇಷ ಹೀಗೆ ಹೊರಬಂದಿರಬಹುದು  ಅಂದುಕೊಂಡು ಅವನ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನವಾಗಿಯೇ ಪ್ರತಿಕ್ರಿಯಿಸಿದ್ದೆ.  ಇದಾದ  ನಂತರ ಹೆಬ್ಬಾರರಿಗೆ ಮೇಲ್ ಮಾಡಿ ನೋಡಿ ಎಂಥ ಕಾಮೆಂಟುಗಳನ್ನು ಹಾಕುತ್ತಿದ್ದಾನೆ ಅಂತ  ಕೇಳಿದಾಗ  "ಅವನಿಗೆ ಹೇಳಿದ್ದೇನೆ ಈ ವಿಷಯವನ್ನು ಇಲ್ಲಿಗೆ ಬಿಡಿ" ಅಂತ ನನಗೆ ರಿಪ್ಲೆ  ಮಾಡಿದರು. ನಾನು ಸುಮ್ಮನಾದೆ. ಅಲ್ಲಿಗೆ ಎಲ್ಲಾ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ  ಮತ್ತೆ ಹೊಸದೊಂದು ಕಾಮೆಂಟು ಹಾಕಿದ್ದ. ಎರಡನೆ ಭಾರಿ ಹಾಕಿದ ಕಾಮೆಂಟಿನಲ್ಲಿ ಅವನು ಏನು  ಬರೆದಿದ್ದಾನೆ ಅಂತ ಅರ್ಥವಾಗಲಿಲ್ಲ. ಅವನು ಫೋಟೊಗ್ರಫಿ ಬಗ್ಗೆ ಮಾತಾಡುತ್ತಿದ್ದಾನೋ, ಅಥವ  ನನ್ನ ವಿಚಾರವನ್ನು ಹೇಳುತ್ತಿದ್ದಾನೋ ಗೊತ್ತಾಗಲಿಲ್ಲ ಆದ್ರೆ ಇಡೀ ಪ್ರತಿಕ್ರಿಯೆಯಲ್ಲಿ  ಅಸೂಯೆ ಅವರಿಸಿತ್ತು. ಹೆಬ್ಬಾರ್ ಪ್ರತಿಕ್ರಿಯೆ ಪಡೆದೆ ಇದೆಲ್ಲವನ್ನು ಬರೆದಿದ್ದು ಅಂತ  ಬೇರೆ ಹೇಳಿದ್ದ.  ತಕ್ಷಣ ಹೆಬ್ಬಾರರಿಗೆ ಮತ್ತೊಂದು ಮೇಲ್ ಮಾಡಿ ಇದೆಲ್ಲ ಏನ್ ಸಾರ್?  ಅಂದೆ. ಅದಕ್ಕೆ ಅವರು ಉತ್ತರಿಸದೇ ಸುಮ್ಮನಾದರು. ಆಗ ಎಲ್ಲಾ ಗೊತ್ತಾಯಿತು. ಇದೆಲ್ಲಾ  ಪಕ್ಕಾ ವ್ಯವಸ್ಥಿತವಾಗಿರುವ ವಿಚಾರವೆಂದು.  ಎರಡು ದಿನ ಅವನು ಬರೆದ ಅಸೂಯೆಯನ್ನು ನಮ್ಮ  ಬ್ಲಾಗ್ ಗೆಳೆಯರು ಓದಿದರು. ಇವರ ಉದ್ದೇಶವೂ ಅದೇ ಆಗಿತ್ತು ಅನ್ನಿಸುತ್ತೆ.  ಯಾಕೋ ತುಂಬಾ  ಅವಮಾನವಾದಂತೆ ಆಯಿತು. ಒಂದು ಫೋಟೊಗ್ರಫಿ ಲೇಖನದ ವಿಚಾರ ಅರೋಗ್ಯಪೂರ್ಣ ಚರ್ಚೆಯಾಗುವುದು  ಹೀಗೆ ದಾರಿ ತಪ್ಪಿ ನನಗೆ ಈ ಮಟ್ಟಿನ ಅವಮಾನವಾಗುವುದಕ್ಕೆ ಅದಕ್ಕೆ ಮೊದಲು ನನ್ನಿಂದಾದ  ತಪ್ಪಿಗೆ ಕಾರಣ ನೀವು, ನನ್ನನ್ನು ಸುಮ್ಮನಿರಿಸಿ ನಿಮ್ಮ ಶಿಷ್ಯ ಬರೆದ ಎರಡನೇ  ಪ್ರತಿಕ್ರಿಯೆಯನ್ನು ನೋಡುತ್ತಾ ಎಂಜಾಯ್ ಮಾಡಿದ್ರಿ" ಇದರಿಂದ ನನಗೆ ಅವಮಾನವಾಗಿದೆ.   ನನ್ನ ಬರಹ ಮತ್ತು ಲೇಖನಗಳು ಪರೋಕ್ಷವಾಗಿ ಕಳಪೆ ಎನ್ನುವಂತೆ ಮಾತುಗಳು, ಅದಕ್ಕಾಗಿ  ನನ್ನೆಲ್ಲಾ ಬಜ್ ಮತ್ತು ಬ್ಲಾಗ್ ಲೇಖನಗಳನ್ನು ಡಿಲಿಟ್ ಮಾಡುತ್ತಿದ್ದೇನೆ. ಇದರಿಂದ  ನಿಮಗೆ ತೃಪ್ತಿಯಾದರೆ ಸಾಕು.  ನನ್ನೊಳಗೆ ಆತ್ಮಾವಲೋಕನವಾಗಿ ಮತ್ತೆ ನನ್ನ ಬರವಣಿಗೆ  ಚೆನ್ನಾಗಿದೆಯೆನಿಸುವವರೆಗೆ ನಾನು ಇಲ್ಲಿ ಬರೆಯುವುದಿಲ್ಲ." ಅಂತ ಒಂದು ದೀರ್ಘವಾದ್  ಪತ್ರವನ್ನು ಬರೆದು ಅವರಿಗೆ ಮೇಲ್ ಮಾಡಿ ನನ್ನಲ್ಲಾ ಬಜ್ ಮತ್ತು ಬ್ಲಾಗಿನ ಒಂದು ವರ್ಷದ  ಲೇಖನಗಳನ್ನು ಡಿಲಿಟ್ ಮಾಡಿದ್ದೆ. ಅವರಿಂದ ಇನ್ನೂ ಉತ್ತರ ಬರಲಿಲ್ಲ. &lt;br /&gt;&lt;br /&gt;ಮೂರು ದಿನ ಕಳೆಯಿತು. ಯಾವುದೇ ಕಾರಣಕ್ಕೆ ಗೆಳೆಯರೊಬ್ಬರಿಗೆ ಫೋನ್ ಮಾಡಿ ಸಹಜವಾಗಿ  ಮಾತಾಡುವಾಗ ಪ್ರತಿಕ್ರಿಯೆಯಲ್ಲಿ ಬರೆದ ಊರುಗಳ ವಿಚಾರವಾಗಿ ತುಂಬಾ ಜನರು ಬೇಜಾರು  ಮಾಡಿಕೊಂಡಿದ್ದಾರೆ ಅಂದಾಗ ಅವರಿಗೆ ಇದೆಲ್ಲವನ್ನು ವಿವರಿಸಿ ಹೇಳಿ ಸಾರಿ ಕೇಳಿದೆ.  ಅವರು  ಅರ್ಥಮಾಡಿಕೊಂಡರು. ಆದರೆ ಮರುಕ್ಷಣದಲ್ಲಿ ಇದು ಎಲ್ಲರ ಮನಸ್ಸಲ್ಲಿ ಎಷ್ಟು ಗಾಢವಾಗಿ  ಅವರಿಗೆ ಬೇಸರ ತಂದಿರಬಹುದು ಅಂತ ಅಂದುಕೊಂಡಾಗ ಆತುರದಲ್ಲಿ ಮಾಡಿದ ತಪ್ಪು ನನ್ನನ್ನು  ಕಾಡತೊಡಗಿತು. ಇನ್ನು ಸುಮ್ಮನಿರಲಾಗಲಿಲ್ಲ. ಮತ್ತೆ ಎಲ್ಲರಿಗೂ ಫೋನ್ ಮಾಡಿ ಇದೆಲ್ಲವನ್ನು  ಅರ್ಥಮಾಡಿಸಲು ಸಾಧ್ಯವಿಲ್ಲವಲ್ಲ. ಅದಕ್ಕೆ ನೇರವಾಗಿ ಎಲ್ಲಿ ಆ ಪ್ರತಿಕ್ರಿಯೆಯನ್ನು  ಬರೆದಿದ್ದೆನೋ ಅಲ್ಲಿಯೇ ಕ್ಷಮೆಯಾಚಿಸುವುದು ಒಳ್ಳೆಯದು ಅಂದುಕೊಂಡು ಇದೆಲ್ಲವನ್ನು  ಬರೆದಿದ್ದೇನೆ. ಇದೆಲ್ಲ ಆಗಿರುವ ಸಂಗತಿ. ಇದೆಲ್ಲವನ್ನು ಬರೆಯುವ ಮೂಲಕ ನನ್ನೊಳಗಿನ  ದುಗಡವನ್ನು ಹೊರಹಾಕಿದ್ದೇನೆ. ಹಾಗೆ ಇದಿಷ್ಟನ್ನು ವಿವರಿಸದಿದ್ದಲ್ಲಿ ಮತ್ತೆ ಈ ವಿಚಾರ  ಬೇರೆ ಅರ್ಥವನ್ನು ಪಡೆದುಕೊಳ್ಳುವ ಅವಕಾಶವಿರುವುದರಿಂದ ಇದೆಲ್ಲ ಬರೆಯಬೇಕಾಯಿತು.  ಹಾಗೆ  ಯಾರಮೇಲು ತಪ್ಪು ಹೊರಿಸುತಿಲ್ಲ. ನನ್ನೊಳಗೆ ಆಗಿರುವ ತಪ್ಪುಗಳು ಕಾಡತೊಡಗಿದರಿಂದ  ಇದೆಲ್ಲವನ್ನು ಬರೆಯಬೇಕಾಯ್ತು. ಮುಂದೆ ಇದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು  ನನಗಿಷ್ಟವಿಲ್ಲ. ಈ ಲೇಖನದಿಂದ ಯಾರಿಗಾದರೂ ಬೇಸರವಾದಲ್ಲಿ ಅದಕ್ಕೂ ಮೊದಲೇ ಕ್ಷಮೆ  ಕೇಳಿಬಿಡುತ್ತೇನೆ. &lt;br /&gt;&lt;br /&gt;ಪ್ರೀತಿಯಿಂದ..&lt;br /&gt;&lt;br /&gt;ಶಿವು.ಕೆ&lt;/span&gt;&lt;/span&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-8501432897214810200?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/8501432897214810200/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=8501432897214810200' title='26 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/8501432897214810200'/><link rel='self' type='application/atom+xml' href='http://www.blogger.com/feeds/1493881956935970938/posts/default/8501432897214810200'/><link rel='alternate' type='text/html' href='http://chaayakannadi.blogspot.com/2011/10/blog-post_28.html' title='ಆತ್ಮೀಯ ಬ್ಲಾಗ್ ಗೆಳೆಯರೆ,'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><thr:total>26</thr:total></entry><entry><id>tag:blogger.com,1999:blog-1493881956935970938.post-2628102162718994084</id><published>2011-10-19T19:52:00.000-07:00</published><updated>2011-10-31T04:11:02.150-07:00</updated><category scheme='http://www.blogger.com/atom/ns#' term='photo appriciation pictorial'/><category scheme='http://www.blogger.com/atom/ns#' term='Art Photo reading'/><title type='text'>ಕಲಾತ್ಮಕ ಫೋಟೊವನ್ನು ಓದುವುದು ಹೇಗೆ?- ಫೋಟೊಗ್ರಫಿ ಲೇಖನ ೧೦</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&amp;nbsp;&amp;nbsp;&amp;nbsp; &amp;nbsp; &amp;nbsp; &amp;nbsp; ಹಿಂದಿನ ಲೇಖನದಲ್ಲಿ [ಫೋಟೊಗ್ರಫಿ ಲೇಖನ-೯] ಮೇಲುನೋಟಕ್ಕೆ ಫೋಟೊಗಳನ್ನು ಓದುವುದನ್ನು ಕಲಿತಿದ್ದೀರಿ. ಈಗ ಒಂದು ಫೋಟೊವನ್ನು ಆಳವಾಗಿ&amp;nbsp; ಓದುವುದು ಅಥವ ಕಲಾತ್ಮಕವಾಗಿ ಓದುವುದು ಹೇಗೆ? ಎನ್ನುವುದನ್ನು ಕಲಿಯೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ನೀವು&amp;nbsp; ಚಿಕ್ಕಂದಿನಲ್ಲಿ ಕನ್ನಡ ಇಂಗ್ಲೀಷ್, ಗಣಿತ, ವಿಜ್ಞಾನ ಇತ್ಯಾದಿ ವಿಷಯಗಳನ್ನು ಓದಿದ್ದೀರಿ ತಾನೆ.&amp;nbsp; ಕೇವಲ ಓದಿಕೊಂಡು ಹೋಗಿದ್ದಕ್ಕೆ ಮಾತ್ರವೇ ಪಾಸಾಗಿ ಬಿಟ್ರಾ ಅಥವ ಇನ್ನೇನಾದ್ರು ಮಾಡಿದ್ರಾ ಅಂತ ಕೇಳಿದ್ರೆ ತಕ್ಷಣ&amp;nbsp; ನಿಮಗೆ ಉತ್ತರ ಕೊಡಲಾಗುವುದಿಲ್ಲ.&amp;nbsp; ಉತ್ತರವೇನು ಗೊತ್ತಾ?&amp;nbsp; ನೀವು ಓದುವುದರ ಜೊತೆ ಜೊತೆಗೆ ಬರೆದು ಬರೆದು ಚೆನ್ನಾಗಿ ಅಬ್ಯಾಸ ಮಾಡಿದ್ದೀರಿ. ಹಾಗೇ ಈ ಕಲಾತ್ಮಕ ಫೋಟೊ ಓದುವುದನ್ನು ಕಲಿಯುವುದಕ್ಕೆ ಮೊದಲು ನಾವು ಬರೆದು ಅಭ್ಯಾಸ ಮಾಡಲೇ ಬೇಕು.&amp;nbsp; ಫೋಟೊಗ್ರಫಿಯಲ್ಲಿ ಬರೆಯುವುದು ಅಂದರೇನು ಅಂತ ಮತ್ತೆ ನಿಮ್ಮ ಹೊಸ ಪ್ರಶ್ನೆ ಮೂಡಿತಲ್ಲವೇ? ಅದನ್ನು ಮತ್ತಷ್ಟು ಸರಳವಾಗಿ ವಿವರಿಸಲು ಪ್ರಯತ್ನಿಸುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ನಮ್ಮ ದೇಶದಲ್ಲಿ ಕ್ರಿಕೆಟ್ ಆಟ ಪ್ರಸಿದ್ಧ. ನೀವು ಅದನ್ನು ಟಿವಿಯಲ್ಲಿ, ಅಥವ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಮೈದಾನದಲ್ಲಿ ನೇರವಾಗಿ ನೋಡಿರುತ್ತೀರಿ.&amp;nbsp;&amp;nbsp; ನಮ್ಮ ದೇಶದ ಆಟಗಾರರು ಬಾರಿಸುವ ಆರು, ನಾಲ್ಕು, ಮೇಲೆ ಹಾರಿ ಬಿದ್ದು ಹಿಡಿಯುವ ಕ್ಯಾಚ್, ಅದ್ಬುತ ಫೀಲ್ಡಿಂಗ್, ಬ್ಯಾಟಿಂಗ್‍ನಲ್ಲಿ ದ್ರಾವಿಡ್‍ನ ಮತ್ತು ಲಕ್ಷಣ್ ಕಲಾತ್ಮಕತೆಯ ರಕ್ಷಣಾತ್ಮಕ ಆಟ, ಅವರು ಹೊಡೆಯುವ ಕಲಾತ್ಮಕ ನಾಲ್ಕು ಮತ್ತು ಆರು ರನ್ನುಗಳು, ವಿರಾಟ್ ಕೋಹ್ಲಿ ಚತುರತೆಯಿಂದ ಕದಿಯುವ ಒಂದೊಂದೇ ರನ್ನುಗಳು ಇತ್ಯಾದಿಗಳನ್ನು ನೀವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಥವ ಯಾವುದೇ ದೊಡ್ಡ ಅಂತರರಾಷ್ಟ್ರೀಯ ಮೈದಾನದಲ್ಲಿ&amp;nbsp; ದೊಡ್ಡ ಹುಲ್ಲು ಹಾಸಿನ ಮೈದಾನದ ಸುತ್ತ ಪ್ರೇಕ್ಷಕರು ಕುಳಿತುಕೊಳ್ಳುವ ಒಂದು ಜಾಗದಲ್ಲಿ ಕುಳಿತು ನೋಡಿ ಖುಷಿಪಟ್ಟಿದ್ದೀರಿ ಅಲ್ವಾ...ಒಮ್ಮೆ ನೀವು ಸಚಿನ್ ಅಥವ ಸೆವ್ಹಾಗ್ ನಂತೆ ಬ್ಯಾಟ್ ಹಿಡಿದು ಇದೇ ಮೈದಾನದಲ್ಲಿ ನಾಲ್ಕು ಆರು ಬಾರಿಸಿದರೆ!&amp;nbsp; ದ್ರಾವಿಡ್‍ನಂತೆ ರಕ್ಷಣಾತ್ಮಕವಾಗಿ ಆಡಿದರೆ! ಹೇಗಿರಬಹುದು?&amp;nbsp; ನೀವೊಬ್ಬ ಅದ್ಬುತ ಕ್ರೀಡಾಳುವಾಗಿರುತ್ತೀರಿ ಅಲ್ವಾ...ಅದರ ಮಜವೇ ಬೇರೆ. ನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ನಿಮ್ಮ ಆಟದ ಬಗ್ಗೆ ಆದರ ಅನುಭವದ ಬಗ್ಗೆ ಚೆನ್ನಾಗಿ ವಿವರಿಸುತ್ತೀರಿ ತಾನೆ?&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಮತ್ತೆ ಫೋಟೊಗ್ರಫಿಯ ವಿಚಾರಕ್ಕೆ ಬರೋಣ. ಇಲ್ಲಿ ಫೋಟೊ ಓದುವುದಕ್ಕೆ ಮೊದಲು ಬರೆಯುವುದು ಅಂದರೆ ಮತ್ತೇನು ಅಲ್ಲ ನೀವು ಫೋಟೊಗ್ರಫಿ ಎನ್ನುವ ಮೈದಾನದಲ್ಲಿ ಬರೆಯುವ ಆಟವಾಡಲೇ ಬೇಕು.&amp;nbsp; ಬರೆಯುತ್ತಾ ಬರೆಯುತ್ತಾ..ನೀವೊಂದು ದಿನ ನಿಮಗೆ ಗೊತ್ತಿಲ್ಲದಂತೆ ಸಚಿನ್, ದ್ರಾವಿಡ್, ಸೆವ್ಹಾಗ್ ಆಗಬಹುದು. &lt;br /&gt;&lt;br /&gt;&amp;nbsp;&amp;nbsp;&amp;nbsp; ಇದೆಲ್ಲಾ ಕೇಳಲು ತುಂಬಾ ಚೆನ್ನಾಗಿದೆ.&amp;nbsp; ಆದ್ರೆ ಇದರಲ್ಲಿ ಬರೆಯುವುದು ಅಥವ ಆಟವಾಡುವುದು ಅಂತ ಕೂಡ ಇದೆ ಇವತ್ತೆ ಗೊತ್ತಾಗಿದ್ದು ಇದು ಕೂಡ ಕೇಳಲು ತುಂಬಾ ಚೆನ್ನಾಗಿದೆ.&amp;nbsp; ಆದ್ರೆ ಈ ಫೋಟೊಗ್ರಫಿಯನ್ನು ಹೇಗೆ ಬರೆಯಬೇಕು ಹಾಗೂ ಅದರ ವಿಷಯಗಳೇನು? ಹೇಗಿರಬಹುದು? ಅದರ ಪಾಠಗಳು ಹೇಗಿರಬಹುದು? ಅಂತ ಮತ್ತೆ ನಿಮ್ಮಲ್ಲಿ ಪ್ರಶ್ನೆಗಳು?&lt;br /&gt;&lt;br /&gt;&amp;nbsp;&amp;nbsp;&amp;nbsp; ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಕೆಲವು ಫೋಟೊಗಳನ್ನು ನೋಡೋಣ. ಇಲ್ಲಿರುವ ಎರಡು ಲ್ಯಾಂಡ್ ಸ್ಕೇಪ್ ಫೋಟೊಗಳನ್ನು ಒಮ್ಮೆ ನೋಡಿ. ಅವುಗಳಲ್ಲಿನ ಕಲಾತ್ಮಕ ಗುಣಗಳನ್ನು ನೋಡೋಣ.&lt;br /&gt;&lt;br /&gt;&amp;nbsp; &amp;nbsp;&lt;b&gt;&lt;span style="color: purple;"&gt; ವಿರಾಜಪೇಟೆ ರಸ್ತೆ ಬದಿಯ ಬತ್ತದ ಗದ್ದೆಯ ಲ್ಯಾಂಡ್ ಸ್ಕೇಪ್ &lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-RMbSVgrwhwY/Tp-JvsLfO1I/AAAAAAAADRk/Vr1cOAmAslA/s1600/Landscape+01.jpg" imageanchor="1" style="margin-left: 1em; margin-right: 1em;"&gt;&lt;img border="0" height="266" src="http://2.bp.blogspot.com/-RMbSVgrwhwY/Tp-JvsLfO1I/AAAAAAAADRk/Vr1cOAmAslA/s400/Landscape+01.jpg" width="400" /&gt;&lt;/a&gt;&lt;/div&gt;&lt;br /&gt;&lt;br /&gt;&amp;nbsp;&amp;nbsp;&amp;nbsp; ಮೊದಲ ಫೋಟೊ ಮಡಿಕೇರಿಯ ವಿರಾಜಪೇಟೆಯಲ್ಲಿ ಕ್ಲಿಕ್ಕಿಸಿದ್ದು. ಇನ್ನೊಂದು ಮುನ್ನಾರಿನಲ್ಲಿ ಕ್ಲಿಕ್ಕಿಸಿದ್ದು.&amp;nbsp; ಇವೆರಡು ಫೋಟೊಗಳಲ್ಲಿ ಕೆಲವು ಸಾಮ್ಯತೆಗಳಿವೆ.&amp;nbsp; ಅವುಗಳನ್ನು ಮೊದಲು ನೋಡೋಣ. ಎರಡೂ ಫೋಟೊಗಳಲ್ಲಿ ನೆಲಮಟ್ಟದಲ್ಲಿ ಹಚ್ಚ ಹಸಿರಿದೆ. ಹಿತವಾದ ವಾತಾವರಣವಿದೆ. ಕಂಪೋಜಿಷನ್ ಸರಿಯಾಗಿದೆ. ಬೆಳಕು ಪೂರ್ತಿ ಚೆನ್ನಾಗಿದೆ. ಇವೆರಡು ಫೋಟೊಗ್ರಫಿಗೆ ಬೇಕಾದ ತಾಂತ್ರಿಕ ಅಂಶಗಳು ತುಂಬಾ ಚೆನ್ನಾಗಿವೆ. ಇವೆರಡು ಪಿಕ್ಟೋರಿಯಲ್ ವಿಭಾಗದ ಲ್ಯಾಂಡ್ ಸ್ಕೇಪ್ ವಿಭಾಗಕ್ಕೆ ಸೇರ್ಪಡೆಯಾಗುತ್ತವೆ.&amp;nbsp; ಆದರೂ ಎರಡೂ ಫೋಟೊಗಳು ಬೇರೆ ಬೇರೆ.&amp;nbsp; ಈಗ ಮೊದಲ ವಿರಾಜಪೇಟೆ ಫೋಟೊ ನೋಡೋಣ. ಇದನ್ನು ಒಮ್ಮೆ ನೋಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ.&amp;nbsp; ಅಲ್ಲಿಂದ ನಿಮ್ಮ ಕಣ್ಣಿನ ದೃಷ್ಟಿಯನ್ನು ಬದಲಿಸಿ ಬೇರೆ ಏನನ್ನೋ ನೋಡಿ. ಇದು ಖಂಡಿತ ಮರೆತುಹೋಗುತ್ತದೆ.&amp;nbsp; ಯಾಕೆ ಅಂತ ಕೇಳಿದರೆ ಅದರಲ್ಲಿ ಬೇರೆ ವಿಶೇಷವೇನಿಲ್ಲ. ಯೋಗರಾಜ ಭಟ್ಟರ ಹಾಡಿನಂತೆ ಆ ಕ್ಷಣದ ಖುಷಿಯಷ್ಟೆ. &lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-JH9dQQWpTDk/Tp-KOXzG18I/AAAAAAAADRs/vM6TfTDWy70/s1600/Landscape+02.jpg" imageanchor="1" style="margin-left: 1em; margin-right: 1em;"&gt;&lt;img border="0" height="272" src="http://1.bp.blogspot.com/-JH9dQQWpTDk/Tp-KOXzG18I/AAAAAAAADRs/vM6TfTDWy70/s400/Landscape+02.jpg" width="400" /&gt;&lt;/a&gt;&lt;/div&gt;&lt;br /&gt;&amp;nbsp;&amp;nbsp;&amp;nbsp; ಮತ್ತೊಂದು ಮುನ್ನಾರಿನಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ನೋಡಿ. ಅದರಲ್ಲೂ ಎಲ್ಲಾ ಪಿಕ್ಟೋರಿಯಲ್ ಗುಣಗಳಿವೆ. ಅರೆರೆ!&amp;nbsp; ನಾನು ಪಿಕ್ಟೋರಿಯಲ್ ಎನ್ನುವ ವಿಚಾರವನ್ನೆ ನಿಮಗೆ ತಿಳಿಸದೆ ನೇರವಾಗಿ ಇವೆರಡು ಚಿತ್ರಗಳನ್ನು ವಿಶ್ಲೇಷಿಸುತ್ತಿದ್ದೆನಲ್ಲ...ಈ ಹಿಂದೆ ವಿವರಿಸಿದ್ದರೂ ಇಲ್ಲಿ ಸಣ್ಣದಾಗಿ ಪಿಕ್ಟೋರಿಯಲ್ ನಿಯಮಗಳನ್ನು ನಿಮಗಾಗಿ ಹೇಳಿಬಿಡುತ್ತೇನೆ. &lt;br /&gt;&lt;br /&gt;ಪಿಕ್ಟೋರಿಯಲ್ ಎಂದರೆ ಕನ್ನಡದಲ್ಲಿ ಭಾವ ಅಭಿವ್ಯಂಜಕ ಛಾಯಾಚಿತ್ರಕಲೆ ಅಂತ ಅರ್ಥ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಭಾವ ಅಭಿವ್ಯಂಜಕ&amp;nbsp; ಅಂದರೆ ಭಾವನೆಗಳನ್ನು ನಿಮ್ಮ ಛಾಯಾಚಿತ್ರಗಳ ಮೂಲಕ ಅಭಿವ್ಯಕ್ತಿಗೊಳಿಸುವುದು..ಅದರಲ್ಲಿ ಬಿಂಬಿಸುವುದು. ಎಲ್ಲರಿಗೂ ಕಾಣುವಂತೆ ಮಾಡುವುದು ಅಂತ ಅರ್ಥ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪಿಕ್ಟೋರಿಯಲ್ ಫೋಟೊಗ್ರಫಿಯಲ್ಲಿ ಈ ಕೆಳಗಿನ ಅಂಶಗಳು ಇರಬೇಕು&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೧]"ಒಹ್! ಎಷ್ಟು ಚೆನ್ನಾಗಿದೆ"&amp;nbsp; ಅಂತ ಒಂದು ಫೋಟೊ ನಿಮ್ಮನ್ನು ಇಂಪ್ರೆಸ್ ಮಾಡುವಂತಿರಬೇಕು&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೨]ಹಾಗೆ ಆ ಫೋಟೊದೊಳಗೆ ಇರುವ ವಸ್ತು ನಿಮಗೆ ಸುಲಭವಾಗಿ ಅರ್ಥವಾಗುವಂತಿರಬೇಕು.&amp;nbsp; ನಿಮಗೆ ಮಾತ್ರವಲ್ಲ. ಪ್ರಪಂಚದ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗಿಬಿಡಬೇಕು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೩]ಮತ್ತೆ ಫೋಟೊದಲ್ಲಿರುವ ವಸ್ತುವಿನ ಕಂಪೋಸಿಂಗ್ ಸರಿಯಾಗಿರಬೇಕು.&amp;nbsp; ಈ ಕಂಪೋಸಿಂಗ್ ಅಂದರೆ ಏನು? ಫೋಟೊದಲ್ಲಿರುವ ಆಸಕ್ತಿಕರ ವಸ್ತು ಮದ್ಯದಲ್ಲಿರಬಾರದು. ಪೋಟೊ ಪ್ರೇಮಿನ ಚೌಕಟ್ಟಿನ ಮೂರನೆ ಒಂದು ಭಾಗದಲ್ಲಿರಬೇಕು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೪]ಸಾಧ್ಯವಾದಲ್ಲಿ ನಿಮ್ಮ ಫೋಟೊದೊಳಗಿನ ವಸ್ತು ಉತ್ತಮ ಬೆಳಕಿನ ವಿನ್ಯಾಸವನ್ನು ಹೊಂದಿರಬೇಕು. ನೆರಳು ಬೆಳಕಿನ ಹೊಂದಾಣಿಕೆಯಿರಬೇಕು. ಅಯ್ಯೋ....ಬಿಸಿಲೇ ಬರಲಿಲ್ಲ ಅಲ್ಲಿ ಹೇಗೆ ನೆರಳು ಬೆಳಕು ಹೊಂದಾಣಿಕೆ ಸಾಧ್ಯ ಅಂತ ನಿಮಗೆ ಅನ್ನಿಸಿದರೆ...ಆಗ ನೀವು ಬಣ್ಣಗಳ ಹೊಂದಾಣಿಕೆ ಮೂಲಕ ಮುಖ್ಯ ವಸ್ತುವನ್ನು ತೋರಿಸಬೇಕು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೫]ಒಂದು ಫೋಟೊ ಸಾವಿರ ಪದಗಳಿಗೆ ಸಮ ಅಂತ ಹೇಳುತ್ತಾರೆ.&amp;nbsp; ನೋಡಿದ ತಕ್ಷಣ ಫೋಟೊನೇ ಕತೆಯನ್ನು ಹೇಳುವಂತಿರಬೇಕು. ಕವಿತೆಯ ಭಾವವನ್ನು ಹೊರಹೊಮ್ಮಿಸುವಂತಿರಬೇಕು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೫]ಇವೆಲ್ಲವನ್ನು ಒಳಗೊಂಡಂತೆ ಮುಖ್ಯವಾಗಿ ಫೋಟೊದಲ್ಲಿ ಜೀವಂತಿಕೆಯಿರಬೇಕು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಈ ಗುಣಗಳನ್ನು ಹೊತ್ತುಕೊಂಡ ಯಾವುದೇ ಚಿತ್ರವೂ ಪಿಕ್ಟೋರಿಯಲ್ ಚಿತ್ರವಾಗಿರುತ್ತದೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಈಗ ಮೊದಲ ಚಿತ್ರವನ್ನು ನೋಡೋಣ. ಇದು ನಿಮಗೆ ಸುಲಭವಾಗಿ ಅರ್ಥವಾದರೂ ಮುಖ್ಯ ವಸ್ತು ಯಾವುದು?&amp;nbsp; ಹಸಿರು ವಾತಾವರಣವಾ? ಮೂರನೇ ಒಂದು ಭಾಗದಲ್ಲಿರುವ ಎರಡು ಒಣಗಿದ ಮರಗಳ? ಮೇಲಿರುವ ಆಕಾಶನ? ಹೀಗೆ ಹುಡುಕುತ್ತಾ ಹೋದರೆ ಇವೆಲ್ಲಾ ಒಂದಕ್ಕೊಂದು ತಮ್ಮೊಳಗೆ ಸ್ಪರ್ಧಿಸುತ್ತಾ ನೋಡುವ ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತಿವೆ. ಅಂದ ಮೇಲೆ ಇಲ್ಲಿ ಮುಖ್ಯ ವಸ್ತು ಇಲ್ಲ. ಚಿತ್ರದಲ್ಲಿ ಒಂದು ಸರಿಯಾದ ಕತೆಯಿಲ್ಲ. ಕತೆಯಿಲ್ಲದ್ದರಿಂದ ಜೀವಂತಿಕೆ ಮೊದಲೇ ಇಲ್ಲ. ಮತ್ತೆ ತಾಂತ್ರಿಕವಾಗಿ ಕೂಡ ಉತ್ತಮವಾಗಿಲ್ಲ.&amp;nbsp; ಇದೊಂದು ಆರ್ಡಿನರಿ ಚಿತ್ರವಷ್ಟೆ. ಮತ್ತೆ ಇದನ್ನು ಕ್ಲಿಕ್ಕಿಸಲು ನೀವು ಯಾವುದೇ ಸರ್ಕಸ್ ಮಾಡಬೇಕಿಲ್ಲ. ನಿಮ್ಮ ಬಳಿ ಒಂದು ಕ್ಯಾಮೆರವಿದ್ದರೆ ಸಾಕು ವಿರಾಜಪೇಟೆ ರಸ್ತೆಯಲ್ಲಿ ಸಾಗುತ್ತಿದ್ದರೆ ಇದು ನಿಮಗೆ ಎಡಭಾಗದಲ್ಲಿ ಕಾಣುತ್ತದೆ ಒಮ್ಮೆ ನಿಂತು ಹತ್ತೇ ಸೆಕೆಂಡಿನಲ್ಲಿ ಕ್ಲಿಕ್ಕಿಸಿದರೆ ಆಯ್ತು.&amp;nbsp; ಈ ಫೋಟೊ ರೆಡಿ. ಇದೊಂತರ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಬಗ್ಗೆ ಸೊಗಸಾಗಿ ಮಾತಾಡಿದಷ್ಟೆ ಸುಲಭ ಇದರ ಫೋಟೊಗ್ರಫಿ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಈಗ ಮತ್ತೊಂದು ಚಿತ್ರವನ್ನು ನೋಡೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಎರಡನೇ ಚಿತ್ರವನ್ನು ವಿವರಿಸುವ ಬದಲು ಆದನ್ನು ಕ್ಲಿಕ್ಕಿಸುವಾಗಿನ ನೇರ ಅನುಭವವನ್ನು ಹೇಳಿಬಿಡುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಮುನ್ನಾರಿನಿಂದ ದೇವಿಕುಲಂ ಕಡೆಗೆ ನಮ್ಮ ಆಟೋ ಸಾಗುತ್ತಿರುವಾಗ ಅವತ್ತು ಬೆಳಿಗ್ಗೆಯಿಂದಲೇ ಅಲ್ಲಲ್ಲಿ ಮೋಡ ಚಲಿಸುತ್ತಿದ್ದವು.&amp;nbsp; ನಡುವೆ ಸೂರ್ಯ ಇಣುಕಿ ಮಾಯವಾಗುತ್ತಿದ್ದ.&amp;nbsp; ಹೀಗೆ ಸಾಗುತ್ತಿದ್ದಂತೆ ನಮ್ಮ ಎಡಬದಿಯಲ್ಲಿ ಹಸಿರು ಟೀ ಎಸ್ಟೇಟಿನ ನಡುವೆ ಒಂದು ಸಣ್ಣ ದೇವಸ್ಥಾನ ಕಾಣಿಸಿತು. ಎಲ್ಲರೂ ಆಟೋ ಇಳಿದು ಅದರ ಫೋಟೊ ತೆಗೆದುಕೊಂಡೆವು.&amp;nbsp; ಆದ್ರೆ ಅದು ನಮಗೆ ವಿಶೇಷವೆನ್ನಿಸಲಿಲ್ಲ. ಹಾಗಾದರೆ ವಿಶೇಷವೇನು? ಸುತ್ತೆಲ್ಲಾ ನೆರಳಿದ್ದು ಸೂರ್ಯನ ತಿಳಿಬೆಳಕು ಅದರ ಮೇಲೆ ಸ್ಪಾಟ್ ಲೈಟಿನಂತೆ ಬಿದ್ದಾಗ ಕಾಯ್ದು ಪೋಟೋ ಕ್ಲಿಕ್ಕಿಸುವುದೇ ನಮ್ಮ ಗುರಿ.&amp;nbsp; ಅದಕ್ಕಾಗಿ ಕಾದೆವು. ಕೆಲವೊಮ್ಮೆ ಸೂರ್ಯನಿಗೆಷ್ಟು ಸೊಕ್ಕು ಅಂದರೆ ನಮ್ಮಂತ ಛಾಯಾಗ್ರಾಹಕರಿಗೆ ಬೇಕಂತಲೇ ಆಟವಾಡಿಸಿಬಿಡುತ್ತಾನೆ. ಸುಮಾರು ಅರ್ಧ ಗಂಟೆ ಕಾದರೂ ಸೂರ್ಯ ಬರಲಿಲ್ಲ.&amp;nbsp; ಕೊನೆಗೆ ಸೂರ್ಯನನ್ನು ಚೆನ್ನಾಗಿ ಹೀಯಾಳಿಸಿ ಬೈದುಕೊಳ್ಳುತ್ತಾ, ಅಲ್ಲಿಂದ ಮುಂದೆ ದೇವಿಕುಲಮ್ ತಲುಪಿದೆವು. ಅಲ್ಲೇ ಟಿಫನ್ ಮಾಡಿ ವಾಪಸ್ ಹೊರಟೆವು. ದಾರಿಯುದ್ದಕ್ಕೂ ಮೋಡಗಳ ನಡುವೆ ಸೂರ್ಯ ಇಣುಕುವುದು ನಡೆದೇ ಇತ್ತು.&amp;nbsp;&amp;nbsp; ಮೊದಲೇ ನೋಡಿದ್ದ ದೇವಸ್ಥಾನಕ್ಕೆ ಒಂದು ಕಿಲೋಮೀಟರ್ ಇರುವಂತೆಯೇ ಆಕಾಶ ನೋಡಿದೆ. ಮೋಡಗಳು ದೇವಿಕುಲಮ್ ಕಡೆಯಿಂದ ಮುನ್ನಾರ್ ಕಡೆಗೆ ದಟ್ಟವಾಗಿ ಸಾಗುತ್ತಿದ್ದವು.&amp;nbsp; ಆ ಮೋಡಗಳಾದರೂ ಕೂಡ ಒಂದು ಗುಂಪು ಸಾಗುವಷ್ಟರಲ್ಲಿ ಮತ್ತೊಂದು ಗುಂಪು ಅದೆಲ್ಲಿತ್ತೋ ತೇಲಿಬರುತ್ತಿತ್ತು.&amp;nbsp; ಒಹೋ! ಈಗ ನಮಗಿರುವ ಅವಕಾಶವೆಂದರೆ ಒಂದು ಗುಂಪಿನ ಮೋಡಗಳು ತೇಲಿಹೋಗಿ ಮತ್ತೊಂದು ಮೋಡಗಳ ಗುಂಪು ಬರುವ ಸಮಯದ ನಡುವೆ ಇಣುಕುವ ಸೂರ್ಯನ ಬೆಳಕು ಖಂಡಿತ ಆ ದೇವಸ್ಥಾನದ ಮೇಲೆ ಸ್ಪಾಟ್ ಲೈಟಿನಂತೆ ಬೀಳುವುದು ಖಚಿತ. ಆ ಸಮಯದಲ್ಲಿ ಅಲ್ಲಿದ್ದರೇ ನಮಗೆ ಅದರ ಸುಂದರ ಫೋಟೋ ಸಿಗಬಹುದು ಅನ್ನಿಸಿತ್ತು. ವಿಮಲ್‍ಗೆ ನನ್ನ ಪ್ಲಾನ್ ವಿವರಿಸಿದೆ. ಅಷ್ಟರಲ್ಲಾಗಲೇ ಅವನಿಗೆ ನಮ್ಮ ಫೋಟೊಗ್ರಫಿ ನಾಡಿಮಿಡಿತ ಅರ್ಥವಾಗಿದ್ದರಿಂದ ಒಮ್ಮೆ ಆಕಾಶ ನೋಡಿದ. ನಮ್ಮ ಸುತ್ತ ಮುತ್ತ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ಬಿದ್ದಿತ್ತು ಮುಂದೆಯೂ ಮೋಡ, ಹಿಂದೆಯೂ ಮೋಡ.&amp;nbsp; ನಮ್ಮ ಮೇಲೆ ಬಿದ್ದ ಸ್ಪಾಟ್ ಲೈಟ್ ಹೀಗೆ ಸಾಗಿ ಖಂಡಿತ ಆ ದೇವಾಸ್ಥಾನದ ಮೇಲೆ ಬೀಳುತ್ತದೆ. ಅದರ ಪೋಟೊ ತೆಗೆಯುವುದೇ ನಮ್ಮ ಗುರಿ ಎಂದೆ. ಅವನಿಗೆ ಅರ್ಥವಾಗಿ ಸುಮಾರು ಒಂದು ಕಿಲೋಮೀಟರ್ ವೇಗವಾಗಿ ಆಟೋ ಓಡಿಸಿದ. ಅವನ ವೇಗ ಹೇಗಿತ್ತೆಂದರೇ ಮೋಡಗಳ ಜೊತೆಗೆ ಸಮಾನ ವೇಗವಾಗಿ ಚಲಿಸಿದ್ದರಿಂದ ಸುಮಾರು ಒಂದು ಕಿಲೋ ಮೀಟರ್ ನಮ್ಮ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ನಮ್ಮ ದಾರಿಯುದ್ದಕ್ಕೂ ಬೀಳುವಂತೆ ವಿಮಲ್ ಆಟೋ ಓಡಿಸಿದ್ದ.&amp;nbsp; ಸರಿಯಾದ ಸಮಯಕ್ಕೆ&amp;nbsp; ದೇವಸ್ಥಾನದ ಸಮೀಪ ತಲುಪಿದ್ದೆವು.&amp;nbsp; ನಮಗಿಂತ ಒಂದು ಪರ್ಲಾಂಗು ದೂರವಿದ್ದ ದೇವಸ್ಥಾನದ ಮೇಲೆ ನಮ್ಮ ಮೇಲೆ ಬಿದ್ದ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ಬೀಳುತ್ತದೆ, ಅದನ್ನು ಕ್ಲಿಕ್ಕಿಸಲು ಕ್ಯಾಮೆರಾ ಸಹಿತ ಸಿದ್ದರಾದೆವು. ಸೂರ್ಯನ ಬೆಳಕು ನಿದಾನವಾಗಿ ನಮ್ಮನ್ನು ದಾಟಿ, ಟೀ ಎಸ್ಟೇಟಿನ ಮೇಲೆ ಚಲಿಸಿತ್ತು. ನಮ್ಮ ಕ್ಯಾಮೆರಾಗಳು ತಾಂತ್ರಿಕವಾಗಿ ಎಲ್ಲಾ ಸರಿಯಾಗಿವೆಯಾ ಅಂತ ನೋಡಿಕೊಂಡೆವು. ಕೆಲವೇ ಸೆಕೆಂಡುಗಳಲ್ಲಿ ನಿದಾನವಾಗಿ ಸ್ಪಾಟ್ ಲೈಟಿನಂತೆ&amp;nbsp; ದೇವಸ್ಥಾನದ ಮೇಲೆ ಬಿದ್ದ ಸೂರ್ಯನ ಬೆಳಕಿನಲ್ಲಿ ಆ ದೇವಸ್ಥಾನದ ಫೋಟೊಗಳನ್ನು ಮೈಮರೆತು ಕ್ಲಿಕ್ಕಿಸುತ್ತಿರುವಾಗ ನಮ್ಮ ಅಕ್ಕ ಪಕ್ಕ ಏನಾಗುತ್ತಿದೆ ಎನ್ನುವುದನ್ನು ಮೈಮರೆತುಬಿಟ್ಟಿದ್ದೆವು.&amp;nbsp; &lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇಪ್ಪತ್ತು ಸೆಕೆಂಡುಗಳಷ್ಟೇ. ಅದ್ಯಾವ ಕ್ಷಣದಲ್ಲಿ ಬೆಳಕು ಚಲಿಸಿ ದೇವಸ್ಥಾನ ದಾಟಿಹೋಗಿತ್ತೋ ಗೊತ್ತಾಗಲಿಲ್ಲ. ಪೋಟೊ ತೆಗೆಯುವುದು ನಿಲ್ಲಿಸಿ ಒಮ್ಮೆ ಸುತ್ತಲೂ ನೋಡಿದಾಗಲೇ ನಮಗೆ ಗೊತ್ತಾಗಿದ್ದು, ನಾವು ಪೋಟೊ ತೆಗೆಯುವ ತನ್ಮಯತೆಯಲ್ಲಿ ನಡು ರಸ್ತೆಯಲ್ಲಿ ನಿಂತಿರುವುದು ನಮಗೇ ಗೊತ್ತಿರಲಿಲ್ಲ. ಎರಡು ಕಡೆಯಿಂದ ಲಾರಿಗಳು, ಬಸ್ಸುಗಳು, ಕಾರುಗಳು ಸಾಲಾಗಿ ನಿಂತು&amp;nbsp; ಹಾರ್ನ್ ಮಾಡುತ್ತಿರುವುದು ನಮಗೇ ಗೊತ್ತೇ ಆಗಿರಲಿಲ್ಲ. ಎರಡು ಕಡೆ ರಸ್ತೆಯಲ್ಲಿ ಸಣ್ಣ ಮಟ್ಟಿನ ಟ್ರಾಫಿಕನ್ನು ಪರೋಕ್ಷವಾಗಿ ಸೃಷ್ಟಿಸಿಬಿಟ್ಟಿದ್ದೆವು.&amp;nbsp; ಎಚ್ಚೆತ್ತುಕೊಂಡು ಅವರಿಗೆಲ್ಲಾ ಸಾರಿ ಹೇಳಿ ದಾರಿಮಾಡಿಕೊಟ್ಟಾಗಲೇ ನಮಗೇ ವಾಸ್ತವ ಜಗತ್ತು ಅರಿವಾಗಿತ್ತು. ಇದರ ನಡುವೆ ಯಾವಾನಾದ್ರೂ ತಲೆಕೆಟ್ಟ ಬಸ್ಸೋ, ಕಾರೋ ವೇಗವಾಗಿ ನುಗ್ಗಿಬಂದಿದ್ದರೇ ನಮ್ಮ ಕತೆ ಅಲ್ಲಿಗೇ ಮುಗಿದು ಈ ಲೇಖನ ಬರೆಯಲು ಸಾಧ್ಯವಾಗುತ್ತಿರಲಿಲ್ಲವೇನೋ.&amp;nbsp; ವಿಮಲ್‍ಗೂ ನಮ್ಮ ಪೋಟೊಗ್ರಫಿ ಭಾಷೆ, ಅದರ ಆನಂದ ಅರ್ಥವಾಗಿದ್ದರಿಂದ ಮೈಮರೆತು ಆ ದೃಶ್ಯವನ್ನು ತನ್ಮಯನಾಗಿ ನೋಡುತ್ತಾ ನಿಂತುಬಿಟ್ಟಿದ್ದ.&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇಷ್ಟೆಲ್ಲಾ ಕಷ್ಟಪಟ್ಟು ತೆಗೆಯುವಂತ ಅದ್ಬುತ ವಿಚಾರ ಈ ಫೋಟೊದೊಳಗೆ ಏನಿದೆ? ಅದನ್ನು&amp;nbsp; ನಾವು ಓದುವುದು ಹೇಗೆ ಅಂತ ಮತ್ತೆ ನಿಮ್ಮ ಪ್ರಶ್ನೆ ಮೂಡಿರಬೇಕು. ಆ ಪ್ರಶ್ನೆಗೆ ಈ ಚಿತ್ರದ ವಿಶೇಷವನ್ನು ವಿವರಿಸುವ ಮೂಲಕ ತಿಳಿಸಲು ಪ್ರಯತ್ನಿಸುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ ಈ ಚಿತ್ರದಲ್ಲಿ ಮುಖ್ಯವಸ್ತು ಬಿಳಿಬಣ್ಣದ ದೇವಸ್ಥಾನ.&amp;nbsp; ಅದರ ಸುತ್ತ ಇರುವ ಹಸಿರು ಟೀ ಗಾರ್ಡನ್ ಮುಖ್ಯವಸ್ತುವನ್ನು ಮೀರಿ ಬೆಳೆಯದೆ ಅಥವ ನೋಡುಗನ ಕಣ್ಣು ತಮ್ಮತ್ತ ಸೆಳೆಯದಿರುವಂತೆ ಇದ್ದು ಮುಖ್ಯವಸ್ತುವಾದ ದೇವಸ್ಠಾನಕ್ಕೆ ಸಹಕಾರಿಯಾಗಿದೆ.&amp;nbsp; ಇನ್ನೂ ದೇವಸ್ಥಾನವೂ ಮೂರನೇ ಒಂದು ಭಾಗದಲ್ಲಿ ಇರುವುದರಿಂದ ಕಂಪೋಸಿಂಗ್ ವಿಚಾರದಲ್ಲೂ ಚಿತ್ರ ಪಕ್ಕಾ ಅಗಿದೆ. ಇನ್ನು ನೆರಳು ಬೆಳಕಿನ ವಿನ್ಯಾಸ. ದೇವಸ್ಥಾನದ ಮೇಲೆ ಮಾತ್ರ ಸೂರ್ಯನ ಬೆಳಕು ಬಿದ್ದು ಅದನ್ನು ನೋಡಿದ ತಕ್ಷಣ ಕಣ್ ಸೆಳೆಯುವಂತಿದೆ. ಅದರ ಸುತ್ತಲು ಮೋಡದ ನೆರಳು ಹಿತವಾಗಿ ಹರಡಿಕೊಂಡಿದ್ದು ಚಿತ್ರಕ್ಕೆ ಇದು ಕೂಡ ಸಹಕಾರಿಯಾಗಿದೆ.&amp;nbsp; ಮತ್ತೆ ಇನ್ನೊಂದು ವಿಶೇಷವೆಂದರೆ ಇಡೀ ಚಿತ್ರದಲ್ಲಿ ಎಲ್ಲಿಯೂ ಬೆಳಕು ಹೆಚ್ಚು ಬಿದ್ದು ಆರ್ಶ್ ಆಗಿಲ್ಲ. ಮುಂಜಾನೆಯ ಚುಮುಚುಮು ಚಳಿಯ ವಾತಾವರಣದಲ್ಲಿ ಮೂಡಿದ ಹಿತವಾದ ಬಿಸಿಲು ಆ ದೇವಸ್ಥಾನದ ಮೇಲೆ ತಿಳಿಯಾಗಿ ಬಿದ್ದು ಒಂದು ನವಿರು ಭಾವನೆಯನ್ನು ಮೂಡಿಸುವಂತಿದೆ.&amp;nbsp; ಅದೇ ರೀತಿ ನೆರಳಿನ ಭಾಗವೂ ಕೂಡ ದಟ್ಟ ನೆರಳಾದ ಕಪ್ಪು ಬಣ್ಣಕ್ಕೆ ಇರದೆ ನೆರಳು ಬಿದ್ದ ಜಾಗದಲ್ಲೆಲ್ಲಾ ಆ ಸ್ಥಳದ ವಿವರವಿದೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದನ್ನು ಪಿಕ್ಟೋರಿಯಲ್ ಫೋಟೊಗ್ರಫಿ ನಿಯಮ ಅಥವ ಕಪ್ಪು ಬಿಳುಪು ಫೋಟೊಗ್ರಫಿ ನಿಯಮದ ಪ್ರಕಾರ ವಿವರಿಸಬೇಕಾದರೆ ಒಂದು ಚಿತ್ರದಲ್ಲಿನ ಬಣ್ಣಗಳ ವಿನ್ಯಾಸವನ್ನು ಸೊನ್ನೆಯಿಂದ ಹತ್ತು ಭಾಗವಾಗಿ ವಿಂಗಡಿಸುತ್ತಾರೆ. ಮೊದಲಿಗೆ ಸೊನ್ನೆ ಎಂದರೆ ನೇರ ದಟ್ಟ ಕಪ್ಪು ಬಣ್ಣ. ಇದರೊಳಗೆ ಆಡಗಿರುವ ವಸ್ತುವು ಏನೂ ಕಾಣುವುದಿಲ್ಲ.&amp;nbsp; ಇದರ ನಂತರ ಒಂದನೆ ಸಂಖ್ಯೆಗೆ ಬಂದರೆ ಕಪ್ಪು ಬಣ್ಣ ತನ್ನ ದಟ್ಟತೆಯನ್ನು ಕಡಿಮೆ ಮಾಡಿಕೊಂಡಿರುತ್ತದೆ.&amp;nbsp; ಎರಡನೇ ಸಂಖ್ಯೆಗೆ ಬಂದರೆ ಕಪ್ಪು ಬಣ್ಣದ ದಟ್ಟತೆ ಮತ್ತಷ್ಟು ಕಡಿಮೆಯಾಗಿ ಕಂದು ಬಣ್ಣವಾಗುತ್ತದೆ. ಮೂರನೇ ಸಂಖ್ಯೆಗೆ ಬಂದರೆ ಇಲ್ಲಿ ದಟ್ಟತೆ ಮತ್ತಷ್ಟು ಕಡಿಮೆಯಾಗಿ ಹಿತವಾದ ಕಂದು ಬಣ್ಣವಾಗುತ್ತದೆ. ಹೀಗೆ ನಾಲ್ಕರಲಿ ಮತ್ತಷ್ಟು ಕಡಿಮೆ, ಐದರಲ್ಲಿ ಇನ್ನೂ ಕಡಿಮೆ, ಆರರಲ್ಲಿ ಈಗ ಬಣ್ಣ ನಿದಾನವಾಗಿ ಬಿಳಿಯಾಗುವತ್ತ ಸಾಗುತ್ತಿದೆ. ಏಳನೇ ಸಂಖ್ಯೆ ಯಲ್ಲಿ ಮತ್ತಷ್ಟು ಬಿಳುಪು ಎಂಟನೇಯದರಲ್ಲಿ ಹಿತವಾದ ಬಿಳುಪು ಒಂಬತ್ತನೆ ಸಂಖ್ಯೆಗೆ ಈ ಹಿತವಾದ ಬಿಳುಪು ಬಣ್ಣ ಹೆಚ್ಚಾಗಿ ಸ್ವಲ್ಪ ಹಾರ್ಶ್ ಆದಂತೆ ಕಾಣುತ್ತದೆ.&amp;nbsp; ಹತ್ತನೆ ಸಂಖ್ಯೆಗೆ ಬರುತ್ತಲೇ ಈ ಬಿಳಿಪು ಮದ್ಯಾಹ್ನದ ಬಿರುಬಿಸಿನಷ್ಟು ಹಾರ್ಶ್ ಆಗಿ ಆ ಜಾಗದಲ್ಲಿ ವಸ್ತುವಿನ ಯಾವುದೇ ವಿವರ ಕಾಣುವುದಿಲ್ಲ.&amp;nbsp; ಬದಲಾಗಿ ಚಿತ್ರದಲ್ಲಿರುವ ಬಿಳುಪೆಲ್ಲಾ ಬ್ಲೀಚ್ ಆಗಿ ಓವರ್ ಎಕ್ಸ್ ಪೋಸ್ ಆದಂತೆ ಕಾಣುತ್ತದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಆದ್ದರಿಂದ ಒಂದು ಉತ್ತಮ ಫೋಟೋ ಎಂದರೆ ಅದರಲ್ಲಿ ಮೂರರಿಂದ ಏಂಟರವರೆಗೆ ಬೆಳಕಿನ ವಿನ್ಯಾಸವಿರಬೇಕು. ಈ ಮುನ್ನಾರಿನ ಚಿತ್ರದಲ್ಲಿಯೂ ಕೂಡ ಈ ನೆರಳು ಮತ್ತು ಬೆಳಕಿನ ವಿನ್ಯಾಸ ಮೂರರಿಂದ ಎಂಟರವರೆಗೆ ಮಾತ್ರವಿರುವುದರಿಂದ ಕಪ್ಪುಭಾಗದಲ್ಲೂ ಪೂರ್ತಿ ವಿವರವಿದೆ. ಮತ್ತು ಬಿಳುಪಿನ ಭಾಗದಲ್ಲೂ ಪೂರ್ತಿ ವಿವರವಿದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ತಾಂತ್ರಿಕ ವಿವರಗಳು ಈ ಚಿತ್ರದಲ್ಲಿ ಚೆನ್ನಾಗಿದೆಯೆಂದ ಮೇಲೆ ಪಿಕ್ಟೋರಿಯಲ್ ಅಂಶಗಳಿವೆಯ ಆಂತ ನೋಡೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೧]ಚಿತ್ರವನ್ನು ನೋಡಿದ ತಕ್ಷಣ ಅದರ ಬೆಳಕಿನ ವಿನ್ಯಾಸದಿಂದಾಗಿ ಎಂಥ ಅದ್ಬುತ ಲೈಟಿಂಗ್" ಅಂತ ನಮ್ಮನ್ನು ಇಂಪ್ರೆಸ್ ಮಾಡುತ್ತದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೨]ಈ ಫೋಟೊದೊಳಗೆ ಇರುವ ವಸ್ತುವಾದ ದೇವಸ್ಥಾನ ಸುಲಭವಾಗಿ ಎಲ್ಲರಿಗೂ ಅರ್ಥವಾಗುವಂತಿದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೩]ಮತ್ತೆ ಕಂಪೋಸಿಂಗ್ ಕೂಡ ಮೂರನೇ ಒಂದು ಭಾಗದಲ್ಲಿ ಇದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೪]ಚಿತ್ರದಲ್ಲಿ ಬೆಳಕಿನ ವಿನ್ಯಾಸವೇ ಅದ್ಬುತವಾಗಿದ್ದು ಜೊತೆಗೆ ಹಸಿರಿನ ಬಣ್ಣವಿರುವುದು ಚಿತ್ರದೊಳಗಿರುವ ವಾತಾವರಣವನ್ನು ಪ್ರತಿಬಿಂಬಿಸುವಲ್ಲಿ ಸಹಕಾರಿಯಾಗಿದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೫]ಈ ಫೋಟೊವನ್ನು ನೋಡಿದರೆ ನಿಮ್ಮಲ್ಲಿ ಒಂದು ಕತೆ ಕವನ ಮೂಡುತ್ತದೆಯಲ್ಲವೇ...ಅಂದ ಮೇಲೆ ಇದು ಸಾವಿರ ಪದಗಳಿಗೆ ಸಮವಾಗಿದೆ ಅನ್ನಿಸುತ್ತದೆಯಲ್ಲವೇ..&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೬]ಈ ಚಿತ್ರವನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿವುದಕ್ಕೆ ಕಾರಣ ಇದರಲ್ಲಿರುವ ಜೀವಂತಿಕೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈಗ ಹೇಳಿ ಮೊದಲನೇ ಚಿತ್ರಕ್ಕೆ ಹೋಲಿಸಿದರೆ ಅದಕ್ಕಿಂತ ಹೆಚ್ಚು ಪಿಕ್ಟೋರಿಯಲ್ ಅಥವ ಎಲ್ಲಾ ಪಿಕ್ಟೋರಿಯಲ್ ಗುಣಗಳನ್ನು ಹೊಂದಿದೆಯೆನಿಸುತ್ತದೆಯಲ್ಲವೇ...&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಕಲಾತ್ಮಕ ಫೋಟೊಗ್ರಫಿ ಎಂದರೆ ನಮ್ಮ ಅರವತ್ತು ಎಪ್ಪತ್ತರ ದಶಕದ ಹಳೆಯ ಮಧುರ ಸುಮಧುರ ಹಾಡುಗಳಿದ್ದಂತೆ. ಅವತ್ತಿನಿಂದ ಇವತ್ತಿನ ಕೇಳಿದರೂ ಅವು ಎಂದಿಗೂ ಬೇಸರವನ್ನು ಕೊಡುವುದಿಲ್ಲ ಬದಲಾಗಿ ಒತ್ತಡದ ಮನಸ್ಸಿಗೆ ಉಲ್ಲಾಸ ಮತ್ತು ಅಹ್ಲಾದತೆಯನ್ನು ನೀಡುತ್ತದೆ. ಈಗಿನ ಆರುತಿಂಗಳ ಆಯುಸ್ಸಿನ ಜನಪ್ರಿಯ ಡಿಪ್ಪರೆ ಡಿಪಂಗ್, ಚಂಬೇಶ್ವರ ಹಾಡುಗಳಂತೆ ಮೊದಲ ಫೋಟೊದ ಹೋಲಿಕೆಯಾದರೆ ಹಳೆಯ ಐವತ್ತಕ್ಕೂ ಹೆಚ್ಚು ವರ್ಷ ಆಯುಷ್ಸಿನ ಈಗಲೂ ಮನಸ್ಸಿಗೆ ನವಿರಾದ ಭಾವನೆಯನ್ನುಂಟು ಮಾಡುವ ಮೆಲ್ಲುಸಿರೇ...ಸವಿಗಾನ, ಅಮರ ಮಧುರ ಪ್ರೇಮ, ಒಲವಿನ ಪ್ರಿಯಲತೆ...ಹಾಡುಗಳಿಗೆ ಎರಡನೆ ಚಿತ್ರ ಹೋಲಿಕೆಯಾಗುತ್ತದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈಗ ಹೇಳಿ ಈ ರೀತಿ ಕಲಾತ್ಮಕವಾಗಿ ಫೋಟೊವನ್ನು ಓದುವುದರಲ್ಲಿ ಎಂಥ ಆನಂದವಲ್ಲವೇ.... &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈಗ ಇನ್ನೊಂದು ಹೆಜ್ಜೆ ಮುಂದುವರೆದು ಮತ್ತೆರಡು ಫೋಟೊಗಳ ಉದಾಹರಣೆಯೊಂದಿಗೆ ಇನ್ನಷ್ಟು ಕಲಾತ್ಮಕವಾಗಿ ಅಥವ ಆಳವಾಗಿ ಓದುವುದನ್ನು ಕಲಿಯೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಮಗುವಿನ ಫೋಟೋವನ್ನು ನೋಡಿ.&amp;nbsp; ಇದು ಎಲ್ಲಾ ವಿಧದಲ್ಲೂ ಪಕ್ಕಾ ಪಿಕ್ಟೋರಿಯಲ್ ಫೋಟೊಗ್ರಫಿಯಂತಿದೆಯಲ್ಲ ಅಂತ ನಿಮಗನ್ನಿಸಬಹುದು.&amp;nbsp; ಹೌದು ನೀವು ಹೇಳಿದಂತೆ ಇದು ಉತ್ತಮ ಪಿಕ್ಟೋರಿಯಲ್ ಫೋಟೊ ಆಗಬಹುದೇ..ಆಗಿದ್ದರೆ ಹೇಗೆ? ಸ್ವಲ್ಪ ನೋಡೋಣ.&lt;br /&gt;&lt;br /&gt;&lt;b&gt;&lt;span style="color: purple;"&gt;ನನ್ನ ಗೆಳೆಯನ ಮುದ್ದು ಮಗನ ಫೋಟೊ&amp;nbsp; &lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-oila7-1utvY/Tp-LgACx2LI/AAAAAAAADSE/T53UX8BbS7M/s1600/POrtrait+01.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://3.bp.blogspot.com/-oila7-1utvY/Tp-LgACx2LI/AAAAAAAADSE/T53UX8BbS7M/s400/POrtrait+01.jpg" width="400" /&gt;&lt;/a&gt;&lt;/div&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೧]ನೋಡಿದ ತಕ್ಷಣ ಮಗುವಿನ ಮುಗ್ದತೆ ನಿಮ್ಮನ್ನು ಇಂಪ್ರೆಸ್ ಮಾಡುತ್ತದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೨]ಚಿತ್ರದಲ್ಲಿ ಮಗುವಿನ ಮುಖವೇ ಮುಖ್ಯವಸ್ತುವಾಗಿದ್ದು ಅದಕ್ಕೆ ತಕ್ಕಂತೆ ಹಿನ್ನೆಲೆ ಮುಖ್ಯವಸ್ತುವಿನೊಂದಿಗೆ ಸ್ಪರ್ಧಿಸದೇ ಅದಕ್ಕೆ ಸಹಕಾರಿಯಾಗಿದೆ. ಹಾಗೆ ನೋಡಿದರೆ ಈ ರೀತಿ ಹಿನ್ನೆಲೆಯಿರುವುದೇ ಈ ಚಿತ್ರದ ಬೋನಸ್ ಅಂಶ&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೩]ತಾಂತ್ರಿಕವಾಗಿ ಕೂಡ ಅತ್ಯುತ್ತಮವಾಗಿದ್ದು, ಸಹಜವಾದ ಹಿಂಬೆಳಕು ಮಗುವಿನ ಕೂದಲಿನ ಮೇಲೆ ಬಿದ್ದು ಚಿತ್ರಕ್ಕೆ ಮೂರನೆ ಆಯಾಮವನ್ನು ಒದಗಿಸಿ[ತ್ರಿಡಿ]ಮಗು ಪೋಟೊ ಪ್ರೇಮಿನಿಂದ ಎದ್ದು ಬರುವಂತಿದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೪]ಚಿತ್ರದಲ್ಲಿನ ಅತಿಮುಖ್ಯ ಬೋನಸ್ ವಿಚಾರವೆಂದರೆ ಮಗು ತನ್ನ ಕೈಯನ್ನೆತ್ತಿ ಏನನ್ನೋ ಹೇಳಲು ಪ್ರಯತ್ನಿಸುತ್ತಿರುವುದು ಅದಕ್ಕೆ ಅದರ ಮುಖದಲ್ಲೂ ಅದೇ ಭಾವನೆಯಿದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೫]ಒಟ್ಟಾರೆ ಚಿತ್ರದಲ್ಲಿ ಜೀವಂತಿಕೆಯಿದೆ.&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದು ನನ್ನ ಗೆಳೆಯನ ಮಗನ ಚಿತ್ರ. ಇಷ್ಟೆಲ್ಲಾ ಪಿಕ್ಟೋರಿಯಲ್ ಅಂಶಗಳಿರುವ ಈ ಚಿತ್ರವನ್ನು ಬಂಡಿಪುರ ಪ್ರವಾಸದಲ್ಲಿ ಏಳು ವರ್ಷಗಳ ಹಿಂದೆ ಕ್ಲಿಕ್ಕಿಸಿದ್ದು.&amp;nbsp; ಇದು ರಾಜ್ಯಮಟ್ಟ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮತ್ತೆ ಈಗ ಇಲ್ಲಿ ಕೊಟ್ಟಿರುವ ಎರಡನೇ ಚಿತ್ರವನ್ನು ನೋಡಿದರೆ ನಿಮಗೆ ಏನನ್ನಿಸಬಹುದು.? ಮತ್ತು ಪಿಕ್ಟೋರಿಯಲ್ ಆಂಶಗಳು ಇವೆಯಾ?&amp;nbsp; ಇದನ್ನೆಲ್ಲಾ ತಿಳಿದುಕೊಳ್ಳಲು ನಾವು ಈ ಚಿತ್ರವನ್ನು ಆಳವಾಗಿ ಅಥವ ಕಲಾತ್ಮಕವಾಗಿ ಓದಬೇಕು. ಚಿತ್ರವನ್ನು ತುಂಬಾ ಹೊತ್ತು ಗಮನಿಸಿ ನೋಡಿ!&lt;br /&gt;&lt;br /&gt;&lt;b&gt;&lt;span style="color: purple;"&gt;"ಪಾಮ್ ಡುಕ್" ಎನ್ನುವ ವಿಯೆಟ್ನಾಮ್‍ನ ಛಾಯಾಗ್ರಾಹಕನ ಚಿತ್ರವಿದು&amp;nbsp; ೨೦೦೬ ರ ಆಷ್ಟ್ರೀಯನ್  ಆಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದ ಚಿತ್ರವಿದು. &lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-A5bp-dFafIs/Tp-L_sokaHI/AAAAAAAADSM/kAqNr908qQc/s1600/POrtrait+02.jpg" imageanchor="1" style="margin-left: 1em; margin-right: 1em;"&gt;&lt;img border="0" height="292" src="http://2.bp.blogspot.com/-A5bp-dFafIs/Tp-L_sokaHI/AAAAAAAADSM/kAqNr908qQc/s400/POrtrait+02.jpg" width="400" /&gt;&lt;/a&gt;&lt;/div&gt;&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೧]ಮೊದಲಿಗೆ ವಾಹ್! ಎಂಥ ಫೋಟೊಗ್ರಫಿ ಇದು? ಗ್ರೇಟ್ ಅಂತ ಉದ್ಗಾರ ಬರುತ್ತದೆ. ಅಲ್ಲಿಗೆ ನಿಮ್ಮನ್ನು ಇಂಪ್ರೆಸ್ ಮಾಡಿದಂತಾಯಿತು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೨]ಆ ಚಿತ್ರದಲ್ಲಿ ಎರಡು ಆನಾಥ ಮಕ್ಕಳ ಮುಖಗಳೇ ಮುಖ್ಯವಸ್ತುವಾಗಿದ್ದು ಅದು ಮೂರನೆ ಒಂದು ಭಾಗದಲ್ಲಿ ಅದ್ಬುತವಾಗಿ ಕಂಪೋಸ್ ಆಗಿದೆ. &lt;br /&gt;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೩]ಮತ್ತೆ ಇಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ಇದನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕ ಸಂಪೂರ್ಣ ವಾತಾವರಣವನ್ನು ಒಂದು ಕತೆಯಂತೆ ಕಟ್ಟಿಕೊಟ್ಟಿದ್ದಾನೆ. ಅದಕ್ಕೆ ಆತ ಬಳಸಿಕೊಂಡಿರುವ ಹಿನ್ನೆಯ ವಾತಾವರಣವಂತೂ ಛಾಯಾಗ್ರಾಹಕನ ಆಪ್ರತಿಮ ಪ್ರತಿಭೆ ಸಾಕ್ಷಿಯಾಗಿದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೩] ಇನ್ನೂ ಚಿತ್ರದಲ್ಲಿರುವ ಭಾವನೆಗಳ ಬಗ್ಗೆ ಬರೆದರೆ ಅದು ಪುಟಗಟ್ಟಲೆ ದಾಟುತ್ತದೆ. ಸುಟ್ಟು ಹೋದ ತನ್ನ ಮನೆ ಮಠ ತಂದೆ ತಾಯಿ ಬಂಧು ಬಾಂಧವರನ್ನೆಲ್ಲಾ ಕಳೆದುಕೊಂಡಿರುವ ಸಂಕೇತದ ಹಿನ್ನೆಲ್ಲೆಯಲ್ಲಿ ಒಣಮರಗಳಿಗೆ ಬೆಂಕಿ ಹತ್ತಿಕೊಂಡಿದ್ದರೆ "ಎಲ್ಲಾ ಹೋಯಿತಲ್ಲ ಮುಂದೇನು ಗತಿ ಎನ್ನುವ ಅಸಹಾಯಕತೆ ಮತ್ತು ಜಿಗುಪ್ಸೆಯ ಭಾವನೆ ದೊಡ್ಡಹುಡುಗಿಯ ಮುಖದಲ್ಲಿ ಮೂಡಿದೆ. ಆದರೂ ಆಕೆಯ ತಮ್ಮನನ್ನು ಕಾಪಾಡಬೇಕಾದ ಅನಿವಾರ್ಯತೆ ಆಕೆ ಆತನನ್ನು ಬೆನ್ನಿಗೆ ಕಟ್ಟಿಕೊಳ್ಳುವ ರೀತಿಯಲ್ಲಿ ಬಿಂಬಿಸುತ್ತಿದೆ.&amp;nbsp; ಇಡೀ ಪರಿಸ್ಥಿತಿಯ ಸಂಪೂರ್ಣ ಭಾವನೆಯನ್ನು ಬೆನ್ನಿನಲ್ಲಿರುವ ಪುಟ್ಟ ಮಗುವಿನ ಆಳುವಿನಲ್ಲಿ ತೋರಿಸುತ್ತಿರುವ ಈ ಛಾಯಾಗ್ರಾಹಕನಿಗೆ ಎಂಥ ಬಹುಮಾನವನ್ನು ಕೊಟ್ಟರೂ ಸಾಲದು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೪]ಇಂಥ ಜೀವಂತಿಕೆಯುಳ್ಳ ಫೋಟೊಗ್ರಫಿ ಮಾಡಬೇಕಾದರೆ ಅಲ್ಲಿನ ವಾತಾವರಣ ಹೇಗಿತ್ತು. ಎನ್ನುವ ಸ್ಪಷ್ಟ ಚಿತ್ರವನ್ನು ಕಟ್ಟಿಕೊಡುವಲ್ಲಿ ಆತ ಸಫಲನಾಗಿದ್ದಾನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ೫]ಇನ್ನು ಇದು ಅತ್ಯುತ್ತಮ ತಾಂತ್ರಿಕತೆಯುಳ್ಳ ಚಿತ್ರವಾಗಿದೆ.&amp;nbsp; ಹೇಗೆ ಅತ್ಯುತ್ತಮವಾಗಿದೆ ಎನ್ನುವುದನ್ನು ಸ್ವಲ್ಪ ನೋಡೋಣ&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ ಇದು ಇಳಿ ಸಂಜೆ ಅಥವ ಅಥವ ರಾತ್ರಿ ಹೊತ್ತಿನಲ್ಲಿ ಕ್ಯಾಂಡಿಡ್ ಆಗಿ ಕ್ಲಿಕ್ಕಿಸಿದ ಫೋಟೋ.&amp;nbsp; ನಾವು ಹಗಲು ಹೊತ್ತಿನಲ್ಲಿ ಈಗಿರುವ ಡಿಎಸ್ ಎಲ್ ಅರ್ ಕ್ಯಾಮೆರದಲ್ಲಿ ಸೂರ್ಯನ ಬೆಳಕಿನ ಸಹಾಯದಿಂದ ಅನುಕೂಲವಾದ ಅಪಾರ್ಚರ್ ಮತ್ತು ಅದಕ್ಕೆ ತಕ್ಕಂತೆ ಅಲುಗಾಡದಂತ ಷಟರ್ ಸ್ಪೀಡ್ ಇಟ್ಟುಕೊಂಡು ಫೋಟೊ ತೆಗೆಯುವುದು ಸುಲಭ.&amp;nbsp; ಆದ್ರೆ ಮುಂಜಾನೆ ಅಥವ ಸಂಜೆ ಸೂರ್ಯನ ಸಾಪ್ಟ್ ಲೈಟ್ ಅಥವ ತಿಳಿಬೆಳಕಿನಲ್ಲಿ ಒಂದು ಚಲನಶೀಲವಾದ ಚಿತ್ರವನ್ನು ಮಾಡಬೇಕಾದರೆ ಆಪಾರ್ಚರ್ ಮತ್ತು ಶಟರುಗಳ ಪಕ್ಕಾ ಹೊಂದಾಣಿಕೆಯನ್ನು ಮಾಡಿಕೊಂಡು ಕ್ಲಿಕ್ಕಿಸಬೇಕು. ಸ್ವಲ್ಪವೇ ವ್ಯತ್ಯಾಸವಾದರೂ ಫೋಟೊ ಪ್ರೇಮಿನಲ್ಲಿರುವ ವಸ್ತು ಔಟ್ ಅಪ್ ಫೋಕಸ್ ಆಗಿ ಇಡೀ ಚಿತ್ರವೇ ವಿಫಲವಾಗಿಬಿಡುತ್ತದೆ. ಅದಕ್ಕಾಗಿ ನಿಮ್ಮಲ್ಲಿ ಉತ್ತಮವಾದ ಮತ್ತು ವೃತ್ತಿಪರವಾದ ಕ್ಯಾಮೆರ ಮತ್ತು ಟೆಲಿ ಲೆನ್ಸ್ ಇರಲೇಬೇಕು. ಅದರಲ್ಲೂ ಅಪಾರ್ಚೆರ್ ೨.೮ ಇರುವ ಟೆಲಿ ಲೆನ್ಸುಗಳು, ಹಾಗೂ ಹೆಚ್ಚು ಐ ಎಸ್ ಓ ಇರುವ ಕ್ಯಾಮೆರಗಳು ಇರಲೇಬೇಕು. ಆಗ ಇಂಥ ಫೋಟೊಗ್ರಫಿಯನ್ನು ಮಾಡಬಹುದು.&amp;nbsp; ಆದ್ರೆ ಈ ಚಿತ್ರದ ಛಾಯಾಗ್ರಾಹಕನ ಸಮಯವೇ ಒಂದು ರೀತಿಯ ಕತ್ತಲು. ಅವನ ಫೋಟೊಗೆ ಬೇಕಿದ್ದ ಬೆಳಕು ಇದ್ದಿದ್ದು ಸ್ವಲ್ಪ ದೂರದಲ್ಲಿ ಮರಗಳು ಹತ್ತಿ ಉರಿಯುತ್ತಿರುವ ಬೆಂಕಿಯ ಬೆಳಕು ಮಾತ್ರ. ಇಂಥ ಬೆಳಕಿನ್ನು ಉಪಯೋಗಿಸಿಕೊಂಡು ಈ ಇಬ್ಬರ ಮುಖದಲ್ಲಿನ ಭಾವನೆಗಳನ್ನು ಸಹಜವಾಗಿ ಸೆರೆಯಿಡಿಯಬೇಕಾದರೆ ಆತನಲ್ಲಿ ಅತ್ಯುತ್ತಮ ಐ ಎಸ್ ಒ ಹೊಂದಿರುವ ದುಬಾರಿ ಕ್ಯಾಮೆರ ಮತ್ತು ೨.೮ ಅಪಾರ್ಚರ್ ಇರುವ ದುಬಾರಿ ಲೆನ್ಸ್ ಇರಬಹುದು.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದೆಲ್ಲವನ್ನು ಒಂದು ಪಕ್ಕಕ್ಕೆ ಇಟ್ಟು ಆತ ಇಡೀ ಸನ್ನಿವೇಶವನ್ನು ಕ್ಷಣ ಮಾತ್ರದಲ್ಲಿ ಗುರುತಿಸಿ ಅಭ್ಯಾಸಿಸಿ ಮರುಕ್ಷಣದಲ್ಲಿ ಇಂಥ ಮರೆಯಲಾಗದ ದೃಶ್ಯವನ್ನು ಸೆರೆಯಿಡಿದಿರುವ ಆತನ ಫೋಟೊಗ್ರಫಿ ಅನುಭವ ಹೇಗಿರಬಹುದು. ಆತ ಇನ್ನೆಷ್ಟರ ಮಟ್ಟಿಗೆ ಕಲಾತ್ಮಕ ಫೋಟೊಗ್ರಫಿಯನ್ನು ಓದಿಕೊಂಡಿರಬಹುದು? ಅಂತ ಅನ್ನಿಸುತ್ತೆ ಅಲ್ವಾ...&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದನ್ನು ಕ್ಲಿಕ್ಕಿಸಿದವರು "ಪಾಮ್ ಡುಕ್" ಎನ್ನುವ ವಿಯೆಟ್ನಾಮ್‍ನ ಛಾಯಾಗ್ರಾಹಕ.&amp;nbsp; ೨೦೦೬ ರ ಆಷ್ಟ್ರೀಯನ್ ಆಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದ ಚಿತ್ರವಿದು. ಈ ಚಿತ್ರ ಆ ವರ್ಷದ ಕ್ಯಾಟಲಾಗಿನ ಮುಖಪುಟದಲ್ಲಿ ಪ್ರಿಂಟ್ ಆಗಿದೆ. ಆ ಚಿತ್ರವನ್ನು ಸ್ಕಾನ್ ಮಾಡಿ ಇದಕ್ಕಾಗಿ ಬಳಸಿಕೊಂಡಿದ್ದೇನೆ.&amp;nbsp; ಈ ಆಷ್ಟ್ರೀಯನ್ ಸೂಪರ್ ಸರ್ಕಿಟ್ ಎನ್ನುವ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆ ವಿಶ್ವದಲ್ಲಿಯೇ ಅತಿದೊಡ್ಡದು. ಒಂಥರ ಫೋಟೊಗ್ರಫಿ ಒಲಂಪಿಕ್ಸ್ ಇದ್ದ ಹಾಗೆ.&amp;nbsp;&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಮೊದಲು ಆ ಪುಟ್ಟ ಮಗುವಿನ ಚಿತ್ರವನ್ನು ನೋಡಿದಾಗ ಎಷ್ಟು ಚೆಂದವಿದೆ ಅನ್ನಿಸಿದರೂ ಈ ಎರಡನೇ ಚಿತ್ರದ ಅದ್ಬುತವೆನಿಸುವ ಜೀವಂತಿಕೆಯನ್ನು ನೋಡಿದರೆ ಮೊದಲ ಚಿತ್ರ ಇದರ ಮುಂದೆ ಸಪ್ಪೆಯಾಗಿಬಿಡುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರಿಯ ಮಟ್ಟದಲ್ಲಿ ಸ್ಪರ್ಧೆಗೆ ಬರುವ ಇಂಥಹ ಸಾವಿರಾರು ಚಿತ್ರಗಳನ್ನು ಫೋಟೊಗ್ರಫಿ ಜ್ಯೂರಿಗಳು ಇಂಥಹ ಮಾನದಂಡಗಳು ಅಂಶಗಳನ್ನಿಟ್ಟುಕೊಂಡೇ ಚಿತ್ರಗಳ ಗುಣಮಟ್ಟವನ್ನು ಗುರುತಿಸುತ್ತಾರೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈ ರೀತಿ ಕಲಾತ್ಮಕವಾಗಿ ಅಥವ ಆಳವಾಗಿ ಫೋಟೊವನ್ನು ಓದುವುದು ತುಂಬಾ ಚೆನ್ನಾಗಿದೆಯೆನ್ನಿಸುತ್ತದೆಲ್ಲವೇ......ಈ ಓದುವಿಕೆಯನ್ನು ನೀವು ಚೆನ್ನಾಗಿ ಕಲಿಯಬೇಕಾದಲ್ಲಿ ನೀವು ನಿರಂತರವಾಗಿ ಬರೆಯುತ್ತಿರಬೇಕು. ಅಂದರೆ ನಿರಂತರವಾಗಿ ಈ ಫೋಟೊಗ್ರಫಿ ಕಲೆಯನ್ನು ಪ್ರಾಕ್ಟಿಕಲ್ ಆಗಿ ಅಭ್ಯಾಸ ಮಾಡುತ್ತಿರಬೇಕು.&amp;nbsp; &lt;br /&gt;&lt;br /&gt;&amp;nbsp;&amp;nbsp; ಇನ್ನೊಂದು ವಿಚಾರವೇನೆಂದರೆ&amp;nbsp; ೧೯೩೦-೪೦-೫೦ರಲ್ಲಿ ಈಗಿನ ಇಷ್ಟು ಮುಂದುವರಿದ ತಂತ್ರಜ್ಞಾನದ ಎಳ್ಳಷ್ಟು ಜ್ಞಾನದ ಅರಿವಿಲ್ಲದ ಆ ಸಮಯದಲ್ಲಿ ಆಗ ಇದ್ದ ಕ್ಯಾಮೆರಗಳು, ನೆಗೆಟೀವುಗಳನ್ನು ಬಳಸಿಕೊಂಡು ತಮ್ಮ ಬುದ್ಧಿವಂತಿಕೆ, ಕ್ರಿಯಾಶೀಲತೆಯನ್ನು ಉಪಯೋಗಿಸಿ ಕ್ಲಿಕ್ಕಿಸಿ ತಾವೆ ಕತ್ತಲೆ ರೂಂ ನಲ್ಲಿ ಪ್ರಿಂಟ್ ಮಾಡಿ ಹತ್ತಾರು ದೇಶಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಳಿಸಿ ಬಹುಮಾನ ಗಳಿಸಿ ಕೊನೆಗೆ ಡಿಸ್ಟಿಂಕ್ಷನ್ ಪಡೆದಿದ್ದಾರಲ್ಲ ಅವರೆಲ್ಲ ನಮ್ಮ ಫೊಟೊಗ್ರಫಿ ಇತಿಹಾಸ ದಂತಕತೆಗಳು. ಅವರ ಫೋಟೊ ಕಲಾಕೃತಿಗಳು ಒಂಥರ ಶಾಸ್ತ್ರೀಯ ಸಂಗೀತದಂತೆ. ಅವು ಎಂದಿಗು ಅಜರಾಮರ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಅವರು ಕೂಡ ಮೊದಲು ವಿವರಿಸಿದಂತೆ ತಮ್ಮೊಳಗೆ ಗುನುಗುವ ಹಾಡುಗಳಂತೆ ತಮ್ಮಿಷ್ಟಕ್ಕೆ ಬಂದ ಫೋಟೊ ಕ್ಲಿಕ್ಕಿಸಿ ಈ ಪೋಟೊಗ್ರಫಿಯನ್ನು ಪ್ರಾರಂಭಿಸಿದ್ದು. ನಂತರ ಇಂದಿನ ಜನಪ್ರಿಯ ಡಿಪರೆ ಡಿಪಂಗ್ ನಂತ ಸೂರ್ಯಸ್ತ ಸೂರೋದಯ, ಅಮೇಲೆ ಹಳೆಯ ಎಂದೂ ಮರೆಯದ ಹಾಡುಗಳಂಥ ಫೋಟೋಗಳು. ಕೊನೆಯಲ್ಲಿ ಅತ್ಯುನ್ನತ ಶಾಸ್ತ್ರೀಯ ಸಂಗೀತದ ಮಟ್ಟದಂತ ಫೋಟೊಗ್ರಫಿ ಮಾಡಿ ದಂತಕತೆಯಾದರು.&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp; ನಾವು ಅವರ ಮಟ್ಟಕ್ಕೆ ಹೋಗದಿದ್ದರೂ ಕೊನೇ ಪಕ್ಷ ಅರವತ್ತು ಎಪ್ಪತ್ತರ ದಶಕದ ಎಂದೂ ಮರೆಯದ ಹಾಡುಗಳ ಮಟ್ಟಕ್ಕಾದರೂ ತಲುಪುವ ಗುರಿ ಇಟ್ಟುಕೊಳ್ಳೋಣವೇ?&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: #cc0000;"&gt; ಇಂಥ ಕಲಾತ್ಮಕ ಪೋಟೋಗ್ರಫಿ ಮಾಡುವುದರಿಂದ ಏನು ಉಪಯೋಗ? ಮುಂದಿನ ಲೇಖನದಲ್ಲಿ.&lt;/b&gt;&lt;br /&gt;&lt;br /&gt;ಚಿತ್ರಗಳು ಮತ್ತು ಲೇಖನ&lt;br /&gt;ಶಿವು.ಕೆ&lt;br /&gt;&lt;br /&gt;&amp;nbsp;&amp;nbsp; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-2628102162718994084?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/2628102162718994084/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=2628102162718994084' title='26 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/2628102162718994084'/><link rel='self' type='application/atom+xml' href='http://www.blogger.com/feeds/1493881956935970938/posts/default/2628102162718994084'/><link rel='alternate' type='text/html' href='http://chaayakannadi.blogspot.com/2011/10/blog-post_19.html' title='ಕಲಾತ್ಮಕ ಫೋಟೊವನ್ನು ಓದುವುದು ಹೇಗೆ?- ಫೋಟೊಗ್ರಫಿ ಲೇಖನ ೧೦'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-RMbSVgrwhwY/Tp-JvsLfO1I/AAAAAAAADRk/Vr1cOAmAslA/s72-c/Landscape+01.jpg' height='72' width='72'/><thr:total>26</thr:total></entry><entry><id>tag:blogger.com,1999:blog-1493881956935970938.post-955723079920475759</id><published>2011-10-17T02:26:00.000-07:00</published><updated>2011-10-31T04:11:55.642-07:00</updated><category scheme='http://www.blogger.com/atom/ns#' term='ಫೋಟೊ ಓದುವುದು'/><category scheme='http://www.blogger.com/atom/ns#' term='Photo appriciation'/><category scheme='http://www.blogger.com/atom/ns#' term='Photo reading'/><title type='text'>ಫೋಟೊವನ್ನು ಓದುವುದು ಹೇಗೆ?-ಫೋಟೊಗ್ರಫಿ ಲೇಖನ ೯</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b&gt;&lt;span style="color: purple;"&gt; "ಯಡಿಯೂರಪ್ಪ ಚೇರಿನಿಂದ ಬೀಳುತ್ತಿರುವ ಫೋಟೊವನ್ನು ನನ್ನ ತಮ್ಮ ತುಂಬಾ ಚೆನ್ನಾಗಿ ತೆಗೆದಿದ್ದಾನೆ. ಅದನ್ನು ಈ ಸ್ಪರ್ಧೆಗೆ ಯಾಕೆ ಕಳಿಸಲಾಗುವುದಿಲ್ಲ?" &lt;/span&gt;&lt;/b&gt;ತಕ್ಷಣ ತೂರಿಬಂದ ಈ ಪ್ರಶ್ನೆಗೆ ರೈಲಿನಲ್ಲಿ ತೂಕಡಿಸುತ್ತಾ ಕುಳಿತಿದ್ದವನು ಎಚ್ಚರಗೊಂಡೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಅಂದು ಬೆಳಿಗ್ಗೆ ಎಂಟು ಗಂಟೆಗೆ ಮಂಡ್ಯದಲ್ಲಿ ನಡೆಯುವ ಒಂದು ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೊ ಮತ್ತು ವಿಡಿಯೋಗ್ರಫಿ ನಿಮಿತ್ತ ಹೋಗುವ ಸಲುವಾಗಿ ನಾನು ಮತ್ತು ವಿಡಿಯೋಗ್ರಫಿ ಗೆಳೆಯ ಶಿವಪ್ರಸಾದ್ ಹೋಗುತ್ತಿದ್ದೆವು.&amp;nbsp; ಹಿಂದಿನ ತಡವಾಗಿ ಮಲಗಿ ಬೆಳಿಗ್ಗೆ ಬೇಗ ನಾಲ್ಕಕ್ಕೆ ಎದ್ದು ಸಿದ್ದನಾಗಿ ದಿನಪತ್ರಿಕೆಯ ಕೆಲಸಗಳನ್ನು ಮುಗಿಸಿ ರೈಲಿನಲ್ಲಿ ಸೀಟು ಹಿಡಿದು ತೂಕಡಿಸುತ್ತಿದವನನ್ನು ಆ ಪ್ರಶ್ನೆ ಎಚ್ಚರಗೊಳಿಸಿತ್ತು. &lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅವನ ಕಡೆ ನೋಡಿ&lt;span style="color: purple;"&gt; &lt;b&gt;"ಇನ್ನೊಮ್ಮೆ ಕೇಳಿ ನನಗೆ ನಿದ್ರೆ ಕಣ್ಣಿನಲ್ಲಿ ಗೊತ್ತಾಗಲಿಲ್ಲ" &lt;/b&gt;&lt;/span&gt;ಎಂದೆ.&amp;nbsp; ಆತ ಮತ್ತೆ ಕೇಳಿದರು.&amp;nbsp; ಹೌದಲ್ವಾ, ಇವರು ಕೇಳುತ್ತಿರುವುದಕ್ಕೆ ಉತ್ತರ ಸುಲಭವಾದರೂ ಅದನ್ನು ಸ್ವಲ್ಪ ಆಳವಾಗಿ ವಿಶ್ಲೇಷಣೆ ಮಾಡಿದರೆ ಏನಾದರೂ ಹೊಸತು ಹೊಳೆಯಬಹುದು ಅಂದುಕೊಂಡು ಸ್ವಲ್ಪ ಇರಿ ಮುಖಕ್ಕೆ ನೀರು ಹಾಕಿಕೊಂಡು ಬರುತ್ತೇನೆ ಅಂತ ಹೇಳಿ ಹೋಗಿ ಮುಖ ತೊಳೆದುಕೊಂಡು ಬಂದು ಮತ್ತೆ ಪ್ರಶ್ ಆಗಿ ಕುಳಿತೆ.&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; "ನೋಡಿ ಅ ಫೋಟೊ ಪಿಕ್ಟೋರಿಯಲ್ ಫೋಟೊಗ್ರಫಿ ಆಗೊಲ್ಲ. ಅದಕ್ಕೆ ಸ್ಪರ್ಧಿಸುವುದಕ್ಕೆ ಆಗುವುದಿಲ್ಲ.&amp;nbsp; ಏಕೆ ಸ್ಪರ್ಧಿಸಲು ಆಗುವುದಿಲ್ಲ ಎನ್ನುವ ವಿಚಾರವನ್ನು ನಿಮಗೆ ಉದಾಹರಣೆ ಸಹಿತ ವಿವರಿಸುತ್ತೇನೆ,&amp;nbsp; ನೀವು ಪರೀಕ್ಷಾ ಹಾಲ್‍ನಲ್ಲಿ ಕುಳಿತು ವಿಜ್ಞಾನ ಪ್ರಶ್ನೆ ಪತ್ರಿಕೆಗೆ ಗಣಿತದ ಉತ್ತರಗಳನ್ನು ಬರೆದರೆ ನೀವು ಪಾಸ್ ಆಗುತ್ತೀರಾ?&amp;nbsp; ಅದು ನೇರವಾಗಿ ರೆಜೆಕ್ಟ್ ಆಗಿಬಿಡುತ್ತದೆ. ಹಾಗೆ ನಾವು ಫೋಟೊಗ್ರಫಿಗೆ ಸಂಭಂದಿಸಿದ ಆಯಾ ವಿಭಾಗದ ಸ್ಪರ್ಧೆಗಳಿಗೆ ಸರಿಯಾದ ಫೋಟೊಗಳನ್ನು ಕಳಿಸಬೇಕು.&amp;nbsp; ಒಂದು ವಿಭಾಗದ ಸ್ಪರ್ಧೆಗೆ ಮತ್ತೊಂದು ವಿಭಾಗಕ್ಕೆ ಸಂಭಂದಿಸಿದ ಚಿತ್ರವನ್ನು ಕಳಿಸಬಾರದು" &lt;/b&gt;ಎಂದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಹೌದಾ...ಆಯಾ ವಿಭಾಗಗಳು ಅಂದರೇನು ಸ್ವಲ್ಪ ವಿವರಿಸಿ ಹೇಳುತ್ತೀರಾ? ಮರುಪ್ರಶ್ನೆ ಹಾಕಿದರು?&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಇದೇ ಪ್ರಶ್ನೆ ನಿಮ್ಮಲ್ಲೂ ಹೊಳೆದಿರಬೇಕಲ್ವ....ನೀವು ಎಲ್ಲೋ ಹೊರಗೆ ಪ್ರವಾಸಕ್ಕೋ ಅಥವ ಇನ್ನೆಲ್ಲೋ ರಸ್ತೆಯಲ್ಲಿ ಸಾಗುತ್ತಿರುತ್ತೀರಿ. ಅನಿರೀಕ್ಷಿತ ಘಟನೆಯೊಂದು ನಿಮ್ಮ ಕಣ್ಣ ಮುಂದೆ ನಡೆಯುತ್ತಿರುವಾಗ ನಿಮ್ಮ ಕೈಯಲ್ಲಿ ಕ್ಯಾಮೆರವಿದ್ದರೆ ಒಂದು ಚಿತ್ರವನ್ನು ತೆಗೆದಿರುತ್ತೀರಿ. ಆಗ ಅಲ್ಲಿನ ಕ್ಷಣವನ್ನೆಲ್ಲಾ ಅನುಭವಿಸಿದ್ದರಿಂದ&amp;nbsp; ನಿಮಗದು ಗ್ರೇಟ್ ಫೋಟೊಗ್ರಫಿ. ಅದೇ ಉತ್ಸಾಹದಲ್ಲಿ ನೀವು ಅಕಾಶದಷ್ಟು ಎತ್ತರದ ಉತ್ಸಾಹದಲ್ಲಿ ಅದನ್ನೊಂದು ಸ್ಪರ್ಧೆಗೆ&amp;nbsp; ಕಳಿಸುತ್ತೀರಿ.&amp;nbsp; ಆದ್ರೆ ಕೆಲವೇ ದಿನಗಳಲ್ಲಿ ಅದು ರೆಜೆಕ್ಟ್ ಆಗಿ ಬಂದಾಗ ನಿಮ್ಮ ಉತ್ಸಾಹ ಟುಶ್ ಪಟಾಕಿಯಾಗಿಬಿಟುತ್ತದೆ.&amp;nbsp; ಇಂಥ ಸಂದರ್ಭದಲ್ಲಿ ಗೊಂದಲವಾಗಿ ನೀರಿನಿಂದ ಹೊರಗಿಟ್ಟ ಮೀನಿನಂತೆ ಒದ್ದಾಡುತ್ತೀರಿ. ಕೆಲವೊಮ್ಮೆ ಹೀಗೆ ಆದಾಗ ಈ ಫೋಟೊಗ್ರಫಿ ಬಗ್ಗೆ ನಿಮಗೆ ಬೇಸರವಾಗಿಬಿಡುತ್ತದೆ ಅಲ್ವಾ...ನಾನು ಹೇಳಿದ್ದು ಎಲ್ಲಾ ನಿಜವೆನ್ನಿಸುತ್ತಿದೆಯಲ್ಲವೇ....&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈಗೇನು ಮಾಡಬಹುದು....&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ನನ್ನ ಗೆಳೆಯನ ಪ್ರಶ್ನೆ ಮತ್ತು ನಿಮ್ಮ ಪ್ರಶ್ನೆ, ಮತ್ತೆ ಹೊಸದಾಗಿ ಕಲಾತ್ಮಕ ಫೋಟೊಗ್ರಫಿ ಕಲಿಯಬೇಕೆನ್ನುವ ಪ್ರತಿಯೊಬ್ಬರ ಪ್ರಶ್ನೆಯೂ ಇದೇ ಆಗಿದೆ ಅಂದ ಮೇಲೆ ಇದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಲ್ಲವೇ!&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ ಕಲಾತ್ಮಕ ಫೋಟೊಗ್ರಫಿಯಲ್ಲಿ ಎಷ್ಟು ವಿಭಾಗಗಳಿವೆ ಎನ್ನುವ ವಿಚಾರವನ್ನು ಈ ಮೊದಲೇ ಹಿಂದಿನ ಲೇಖನದಲ್ಲಿ ವಿವರಿಸಿದ್ದೇನೆಯಾದ್ದರಿಂದ ಅದನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ.&amp;nbsp;&amp;nbsp; ಈ ವಿಚಾರಕ್ಕೆ ಸಂಭಂದಿಸಿದಂತೆ ಕೆಲವೊಂದು ಹೊಸ ವಿಚಾರಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ ನಾವೊಂದು ಫೋಟೊವನ್ನು ನೋಡಿದಾಗ ಮೆಚ್ಚುತ್ತೇವೆ. ಅದನ್ನು ಆಂಗ್ಲ ಭಾಷೆಯಲ್ಲಿ &lt;b style="color: purple;"&gt;Photo appriciation&amp;nbsp; &lt;/b&gt;ಎನ್ನುತ್ತಾರೆ. ನೀವು ತೆಗೆದ ಪೋಟೊವನ್ನು ಮತ್ತೊಬ್ಬರು ಇಷ್ಟಪಟ್ಟಾಗ ನಿಮ್ಮ ಮನಸ್ಸಿನೊಳಗೆ ಖುಷಿಯುಂಟಾಗುತ್ತದೆ. ಅದನ್ನು ಹೊಗಳಿದಾಗ ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸುತ್ತದೆ. ನಿಮ್ಮ ಮುಂದಿನ ಪೋಟೋಗ್ರಫಿಗೆ ಸ್ಪೂರ್ತಿ ಸಿಗುತ್ತದೆ ಅಲ್ವಾ? ಆ ಸ್ಫೂರ್ತಿಯಿಂದಾಗಿ ಮತ್ತಷ್ಟು ಫೋಟೊಗ್ರಫಿಯಲ್ಲಿ ತೊಡಗಿಕೊಳ್ಳುತ್ತೀರಿ. ಅವು ಫೇಸ್‍ಬುಕ್, ಬಜ್, ಬ್ಲಾಗ್, ನಿಮ್ಮ ವೈಯಕ್ತಿಕ ವೆಬ್‍ಸೈಟುಗಳಲ್ಲಿ ಹಾಕಿಕೊಳ್ಳುತ್ತೀರಿ...ಈಗ ಮತ್ತೆ ನೂರಾರು &lt;b style="color: purple;"&gt;Photo appriciation&amp;nbsp; &lt;/b&gt; ಸಿಗುತ್ತದೆ. ಮತ್ತೆ ನಿಮ್ಮ ಫೋಟೊಗಳನ್ನು ಪ್ರಿಂಟ್ ಮಾಡಿದ್ದರೆ ಅದನ್ನು ನೋಡಿದವರು ನಿಮ್ಮನ್ನು ಹೊಗಳುತ್ತಾರೆ. ಅಲ್ಲಿಗೆ ನಿಮ್ಮ ಖುಷಿ ಎವರೆಷ್ಟ್ ತುದಿ ತಲುಪಿರುತ್ತದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಎಲ್ಲಾ ಸರಿ ಇದೆಲ್ಲರಿಂದ ನಿಮಗೇನಾದ್ರೂ ಉಪಯೋಗವಾಯ್ತಾ?&amp;nbsp; ಅಂತ ನೀವು ಆ ಕ್ಷಣದಲ್ಲಿ ಪ್ರಶ್ನಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಏಕೆಂದರೆ ನೀವು ಎಲ್ಲರ ಹೊಗಳಿಕೆಯ ತುಟ್ಟ ತುದಿಯಾದ ಎವರೆಸ್ಟ್ ತಲುಪಿರುತ್ತೀರಲ್ವಾ!&amp;nbsp; ಇದರಿಂದ ಸ್ಪೂರ್ತಿ ಎನ್ನುವ ಗುಣಾತ್ಮಕ ಅಂಶ ನಿಮ್ಮಲ್ಲಿ ಅಳವಡಿಸಿಕೊಂಡರೂ ಋಣಾತ್ಮಕ ಅಂಶ ನಿಮಗರಿವಿಲ್ಲದಂತೆ ನಿಮ್ಮನ್ನು ಸವಾರಿ ಮಾಡುತ್ತಿರುತ್ತದೆ. ಅದೆಂತ ಋಣಾತ್ಮಕ ವಿಚಾರವೆಂದು ನಿಮಗೆ ಸರಳವಾಗಿ ವಿವರಿಸಲು ಪ್ರಯತ್ನಿಸುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ&amp;nbsp; ನಿಮ್ಮ ಫೋಟೊವನ್ನು ಮೆಚ್ಚುವವರು ಕೂಡ ನಿಮ್ಮ ಸ್ಥಿತಿಯಲ್ಲೇ ಇರುತ್ತಾರೆ. ಅವರೂ ಕೂಡ ನಿಮ್ಮಂತೆ&amp;nbsp; ನೋಡಿದ ಕ್ಷಣ ಅಚ್ಚರಿಯನ್ನು ವ್ಯಕ್ತಪಡಿಸುವಂತವರೇ ಅಗಿರುತ್ತಾರೆ.&amp;nbsp; ಇದೊಂತರ ಹೊಸತಾಗಿ ಬಿಡುಗಡೆಯಾದ &lt;b&gt;&lt;span style="color: purple;"&gt;ಮಾಸ್ ಸಿನಿಮಾ ಎಫೆಕ್ಟ್.&lt;/span&gt;&lt;/b&gt;&amp;nbsp; ಬದುಕಿನಲ್ಲಿ ಕುತೂಹಲ ಮತ್ತು ಅಚ್ಚರಿ ಇರಲೇಬೇಕು. ನಿಮ್ಮ ಚಿತ್ರಕ್ಕೆ ಅವರಿಗರಿವಿಲ್ಲದಂತೆ ಮೂಡಿಬಂದ ಆಶ್ಚರ್ಯ ನಿಜಕ್ಕೂ ಅದ್ಬುತ. ಆದ್ರೆ ಇನ್ನೊಬ್ಬರನ್ನು ಓಲೈಸಲು ಮೆಚ್ಚಿಸಲು ಮೂಡಿಬಂದ ಅಚ್ಚರಿಗಳಿಂದ ಮನುಷ್ಯ ನಿಂತ ನೀರಾಗಿಬಿಡುತ್ತಾನೆ.&amp;nbsp; ನಿಮ್ಮ ಫೋಟೋವನ್ನು&lt;b&gt;&lt;span style="color: purple;"&gt; ಬ್ಲಾಗ್, ಫೇಸ್‍ಬುಕ್, ಗೂಗಲ್ ಪ್ಲಸ್, ಆರ್ಕುಟ್, ಬಜ್&lt;/span&gt;&lt;/b&gt; ಇತ್ಯಾದಿಗಳಲ್ಲಿ ಹೀಗೆ ನಿಮ್ಮನ್ನು ಓಲೈಸುವ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುವುದರಿಂದ ನೀವು ಕೂಡ ಕಲಾತ್ಮಕ ಫೋಟೊಗ್ರಫಿ ಸಾಧನೆಯ ಹಾದಿಯಲ್ಲಿದ್ದಲ್ಲಿ ನಿಂತ ನೀರಾಗಿಬಿಡುವ ಸಾಧ್ಯತೆಯುಂಟು.&amp;nbsp; ನಿಂತ ನೀರು ಏನಾಗಬಹುದು? ಅದು ಕೂಳೆತು ನಾರಬಹುದು. ಹಾಗೆ ನಿಮ್ಮ ಫೋಟೊಗ್ರಫಿಯೂ ಕೊಳೆತು ನಾರುತ್ತಾ ಅಲ್ಲೇ ನಿಂತಿರಬಹುದು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಈಗ ಹೇಳಿ ನೀವು ತೆಗೆದ ಫೋಟೊಗೆ ಅಫ್ರಿಷಿಯೇಷನ್ ಬೇಕಾ? ಬೇಡ ತಾನೆ!&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಆಗಾದ್ರೆ ಒಂದು ಪೋಟೊ ಚೆನ್ನಾಗಿದ್ದರೆ ಮೆಚ್ಚಿ ಹೊಗಳುವುದೇ ಬೇಡವೇನು? ಹೀಗೆ ಮತ್ತೊಂದು ಪ್ರಶ್ನೆ ನಿಮ್ಮಿಂದ ಬಂತಲ್ಲ?&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಪ್ರಶ್ನೆಗೆ ಉತ್ತರವನ್ನು ಹೀಗೆ ಕಂಡು ಕೊಳ್ಳಲು ಪ್ರಯತ್ನಿಸೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ ಆಂಗ್ಲ ಭಾಷೆಯ ಪೋಟೊ ಅಪ್ರಿಷಿಯೇಷನ್ ಪದವನ್ನು ನಾನು ಹೀಗೆ &lt;b&gt;&lt;span style="color: purple;"&gt;"ಫೋಟೊನಾ ಓದುವುದು" &lt;/span&gt;&lt;/b&gt;ಅಂತ ಕನ್ನಡಕ್ಕೆ ಹೀಗೆ ಅನುವಾದಿಸಿದ್ದೇನೆ. ಫೋಟೊವನ್ನು ಹೊಗಳುವುದು ಅನ್ನುವುದಕ್ಕಿಂತ&lt;b style="color: purple;"&gt; "ಫೋಟೊ ಓದುವುದು"&lt;/b&gt; ಎನ್ನುವ ಪದ ಹೇಗೆ ಸೂಕ್ತ ಎನ್ನುವುದು ಮುಂದೆ ನಿಮಗೇ ತಿಳಿಯುತ್ತದೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಈ &lt;b style="color: purple;"&gt;"ಫೋಟೊ ಓದುವುದು"&lt;/b&gt; ವಿಚಾರದಲ್ಲಿ ಎರಡು ವಿಧ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲನೆಯದು ಮೇಲುನೋಟಕ್ಕೆ ಓದುವುದು&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಎರಡನೆಯದು ಆಳವಾಗಿ ಓದುವುದು ಅಥವ ಕಲಾತ್ಮಕವಾಗಿ ಓದುವುದು&lt;br /&gt;&amp;nbsp;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಮೇಲು ನೋಟಕ್ಕೆ ಓದುವುದು ಅಂದರೆ ಒಂದರ್ಥದಲ್ಲಿ ಫೋಟೊವನ್ನು ನೋಡಿದ ತಕ್ಷಣ ಮೆಚ್ಚುವುದು ಎಂದರ್ಥ. ಇದನ್ನು ಓದಲು ಅಥವ ಮೆಚ್ಚಲು ಫೋಟೋಗ್ರಫಿ ಭಾಷೆಯನ್ನು ಕಲಿಯಬೇಕೆಂದಿಲ್ಲ ಕಣ್ಣ ಭಾಷೆಯೇ ಸಾಕು. ಇದನ್ನು ಯಾರು ಯಾರು ಓದಬಹುದು ಅಥವ ಮೆಚ್ಚಬಹುದು?&amp;nbsp; ಪ್ರಪಂಚದಲ್ಲಿ ಕಣ್ಣಿರುವ ಪ್ರತಿಯೊಬ್ಬರೂ ಮೆಚ್ಚಬಹುದು..&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಮೆಚ್ಚುವಿಕೆ ಎನ್ನುವ ಪದ ಸಾಮಾನ್ಯವೇನಲ್ಲ ಕಣ್ರಿ....ಇದೊಂತರ ಪಕ್ಕಾ ಚಂಚಲವೇ ಸರಿ.&amp;nbsp; ಕೆಲವು ಉದಾಹರಣೆಗಳನ್ನು ಕೊಡುತ್ತಾ ವಿವರಿಸುತ್ತೇನೆ. ನೀವು ಕುಟುಂಬ ಸಮೇತರಾಗಿ ಒಂದು ಪ್ರವಾಸ ಹೋಗಿ ಅಲ್ಲಿ ನೂರಾರು ಫೋಟೊಗಳನ್ನು ಕ್ಲಿಕ್ಕಿಸಿರುತ್ತೀರಿ.&amp;nbsp; ಅದೇ ಕ್ಯಾಮೆರದಲ್ಲಿ ನಿಮ್ಮ ತಂದೆ ತಾಯಿ ಹೆಂಡತಿ ಮಕ್ಕಳು ಎಲ್ಲಾ ಫೋಟೊ ತೆಗೆಯುತ್ತಾರೆ. ಮನೆಗೆ ಬಂದು ಆ ಫೋಟೊಗಳನ್ನು ನೋಡಿದಾಗ ನೀವು ತೆಗೆದ ಫೋಟೊಗಳನ್ನು ನಿಮ್ಮ ಶ್ರೀಮತಿ ಮೆಚ್ಚುವುದಿಲ್ಲ. ನಿಮ್ಮ ಮಗ ಕ್ಲಿಕ್ಕಿಸಿದ ಫೋಟೊವನ್ನು ನೀವು ಮೆಚ್ಚುವುದಿಲ್ಲ. ನೀವು ತೆಗೆದ ಫೋಟೊನಾ ನಿಮ್ಮ ತಾಯಿ ತಂದೆ ಮೆಚ್ಚುವುದಿಲ್ಲ.&amp;nbsp; ಇದಕ್ಕೆ ಕಾರಣಗಳು ಹಲವು.&amp;nbsp; ನಿಮ್ಮ ಮನಸ್ಸಿಗೆ ಪ್ರಕೃತಿ ಇಷ್ಟವಾಗಿದ್ದರೆ ಅದರ ಹಿನ್ನೆಲೆಯಲ್ಲಿ ನಿಮ್ಮ ಕುಟುಂಬದ ಸದಸ್ಯರನ್ನು ನೀವು ಕ್ಲಿಕ್ಕಿಸುವ ಫೋಟೊದಲ್ಲಿ ಸಣ್ಣದಾಗಿ ಕಾಣಿಸುವಂತೆ ಮಾಡಿ ಹಿನ್ನೆಲೆ ಪ್ರಕೃತಿಯನ್ನು ದೊಡ್ಡದಾಗಿ ತೆಗೆದಿರುತ್ತೀರಿ.&amp;nbsp; ಇಷ್ಟಪಟ್ಟು ಹೋಗಿ ಬಂದ ಪ್ರವಾಸದಲ್ಲಿ ಅವರೆಲ್ಲರ ಮುಖಗಳು ದೊಡ್ಡದಾಗಿ ಮತ್ತು ಚೆಂದಾಗಿ ಕಾಣಬೇಕೆಂದು ಆಸೆಪಟ್ಟಿರುವ ವಿಚಾರ ನಿಮಗೆ ತಿಳಿಯದೆ ಅದಕ್ಕೆ ತದ್ವಿರುದ್ಧವಾಗಿ ನಿಮಗಿಷ್ಟವಾದ ಪ್ರಕೃತಿಯನ್ನು ಹೈಲೈಟ್ ಮಾಡಿ ಇವರನ್ನೆಲ್ಲಾ ಸಣ್ಣದಾಗಿ ಮಾಡಿದರೆ ಅವರು ಹೇಗೆ ಮೆಚ್ಚಲು ಸಾಧ್ಯ?&amp;nbsp;&amp;nbsp; ಮತ್ತೆ ಇದೇ ಪ್ರವಾಸದಲ್ಲಿ ನಿಮ್ಮೆಲ್ಲರ ಮುಖಗಳು ಫೋಟೊದಲ್ಲಿ ತುಂಬಾ ಚೆಂದವಾಗಿ ಕಾಣಬೇಕೆಂದುಕೊಂಡ ನಿಮ್ಮ ತಂದೆಯವರು ನಿಮಗಿಷ್ಟವಾದ ಪ್ರಕೃತಿಯನ್ನು ಕಡೆಗಾಣಿಸಿರುವುದು ನಿಮಗಿಷ್ಟವಾಗುವುದಿಲ್ಲ.&amp;nbsp; ಈ ರೀತಿ ಏಕೆ ಆಗುತ್ತದೆಯೆಂದರೆ ಅವರು ಬಾಲ್ಯದಲ್ಲಿ ಬೆಳೆದ ರೀತಿ, ಹಿನ್ನೆಲೆ, ಅವರು ಇಷ್ಟಪಡುವ ಬಣ್ಣ, ಸಂಸ್ಕೃತಿ, ಕಲಿಕೆಯ ಅಧ್ಯಾಯನ ಇತ್ಯಾದಿಗಳು ಅವರ&amp;nbsp; ಫೋಟೊಗ್ರಫಿ ಅಭಿರುಚಿಯನ್ನು ರೂಪಿಸಿರುತ್ತವೆ. ಆದ್ರೆ ನಿಮ್ಮ ಅಭಿರುಚಿಯು ಅವರಂತೆ ಇಲ್ಲ. ಇದಕ್ಕೆ ವಯಸ್ಸಿನ ಅಂತರ, ನೀವು ಬೆಳೆದ ವಾತಾವರಣ, ನಿಮ್ಮ ಗೆಳೆಯರ ಬಳಗ, ನೀವು ಮೆಚ್ಚುವ ಬಣ್ಣ ಇತ್ಯಾದಿಗಳು ಕಾರಣ.&amp;nbsp; ಹೀಗೆ ಇದು ನಿಮ್ಮ ಶ್ರೀಮತಿ, ತಾಯಿ, ಮಗಳು...ಹೀಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಅನ್ವಯವಾಗುತ್ತದೆ.&amp;nbsp; ಇದರಾಚೆ ನಿಮ್ಮ ಗೆಳೆಯರು, ನಿಮ್ಮ ಕೆಲಸ ಬಾಸ್, ಸೆಕ್ಯುರಿಟಿ,...ಹೀಗೆ ನಿಮ್ಮ ಬದುಕಿನಲ್ಲಿ ದೂರದ ಕಟ್ಟಕಡೆಯ ಗೆಳೆಯ ಗೆಳತಿಯವರೆಗೆ ವ್ಯತ್ಯಾಸವಾಗುತ್ತ ಹೋಗುತ್ತದೆ. ಇದು ನಿಮ್ಮೊಬ್ಬರ ವಿಚಾರವಾಯಿತು.&amp;nbsp; ಇದನ್ನು ವಿಸ್ತಾರವಾಗಿ ನೋಡಿದರೆ...ಈ ಜಗತ್ತಿನಲ್ಲಿ ಕಣ್ಣ ಭಾಷೆ ಹೊಂದಿರುವ ಎಂಟು ನೂರು ಕೋಟಿ ಜನರ&amp;nbsp; ಫೋಟೊಗ್ರಫಿ ಅಭಿರುಚಿಗಳು ಒಬ್ಬರಿಗಿಂತ ಮತ್ತೊಬ್ಬರದು ವಿಭಿನ್ನವಾಗಿದೆ ಎನ್ನುವ ವಿಚಾರವನ್ನು ನಾವು ಒಪ್ಪಿಕೊಳ್ಳಲೇಬೇಕು. ಇದೇ ರೀತಿ ನಿಮ್ಮ ಮದುವೆ ಫೋಟೊಗಳು, ನಿಮ್ಮ ಮನೆಯಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮಗಳು, ಇವುಗಳನ್ನೆಲ್ಲಾ ನಿಮ್ಮ ಮನೆಮಂದಿಯೊಂದಿಗೆ ಗೆಳೆಯರೊಂದಿಗೆ ಮನೆಗೆ ಬಂದ ನೆಂಟರುಗಳಿಗೆ ತೋರಿಸಿ ನೀವು ಸಂತೋಷ ಪಡುತ್ತೀರಿ. ಕಂಪ್ಯೂಟರ್, ಇಂಟರ್‍ನೆಟ್, ಬ್ಲಾಗ್, ಬಜ್, ಫೇಸ್‍ಬುಕ್, ಆರ್ಕುಟ್, ಗೂಗಲ್ ಪ್ಲಸ್, ಇವೆಲ್ಲ ಗೊತ್ತಿರುವವರು ಅವುಗಳಲ್ಲಿ ತಾವು ಕ್ಲಿಕ್ಕಿಸಿದ್ದ ಚಿತ್ರಗಳನ್ನು ಹಾಕಿ ಸಂತೋಷಪಡುತ್ತಾರೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ನಿನ್ನಿಚ್ಛೆಯಂತೆ ನೀನು ಬದುಕು ಎನ್ನುವಂತೆ ನೀವು ಕ್ಲಿಕ್ಕಿಸಿದ ಫೋಟೊಗಳನ್ನು ಬೇರೆಯವರು ಒಪ್ಪಿಕೊಳ್ಳದಿದ್ದರೇನಂತೆ...ನಿಮಗದು ಇಷ್ಟವಾಯ್ತು ಅದಕ್ಕೆ ಫೋಟೊ ತೆಗೆದಿದ್ದೀರಿ. ಇದೊಂತರ ನೀವು ಮನೆಯಲ್ಲಿ ಒಬ್ಬರೇ ಇದ್ದಾಗ ಅಥವ ಏಕಾಂಗಿಯಾಗಿ ಕೆಲಸ ಮಾಡುವಾಗ ನಿಮಗಿಷ್ಟವಾದ ಹಾಡನ್ನು ಗುನುಗುತ್ತಿರುವುದಿಲ್ಲವೇ...ಇದನ್ನು ಯಾರು ಮೆಚ್ಚಬೇಕು ಎಂದು ನೀವು ಗುನುಗುವುದಿಲ್ಲ ತಾನೆ.&amp;nbsp; ಹೀಗೆ ಈ ಹಾಡು ಅಥವ ಈ ಫೋಟೊ ಅಭಿರುಚಿ ಪ್ರಪಂಚದಾದ್ಯಂತ ಸ್ಥಳದಿಂದ ಸ್ಥಳಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ದೇಶದಿಂದ ದೇಶಕ್ಕೆ ಬದಲಾಗುತ್ತ ಹೋಗುತ್ತದೆ. &lt;br /&gt;&lt;br /&gt;&amp;nbsp;&amp;nbsp; ಈಗ ಮತ್ತೊಂದು ಹೆಜ್ಜೆ ಮುಂದುವರಿದು ಇದರಲ್ಲಿ ಕೆಲವರು ಮೆಚ್ಚುವ ಫೋಟೊಗಳ ಬಗ್ಗೆ ಕೆಲವು ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದೇ ಪ್ರವಾಸದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೊಗಳು ಎಲ್ಲರಿಗೂ ಇಷ್ಟವಾಗುತ್ತವೆ. ಅದು ನೀವು ಕ್ಲಿಕ್ಕಿಸಿದ್ದ ಫೋಟೊಗಳು ಮಾತ್ರವಲ್ಲದೇ ನಿಮ್ಮ ತಂದೆ ತಾಯಿ, ಶ್ರೀಮತಿ, ಮಗ, ಮಗಳು, ಗೆಳೆಯ...ಹೀಗೆ ಎಲ್ಲರೂ ಕ್ಲಿಕ್ಕಿಸಿದ್ದ ಫೋಟೊಗಳು ಇರುತ್ತವೆ. ಇದಕ್ಕೆ ಕಾರಣವೇನೆಂದು ತಿಳಿಯೋಣ.&amp;nbsp; ಮನುಷ್ಯನ ಮನಸ್ಸು ತಮ್ಮ ನಿಲುವು ತಮ್ಮತನದ ಮನಸ್ಥಿತಿಯ ಜೊತೆಗೆ ಇತರರೊಂದಿಗೆ ಪ್ರೀತಿ, ಗೆಳೆತನ, ಭಾಂಧವ್ಯ, ಮಮತೆ ವಾತ್ಸಲ್ಯ....ಹೀಗೆ ಅನೇಕ ಸಂಭಂಧಗಳನ್ನು ಹೊಂದಿರುತ್ತದೆ. ಹಾಗೆ ನಮ್ಮ ಹೊರಪ್ರಪಂಚದ ಪ್ರಕೃತಿಯೊಂದಿಗೆ ಬದುಕುತ್ತಿರುವ ನಮಗೆ ಅದರೊಂದಿಗೆ ಅಂತದ್ದೇ ಸಂಭಂದಗಳನ್ನು ಹೊಂದಿರುತ್ತೇವೆ. ನೀವು ಕ್ಲಿಕ್ಕಿಸಿದ್ದ ಫೋಟೊದಲ್ಲಿ ಈ ಪ್ರೀತಿ, ನಗು, ಮಮತೆ ಭಾಂದ್ಯವ್ಯ..ಗಳ ಪ್ರಕೃತಿಯ ಜೊತೆಗೂ ನಿಮಗಿರುವ ಒಲವನ್ನು ನಿಮ್ಮ ಕ್ಲಿಕ್ಕಿಸಿರುವ ಫೋಟೊದಲ್ಲಿ ತೋರಿಸಿದ್ದರೆ ಅದು ನಿಮ್ಮ ಕುಟುಂಬದವರಿಗೆ ಮತ್ತು ಇತರ ಗೆಳೆಯರಿಗೆ ಮೆಚ್ಚುಗೆಯಾಗುತ್ತದೆ.&amp;nbsp; ಮತ್ತೆ&amp;nbsp; ಇಂಥ ಚಿತ್ರಗಳು ತಾಂತ್ರಿಕತೆಯಿಂದ ಕೂಡಿರಬೇಕೆಂದಿಲ್ಲ. ಮತ್ತೆ ಪ್ರಕೃತಿ ಸೌಂದರ್ಯದ ವಿಚಾರವಾದ ಸೂರ್ಯಾಸ್ತ, ಸೂರ್ಯೋದಯ, ಬಣ್ಣದ ಮೋಡಗಳ ಆಟ, ಹಸಿರು ತುಂಬಿದ ಬೆಟ್ಟಗುಡ್ಡಗಳು, ನದಿ ಸರೋವರಗಳು, ಕಡಲ ಕಿನಾರೆಗಳು, ಒಂದೇ ಎರಡೇ ಹೀಗೆ ಸಾವಿರಾರು ಸೊಗಸಾದ ಚಿತ್ರಗಳನ್ನು ನೀವು ಕ್ಲಿಕ್ಕಿಸುತ್ತೀರಿ. ಇವು ಸಹಜವಾಗಿ ನಿಮ್ಮ ಕುಟುಂಬ ಗೆಳೆಯರು ಮೆಚ್ಚುತ್ತಾರೆ. ಹಾಗೆ ಫೇಸ್‍ಬುಕ್, ಬಜ್, ಆರ್ಕುಟ್, ಗೂಗಲ್ ಪ್ಲಸ್, ಬ್ಲಾಗ್ ಇತ್ಯಾದಿಗಳಲ್ಲಿ ಹಾಕಿದ ತಕ್ಷಣ ಬೇರೆಯವರು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.&amp;nbsp; ಕಾರಣವೇನೆಂದರೆ ಎಲ್ಲರ ಮನಸ್ಥಿತಿಯೂ ಈ ಪ್ರಕೃತಿಯ ಸೌಂದರ್ಯಕ್ಕೆ ತಕ್ಷಣ ಸ್ಪಂದಿಸುತ್ತದೆ.&amp;nbsp; ಇದೊಂತರ ನಮ್ಮ ಇವತ್ತಿನ ಯೋಗರಾಜ ಬಟ್ಟರ "ಕತ್ತಲಲ್ಲಿ ಕರಡೀಗೆ ಯಾವತ್ತು ಜಾಮೂನು, ಯಾವನ್ನಿಗೆ ಗೊತ್ತು, ಚಂಬೇಶ್ವರ, ಈ ಕುರಿ ಕೋಳಿನ ಸೋಮವಾರ ಶನಿವಾರ, ಹೊಸ ಗಾನಬಜಾನ, ಉಪೇಂದ್ರ ಸಿನಿಮಾ ಹಾಡುಗಳು...ಒಟ್ಟಾರೆ ಇವತ್ತಿನ ಜನಪ್ರಿಯ ಹಾಡುಗಳ ಹಾಗೆ ಇಷ್ಟವಾಗಿಬಿಡುತ್ತವೆ.&amp;nbsp; ಈಗಿನ ವಿಚಾರ ಮಾತ್ರ ಅಲ್ಲ&amp;nbsp; ಅಂದಂದಿನ ಕಾಲದಲ್ಲಿ ಯಾವ ಟ್ರೆಂಡುಗಳಿದ್ದವೋ ಅಂತವೇ ಜನಪ್ರಿಯ ಹಾಡುಗಳಿದ್ದವಲ್ಲ ಹಾಗೆ ಈ ಪೋಟೋಗ್ರಫಿ ಮೆಚ್ಚುಗೆಯೆನ್ನುವುದು ಎಲ್ಲಾ ಕಾಲಕ್ಕು ಪ್ರಸ್ತುತವೆನಿಸುತ್ತದೆ. ನಾನು ಮೊದಲು ತಿಳಿಸಿದ ಹಾಗೆ ಇದೊಂತರ ಮಾಸ್ ಸಿನಿಮಾ ಎಫ಼ೆಕ್ಟ್.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಆದ್ರೆ ಮತ್ತೊಂದು ವಿಚಾರ ನಿಮಗೆ ಗೊತ್ತಿರಲಿ. ಈ ಜನಪ್ರಿಯ ಹಾಡುಗಳ ಆಯುಸ್ಸು ಕೇವಲ ಎರಡು ಮೂರು ತಿಂಗಳು. ಹೆಚ್ಚೆಂದರೆ ಆರು ತಿಂಗಳಷ್ಟೆ.&amp;nbsp; "ಹೊಸ ಗಾನ ಬಜಾನ" ಹಾಡನ್ನು "ಡಿಪ್ಪರೆ ಡಿಪಂಗು" ಮರೆಯುವಂತೆ ಮಾಡುತ್ತದೆ. ಡಿಪರೆ ಡಿಪಂಗನ್ನು&amp;nbsp; ಚಂಬೇಶ್ವರ ಮರೆಸುತ್ತದೆ"&amp;nbsp; ಇದನ್ನು ಮರೆಯುವಂತೆ ಇನ್ನೊಂದು ಕಾದಿರುತ್ತದೆ ತಾನೆ. ಈ ಜನಪ್ರಿಯ ಹಾಡುಗಳಿದ್ದಂತೆ ಈ ಫೋಟೊಗಳು ಕೂಡ. ನೋಡಿದ ತಕ್ಷಣ ಮೆಚ್ಚುಗೆ ಸೂಚಿಸುವಂತೆ ಮಾಡುತ್ತವೆ. ಮನಸ್ಸಿಗೆ ಒಂಥರ ಇಷ್ಟವಾಗಿ ಟೆಂಪ್ಟ್ ಮಾಡುತ್ತವೆ.&amp;nbsp; ಇದೇ ಕಾರಣಕ್ಕೆ ನಮ್ಮ ಫೇಸ್‍ಬುಕ್ ಫೋಟೋ ಟಾಕ್, ಬಜ್, ಆರ್ಕುಟ್, ಗೂಗಲ್ ಪ್ಲಸ್, ಬ್ಲಾಗ್ ಇತ್ಯಾದಿಗಳಲ್ಲಿ ಒಬ್ಬರ ಫೋಟೊಗೆ ಮತ್ತೊಬ್ಬರು ಸೂಪರ್, ಗ್ರೇಟ್, ತುಂಬಾ ಚೆನ್ನಾಗಿದೆ, ನೈಸ್, ಇತ್ಯಾದಿ ಕಾಮೆಂಟುಗಳನ್ನು ಹಾಕಿ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡುತ್ತವೆ.&lt;br /&gt;&lt;br /&gt;&amp;nbsp;&amp;nbsp; ನಿಮಗೀಗ ಫೋಟೊವನ್ನು ಮೇಲು ನೋಟಕ್ಕೆ ಓದುವುದು ಹೇಗೆಂದು ಗೊತ್ತಾಗಿರಬೇಕು.&lt;br /&gt;&lt;br /&gt;&amp;nbsp;&amp;nbsp; ಮತ್ತೆ ಎರಡನೆ ವಿಧಾನವಾದ ಫೋಟೊಗ್ರಫಿಯನ್ನು ಆಳವಾಗಿ ಓದುವುದು ಅಥವ ಕಲಾತ್ಮಕವಾಗಿ ಓದುವುದು ಹೇಗೆ?&lt;br /&gt;&lt;br /&gt;&amp;nbsp; ಎನ್ನುವ ಕಲಾತ್ಮಕ ಫೋಟೊಗ್ರಫಿಯಲ್ಲೇ ಅತಿ ಮುಖ್ಯವಾದ ವಿಚಾರ ಮುಂದಿನ ಭಾಗದಲ್ಲಿ.....&lt;br /&gt;&lt;br /&gt;&lt;br /&gt;&lt;br /&gt;ಶಿವು.ಕೆ&lt;br /&gt;&lt;br /&gt;&amp;nbsp;&amp;nbsp; &amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-955723079920475759?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/955723079920475759/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=955723079920475759' title='16 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/955723079920475759'/><link rel='self' type='application/atom+xml' href='http://www.blogger.com/feeds/1493881956935970938/posts/default/955723079920475759'/><link rel='alternate' type='text/html' href='http://chaayakannadi.blogspot.com/2011/10/blog-post_17.html' title='ಫೋಟೊವನ್ನು ಓದುವುದು ಹೇಗೆ?-ಫೋಟೊಗ್ರಫಿ ಲೇಖನ ೯'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><thr:total>16</thr:total></entry><entry><id>tag:blogger.com,1999:blog-1493881956935970938.post-4778421158661118031</id><published>2011-10-13T21:19:00.000-07:00</published><updated>2011-10-31T04:20:56.219-07:00</updated><category scheme='http://www.blogger.com/atom/ns#' term='Photography exhibition'/><category scheme='http://www.blogger.com/atom/ns#' term='Distinctions'/><title type='text'>ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp; ಛಾಯಾಸಕ್ತರೇ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ&lt;br /&gt;&lt;br /&gt;&amp;nbsp;&amp;nbsp;&amp;nbsp; ನೆನ್ನೆಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ&amp;nbsp; ಛಾಯಾ ವಿಶಿಷ್ಟ ಎನ್ನುವ ಅದ್ಬುತ ಛಾಯಚಿತ್ರ ಪ್ರದರ್ಶನ ಪ್ರಾರಂಭವಾಗಿದೆ.&amp;nbsp; ಇದು ಅಂತಿಂತ ಛಾಯಾಚಿತ್ರಗಳ ಪ್ರದರ್ಶನವಲ್ಲ. ಕಲಾತ್ಮಕ ಛಾಯಾಗ್ರಾಹಣದಲ್ಲಿ ಮಾಸ್ಟರ್ ಮತ್ತು ಫಿಲೋಶಿಫ್ ಪಡೆದ ಕರ್ನಾಟಕದ ಎಂಟು ಜನ ಸಾಧಕರ ಛಾಯಾಚಿತ್ರಗಳನ್ನು ನೋಡುವ ಅವಕಾಶ.&amp;nbsp; ಈ ಕಲಾತ್ಮಕ ಛಾಯಾಗ್ರಹಣದಲ್ಲಿ&amp;nbsp; ಲಂಡನ್ನಿನ "ರಾಯಲ್ ಫೋಟೊಗ್ರಫಿ ಸೊಸೈಟಿ" ಯವರು ARPS ಮತ್ತು FRPS ಎನ್ನುವ ಎರಡು ಅತ್ಯುನ್ನತ ಮನ್ನಣೆಗಳನ್ನು ನೀಡುತ್ತಾರೆ.&amp;nbsp; ಅದೇ ರೀತಿ ಪ್ಯಾರಿಸ್ಸಿನ "ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಅರ್ಟ್ ಫೋಟೊಗ್ರಫಿಕ್" AFIAP, EFIAP, MFIAP ಎನ್ನುವ ಮನ್ನಣೆಯಗಳನ್ನು ನೀಡುತ್ತಾರೆ.&amp;nbsp; ಮತ್ತೊಂದು "ಅಮೇರಿಕನ್ ಫೋಟೊಗ್ರಫಿಕ್ ಅಷೋಷಿಯೇಷನ್"&amp;nbsp; ನೀಡುವ ಸ್ಟಾರ್ ರೇಟಿಂಗ್ ಮನ್ನಣೆ.&amp;nbsp;&amp;nbsp; ಈ ಮೂರು ಸಂಸ್ಥೆಗಳು ಫೋಟೊಗ್ರಫಿ ಕ್ಷೇತ್ರದಲ್ಲಿ ವಿಶ್ವವಿಖ್ಯಾತವೆನಿಸುವ ಅತ್ಯುನ್ನತ ವಿಶ್ವವಿದ್ಯಾಲಯಗಳು ಇದ್ದಂತೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯವರ "FRPS ಅಥವ "fellowship Rayal photography society"&amp;nbsp; ಹಾಗೂ ಪ್ಯಾರಿಸ್ಸಿನ "ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಅರ್ಟ್ ಫೋಟೊಗ್ರಫಿಕ್"&amp;nbsp; MFIAP ಅಥವ Master of Federation International De la Art photographic" ಇವೆರಡು ಕಲಾ ಛಾಯಾಗ್ರಹಣ ಕ್ಷೇತ್ರದ ಅತ್ಯುಚ್ಚ ಪ್ರಶಸ್ತಿ ಮತ್ತು ಮನ್ನಣೆಗಳು. ಇಂಥ&amp;nbsp; ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯುವುದು ಸುಲಭವಲ್ಲ.&amp;nbsp;&amp;nbsp; FRPS ಗಳಿಸುವ ಮೊದಲು ARPS ಗಳಿಸಬೇಕು, ಹಾಗೆ MFIAP ಗಳಿಸುವ ಮೊದಲು EFIAP [Exelense of&amp;nbsp; Federation International De la Art photographic] ಮನ್ನಣೆ ಗಳಿಸಬೇಕು.&amp;nbsp; ಅದಕ್ಕೂ ಮೊದಲು AFIAP[Asociateship of&amp;nbsp; Federation International De la Art photographic] ಪಡೆಯಬೇಕು. ಇವೆಲ್ಲವನ್ನು ಗಳಿಸದೆ ನೇರವಾಗಿ FRPS ಆಗಲಿ MFIAP ಆಗಲಿ ಪಡೆಯಲು ಸಾಧ್ಯವಿಲ್ಲ.&amp;nbsp; ಶಿಕ್ಷಣ ಕ್ಷೇತ್ರ ಅಥವ ಇನ್ನಿತರ ಕ್ಷೇತ್ರಗಳಲ್ಲಿ ಪಡೆಯುವ ಡಾಕ್ಟರೇಟ್ ನಂತೆ ಈ FRPS ಮತ್ತು MFIAP. ಡಾಕ್ಟ್ರರೇಟುಗಳನ್ನು ನಮ್ಮ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಶ್ವ ವಿದ್ಯಾಲಯಗಳು ನೀಡಿದರೆ ಮೇಲೆ ವಿವರಿಸಿದ ಫೋಟೊಗ್ರಫಿ ಮನ್ನಣೆಗಳನ್ನು ಪ್ಯಾರಿಸ್, ಲಂಡನ್, ಅಮೇರಿಕಾದ ಈ ವಿಶ್ವವಿದ್ಯಾಲಯದಂತ ಸಂಸ್ಥೆಗಳಿಂದಲೇ ಪಡೆಯಬೇಕು.&amp;nbsp; ಮತ್ತೆ ಪ್ರತಿಯೊಂದು ದೇಶಗಳಲ್ಲಿ ಸಾವಿರಾರು ಅಥವ ಅದಕ್ಕಿಂತ ಹೆಚ್ಚು ಡಾಕ್ಟರೇಟು ಪಡೆದ ಸಾಧಕರಿದ್ದಾರೆ.&amp;nbsp; ಆದ್ರೆ ನಮ್ಮ ಭಾರತದಲ್ಲಿ 1943 ರಿಂದ 2011 ರ ಸೆಪ್ಟಂಬರ್ ವರೆಗೆ ಕೇವಲ ಹದಿನೈದು ಜನರು ಮಾತ್ರ ಇಂಥ ಮನ್ನಣೆಗಳನ್ನು ಸಾಧಿಸಿದ್ದಾರೆ.&amp;nbsp; ಅಂತ ತಿಳಿದಾಗ ಇವುಗಳನ್ನು ಪಡೆಯುವುದು ಎಷ್ಟು ಕಷ್ಟ ಮತ್ತು ಅದರ ಹಿಂದೆ ಎಂಥ ಸಾಧನೆ ಶ್ರಮ ಬೇಕು ಎಂದು ಅರ್ಧೈಸುವುದು ನಿಮಗೆ ಬಿಟ್ಟಿದ್ದು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ AFIAP ಪಡೆಯಬೇಕಾದರೆ ನಾವು ಹತ್ತಾರು ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ನಮ್ಮ ಚಿತ್ರಗಳು ಪ್ರಶಸ್ತಿ ಗಳಿಸಬೇಕು ಅಥವ ಕನಿಷ್ಟ ಪಕ್ಷ ಪ್ರದರ್ಶನಕ್ಕೆ ಆಯ್ಕೆಯಾಗಬೇಕು.&amp;nbsp; ಇದಕ್ಕಿಂತ ಮೊದಲು ನೂರಾರು ರಾಷ್ಜ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ನಿಮ್ಮ&amp;nbsp; ಚಿತ್ರಗಳು&amp;nbsp; ಪ್ರಶಸ್ತಿ ಗಳಿಸಬೇಕು ಅಥವ ಕನಿಷ್ಟ ಪಕ್ಷ ಪ್ರದರ್ಶನಕ್ಕೆ ಆಯ್ಕೆಯಾಗಬೇಕು.&amp;nbsp;&amp;nbsp; ರಾಷ್ಟ್ರಮಟ್ಟದ ಗುಣಮಟ್ಟ ತಿಳಿಯುವ ಮೊದಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ನಿಮ್ಮ ಆಯ್ಕೆಯಾಗಬೇಕು.&lt;br /&gt;&lt;br /&gt;&lt;br /&gt;ಹೀಗೆ ಮೇಲಿನಿಂದ ಕೆಳಮುಖವಾಗಿ ವಿವರಿಸಿರುವ ಇಷ್ಟೆಲ್ಲಾ ಹಂತಗಳಲ್ಲಿ ಸ್ಪರ್ಧಿಸಲು Pictorial, Black and white, Nature,&amp;nbsp; Photo travel, Wild life, Creative, ಹೀಗೆ ಹತ್ತಾರು ವಿಭಾಗಗಳಿವೆ. ಈ&amp;nbsp; ವಿಭಾಗದಲ್ಲಿ&amp;nbsp; ಯಾವ ರೀತಿಯ ಚಿತ್ರಗಳಿರಬೇಕು. ಅವುಗಳ ಗುಣಮಟ್ಟ ಹೇಗಿರಬೇಕು, ಈ ಗುಣಮಟ್ಟ ಎಂದರೇನು, ಅದನ್ನು ಅರಿತುಕೊಳ್ಳುವುದು ಹೇಗೆ ಇವೆಲ್ಲವುಗಳ ಹಿನ್ನೆಲೆಯನ್ನು ಒಂದು photo appriciation ಮಾಡುವುದು ಹೇಗೆ? ಇದನ್ನೇ ಕನ್ನಡದಲ್ಲಿ ಫೋಟೊವನ್ನು ಮೆಚ್ಚುವುದು ಎನ್ನುವುದಕ್ಕಿಂತ ಫೋಟೊವನ್ನು ಓದುವುದು ಹೇಗೆ&amp;nbsp; ಅದರ ವಿಧಿ ವಿಧಾನಗಳೇನು ನಿಯಮಗಳೇನು?&amp;nbsp; ಹೀಗೆ ಕೆಳಗಿನಿಂದ ಮೇಲಿನ ಅತ್ಯುಚ್ಚ ಅಂತದ ವರೆಗೆ&amp;nbsp; ಹಂತ ಹಂತವಾಗಿ ತಲುಪುವುದು ಹೇಗೆ ಎನ್ನುವ ಸಂಪೂರ್ಣ ವಿವರಪೂರ್ಣ ವಿಚಾರವನ್ನು ನನ್ನ ಮುಂದಿನ ಫೋಟೊಗ್ರಫಿ ಲೇಖನದಲ್ಲಿ ಬರೆಯುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಮತ್ತೆ ಈಗ ನಡೆಯುತ್ತಿರುವ ಸ್ಪರ್ಧೆಗೆ ಬರೋಣ.&amp;nbsp; ಭಾರತದಾದ್ಯಂತ MFIAP ಮನ್ನಣೆ ಮತ್ತು ಗೌರವ ಪಡೆದಿರುವ 15 ಪ್ರಖ್ಯಾತ ಛಾಯಾಗ್ರಾಹಕರಲ್ಲಿ&amp;nbsp; ನಮ್ಮ ಕರ್ನಾಟಕದವರೇ 7 ಜನರಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.&amp;nbsp; ಹಾಗೆ ಭಾರದಾದ್ಯಂತ FRPS ಮನ್ನಣೆ ಮತ್ತು ಗೌರವ ಪಡೆದಿರುವ 27 ಪ್ರಖ್ಯಾತ ಛಾಯಾಗ್ರಾಹಕರಲ್ಲಿ&amp;nbsp; ನಮ್ಮ ಕರ್ನಾಟಕದವರೇ 13 ಜನರಿದ್ದಾರೆ ಎನ್ನುವುದು ಹೆಮ್ಮೆಯ ಮತ್ತು ಸಂತೋಷದ ವಿಚಾರ.&amp;nbsp; ನಿನ್ನೆ ಪ್ರಾರಂಭವಾದ ಈ "ಛಾಯಾವಿಶಿಷ್ಟ" ಎನ್ನುವ ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿತವಾಗುತ್ತಿರುವುದು ಈ ನಮ್ಮ ಕರ್ನಾಟಕದ 13 ಮಹಾನ್ ಛಾಯಾಗ್ರಾಹಕರ ಅದ್ಬುತ ಚಿತ್ರಗಳು.&amp;nbsp; ಇವುಗಳಲ್ಲಿ ಹೆಚ್ಚಿನವು ಡಿಸ್ಟಿಂಕ್ಷನ್ ಪಡೆಯಲು ಕಳಿಸಿದ ಚಿತ್ರಗಳೇ ಆಗಿರುವುದು ವಿಶೇಷ.&amp;nbsp; ಮತ್ತೆ ಭಾರತದ ಮೊದಲಿಗೆ 1943ರಲ್ಲಿ ARPS ಅಂತರರಾಷ್ಟ್ರೀಯ ಮನ್ನಣೆ ಪಡೆದ ಡಾ. ಜಿ.ಥಾಮಸ್ ರವರ ಆಗಿನ ನೆಗೆಟಿವ್ ಕಪ್ಪುಬಿಳುಪಿನ ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನವಾಗುತ್ತಿವೆ. ಇವನ್ನು ನೋಡುವುದು ಈಗ ಅದರಲ್ಲೂ ಬೆಂಗಳೂರಿನ ಛಾಯಾಸಕ್ತರಿಗೆ ಸೌಭಾಗ್ಯವೇ ಸರಿ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದಲ್ಲದೇ 1943 ರಿಂದ 2011 ರ ವರೆಗೆ ಕರ್ನಾಟಕದ 115 ಛಾಯಾಗ್ರಾಹಕರು ARPS, AFIAP, EFIAP, MFIAP ಮನ್ನಣೆ ಮತ್ತು ಗೌರವವನ್ನು ಗಳಿಸಿದ್ದಾರೆ.&amp;nbsp; ಅವರೆಲ್ಲರ ಹೆಸರುಗಳನ್ನು ಈ ಪ್ರದರ್ಶನದಲ್ಲಿ ಹಾಕಿದ್ದಾರೆ.&amp;nbsp; ಅದನ್ನು ನಿಮಗಾಗಿ ಇಲ್ಲಿ ಕೊಡುತ್ತಿದ್ದೇನೆ. &lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-IQJGy94DIeo/Tpe4NDNcxeI/AAAAAAAADPM/PnjEaecjFGA/s1600/001-Low+res.jpg" imageanchor="1" style="margin-left: 1em; margin-right: 1em;"&gt;&lt;img border="0" height="300" src="http://2.bp.blogspot.com/-IQJGy94DIeo/Tpe4NDNcxeI/AAAAAAAADPM/PnjEaecjFGA/s400/001-Low+res.jpg" width="400" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-BsIt20aqU7Q/Tpe4S9esR6I/AAAAAAAADPU/CKI1Anq8hLI/s1600/002-Low+res.jpg" imageanchor="1" style="margin-left: 1em; margin-right: 1em;"&gt;&lt;img border="0" height="300" src="http://4.bp.blogspot.com/-BsIt20aqU7Q/Tpe4S9esR6I/AAAAAAAADPU/CKI1Anq8hLI/s400/002-Low+res.jpg" width="400" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ದಿನಾಂಕ 13-10-2011 ರಿಂದ 17-10-2011 ರವರೆಗೆ ನಡೆಯುವ ಈ ಅದ್ಬುತ ಛಾಯಾಚಿತ್ರ ಪ್ರದರ್ಶನವನ್ನು ಮಿಸ್ ಮಾಡಿಕೊಳ್ಳಬೇಡಿ. ಮತ್ತೊಂದು ವಿಷಯ.: ದಿನಾಂಕ 15-10-2011 ರಂದು ಸಂಜೆ 5 ಗಂಟೆಗೆ ಈ ಪ್ರಖ್ಯಾತರು ತಮ್ಮ ಫೋಟೊಗ್ರಫಿ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಸಂವಾದವಿದೆ. ಅದನ್ನಂತೂ ಮಿಸ್ ಮಾಡಿಕೊಳ್ಳಲೇಬೇಡಿ&lt;br /&gt;&lt;br /&gt;ಶಿವು.ಕೆ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-4778421158661118031?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/4778421158661118031/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=4778421158661118031' title='8 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/4778421158661118031'/><link rel='self' type='application/atom+xml' href='http://www.blogger.com/feeds/1493881956935970938/posts/default/4778421158661118031'/><link rel='alternate' type='text/html' href='http://chaayakannadi.blogspot.com/2011/10/blog-post_13.html' title='ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-IQJGy94DIeo/Tpe4NDNcxeI/AAAAAAAADPM/PnjEaecjFGA/s72-c/001-Low+res.jpg' height='72' width='72'/><thr:total>8</thr:total></entry><entry><id>tag:blogger.com,1999:blog-1493881956935970938.post-9017868943734427498</id><published>2011-10-07T19:05:00.000-07:00</published><updated>2011-10-31T05:46:46.148-07:00</updated><category scheme='http://www.blogger.com/atom/ns#' term='ರೀತಿ..ಕತೆ..ಖೊ ಖೋ ಕತೆ..'/><title type='text'>ಈ ರೀತಿ ಶರಣಾದ ಪ್ರೀತಿ</title><content type='html'>&lt;div dir="ltr" style="text-align: left;" trbidi="on"&gt;&amp;nbsp;&amp;nbsp;&amp;nbsp; &lt;b style="color: purple;"&gt;ಇದು ಪ್ರಕಾಶ್ ಹೆಗಡೆಯವರು ಬರೆದ "ರೀತಿ" ಕಥೆಯ ಮುಂದುವರಿದ ಭಾಗ ನನಗಿಂತ ಮೊದಲು ಪ್ರಕಾಶ್ ಹೆಗಡೆಯವರು, ಅಜಾದ್, ದಿನಕರ್ ಸರ್, ಪ್ರವೀಣ್, ಬಾಲು ಸರ್, ಬದರಿನಾಥ ಪಾಲವಳ್ಳಿ, ಸುಗುಣಕ್ಕ ಮತ್ತು ಸೀತರಾಂ ಸರ್ ಬರೆದಿದ್ದಾರೆ. ಅದರ ಮುಂದಿನ ಭಾಗ ನಾನು ಬರೆದಿದ್ದೀನೆ. ನೀವೆಲ್ಲ ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..&lt;/b&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&amp;nbsp; &amp;nbsp; &amp;nbsp; &amp;nbsp;&amp;nbsp; ಪುಟ್ಟಣ್ಣಿ ತನ್ನ ಇಷ್ಟುದಿನದ ಬದುಕಿನಲ್ಲಿ ಎಂದೂ ಅಷ್ಟು ಗಟ್ಟಿಯಾಗಿ ಆತನ ಸುಕ್ಕುಗಟ್ಟಿದ್ದ ಕೈಗಳನ್ನು ಹಿಡಿದಿರಲಿಲ್ಲ. ಹಾಗಂತ ಅವಳ ಕೈಗಳೇನು ಯುವತಿಯ ಅಂಗೈನಂತೆ ಸುಕೋಮಲವಾಗಿರಲಿಲ್ಲ. ಅವಳ ಕೈಗಳು ಅವನಷ್ಟೇ ಸುಕ್ಕುಗಟ್ಟಿದ್ದವು.&amp;nbsp; ಕಿಟ್ಟಾಣಿ ಸುಕ್ಕುಗಟ್ಟಿದ್ದ ತನ್ನ ಕೈಯಲ್ಲಿ ಅವಳ ಅಂಗೈಯನ್ನು ಹಿಡಿದಿದ್ದರೂ ಅದರಲ್ಲಿ ಸುಕ್ಕಿರಲಿಲ್ಲ. ಬದಲಾಗಿ ಆಗ ತಾನೆ ಹೊಸದಾಗಿ ಮದುವೆಯಾದ ಗಂಡು ಹೆಣ್ಣು ಸಪ್ತಪದಿ ತುಳಿದ ಮೇಲೆ ಅವಳ ಸೆರಗನ್ನು ಅವನ ಹೆಗಲ ಮೇಲಿನ ವಸ್ತ್ರಕ್ಕೆ ಗಂಟುಹಾಕಿ ಅವನ ಎಡಗೈ ಅಸ್ತದಿಂದ ಅವಳ ಬಲಗೈ ಅಸ್ತವನ್ನು ಹಿಡಿಸಿದಾಗ ಮೊದಲ ಭಾರಿಗೆ ಉಂಟಾಗುತ್ತದಲ್ಲ ಕಂಪರ್ಟ್ ಎನ್ನುವ ಅನುಭೂತಿ ಅದೇ ಇವತ್ತು ಅವಳಿಗೆ ಆಗಿತ್ತು. ಅವನ ಮಿದುವಾದ ಹಿಡಿತದಲ್ಲಿ ವಾತ್ಸಲ್ಯಮಯ ಅಪ್ಪನಿರಬಹುದಾ, ಮಮತೆಯ ಅಮ್ಮನಿರಬಹುದಾ, ಪುಟ್ಟ ಮಕ್ಕಳ ಅಂಗಾಲಿನಷ್ಟೇ ಮಿತವೆನಿಸುವ ಮುಗ್ದ ಮಗ ಅಥವ ಮಗಳಿರಬಹುದಾ, ಬದುಕಿಗೆ ದಾರಿ ತೋರುವ ಗುರುವಿರಬಹುದಾ, ಕೇಳಿದ್ದೆಲ್ಲಾ ಕೊಡುವ ದೇವರಿರಬಹುದಾ, ಇವೆಲ್ಲ ಭಾವಗಳ ಜೊತೆಗೆ ಕಾಮವನ್ನು ಪ್ರೇಮಮಯವನ್ನಾಗಿಸುವ ಗಂಡನಿರಬಹುದಾ? ನಿರೀಕ್ಷೆಯಿಲ್ಲದ ನಿಶ್ಕಲ್ಮಶ ಮನಸ್ಸಿನ ಜೀವದ ಗೆಳೆಯನಿರಬಹುದಾ? ಆ ಕ್ಷಣ ಅವಳೆಷ್ಟು ಯೋಚಿಸಿದರೂ ಉತ್ತರ ಸಿಗಲಿಲ್ಲ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲ ಭಾರಿಗೆ ಬದುಕಿನಲ್ಲಿ ಇಷ್ಟು ಗಾಢವಾದ ದಟ್ಟ ಅನುಭವವನ್ನು ಕೊಡುತ್ತಿರುವ ಆತನ ಅಂಗೈ ಹಿಡಿತವನ್ನು ಅನುಭವಿಸುತ್ತಿರುವ ನಾನು ಉತ್ತರವನ್ನೇಕೆ ಹುಡುಕಲು ಪ್ರಯತ್ನಿಸುತ್ತಿರುವೆ, ನಾನೆಂತ ದಡ್ಡಿ, ಕೆಲವೊಮ್ಮೆ ಇಂಥವಕ್ಕೆ ಅರ್ಥ ಹುಡುಕಲು ಪ್ರಯತ್ನಿಸಬಾರದು ಅನುಭವಿಸಿಬಿಡಬೇಕು ಅಂದುಕೊಂಡು ಎಲ್ಲವನ್ನು ಮರೆತು ಮಗುವಿನಂತೆ ಆತನ ಜೊತೆ ನಿದಾನವಾಗಿ ಹೆಜ್ಜೆ ಹಾಕತೊಡಗಿದಳು. ಅವರಿಬ್ಬರ ಹೆಜ್ಜೆಗಳು ಮುಂದೆ ಸಾಗಿದಂತೆ ಅವಳ ನೆನಪುಗಳ ಸುರುಳಿ ಹಿಂದಕ್ಕೆ ಓಡಲಾರಂಭಿಸಿತ್ತು. &lt;br /&gt;&lt;br /&gt;&amp;nbsp;&amp;nbsp;&amp;nbsp; ಅವರಿಬ್ಬರ ಹೆಜ್ಜೆಗಳು ಅದ್ಯಾಕೋ ವೇಗವಾಗಿರಲಿಲ್ಲ ಮತ್ತು ಒತ್ತಡವಂತೂ ಇರಲೇ ಇಲ್ಲ. ಏಕೆಂದರೆ ಅವರಿಬ್ಬರೂ ನವದಂಪತಿಗಳಾಗಿರಲಿಲ್ಲ. ಮದ್ಯವಯಸ್ಕರಂತೂ ಆಗಿರಲೇ ಇಲ್ಲ. ಈ ಮದ್ಯ ವಯಸ್ಕ ದಂಪತಿಗಳ ಬದುಕೇ ಹಾಗೆ. ಮಗ ಅಥವ ಮಗಳನ್ನು ಒಳ್ಳೆ ಸ್ಕೂಲಿಗೆ ಸೇರಿಸಬೇಕು, ಮಕ್ಕಳನ್ನು ಮದುವೆ ಮಾಡಬೇಕು, ಎದುರು ಮನೆಯ ಗೆಳತಿ ಕಾಂಜಿವರಂ ಸೀರೆ ಉಟ್ಟಿದ್ದಾಳೆ ನಾನು ಕೊನೇ ಪಕ್ಷ ಕ್ರೇಪ್ ಸಿಲ್ಕ್ ಸೀರೆಯನ್ನಾದರೂ ಉಡಬೇಕು,&amp;nbsp; ಆತ ಸ್ಕೋಡ ತಗೊಂಡಿದ್ದಾನೆ ನಾನು ಕೊನೇ ಪಕ್ಷ ಮಾರುತಿ ಆಲ್ಟೋ ಕಾರಿನಲ್ಲಿ ಅವನ ಮುಂದೆ ಸಾಗಬೇಕು, ಅವನು ಮನೆ ಕಟ್ಟಿಸಿಬಿಟ್ಟಿದ್ದಾನೆ ನಾನು ಸೈಟಾನ್ನಾದರೂ ಕೊಳ್ಳಬೇಕು...ಹೀಗೆ. ಆದ್ರೆ ಆಗ ತಾನೆ ಮದುವೆಯಾದ ನವ ದಂಪತಿಗಳಿಗೆ ಪ್ರಪಂಚದ ಪರಿವೇ ಇಲ್ಲ. ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಅವರಿಬ್ಬರೂ ಮೈಮರೆತು ಕುಳಿತರೆ, ನಿಂತರೆ, ನಡೆದರೆ, ಸಾಗಿದರೆ....ಹೀಗೇ ಏನಾದರಾಗಲಿ, ಪ್ರತಿಕ್ಷಣವೂ ವರ್ಣಿಸಲಾಗದ ಆನಂದ. ಅವರ ಕಣ್ಣಿಗೆ ಪ್ರಪಂಚ ಕಾಣುವುದಿಲ್ಲ. ಕಾಣುವುದೆಲ್ಲಾ ಅವರಿಬ್ಬರ ಬದುಕು ಮಾತ್ರ. ಹಾಗೆ ವಯಸ್ಸಾದ ದಂಪತಿಗಳಿಗೂ ಒಂಥರ ಹೀಗೇನೇ. ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ, ಒಬ್ಬರಿಗೊಬ್ಬರು ಹೆಗಲ ಮೇಲೆ ಕೈಗಳನ್ನು ಹಾಕಿಕೊಂಡು ಪ್ರಪಂಚವನ್ನು ಮರೆತು ಅನುಭವದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಇಲ್ಲಿಯೂ&amp;nbsp; ಹಾಗೆ ಅರವತ್ತು ದಾಟಿದ ಪುಟ್ಟಣ್ಣಿ ಮತ್ತು ಕಿಟ್ಟಾಣಿ ಸಾಗುತ್ತಿದ್ದಾರೆ ಅಂದುಕೊಂಡಿದ್ದರೆ ಕಿಟ್ಟಾಣಿ ಪ್ರಕಾರ ಹೌದು. ಅವನು ಬದುಕಿನ ಪ್ರತಿಕ್ಷಣ ಅನುಭವಿಸುತ್ತಾ ಇದ್ದವನು ಈಗಲೂ ಆಕೆಯ ಹಸ್ತದ ಹಿತವಾದ ಬಿಸಿಯನ್ನು ಅನುಭವಿಸುತ್ತಾ ಪ್ರಪಂಚವನ್ನೇ ಮರೆತು ತನ್ನದೇ ಲೋಕದಲ್ಲಿ ತೇಲುತ್ತಿದ್ದಾನೆ. ಆದ್ರೆ ಪುಟ್ಟಾಣಿ ವಿಚಾರದಲ್ಲಿ ಆಗಿಲ್ಲ. ಏಕೆಂದರೆ ಅವಳು ಈ ಕ್ಷಣವನ್ನು ಪೂರ್ತಿಯಾಗಿ ಅನುಭವಿಸದೇ ತನ್ನ ಯೌವ್ವನದ ನೆನಪಿನಲ್ಲಿ ಹಿಂದಕ್ಕೆ ಓಡುತ್ತಿದ್ದಾಳೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅಪ್ಪನ ಇಷ್ಟದಂತೆ ಮದುವೆ, ನಾವಿಬ್ಬರೂ ಮೊದಲ ರಾತ್ರಿ ಒಬ್ಬರ ಮನಸ್ಸನ್ನು ಮತ್ತೊಬ್ಬರು ಅರಿತುಕೊಳ್ಳಲು ಪ್ರಯತ್ನಿಸಿದ್ದು ಆತನ ಹಳೆಯ ಪ್ರೇಮದ ಬಗ್ಗೆ ನನಗೆ ಮೂಡಿದ ಅಸಮದಾನ, ಅದೆಷ್ಟೋ ರಾಗಿಣಿ, ಜಯಂತುಗಳಿಂದ ಬಂದರು ಅವರಿಂದ ಉಂಟಾದ ಸಂಶಯಗಳು, ಗೆಳೆಯ ಗೆಳೆತಿಯರ ಬಗ್ಗೆ ಮೂಡಿದ ಸಂಶಯಗಳು.... ಒಂದಾ ಎರಡಾ,... ಮುಂದೆ ನಮ್ಮಿಬ್ಬರಲ್ಲಿ ಪುಟ್ಟ ವಿಚಾರಗಳಿಗೆ ಉಂಟಾದ ಹಟಗಳು, ಹೀಗೋಯಿಸಂಗಳು,...ಇವು ನಮ್ಮ ಬದುಕನ್ನೇ ನುಂಗಿ ನೀರು ಕುಡಿದಿದ್ದವು. ಇದರಲ್ಲಿ ತಪ್ಪು ಯಾರದು? ನನ್ನದ ಅಥವ ಕಿಟ್ಟಾಣಿದಾ! ಉತ್ತರ ಹುಡುಕಲು ಪ್ರಯತ್ನಿಸುತ್ತಿರುವಾಗಲೇ ನಮಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಾದವು. ಅವರ ಬೆಳವಣಿಗೆ, ಓದು, ಮದುವೆ....ಇವೆಲ್ಲದರ ನಡುವೆ ತಪ್ಪು ಯಾರದೂ ಅಂತ ಕಂಡುಕೊಳ್ಳುವ ಪ್ರಯತ್ನದಲ್ಲಿ ನಮ್ಮ ವಯಸ್ಸು ಅರವತ್ತು ದಾಟಿಬಿಟ್ಟೆವಲ್ಲ!&amp;nbsp; ಉತ್ತರ ಸಿಕ್ಕಿತಾ ಅಂದುಕೊಂಡರೆ ಇಲ್ಲ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನಿತ್ಯ ಸಣ್ಣ ಸಣ್ಣದಕ್ಕೂ ಒಬ್ಬರಿಗೊಬ್ಬರೂ ಮುನಿಸಿಕೊಳ್ಳುತ್ತಿದ್ದನ್ನು ಬೆಳೆದ ಮಕ್ಕಳು ಗಮನಿಸಿದ್ದಾರೆ. ಅವರಿಬ್ಬರಿಗೂ ಅವರಿಷ್ಟಪಟ್ಟಂತೆ ಮದುವೆಯಾಗಿದೆ.&amp;nbsp; ಈಗಿನ ಮಕ್ಕಳ ರೀತಿಯೇ ಬೇರೆ.&amp;nbsp; ಬದುಕಿನ ಪ್ರತಿಕ್ಷಣವನ್ನು ಅನಂದಿಸುತ್ತಾರೆ. ಅವರ ಆನಂದದ ನಡುವೆ ನಮ್ಮನ್ನು ಗಮನಿಸಿದ್ದಾರೆ. ನಾವು ಏನನ್ನೋ ಕಳೆದುಕೊಂಡಿದ್ದೇವೆ ಅಂತ ಅವರಿಗನ್ನಿಸುವ ಹೊತ್ತಿಗೆ ನನಗೆ ಅರವತ್ತು ಚಿಟ್ಟಾಣಿಗೆ ಅರವತ್ತೈದು. ಒಂದು ವಾರ ನಮ್ಮನ್ನೆಲ್ಲಾ ಮರೆತು ಸುತ್ತಾಡಿಕೊಂಡು ಖುಷಿಯಾಗಿ ಬನ್ನಿ ಅಂತ ಒಂದು ಪ್ರವಾಸದ ಪ್ಯಾಕೇಜ್ ಮಾಡಿ ಕಳಿಸಿದ್ದಾರೆ. ಈ ಪ್ರವಾಸವಾದರೂ ಎಂಥದ್ದು ನಮ್ಮ ವಯಸ್ಸಿಗೆ ತಕ್ಕಂತೆ ದೇವಸ್ಥಾನ ತೀರ್ಥಕ್ಷೇತ್ರಗಳೊಂದು ಇಲ್ಲ. ಮೊದಲೆರಡು ದಿನ ರಿಸಾರ್ಟು, ನಂತರ ಕೆಮ್ಮಣ್ಣುಗುಂಡಿಯಂತ ಗಿರಿಧಾಮದಲ್ಲಿ ರೆಲ್ಯಾಕ್ಸು, ಅಲ್ಲಿಂದ ಮುಂದಕ್ಕೆ ನೇರವಾಗಿ ಪ್ರಖ್ಯಾತ ಜೋಗ್ ಫಾಲ್ಸ್. ನನ್ನ ತುಂಟ ಮಗಳಂತೂ "ಅಮ್ಮ ಇದು ನಿಮ್ಮಿಬ್ಬರಿಗೂ ಛಾನ್ಸ್ ಎರಡನೇ ಹನಿಮೂನ್ ಮುಗಿಸಿಕೊಂಡು ಬನ್ನಿ" ಅಂತ ಕಣ್ ಹೊಡೆದು ಕಳಿಸಿದ್ದು ಯಾಕೆಂದು ಈಗ ಅರ್ಥವಾಗುತ್ತಿದೆ.&lt;br /&gt;&lt;br /&gt;&amp;nbsp; ತಾವು ಉಳಿದುಕೊಂಡಿದ್ದ ರಿಸಾರ್ಟ್‍ನಿಂದ ಜೋಗ್ ಫಾಲ್ಸ್ ಒಂದು ಕಿಲೋಮೀಟರ್ ಇದ್ದಿದ್ದರಿಂದ ಇಬ್ಬರು ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದಾರೆ.&amp;nbsp; ಅರ್ಧ ಕಿಲೋಮೀಟರ್ ದಾರಿ ಸಾಗಿರಬೇಕು ತನ್ನದೇ ಹಳೆಯ ನೆನಪುಗಳಲ್ಲಿ ಮುಳುಗಿ ಹೋಗಿದ್ದ ಪುಟ್ಟಾಣಿ ಸಣ್ಣದೊಂದು ಕಲ್ಲನ್ನು ಎಡವಿ ಮುಗ್ಗರಿಸಿ ಬೀಳಬೇಕೆನ್ನುವಷ್ಟರಲ್ಲಿ ಗಟ್ಟಿಯಾಗಿ ಹಿಡಿದುಕೊಂಡ ಕಿಟ್ಟಾಣಿ ಅವಳನ್ನೊಮ್ಮೆ ನೋಡಿ " ಯಾವ ಲೋಕದಲ್ಲಿದ್ದೀಯ" ಕೇಳಿದ.&amp;nbsp; ಅವಳು ಉತ್ತರಿಸಲಿಲ್ಲ ಅವನನ್ನೊಮ್ಮೆ ನೋಡಿ ನಕ್ಕಳಷ್ಟೇ. ಮುಂದೆ ಇಬ್ಬರ ನಡುವೆ ಮಾತಿರಲಿಲ್ಲ. ನಡುವೆ ಒಮ್ಮೆ ಕಿಟ್ಟಾಣಿಯ ಮುಖವನ್ನೊಮ್ಮೆ ಪುಟ್ಟಾಣಿ ತಿರುಗಿ ನೋಡಿದಳಲ್ಲ!&amp;nbsp; ಅರೆರೆ ಇವತ್ತು ಇವರ ಮುಖ ತುಂಬಾ ಚೆನ್ನಾಗಿ ಕಾಣುತ್ತಿದೆಯಲ್ಲ!&amp;nbsp; ಮುಖದಲ್ಲಿ ವಯಸ್ಸಾಗಿರುವುದು ಕಾಣುತ್ತಿದ್ದರೂ ನನ್ನ ಗಂಡನೆನ್ನುವ ಕಾರಣಕ್ಕೆ ತುಂಬಾ ಇಷ್ಟವಾಗುತ್ತಿದೆಯಲ್ಲಾ! ಈ ಇಷ್ಟಕ್ಕೆ ಕಾರಣವೇನು?&amp;nbsp; ಮದುವೆಯಾದ ಹೊಸತರಲ್ಲಿ, ಮೊದಲ ರಾತ್ರಿಯಲ್ಲಿ ನಂತರದ ದಿನಗಳಲ್ಲಿ ಯುವ ಸುರಸುಂದರಾಂಗನಾಗಿದ್ದರೂ ಅವತ್ತಿಗಿಂತ ಇವತ್ತಿನ ಅವರ ತೃಪ್ತಿ ತುಂಬಿದ ಮುಖ ತುಂಬಾ ಅಪ್ಯಾಯಮಾನವಾಗುತ್ತಿದೆಯಲ್ಲ! ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆಯಲ್ಲ!&amp;nbsp; ಈ ರೀತಿ ಕದ್ದು ಮುಚ್ಚಿ ನೋಡುವುದರಲ್ಲಿ ಅದೊಂತದೋ ವರ್ಣಿಸಲಾಗದ ಖುಷಿಯಿದೆ. ಸಿಹಿಯನ್ನು ಸ್ವಲ್ಪ ಸ್ವಲ್ಪ ತಿಂದಷ್ಟು ರುಚಿ ಹೆಚ್ಚು. ಹಾಗೆ ಸ್ವಲ್ಪ ಸ್ವಲ್ಪವೇ ಆತನ ಮುಖವನ್ನು ಕಿರುಗಣ್ಣಿನಿಂದ ನೋಡುವುದರಲ್ಲಿ ವರ್ಣಿಸಲಾಗದ ಖುಷಿ ಮನಸ್ಸಿಗೆ. ಹಾಗೆ ದಾರಿಯುದ್ದಕ್ಕೂ ಅವನಿಗರಿವಿಲ್ಲದಂತೆ ಕಿರುಗಣ್ಣಿನಲ್ಲೇ ನೋಡುತ್ತಾ ಸಾಗಿದಳು. ಜೋಗ್ ಫಾಲ್ಸ್ ಬಂದೇ ಬಿಡ್ತು.&lt;br /&gt;&lt;br /&gt;&amp;nbsp;&amp;nbsp; ಅದೆಷ್ಟೋ ವರ್ಷಗಳ ನಂತರ ಜೋಗ್ ಫಾಲ್ಸ್ ಇವತ್ತು ಈ ಕ್ಷಣದಲ್ಲಿ ಅವರಿಗೆ ತುಂಬಾ ಚೆನ್ನಾಗಿ ಕಾಣುತ್ತಿದೆ.&amp;nbsp; "ಅರೆರೆ ಅಲ್ಲಿ ನೋಡ್ರಿ, ಜೋಗ್ ಫಾಲ್ಸ್ ನಡುವೆ ಕಾಮನ ಮೂಡಿದೆ" ವಾಹ್! ಸೂಪರ್ ಅಲ್ಲೇ ಮಗುವಿನಂತೆ ಕುಣಿದಾಡಿದಳು ಪುಟ್ಟಾಣಿ. ಜೋಗ್ ಫಾಲ್ಸ್ ಮುಂದೆ ಕಾಮನಬಿಲ್ಲು ಯಾವಾಗಲೂ ಬರುವುದಿಲ್ಲ. ಮತ್ತು ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ.&amp;nbsp; ಅಪರೂಪಕ್ಕೆ ಕಾಣಿಸುವ ಅದನ್ನು ನೋಡುವವರೇ ಅದೃಷ್ಟವಂತರು. ಅಂತ ಅದೃಷ್ಟ ನಮಗಿದೆಯಲ್ಲ ಅವರಿಬ್ಬರೂ ಕುಣಿದಾಡಿದರು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; "ಪುಟ್ಟಾಣಿ, ನಿನಗೊಂದು ವಿಶೇಷವನ್ನು ತೋರಿಸಲೇನೋ" ಹೇಳಿದ ಕಿಟ್ಟಾಣಿ ಪ್ರೀತಿಯಿಂದ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಕಾಮನಬಿಲ್ಲನ್ನು ಮೈಮರೆತು ಕಣ್ತುಂಬಿಕೊಳ್ಳುತ್ತಿದ್ದ ಪುಟ್ಟಾಣಿ ಆತನ ಮಾತು ಕೇಳಿ ಅವನತ್ತ ತಿರುಗಿದಳು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; " ಇಲ್ಲಿ ನೋಡೋ" ಅಂತ ಪ್ರೀತಿಯಿಂದ ಕರೆದು, "ನಿನಗೆ ಇದೇ ಕಾಮನಬಿಲ್ಲನ್ನು ನನ್ನ ಕಣ್ಣಲ್ಲಿ ತೋರಿಸುತ್ತೇನೆ" &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; "ಹೌದಾ, ಹೇಗೆ ತೋರಿಸ್ತೀರಿ"&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಆದ್ರೆ ಒಂದು ಷರತ್ತು.&amp;nbsp; ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಒಂದು ಕ್ಷಣವೂ ಮಿಟುಕಿಸದೇ ನೋಡಬೇಕು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; "ಒಹ್! ಖಂಡಿತ. ಆದ್ರೆ ನೀವು ಕಣ್ಣು ಮಿಟುಕಿಸುವುದಿಲ್ಲವೇ?&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; "ಇಲ್ಲ ಇಲ್ಲ ನಿನಗೆ ಕಾಮನಬಿಲ್ಲು ತೋರಿಸಲಿಕ್ಕಾಗಿ ನಾನು ಒಮ್ಮೆಯೂ ಕಣ್ಣು ಮಿಟುಕಿಸುವುದಿಲ್ಲ&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದೇ ಮಾತಾ? ನೀವು ಮಿಟುಕಿಸಿ ಸೋತರೇ?&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಸೋತರೆ ನೀನು ಏನು ಕೇಳಿದರೂ ಕೊಡಿಸುತ್ತೇನೆ, ನೀನು ಸೋತರೆ?&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನಾನು ಒಮ್ಮೆಯೂ ಕಣ್ಣು ಮಿಟುಕಿಸದೇ ನಿಮ್ಮ ಕಣ್ಣನ್ನೇ ನೋಡುತ್ತೇನೆ. ನಾನು ಮಿಟುಕಿಸಿದಲ್ಲಿ ನೀವು ಕೇಳಿದ್ದನ್ನು ಕೊಡುತ್ತೇನೆ. ಕಿಟ್ಟಾಣಿ ಒಂದು ಕಲ್ಲುಬೆಂಚಿನ ಮೇಲೆ ಕಾಮನ ಬಿಲ್ಲಿಗೆ ಅಭಿಮುಖವಾಗಿ ಖುಳಿತ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಆಯ್ತು ಈಗ ಪ್ರಾರಂಭಿಸೋಣವಾ? ಕೇಳಿದ ಕಿಟ್ಟಾಣಿ. ಆಯ್ತು ಎಂದಳು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಕಣ್ಣು ನಿದಾನವಾಗಿ ತೆರೆದ. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು ಪುಟ್ಟಾಣಿ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಐದು ಸೆಕೆಂಡುಗಳಾಯಿತು. ಜೋಗ್ ಫಾಲ್ಸ್ ಜಲಪಾತದ ಮುಂದೆ ಸೃಷ್ಟಿಯಾಗಿದ್ದ ಕಾಮನಬಿಲ್ಲು ಅವನ ಕಣ್ಣಿನಲ್ಲಿ ನಿದಾನವಾಗಿ ಅಸ್ಪಸ್ಟವಾಗಿ ಅವಳಿಗೆ ಕಾಣತೊಡಗಿತು.&amp;nbsp; ಹತ್ತು ಸೆಕೆಂಡುಗಳು ಕಳೆದವು. ಈಗ ಸ್ಪಷ್ಟವಾಗಿ ತುಂಬಾ ಚೆನ್ನಾಗಿ ಕಾಣುತ್ತಿದೆ ಕಾಮನಬಿಲ್ಲು. ಇಬ್ಬರಲ್ಲೂ ಗೆಲ್ಲಬೇಕೆನ್ನುವ ಚಲದಲ್ಲಿ ಒಮ್ಮೆಯೂ ಮಿಟುಕಿಸಲಿಲ್ಲ. ಅವಳ ದೃಷ್ಟಿ ಅವನ ದೃಷ್ಟಿಗೆ ಮತ್ತಷ್ಟು ನೇರವಾಯಿತು. ಇಬ್ಬರಲ್ಲಿ ಒಬ್ಬರೂ ಒಮ್ಮೆಯೂ ಮಿಟುಕಿಸುತ್ತಿಲ್ಲ. ಇನ್ನತ್ತು ಸೆಕೆಂಡುಗಳು ಕಳೆದವು. ನಿದಾನವಾಗಿ ಸ್ಪರ್ಧೆಯನ್ನು ಮರೆತ ಅವರಿಬ್ಬರ ಕಣ್ಣುಗಳು ನಿದಾನವಾಗಿ ಒಂದಾಗುತ್ತಿವೆ.&amp;nbsp; ಈಗ ಪುಟ್ಟಣ್ಣಿಯ ಕಣ್ಣುಗಳಲ್ಲಿ ಅದೆಂತದೋ ವರ್ಣಿಸಲಾಗದ ಪ್ರೀತಿ ಮತ್ತು ಮಮತೆ ತುಂಬಿದ ಭಾವುಕತೆ ತುಂಬಿ ತುಳುಕುತ್ತಿರುವುದು ಅವನಿಗೆ ಅರಿವಾಗುತ್ತಿದೆ. ಜೊತೆಗೆ ತಾನು ಬದುಕಿನ ಇಷ್ಟು ವರ್ಷಗಳು ಅಹಂನಿಂದ ಅನುಭವಿಸಿದ ನೋವುಗಳು ಕಿಟ್ಟಾಣಿಗೆ ಕೊಟ್ಟ ಮಾನಸಿಕ ತೊಂದರೆಗಳೆಲ್ಲಾ ನೆನಪಾಗಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವೆನ್ನುವ ಅವಳ ಕಣ್ಣು ತುಂಬಿಕೊಳ್ಳುತ್ತಿವೆ.&amp;nbsp; ಅವನ ಕಣ್ಣುಗಳಲ್ಲಿ ಮೂಡಿದ ಕಾಮನಬಿಲ್ಲು ನಿದಾನ ಪ್ರೀತಿಯ ಸಂಕೇತವಾಗಿ, ಪ್ರೀತಿಯಾಗಿ ಕಾಣುತ್ತಿದೆ. ಅವಳಿಗೆ ಕಿಟ್ಟಾಣಿಯ ಕಣ್ಣುಗಳನ್ನೇ ನೋಡುತ್ತಿದ್ದರೆ, ಮನಸ್ಸಿನಲ್ಲಿ ವರ್ಣಿಸಲಾಗದ ಭಾವ ತುಂಬಿಹೋಗುತ್ತಿದೆ.&amp;nbsp; ಇನ್ನು ತಡೆಯಲಾಗುತ್ತಿಲ್ಲ ಆಹಂಕಾರವೆಲ್ಲಾ ನೀರಿನಂತೆ ಕರಗಿಹೋಗುತ್ತಿವೆ. ಪಶ್ಚಾತಾಪ ಮನದಲ್ಲಿ ತುಂಬಿಕೊಳ್ಳುತ್ತಿದೆ. ಮತ್ತೈದು ಸೆಕೆಂಡು ಕಳೆಯಿತಷ್ಟೆ ಅವಳಿಗರಿವಿಲ್ಲದಂತೆ ಮನತುಂಬಿ&amp;nbsp; ಕಣ್ಣುಗಳಲ್ಲಿ ಆನಂದ ಭಾಸ್ಪ ಉಕ್ಕಿ ಬಂದೇ ಬಿಟ್ಟಿತ್ತು.&amp;nbsp; ಅದನ್ನು ನೋಡುತ್ತಿದ್ದ ಚಿಟ್ಟಾಣಿಯ ಕಣ್ಣುಗಳಲ್ಲಿ ಆನಂದ ಬಾಷ್ಪ. ಅದ್ಯಾವ ಕ್ಷಣದಲ್ಲಿ ಕಿಟ್ಟಾಣಿಯ ಎದೆಗೆ ಅವಚಿಕೊಂಡಳೋ, ಅಷ್ಟೇ ವೇಗವಾಗಿ ಪುಟ್ಟಾಣ್ಣಿಯನ್ನು ಮಗುವಿನಂತೆ ತನ್ನ ತೋಳ ತೆಕ್ಕೆಯೊಳಗೆ ಸೆಳೆದುಕೊಂಡುಬಿಟ್ಟಿದ್ದಾನೆ.&amp;nbsp; ಅವರಿಲ್ಲದಂತೆ ಈ ರೀತಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಅಕ್ಕಪಕ್ಕದಲ್ಲಿ, ಅದರಾಚೆಗೆ ಹತ್ತಾರು ಜನರು ನೂರಾರು ಜನರು, ಎದುರಿಗೆ ಕಾಣುತ್ತಿರುವ ಜೋಗ್ ಫಾಲ್ಸ್, ಅದರೊಳಗೆ ಮೂಡಿಬಂದ ಕಾಮನಬಿಲ್ಲು ಅದರ ಮೇಲಿನ ಆಕಾಶ, ಕೆಳಗಿನ ಭೂಮಿ ಇದ್ಯಾವುದರ ಪರಿವೆ ಇಲ್ಲ. ಅದೆಷ್ಟು ಹೊತ್ತು ಹಾಗೆ ಗಾಡ ಆಲಿಂಗನದಲ್ಲಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಇತ್ತ ಜೋಗ್ ಪಾಲ್ಸ್‍ನ ರಾಜ ರಾಣಿ, ರಾಕೆಟ್ ರೋರರ್, ಮತ್ತು ಕಾಮನಬಿಲ್ಲು ಇವರಿಬ್ಬರಲ್ಲಿ ಗೆದ್ದವರಾರು ಅಂತ ಮಾತಾಡುತ್ತಿದ್ದರೆ ಇತ್ತ ಪುಟ್ಟಾಣಿಯ ಬಲಗೈ&amp;nbsp; ಕಿಟ್ಟಾಣಿಯ ಸೊಂಟವನ್ನು ಬಳಸಿದರೆ ಕಿಟ್ಟಾಣಿಯ ಎರಡೈ ಆಕೆಯ ಹೆಗಲನ್ನು ಬಳಸಿತ್ತು. ಇವರ ಕಣ್ಣಳತೆ ದಾರಿಯ ಕೊನೆಯಲ್ಲಿ ಇವರನ್ನೇ ನೋಡಿ ಆಶೀರ್ವಾದಿಸಿದ ಸೂರ್ಯ ನಿದಾನ ಅಸ್ತಂಗತನಾಗುತ್ತಿದ್ದ.&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಶಿವು.ಕೆ&lt;br /&gt;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-9017868943734427498?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/9017868943734427498/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=9017868943734427498' title='15 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/9017868943734427498'/><link rel='self' type='application/atom+xml' href='http://www.blogger.com/feeds/1493881956935970938/posts/default/9017868943734427498'/><link rel='alternate' type='text/html' href='http://chaayakannadi.blogspot.com/2011/10/blog-post_07.html' title='ಈ ರೀತಿ ಶರಣಾದ ಪ್ರೀತಿ'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><thr:total>15</thr:total></entry><entry><id>tag:blogger.com,1999:blog-1493881956935970938.post-7990875192780640787</id><published>2011-10-04T10:38:00.000-07:00</published><updated>2011-10-31T05:47:19.012-07:00</updated><category scheme='http://www.blogger.com/atom/ns#' term='Beat boys'/><category scheme='http://www.blogger.com/atom/ns#' term='morning heros'/><title type='text'>ಇವರು "ಸಮೂಹ ಸನ್ನಿ"ಗೊಳಗಾದರೆ ಪತ್ರಿಕೋದ್ಯಮ ಇರುತ್ತದೆಯೇ?</title><content type='html'>&lt;div dir="ltr" style="text-align: left;" trbidi="on"&gt;&amp;nbsp; &lt;br /&gt;&amp;nbsp;&amp;nbsp;&amp;nbsp; ಕೇಂದ್ರ ಸರ್ಕಾರವನ್ನು ನಡುಗಿಸಿ, ವಿಶ್ವದ ಗಮನವನ್ನೇ ಸೆಳೆದ ಅಣ್ಣಾ ಅಜಾರೆ ಭ್ರಷ್ಟಾಚಾರ ವಿರುದ್ದದ ಉಪವಾಸ ಸತ್ಯಗ್ರಹ ನಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬ ನಾಗರೀಕನಲ್ಲೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಟ ಮಾಡಬೇಕೆನ್ನುವ ಸಂಚಲನವನ್ನೇ ಉಂಟು ಮಾಡಿದ ಆರೋಗ್ಯಕರ ಸಮೂಹ ಸನ್ನಿ ಎನ್ನಬಹುದು.&amp;nbsp; ಇಂಥ ಅರೋಗ್ಯಕರ ಸಮೂಹ ಸನ್ನಿ ನಮಗೆ ಬೇಕಿತ್ತು. &lt;br /&gt;&lt;br /&gt;&amp;nbsp;&amp;nbsp; ಇಂಥದ್ದೇ ಒಂದು ಸಮೂಹ ಸನ್ನಿ ನಮ್ಮ ಪೇಪರ್ ಹಾಕುವ ಹುಡುಗರಲ್ಲಿ ನೆಗಟೀವ್ ಆಗಿ ಆಗಿಬಿಟ್ಟರೆ&amp;nbsp; ಏನಾಗಬಹುದು? ಅಂತ ಒಮ್ಮೆ ಪ್ರಶ್ನಿಸಿಕೊಂಡೆ. ನಿಜಕ್ಕೂ ಒಂದು ಕ್ಷಣ ಹೃದಯ ಬಡಿತ ನಿಂತಂತೆ ಆಗಿ ಆತಂಕ ದಿಗಿಲುಗಳು ಒಟ್ಟಿಗೆ ಮೈಮನಸ್ಸುಗಳನ್ನು ಆವರಿಸಿಕೊಂಡವು.&amp;nbsp; ಇದೇನಿದು ಪೇಪರ್ ಹಾಕುವ ಹುಡುಗರ ಮನಸ್ಸು ಬದಲಾದರೇ ಹೃದಯಬಡಿತ ನಿಲ್ಲುವಂತದ್ದು, ದಿಗಿಲು, ಆತಂಕ ಪಡುವಂತದ್ದು ಏನಾಗಿಬಿಡುತ್ತದೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.&amp;nbsp; ವಿವರಿಸಿಬಿಡುತ್ತೇನೆ ಬಿಡಿ..&lt;br /&gt;&lt;br /&gt;&amp;nbsp;&amp;nbsp;&amp;nbsp; ಎಲ್ಲೋ ಪುಟ್ಟ ಗುಡಿಸಲಿನಲ್ಲಿ ಮಲಗಿದ್ದ ಒಬ್ಬ ಹದಿನೆಂಟು ವರ್ಷದ ಪೇಪರ್ ಹಾಕುವ ಹುಡುಗನಿಗೆ ಒಂದು ಅಲೋಚನೆ ಬರುತ್ತದೆ.&amp;nbsp; ಅದನ್ನು ತನ್ನ ಇತರ ಪೇಪರ್ ಹಾಕುವ ಹುಡುಗರಿಗೆ ಹೇಳುತ್ತಾನೆ. ಅದು ಒಬ್ಬರಿಂದ ಒಬ್ಬರಿಗೆ ಎಸ್ ಎಂ ಎಸ್&amp;nbsp; ತರ ಸಾಗಿ ಹತ್ತು..ನೂರು...ಸಾವಿರ...ಕೊನೆಗೆ ಭಾರತದಾದ್ಯಂತ ಮುಂಜಾನೆ ದಿನಪತ್ರಿಕೆ ಹಂಚುವ ಎಲ್ಲಾ ಹುಡುಗರ ಮನಸ್ಸಿನಲ್ಲಿಯೂ ಆದೇ ಅಲೋಚನೆ ಗಟ್ಟಿಯಾಗಿಬಿಡುತ್ತದೆ.&amp;nbsp; ನಿಮಗೆ ಗೊತ್ತಿರಲಿ, ನಮ್ಮ ಭಾರತದಾದ್ಯಂತ ಪೇಪರ್ ಹಾಕುವ ಹುಡುಗರೆಲ್ಲರ ವಯಸ್ಸು ಹದಿನೈದರಿಂದ ಇಪ್ಪತ್ತೈದು. ಈ ಪೇಪರ್ ಹಾಕುವ ಕೆಲಸವನ್ನು ಹಣವಂತರ ಮಕ್ಕಳು ಮಾಡುವುದಿಲ್ಲ. ಸೋಕಿಗೆ ಅಥವ ವ್ಯಾಯಾಮಕ್ಕೆ ಆಗುತ್ತೆ ಅಂದುಕೊಂಡು ಬರುವವರು ಹೆಚ್ಚೆಂದರೆ ಒಂದು ವಾರ್‍ಅ-ಹದಿನೈದು ದಿನವಷ್ಟೆ. ಅಷ್ಟರಲ್ಲಿ ಬೇಸರವಾಗಿ ಮನೆಯಲ್ಲಿ ಸುಖನಿದ್ರೆ ಮಾಡುತ್ತಾರೆ. ಇನ್ನೂ ಮೇಲ್ಮದ್ಯಮ, ಮದ್ಯಮ ವರ್ಗದ ಹುಡುಗರು ಇತ್ತ ಸುಳಿಯುವುದಿಲ್ಲ. ಸುಳಿದರೂ ಅವರ ಕತೆ ಶ್ರೀಮಂತ ಹುಡುಗರ ಕತೆಯೇ!&amp;nbsp; ಇಲ್ಲಿ ಅವರ ತಂದೆ ತಾಯಿಗಳಿಗೆ ಗೌರವ ಅಂತಸ್ಥು, ಪಕ್ಕದ ಮನೆಯವರು, ಸಂಭಂದಿಕರು ಏನಂದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಅವರ ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ಇನ್ನೂ ಕೆಳ ಮದ್ಯಮವರ್ಗದವರು ಸ್ವಲ್ಲ ಜನ ಬರುತ್ತಾರಾದರೂ ಅವರು ತಾತ್ಕಾಲಿಕ ಅಷ್ಟೆ. ಇಂಥ ಕೆಲಸಕ್ಕೆ ಬಡತನದಲ್ಲಿರುವವರು, ಸ್ಲಮ್‍ನಲ್ಲಿರುವ ಹುಡುಗರು, ಮನೆಯಲ್ಲಿ ಕಷ್ಟವಿರುವವರು. ಇವರೇ ಮುಂಜಾನೆ ದಿನಪತ್ರಿಕೆ ಸಂತೆಯ ಜೀವಾಳ. ಈ ಹುಡುಗರ ಮನಸ್ಥಿತಿಯನ್ನು ಎಂಥದ್ದು ಅಂದರೆ ಇವರೊಮ್ಮೆ ಮನಸ್ಸು ಮಾಡಿದರೆ ಕಿತ್ತು ಹೋದ ಕಚಡ ಮಾಸ್ ಸಿನಿಮವನ್ನು ಸೂಪರ್ ಹಿಟ್ ಮಾಡಿಬಿಡಬಲ್ಲರು. ತುಂಬಾ ಚೆನ್ನಾಗಿರುವ ಮಾಸ್ ಚಿತ್ರವನ್ನು ಪ್ಲಾಪ್ ಮಾಡಿ ಡಬ್ಬದೊಳಗೆ ಹಾಕಿಬಿಡುವಂತೆ ಮಾಡುವವರು.&amp;nbsp; ಪಾದರಸಕ್ಕಿಂತ ವೇಗವಾಗಿ ಸದಾ ಚಂಚಲತೆಯನ್ನು ಹೊಂದಿರುವ, ಇವರು "ಇದರಿಂದೇನು ಲಾಭವಿಲ್ಲ,&amp;nbsp; ಇಷ್ಟು ವರ್ಷ ನಮ್ಮ ಮುಂಜಾನೆ ಸಕ್ಕರೆ ನಿದ್ರೆಗಳನ್ನು ಹಾಳುಮಾಡಿಕೊಂಡು ಪೇಪರ್ ಹಾಕುವ ಕೆಲಸಕ್ಕೆ ನಿಂತೆವಲ್ಲ, ಇದನ್ನು ಮನೆ ಮನೆಗೆ ಹಾಕಿ ಯಾರನ್ನು ಉದ್ದಾರ ಮಾಡಬೇಕಾಗಿದೆ?&amp;nbsp; ನಾಳೆಯಿಂದ ಯಾರು ಪೇಪರ್ ಹಾಕುವ ಕೆಲಸಕ್ಕೆ ಹೋಗುವುದು ಬೇಡ ಅಂತ ತೀರ್ಮಾನಿಸಿ ಅಣ್ಣಾ ಅಜಾರೆಯಷ್ಟೇ ದೊಡ್ಡ ಸಂಚಲನ ಉಂಟು ಮಾಡಿದ ಸಮೂಹ ಸನ್ನಿಗೊಳಗಾಗಿಬಿಟ್ಟರೆ ಮುಂದೇನಾಗಬಹುದು..&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-g2zVR1mMCsk/Tos--Kv49PI/AAAAAAAADMY/dQrsn7uQX6c/s1600/Boys+inserting+pomplets+and+additional+sheets.jpg" imageanchor="1" style="margin-left: 1em; margin-right: 1em;"&gt;&lt;img border="0" height="266" src="http://1.bp.blogspot.com/-g2zVR1mMCsk/Tos--Kv49PI/AAAAAAAADMY/dQrsn7uQX6c/s400/Boys+inserting+pomplets+and+additional+sheets.jpg" width="400" /&gt;&lt;/a&gt;&lt;/div&gt;&lt;br /&gt;&lt;br /&gt;&amp;nbsp;&amp;nbsp;&amp;nbsp; ಮೊದಲು ಕೆಲಸ ಕಳೆದುಕೊಳ್ಳುವುದು ನಮ್ಮಂಥ ನೂರಾರು ಸಾವಿರಾರು ವೆಂಡರುಗಳು. ಒಬ್ಬ ವೆಂಡರ್ ಹೆಚ್ಚೆಂದರೆ ೨೦೦ ದಿನಪತ್ರಿಕೆಯನ್ನು ಮುಂಜಾನೆ ಮನೆಮನೆಗಳಿಗೆ ವಿತರಿಸಬಹುದು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ.&amp;nbsp; ಹಾಗೆ ಆದಲ್ಲಿ ಒಬ್ಬ ವೆಂಡರ್ ಆದಾಯ ನೂರರಲ್ಲಿ ೯೦% ಮಾಯವಾಗಿ&amp;nbsp; ೧೦% ಗಿಳಿಯುತ್ತದೆ. &lt;br /&gt;&amp;nbsp; ನಂಬರ್ ಒನ್ ಎಂದು ಮೀಸೆ ತಿರುಗಿಸುವ ಟೈಮ್ಸ್ ಆಫ್ ಇಂಡಿಯ ಸರ್ಕುಲೇಷನ್ ಐದು ಲಕ್ಷ ನಲವತ್ತು ಸಾವಿರದಿಂದ ಐವತ್ತನಾಲ್ಕು ಸಾವಿರಕ್ಕೆ ಇಳಿಯುತ್ತದೆ.&lt;br /&gt;&amp;nbsp; ಡೆಕ್ಕನ್ ಹೆರಾಲ್ಡ್ ಒಂದು ಲಕ್ಷದಿಂದ ಹತ್ತು ಸಾವಿರಕ್ಕೆ, ಹಿಂದೂ ದಿನಪತ್ರಿಕೆ ಅರವತ್ತು ಸಾವಿರದಿಂದ ಆರುಸಾವಿರಕ್ಕೆ, ಇಂಡಿಯನ್ ಎಕ್ಸ್ ಪ್ರೆಸ್ ನಲವತ್ತು ಸಾವಿರದಿಂದ ನಾಲ್ಕು ಸಾವಿರಕ್ಕೆ, ಡೆಕ್ಕನ್ ಕ್ರಾನಿಕಲ್ ಇಪ್ಪತ್ತು ಸಾವಿರದಿಂದ ಎರಡು ಸಾವಿರಕ್ಕೆ, ಡಿ ಎನ್ ಎ ಪತ್ರಿಕೆ ಹದಿನೆಂಟು ಸಾವಿರದಿಂದ ಸಾವಿರದ ಎಂಟು ನೂರಕ್ಕೆ ಇಳಿಯುತ್ತದೆ. ಮತ್ತೆ ಕನ್ನಡ ದಿನಪತ್ರಿಕೆಗಳಲ್ಲಿ ಎರಡು ಲಕ್ಷವಿರುವ ವಿಜಯ ಕರ್ನಾಟಕ ಇಪ್ಪತ್ತು ಸಾವಿರಕ್ಕೆ ಒಂದುಲಕ್ಷ ನಲವತ್ತು ಸಾವಿರವಿರುವ ಪ್ರಜಾವಾಣಿ ಹದಿನಾಲ್ಕು ಲಕ್ಷಕ್ಕೆ, ಅರವತ್ತು ಸಾವಿರವಿರುವ ಕನ್ನಡಪ್ರಭ ಆರುಸಾವಿರಕ್ಕೆ, ಮುವತ್ತು ಸಾವಿರವಿರುವ ಉದಯವಾಣಿ ಮೂರು ಸಾವಿರಕ್ಕೆ, ಹದಿನೆಂಟು ಸಾವಿರವಿರುವ ಸಂಯುಕ್ತ ಕರ್ನಾಟಕ ಸಾವಿರದ ಎಂಟುನೂರಕ್ಕೆ, ಇದು ಬಿಟ್ಟು ಹೊಸದಿಗಂತ, ವ್ಯಾಪಾರಿ ದಿನಪತ್ರಿಕೆಗಳಾದ ಎಕನಾಮಿಕ್ಸ್ ಟೈಮ್ಸ್, ಬುಸಿನೆಸ್ ಲೈನ್, ಬುಸಿನೆಸ್ ಸ್ಟಾಂಡರ್ಡ್, ಇತ್ಯಾದಿಗಳು ನೂರು ಇನ್ನೂರು ಲೆಕ್ಕಕ್ಕೆ ಇಳಿದುಬಿಡುತ್ತವೆ. ಇದು ಬೃಹತ್ ಬೆಂಗಳೂರಿನ ಲೆಕ್ಕಚಾರ. ಇತರೆ ನಗರಗಳು, ಇತರೆ ರಾಜ್ಯಗಳು, ಪೂರ್ತಿ ಭಾರತದ ಮುಂಜಾನೆ ದಿನಪತ್ರಿಕೆ ವಿತರಣೆ ಲೆಕ್ಕಾಚಾರ ಕೇವಲ ೧೦% ಗೆ ಇಳಿದುಬಿಡುತ್ತದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ನೂರು ರೂಪಾಯಿಯನ್ನು ನೋಡುತ್ತಿದ್ದ ನನ್ನಂತ ವೆಂಡರ್ ಹತ್ತು ರೂಪಾಯಿಗೆ ಎಷ್ಟು ದಿನ ಇಂಥ ವ್ಯಾಪಾರ ಮಾಡಿಯಾನು? ವಿಧಿಯಿಲ್ಲದೇ ಅವನು ಬೇರೆ ಉದ್ಯೋಗ, ಅಥವ&amp;nbsp; ವ್ಯಾಪರವನ್ನೋ ಹುಡುಕಿಕೊಳ್ಳುತ್ತಾನೆ.&amp;nbsp; ಅಲ್ಲಿಗೆ ಮೇಲೆ ವಿವರಿಸಿದ ಹತ್ತು ಪರಸೆಂಟ್ ಕೂಡ ಇಲ್ಲವಾಗುತ್ತದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಯಾರು ಇದ್ದರೆಷ್ಟು ಬಿಟ್ಟರೆಷ್ಟು ಅಂದುಕೊಂಡ ಪತ್ರಿಕಾ ಕಛೇರಿಗಳು ತಾವೆ ವಿತರಣೆ ಮಾಡುತ್ತೇವೆ ಅಂತ ಮುಂದೆ ನಿಂತರೆ ಅವರಿಗೆ ಮನೆಮನೆಗೆ ತಲುಪಿಸಲು ಅವರ ವರದಿಗಾರರನ್ನು ಬಿಡುತ್ತಾರಾ, ಎಸಿ ರೂಮಿನಲ್ಲಿ ಕುಳಿತ ಡೆಸ್ಕ್ ಆಪರೇಟರುಗಳಿಗೆ ಸೈಕಲ್ ಕೊಟ್ಟು ಮನೆಮನೆಗೆ ಕಳಿಸುತ್ತಾರಾ? ಈಗಿನ ವರದಿಗಾರರು ಮತ್ತು ಡೆಸ್ಕ್ ಆಪರೇಟರುಗಳು ಆಕಾಶದಿಂದ ಇಳಿದುಬಂದ ರಾಜಕುಮಾರರಂತೆ ವರ್ತಿಸುವ ಇಂದಿನ ಕಾಲದಲ್ಲಿ ಅವರನ್ನು ಮನೆಮನೆಗೆ ಪೇಪರ್ ಹಂಚುವ ಕೆಲಸಕ್ಕೆ ಹಚ್ಚಿಬಿಟ್ಟರೆ ಅವರ ಅಹಂಗೆ ಕುಂದು ಬಂದಂತಾಗಿ ಅವರು ಖಂಡಿತ ಕೆಲಸ ಬಿಡುತ್ತಾರೆ. ಇದೆಲ್ಲವನ್ನು ಬಿಟ್ಟು ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಿಗೆ ಸೈಕಲ್ಲು, ಮೋಟರ್ ಸೈಕಲ್ ಕೊಟ್ಟು ಮನೆಮನೆಗೆ ಪೇಪರ್ ಹಾಕಲು ಕಳಿಸಿದರೂ ಇವರ ಅರ್ಹತೆಯೂ ವೆಂಡರಿನಷ್ಟೆ. ಮತ್ತೆ ಈಗಾಗಲೇ ಐದು ಆರಂಕಿ ಪಗಾರದ ರುಚಿಯನ್ನು ನೋಡಿರುವ ಇವರೆಲ್ಲಾ ಐನೂರು ಸಾವಿರಕ್ಕೆ ಕೆಲಸ ಮಾಡುತ್ತಾರಾ? ಅಲ್ಲಿಗೆ ಇದು ಕಾರ್ಯಸಾಧುವಲ್ಲವೆಂದಾಯಿತು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಪತ್ರಿಕೆ ಕಛೇರಿಯವರು ಮೊಂಡುಬಿದ್ದು ವೆಂಡರುಗಳು ಬೇಡ, ಪೇಪರ್ ಹಾಕುವ ಹುಡುಗರೂ ಬೇಡ ಅಂತ ಅಜೆಂಡ ಹೊರಡಿಸಿ, ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊಸದಾಗಿ ನೂರಾರು ಜನರನ್ನು ನೇಮಿಸಿಕೊಂಡರೂ ಪ್ರತಿಯೊಬ್ಬನೂ ಹೆಚ್ಚೆಂದರೆ ಇನ್ನೂರು ಪೇಪರುಗಳನ್ನು ಮನೆಮನೆಗೆ ತಲುಪಿಸಬಹುದು....ಅಲ್ಲಿಗೆ ಅವನ ಕತೆಯೂ ವೆಂಡರ್‌‍ಗಿಂತ ವ್ಯತ್ಯಾಸವೇನು ಇಲ್ಲ. ಮತ್ತೆ ಅವನ ಕೆಲಸಕ್ಕೆ ವೆಂಡರಿಗೆ ಸಿಗುವ ೧೦% ಅಧಾಯವನ್ನೆ ಸಂಬಳವಾಗಿ ಕೊಟ್ಟರೆ ಅವನಿಗೆ ಅದು ಸಾಲದಾಗಿ ಒಂದೇ ತಿಂಗಳಿಗೆ ಕೆಲಸ ಬಿಟ್ಟು ಓಡುತ್ತಾನೆ. ಅಥವ ಅವರ ಸಂಬಳವನ್ನು ೧೦% ಗೆ ೯೦% ಸೇರಿಸಿ ಕೊಟ್ಟರೆ ಪತ್ರಿಕೆ ಕಂಪನಿಗಳು ಒಂದೇ ತಿಂಗಳಿಗೆ ಬಾಗಿಲು ಮುಚ್ಚಿಕೊಂಡು ಒಳಗೆ ಮಲಗಬೇಕಾಗುತ್ತದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಮತ್ತೇನು ಮಾಡಬಹುದು ಅಂತ ಬೇರ್‍ಎ ದಿಕ್ಕಿನಲ್ಲಿ ಅಲೋಚಿಸಿದಾಗ ಹೀಗೆ ಹೊಸದಾಗಿ ನೇಮಕ ಮಾಡಿಕೊಂಡ ನೂರಾರು ಜನರನ್ನೇ ಮನೆಮನೆಗಳಿಗೆ ವಿತರಿಸುವ ಬದಲು ನೂರು ಇನ್ನೂರು ಪತ್ರಿಕೆಗಳನ್ನು ನೇರವಾಗಿ ಎಲ್ಲಾ ಏರಿಯಗಳಲ್ಲಿರುವ ದೊಡ್ಡ-ಪುಟ್ಟ ಅಂಗಡಿಗಳಿಗೆ ಕೊಟ್ಟರೆ ಅವರು ಭರ್ಜರಿ ವ್ಯಾಪರ ಮಾಡಬಹುದು ಅಂದುಕೊಂಡರೆ ಅದು ಸುಳ್ಳೇ ಸುಳ್ಳು. ನಿಮಗೆ ಮತ್ತೊಂದು ವಿಚಾರ ಗೊತ್ತಿರಲಿ, ಬೆಂಗಳೂರಿನಲ್ಲಿ ಪ್ರಿಂಟ್ ಆಗುವ ಎಲ್ಲಾ ದಿನಪತ್ರಿಕೆಗಳ ಕೇವಲ ೧% ಮಾತ್ರ ಅಂಗಡಿಗಳಲ್ಲಿ ಸೇಲ್ ಆಗುತ್ತವೆ. ಎಷ್ಟೇ ಶ್ರಮವಹಿಸಿ ಚಾಣಕ್ಷತೆ ಮೆರೆದರೂ ಇದು ೫% ದಾಟುವುದಿಲ್ಲ. ಏಕೆ ದಾಟುವುದಿಲ್ಲವೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತೇನೆ.&amp;nbsp; ಬೆಂಗಳೂರಿನ ಒಂದು ಏರಿಯದಲ್ಲಿ ನೂರು ಮೀಟರ್ ರಸ್ತೆಯ ಆ ಬದಿ ಈ ಬದಿ ಎರಡು ಅಂಗಡಿಗಳಿದ್ದರೂ ಆ ನೂರು ಮೀಟರ್ ಸುತ್ತಳತೆಯಲ್ಲಿರುವ ಒಂದು ಸಾವಿರ ಮನೆಗಳಲ್ಲಿ ಕೇವಲ ನಲವತ್ತು-ಐವತ್ತು ಮನೆಯವರು ಮಾತ್ರ ಮನೆಯಿಂದ ಹೊರಗೆ ವಾಕಿಂಗ್ ಅಂತ ಬಂದು ಪೇಪರ್ ಕೊಳ್ಳುತ್ತಾರೆ. ಅಲ್ಲಿಗೆ ೫೦ ಪೇಪರ್ ಮಾತ್ರ ಖರ್ಚಾಯಿತು.&amp;nbsp; ಉಳಿದ ಮನೆಯವರಿಗೆ ಪೇಪರ್ ಓದುವ ಆಸಕ್ತಿಯಿಲ್ಲ ಇಲ್ಲವಾ ಅಂದುಕೊಂಡರೆ ಅವರಲ್ಲಿ ಕಡಿಮೆಯೆಂದರೂ ಇನ್ನೂ ಏಳುನೂರು ಮನೆಗಳವರಿಗೆ ಪೇಪರ್ ಬೇಕಿದೆ. ಆದ್ರೆ&amp;nbsp; ನಮ್ಮ ಬೆಂಗಳೂರು ಇವರಿಗೆಲ್ಲಾ ಅದೆಂತ ಅರಾಮದಾಯಕ ಜೀವನವನ್ನು ಒದಗಿಸಿಕೊಟ್ಟಿದೆಯೆಂದರೆ ಅವರು ಕುಳಿತಲ್ಲೆ ಮಲಗಿದಲ್ಲೇ ಬೇಕಾದರೆ ವೆಂಡರುಗಳ ಜೊತೆ ಪೇಪರ್ ಹುಡುಗರ ಜೊತೆ ಫೋನಿನಲ್ಲೇ ಅರ್ಧಗಂಟೆ ಮಾತಾಡುತ್ತಾರೆ ಹೊರತು, ಮನೆಯಿಂದ ಹೊರಬಂದು ಮೆಟ್ಟಿಲಿಳಿದು ಪೇಪರ್ ಅಂಗಡಿಯಲ್ಲಿ ಪೇಪರ್ ಕೊಳ್ಳುವುದಿಲ್ಲ. ಇದೆಲ್ಲಾ ನಮ್ಮ ಬೆಂಗಳೂರು ಇವರಿಗೆ ಕರುಣಿಸಿರುವ ಮಾರ್ವಾಡಿ ಬದುಕಿನ ಗಿಪ್ಟ್. ಇದೇ ಲೆಕ್ಕಾಚಾರದಲ್ಲಿ ಈಗ ನೂರು ಮೀಟರ್ ಅಂತರದಲ್ಲಿರುವ ಸಾವಿರ ಮನೆಗಳಲ್ಲಿ ವೆಂಡರುಗಳು-ಪೇಪರ್ ಹುಡುಗರ ಮೂಲಕ ಏಳುನೂರಕ್ಕೂ ಹೆಚ್ಚು ಮನೆಗಳಿಗೆ,&amp;nbsp; ನೂರು ಮನೆಗಳಿರುವ ಅಪಾರ್ಟ್‍ಮೆಂಟಿನಲ್ಲಿ ೯೫ ಮನೆಗಳ ಬಾಗಿಲಿಗೆ, ಮೆಟ್ಟಿಲ ಮೇಲೆ, ಬಾಲ್ಕನಿಗಳ ಮೇಲೆ, ಪೇಪರುಗಳು ಸುರಕ್ಷಿತವಾಗಿ ತಲುಪುತ್ತಿವೆ ಎನ್ನುವ ವಿಚಾರ ನಿಮ್ಮ ಮನಸ್ಸಿನಲ್ಲಿರಲಿ. ನಾನಿಲ್ಲಿ ವಿವರಿಸಿದ ವಿಚಾರಗಳು ಬೆಂಗಳೂರಿಗೆ ಸೀಮಿತವಾದರೂ ಇತರೆ ನಗರಗಳು ಹಾಗೂ ನಮ್ಮ ಭಾರತದಾದ್ಯಂತ ಒಂದರಡು % ಹೆಚ್ಚು ಕಡಿಮೆಯಾದರೂ ದೊಡ್ಡ ಬದಲಾವಣೆಯೇನಿಲ್ಲ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಮತ್ತೊಂದು ವಿಚಾರ್‍ಅವಿದೆ. ಅದು ಜಾಹಿರಾತಿಗೆ ಸಂಭಂದಿಸಿದ್ದು.&amp;nbsp; ನೀವ್ಯಾರು ಬೇಕಾಗಿಲ್ಲ. ನೀವಿಲ್ಲದಿದ್ದಲ್ಲಿ ನಮ್ಮ ಪತ್ರಿಕೆ ನಿಂತುಹೋಗುವುದಿಲ್ಲ ನಮಗೆ ಜಾಹಿರಾತಿನ ಅದಾಯವಿದೆ. ಅದರಿಂದ ನಾವು ಪತ್ರಿಕೆಯನ್ನು ನಡೆಸುತ್ತೇವೆ ಬೇಕಾದರೆ&amp;nbsp; ಪತ್ರಿಕೆಯನ್ನು ಉಚಿತವಾಗಿ ಹಂಚುತ್ತೇವೆ ಅಂತ ಶೂರ ಧೀರ ಏಕಾಂಗಿ ವೀರರಂತೆ ಮುನ್ನುಗ್ಗಿದರೂ ಹಾಗೆ ಉಚಿತವಾಗಿ ಮನೆಮನೆಗೆ ತಲುಪಿಸಲು ನೂರಾರು ಸಾವಿರಾರು ಕೆಲಸಗಾರರು ಬೇಕಾಗುತ್ತದೆ.&amp;nbsp; ಮತ್ತೆ ಅವರೆಲ್ಲಾ ವೆಂಡರುಗಳು ಮತ್ತು ಪೇಪರ್ ಬಾಯ್‍ಗಳಾಗುವುದಕ್ಕೆ ಆಗುವುದಿಲ್ಲ. ಈ ರೀತಿ ಉಚಿತವಾಗಿ ಹಂಚಿದರೂ ಈಗಿನ ಜಾಹಿರಾತು ತುಂಬಿದ ಪೇಪರುಗಳನ್ನು ಮತ್ತೆ ಹತ್ತು % ಮಾತ್ರ ಹಂಚಲು ಸಾಧ್ಯ. ಇನ್ನೂ ನಾಲ್ಕರಷ್ಟು ಹೆಚ್ಚು ಕೆಲಸಗಾರರನ್ನು ನೇಮಿಸಿ ಮನೆಮನೆಗೆ ಹಂಚುತ್ತೇವೆ. ಅಂತ ಶುರುಮಾಡಿದರೇ ಅದು ಖಂಡಿತ ಚೆನ್ನಾಗಿ ನಡೆಯುತ್ತದೆ.&amp;nbsp; ಆಹಾ! ಎಲ್ಲಾ ಪತ್ರಿಕೆಗಳು ಉಚಿತವಾಗಿ ಸಿಗುತ್ತಿವೆಯಲ್ಲಾ ಅಂತ ಗ್ರಾಹಕರು ಪುಲ್ ಖುಷ್!&amp;nbsp; ಆದ್ರೆ ಉಚಿತವಾಗಿ ಹಂಚುವವನು ಉಪ್ಪುಕಾರ ತಿನ್ನುವ, ನವರಸಗಳ ಮನುಷ್ಯರೇ ತಾನೆ!&amp;nbsp; ಒಂದು ತಿಂಗಳು ತುಂಬಾ ಖುಷಿಯಾಗಿ ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಉಚಿತವಾಗಿ ಮನೆಮನೆಗೆ ಪೇಪರ್ ತಲುಪಿಸುತ್ತಾರೆ.&amp;nbsp; ಮುಂದಿನ ತಿಂಗಳಿಗೆ ಅವರ ತಲೆ ತಿರುಗುತ್ತದೆ. ಮನೆಮನೆಗೆ ಉಚಿತವಾಗಿ ಏಕೆ ಕೊಡಬೇಕು. ಅದರ ಬದಲು ತೂಕಕ್ಕೆ ಹಾಕಿದರೆ ಸಕ್ಕತ್ ಹಣಬರುತ್ತದಲ್ಲಾ....ಸರಿಯಾಗಿ ಹಾಕಬೇಕು ಎನ್ನುವುದಕ್ಕೆ ಮನೆಯವರೇನು ಹಣಕೊಡುವುದಿಲ್ಲವಲ್ಲ. ಒಂದೆರಡು ದಿನ ತಪ್ಪಿಸಿದರಾಯಿತು..ಅಂದುಕೊಂಡು ಒಂದೆರಡು ದಿನ ತಪ್ಪಿಸಿ ತೂಕಕ್ಕೆ ಹಾಕುತ್ತಾರೆ. ಈ ಸುಲಭದ ಹಣ ಯಾವಾಗ ಕೈತುಂಬ ಸಿಗಲು ಪ್ರಾರಂಭವಾಗುತ್ತದೋ...ಅಲ್ಲಿಗೆ ಅದು ಒಂದು ವಾರ, ತಿಂಗಳು.ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಅಂತ ಈ ಕೆಲಸಗಾರರೆಲ್ಲಾ ಚೆನ್ನಾಗಿ ಹಣ ಮಾಡುತ್ತಾರೆ....ಹೀಗೆ ಮುಂದುವರಿದು&amp;nbsp; ಪತ್ರಿಕೋದ್ಯಮದ ಮಾರುಕಟ್ಟೆ ವ್ಯವಸ್ಥೆಯೇ ಅಡ್ಡದಾರಿ ಹಿಡಿಯುತ್ತದೆ.&amp;nbsp; ಜಾಹಿರಾತು ನೀಡುವವರಿಗೆ ಸತ್ಯ ಗೊತ್ತಾಗಿ ಅವರು ಪತ್ರಿಕೆಗೆ ಕೊಡುವ ಜಾಹಿರಾತು ನಿಲ್ಲಿಸಿದರೆ ಅದನ್ನೇ ನಂಬಿಕೊಂಡು ಪತ್ರಿಕೆ ನಡೆಸುವ ಶೂರ ಧೀರರೆಲ್ಲಾ ಟುಸ್ ಪಟಾಕಿಗಳಾಗಿ ತಲೆಮೇಲೆ ಟವಲ್ ಹಾಕಿಕೊಂಡು ಮಕಾಡೆ ಮಲಗಬೇಕಾಗುತ್ತದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಈಗ ಹೇಳಿ ಮುಂಜಾನೆ ದಿನಪತ್ರಿಕೆಯ ನಿಜವಾದ ಹೀರೋಗಳು ಯಾರು? ಭಾರತಕ್ಕೆ ನಂಬರ್ ಒನ್ ಎಂದು ಮೀಸೆ ತಿರುವುವ ಟೈಮ್ಸ್&amp;nbsp; ಅಫ್ ಇಂಡಿಯಾನ, ಡೆಕ್ಕನ್, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿಯ....ಇತ್ಯಾದಿ ಹತ್ತಾರು ಪತ್ರಿಕೆಗಳ ಮಾಲೀಕರಾ,&amp;nbsp; ತಾವು ಅದ್ಬುತ ಕಾಲಂ ಲೇಖಕರು ಎಂದು ಬೀಗುವ ಸಂಪಾದಕರಾ, ಹೊರಪ್ರಪಂಚದಲ್ಲಿರುವವರೆಲ್ಲಾ ದಡ್ಡರು, ನಾವು ಬರೆದಿದ್ದೇ ವೇದವಾಕ್ಯ ಎಂದುಕೊಂಡು ಬೈಲೈನ್ ಹಾಕಿಕೊಳ್ಳುವ ವರದಿಗಾರರು ಮತ್ತು ಡೆಸ್ಕ್ ಅಪರೇಟರುಗಳಾ? ವಾರಕ್ಕೊಂದು ಕಾಲಂ ಬರೆಯುವ ಪ್ರಖ್ಯಾತ ಲೇಖಕರಾ?&amp;nbsp; ಪುಟಗಟ್ಟಲೇ ಜಾಹಿರಾತು ಹಾಕಿಸಿ ಜನರನ್ನು ಟೆಂಪ್ಟ್ ಮಾಡುತ್ತಿರುವ ಜಾಹಿರಾತು ಕಂಪನಿಗಳಾ? ಇರುವುದರಲ್ಲೇ ಸ್ವಲ್ಪ ವಾಸಿ ಎನ್ನುವಂತೆ ವೆಂಡರುಗಳನ್ನು ಪುಸಲಾಯಿಸುತ್ತಾ, ಕಛೇರಿಯಲ್ಲಿ ಸರ್ಕುಲೇಷನ್ ಹೆಚ್ಚು ಮಾಡಬೇಕು ಅಂತ ಮಾಡುವ ತಾಕೀತನ್ನು ಸಹಿಸಿಕೊಳ್ಳುವ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಾ?&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp; ಜನರ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸುವ ನಾವೇ ಹೀರೋಗಳು ಅಂತ ಭ್ರಮೆಯಲ್ಲಿರುವವರು. ಈ ಭ್ರಮೆಯಲ್ಲಿರುವುದಕ್ಕೆ ಅವರಿಗೆ ವರ್ಷಕ್ಕೊಮ್ಮೆಯಾದರೂ ಅವರಿಗೆ ವೆಂಡರ್ಸ್ ಡೇ ನೆನಪಾಗುವುದಿಲ್ಲ. ವೆಂಡರುಗಳ ಕಷ್ಟಗಳು ಮನಸ್ಸಿಗೆ ಬರುವುದಿಲ್ಲ. ಇದುವರೆಗೂ ಒಬ್ಬಸಂಪಾದಕ, ಸಹಸಂಪಾದಕನಾಗಲಿ, ವರದಿಗಾರನಾಗಲಿ, ಪ್ರಖ್ಯಾತ ಲೇಖನರಾಗಲಿ, ವಾರಕ್ಕೊಂದು ಕಾಲಂ ಬರೆಯುವ ಡೆಸ್ಕ್ ಆಪರೇಟರುಗಳಾಗಲಿ ಒಬ್ಬ ವೆಂಡರ್‍ಅನ್ನು ಸಂದರ್ಶಿಸಿಲ್ಲ. ಪೇಪರ್ ಹುಡುಗನ ಸ್ಥಿತಿ ಗತಿ ತಿಳಿದಿಲ್ಲ. &lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-RHtfwCrlUiM/Tos_HI70v4I/AAAAAAAADMc/vHk2TSNE4Jw/s1600/04.jpg" imageanchor="1" style="margin-left: 1em; margin-right: 1em;"&gt;&lt;img border="0" height="266" src="http://3.bp.blogspot.com/-RHtfwCrlUiM/Tos_HI70v4I/AAAAAAAADMc/vHk2TSNE4Jw/s400/04.jpg" width="400" /&gt;&lt;/a&gt;&lt;/div&gt;&lt;br /&gt;&lt;br /&gt;&amp;nbsp; ನಂಬರ್ ಒನ್ ಪತ್ರಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರ ಮನೆಗೆ ಪೇಪರ್ ಹಾಕುತ್ತೇನೆ. ಆರಾಮ ಸೋಪ ಮೇಲೆ ಕುಳಿತು ಟೀಪಾಯ್ ಮೇಲೆ ಕಾಲುಚಾಚಿ ಎದುರಿನ ಗೋಡೆಯಲ್ಲಿನ ನಲವತ್ತು ಇಂಚಿನ ಟಿವಿಯನ್ನು ನೋಡುವ ಅವರಿಗೆ ನಾಲ್ಕು ಅಡಿ ಅಗಲ ಎಂಟು ಅಡಿ ಉದ್ದ ಮಲಗಿದರೆ ಕಾಲು ಚಾಚಲು ಆಗದ ನಮ್ಮ ಪೇಪರ್ ಹುಡುಗನ ಪುಟ್ಟ ಗುಡಿಸಲು ಗೊತ್ತಿಲ್ಲ. ಜಾಹಿರಾತು ಹಣಕ್ಕಾಗಿ ಗಂಡು ಹೆಣ್ಣಿನ ಅರೆಬೆತ್ತಲೆ ಫೋಟೊಗಳನ್ನು ಹಾಕುವ ನಮ್ಮ ಸಂಪಾದಕರಿಗೆ ಅರಕಲು ಕುಪ್ಪಸ, ಸೀರೆ ಹಾಕಿಕೊಂಡ ನಮ್ಮ ಸಾವಿರಾರು ಪೇಪರ್ ಹುಡುಗರ ತಾಯಂದಿರ ಸ್ಥಿತಿಯ ಕಲ್ಪನೆಯಿಲ್ಲ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಈಗ ಮತ್ತೆ ಮೊದಲೆರಡು ಪ್ಯಾರಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಭಾರತದಾಧ್ಯಂತ ಇರುವ ಇಂಥ ನೂರಾರು ಸಾವಿರಾರು, ಲಕ್ಷಾಂತರ ಪುಟ್ಟ ಪುಟ್ಟ ಮನೆ, ಗುಡಿಸಲು,...ಮುಂತಾದವುಗಳಲ್ಲಿರುವ ನಮ್ಮ ಪೇಪರ್ ಹಾಕುವ ಹುಡುಗರೆಲ್ಲಾ ನಾಳೆಯಿಂದ ಪೇಪರ್ ಹಾಕಬಾರದೆಂದು ತೀರ್ಮಾನಿಸಿ "ಸಮೂಹ ಸನ್ನಿಗೆ ಒಳಗಾಗಿಬಿಟ್ಟರೆ"........ನಮ್ಮ ಭಾರತದಲ್ಲಿ ಮುಂಜಾನೆ ದಿನಪತ್ರಿಕೆ ಉದ್ಯಮ ಮಕಾಡೆ ಮಲಗುತ್ತದೆ. ಈಗ ನಿಮ್ಮ ಎದೆ ಬಡಿತವೂ ಒಂದು ಕ್ಷಣ ನಿಂತಂತೆ ಅಯ್ತಲ್ಲವೇ....ಜನರನ್ನು ಮೆಚ್ಚಿಸುವ ಸಲುವಾಗಿ ಉಪ್ಪು ಖಾರ, ಮಸಾಲೆಗಳನ್ನು ತಮ್ಮ ಲೇಖನಗಳಲ್ಲಿ ತುರುಕುವ, ನಮ್ಮ ಪತ್ರಿಕೆಗಳ ಸಂಪಾದಕರು, ವರದಿಗಾರರು ಈ ಮುಂಜಾನೆ ಹೀರೋಗಳು ಕೈಕೊಟ್ಟರೆ.....ಆ ಮಸಾಲಯುಕ್ತ ಬಿಸಿಬಿಸಿ ಪತ್ರಿಕೆಗಳನ್ನು ತಮ್ಮ ತಮ್ಮ ಮನೆಗಳ ಟೆರಸ್ ಮೇಲೆ ಹರಡಿ ಅದರ ಮೇಲೆ ಹಪ್ಪಳ ಸಂಡಿಗೆಗಳನ್ನು ಒಣಗಿಸುತ್ತಾ, ಅದನ್ನು ಕದ್ದು ತಿನ್ನಲು ಬರುವ ಕಾಗೆ ಕೋತಿಗಳನ್ನು ಓಡಿಸುತ್ತಾ ಕೂರಬೇಕಾಗುತ್ತದೆ. ಏನಂತೀರಿ?&lt;br /&gt;&lt;br /&gt;&amp;nbsp;&amp;nbsp; ಇದುವರೆಗೂ ದಿನಪತ್ರಿಕೆ ವೆಂಡರುಗಳು ಮತ್ತು ಪೇಪರ್ ಹುಡುಗರು ಗ್ರೇಟ್, ಸೆಲೆಬ್ರಿಟಿಗಳು, ಹೀರೋಗಳು, ಅವರಿಲ್ಲದಿದ್ದರೇ ಬೆಳಗಾಗುವುದಿಲ್ಲ ಅಂತ ಹೇಳಲಿಕ್ಕೆ ನಾನು ಈ ಲೇಖನವನ್ನು ಖಂಡಿತ ಬರೆಯಲಿಲ್ಲ. ಸದ್ಯ ನಮ್ಮ ಸ್ಥಿತಿಗತಿಯನ್ನು ನೇರವಾಗಿ ವಿವರಿಸುತ್ತಿದ್ದೇನೆ ಅಷ್ಟೆ. ಹಾಗಾಂತ ಎಲ್ಲಾ ದಿನಪತ್ರಿಕೆ ಸಂಪಾದಕರು, ರಿಪೋರ್ಟರುಗಳು, ಡೆಸ್ಕ್ ಆಪರೇಟರುಗಳು ಮಾರುಕಟ್ಟೆ ಪ್ರತಿನಿಧಿಗಳು ಕೆಟ್ಟವರಲ್ಲ. ಒಳ್ಳೆಯ ಸಂಪಾದಕರು, ರೆಪೋರ್ಟರುಗಳು, ಪ್ರತಿನಿಧಿಗಳು ಇದ್ದಾರೆ. ಅವರಿಂದಲೇ ವೆಂಡರುಗಳ ಮತ್ತು ಪೇಪರ್ ಹುಡುಗರಿಗೆ ಬೆಳಗಿನ ಕೆಲಸ ಸಿಗುತ್ತಿದೆ. ಅದಕ್ಕಾಗಿ ಈ ಲೇಖನದಿಂದಾಗಿ ಬೇರೆ ಗ್ರಾಹಕರು, ಮತ್ತು ಪತ್ರಿಕೋದ್ಯಮದವರು ತಪ್ಪು ತಿಳಿಯಬಾರದಾಗಿ ವಿನಂತಿ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮತ್ತೊಂದು ವಿಚಾರವೇನೆಂದರೆ, ಈ ಲೇಖನದಲ್ಲಿರುವ ಕೆಲವು ಅಂಶಗಳನ್ನು ತುಂಬಾ ನೇರವಾಗಿ ಬರೆದಿರುವುದರಿಂದ ನನ್ನ ಪತ್ರಕರ್ತ ಗೆಳೆಯರು, ಪತ್ರಿಕೆಯಲ್ಲಿ ಕೆಲಸಮಾಡುವ ಡೆಸ್ಕ್ ಆಪರೇಟರುಗಳು, ಸಂಪಾದಕರು ಒಪ್ಪದಿರಬಹುದು. ಇಲ್ಲಿ ಇವೆರೆಲ್ಲ ಕೆಟ್ಟವರು ಅಂತ ಹೇಳಲು ಪ್ರಯತ್ನಿಸಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶವೂ ನನಗಿಲ್ಲ.&amp;nbsp; ನಮ್ಮ&amp;nbsp; ಮುಂಜಾನೆ ಸತ್ಯದ ನೋವುಗಳನ್ನು ಹೊರಜಗತ್ತಿಗೆ ತೋರಿಸಲು ಪ್ರಯತ್ನಿಸಿದ್ದೇನೆ. ಮತ್ತೆ ಸಮೂಹ ಸನ್ನಿ ಎನ್ನುವ ಪದಕ್ಕೂ ಚಳುವಳಿಗೂ ಹೋಲಿಸಿ ಇಲ್ಲಿ ಬರೆದಿರುವುದು ತಪ್ಪು ಅಂತ ನನಗೂ ಗೊತ್ತು.&amp;nbsp; ಆದಕ್ಕಾಗಿ ಅದನ್ನು "ಆರೋಗ್ಯಕರ ಸಮೂಹ ಸನ್ನಿ" ಎಂದು ಹೇಳಿದ್ದೇನೆ. ನಾನು ಬರೆಯುವ ಸಮಯದಲ್ಲಿ ನನಗೆ ಹೊಳೆದ ಪದ ಇದೊಂದೆ. ಆ ಕಾರಣಕ್ಕೆ ಅದನ್ನೇ ಹೈಲೈಟ್ ಮಾಡಿ ಲೇಖನದ ದಿಕ್ಕು ತಪ್ಪಿಸಬಾರದಾಗಿ ವಿನಂತಿ. ಈ ಪದಕ್ಕಿಂತ ಉತ್ತಮ ಪದವಿದ್ದಲ್ಲಿ ತಿಳಿಸಿದರೆ ಸ್ವಾಗತಿಸುತ್ತೇನೆ ಮತ್ತು ನಾನು ಕಲಿತಂತಾಗುತ್ತದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಮತ್ತೆ ಅನಾಮಧೇಯ ನಾಮದಲ್ಲಿ ವಿತಂಡವಾದ, ಇತ್ಯಾದಿ comments ನೀಡಿದರೆ ಅದಕ್ಕೆ ಉತ್ತರಿಸದೆ&amp;nbsp; ಡಿಲಿಟ್ ಮಾಡಲಾಗುವುದು.&amp;nbsp; ಇಲ್ಲಿರುವ ವಿಚಾರಗಳಿಗಾಗಿ ನಿಮ್ಮ ಪ್ರತಿಕ್ರಿಯೆಗಳು ಆರೋಗ್ಯಕರವಾಗಿದ್ದು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಎಲ್ಲರಿಂದ ಎಲ್ಲರೂ ಕಲಿಯಲು ಅವಕಾಶವಾಗುತ್ತದೆ.&lt;br /&gt;&lt;br /&gt;ಈ ಲೇಖನ "ಸಂಪಾದಕೀಯ" ಬ್ಲಾಗಿನಲ್ಲೂ ಪ್ರಕಟವಾಗಿದೆ ಬೇಕಿದ್ದವರು ಅಲ್ಲಿಯೂ ಓದಬಹುದು. &lt;br /&gt;http://sampadakeeya.blogspot.com/2011/10/blog-post.html#comments&lt;br /&gt;&lt;br /&gt;ಚಿತ್ರಗಳು ಮತ್ತು ಲೇಖನ&lt;br /&gt;ಶಿವು.ಕೆ&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-7990875192780640787?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/7990875192780640787/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=7990875192780640787' title='9 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/7990875192780640787'/><link rel='self' type='application/atom+xml' href='http://www.blogger.com/feeds/1493881956935970938/posts/default/7990875192780640787'/><link rel='alternate' type='text/html' href='http://chaayakannadi.blogspot.com/2011/10/blog-post.html' title='ಇವರು &quot;ಸಮೂಹ ಸನ್ನಿ&quot;ಗೊಳಗಾದರೆ ಪತ್ರಿಕೋದ್ಯಮ ಇರುತ್ತದೆಯೇ?'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-g2zVR1mMCsk/Tos--Kv49PI/AAAAAAAADMY/dQrsn7uQX6c/s72-c/Boys+inserting+pomplets+and+additional+sheets.jpg' height='72' width='72'/><thr:total>9</thr:total></entry><entry><id>tag:blogger.com,1999:blog-1493881956935970938.post-7243204309850487248</id><published>2011-09-30T00:36:00.000-07:00</published><updated>2011-10-31T05:47:52.048-07:00</updated><category scheme='http://www.blogger.com/atom/ns#' term='ಬೆಳಗಾಯ್ತು ಕಿರುಚಿತ್ರ'/><category scheme='http://www.blogger.com/atom/ns#' term='ವೆಂಡರ್ ಕಣ್ಣು'/><title type='text'>ಇದೆಲ್ಲಾ ಹೇಗಾಯ್ತು?</title><content type='html'>&lt;div dir="ltr" style="text-align: left;" trbidi="on"&gt;&lt;span style="color: red; font-size: large;"&gt;&lt;b&gt;&lt;/b&gt;&lt;/span&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಜೂನ್ ಹದಿನೆಂಟನೇ ತಾರೀಖು ಯಾವ ಗಳಿಗೆಯಲ್ಲಿ ನನ್ನ ಕಿರುಚಿತ್ರದ ಚಿತ್ರೀಕರಣ ಪ್ರಾರಂಭಿಸಿದೆನೋ...ಅದರಿಂದ ಏನೇನ್ ಆಗೋಯ್ತು..ಗೊತ್ತಾ?&amp;nbsp; ಅನುಕೂಲ ಮತ್ತು ಅನಾನುಕೂಲಗಳೆರಡೂ ಆಗಿಬಿಟ್ಟಿವೆ&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ ಅದರಿಂದಾದ ಅನುಕೂಲಗಳನ್ನು ಹೇಳಿಬಿಡುತ್ತೇನೆ.&lt;br /&gt;&lt;br /&gt;ಕಿರುಚಿತ್ರದ ವಿಚಾರ ಸೆಪ್ಟಂಬರ್ ನಾಲ್ಕರ ವೆಂಡರ್ಸ್ ಡೇ ದಿನ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾಯ್ತಲ್ಲ, ಕನ್ನಡಪ್ರಭದಲ್ಲಿ ಪೋನ್ ನಂಬರ್ ಹಾಕಿಬಿಟ್ಟಿದ್ದರಿಂದ ಅವತ್ತು ನೂರಾರು ಫೋನ್ ಕರೆಗಳಲ್ಲಿ. ಅಭಿನಂದನೆಗಳ ಮಹಾಪೂರವೇ ಆಗಿಹೋಯ್ತು.&amp;nbsp; ಕರ್ನಾಟಕದಾದ್ಯಂತ ಇರುವ ದಿನಪತ್ರಿಕೆ ವೆಂಡರುಗಳು ಫೋನ್ ಮಾಡಿ ಅಭಿನಂದಿಸಿದರು.&amp;nbsp; ಮತ್ತೆ ಇದೇ ರೀತಿ ಕರ್ನಾಟಕದಾದ್ಯಂತ ಅದೆಷ್ಟೋ ಛಾಯಾಸಕ್ತರು ಈ ಸಿನಿಮಾ ಬಗ್ಗೆ ಫೋನ್ ಮಾಡಿ ವಿಚಾರಿಸಿದರು. ಕೆಲವು ನಾವು ಇಂಥ ಕಿರುಚಿತ್ರ ತೆಗೆಯಬೇಕು ನಮ್ಮಲ್ಲಿ ಕತೆ ಸಿದ್ದವಾಗಿದೆ, ನೀವು ತಯಾರು ಮಾಡಿದ ರೀತಿ ವಿವರಿಸಿ ಅಂತ ಕೇಳಿದರೆ ಇನ್ನೂ ಕೆಲವರು ನಾವು ಡಾಕ್ಯುಮೆಂಟರಿ ಮಾಡಬೇಕಿದೆ, ಬಂಡವಾಳ ನಾವೇ ಹಾಕುತ್ತೇವೆ, ನೀವು ಪೂರ್ತಿ ಜವಾಬ್ದಾರಿ ತೆಗೆದುಕೊಂಡು ನಮಗೆ ಹೊಸ ಕಿರುಚಿತ್ರ, ಡಾಕ್ಯುಮೆಂಟರಿ ಮಾಡಿಕೊಡಿ ಕೇಳಿದವರು ಅನೇಕರು. ಮತ್ತೆ ಬಳಸಿದ ಕ್ಯಾಮೆರ ಇತ್ಯಾದಿಗಳ ಬಗ್ಗೆ ತಿಳಿದುಕೊಂಡರು. ಬಹುಶಃ ನನಗೆ ಬಂದ ಮಾಹಿತಿ ಪ್ರಕಾರ ಸುಮಾರು ಇಪ್ಪತ್ತಕ್ಕೂ ಹೆಚ್ಚು Canon 550D ಕ್ಯಾಮೆರಗಳು ಮಾರಾಟವಾಗಿವೆ ಎಂದು ತಿಳಿದುಬಂತು.&amp;nbsp; ಇದನ್ನು ತಿಳಿದ ಬೆಂಗಳೂರಿನಲ್ಲಿರುವ ಬ್ರಿಗೇಡ್ ರಸ್ತೆಯಲ್ಲಿರುವ ಕ್ಯಾನನ್ ಕ್ಯಾಮೆರ ಕಛೇರಿಯವರು ಈ ಸಿನಿಮಾ ನೋಡುವ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಮತ್ತಷ್ಟು ಗೆಳೆಯರು ಈ ಕ್ಯಾಮೆರ ಬಗ್ಗೆ, ಬೆಲೆಯ ಬಗ್ಗೆ, ಮಾರುಕಟ್ಟೆಯಲ್ಲಿ ದೊರೆಯುವ ಬಗ್ಗೆ ನನಗೆ ಫೋನ್ ಕರೆ ಮಾಡುತ್ತಿದ್ದಾರೆ. &lt;br /&gt;&lt;br /&gt;ಈ ಚಿತ್ರದ ಸ್ಫೂರ್ತಿಯಿಂದ ದಾವಣೆಗೆರೆಯಲ್ಲಿ ಒಂದು ತಂಡ ಕಿರುಚಿತ್ರದ ಚಿತ್ರೀಕರಣದಲ್ಲ್ಲಿ ಮಗ್ನವಾಗಿದೆ.&amp;nbsp; ಮುಂಡರಗಿ ಗೆಳೆಯ ಸಲೀಂ ಕಡೆಯ ಗೆಳೆಯರು ಕತೆಯನ್ನು ಸಿದ್ದಮಾಡಿಕೊಂಡು ಕಿರುಚಿತ್ರ ಮಾಡಲು ಸಿದ್ದರಾಗುತ್ತಿದ್ದಾರೆ. ಹೀಗೆ ಹತ್ತಾರು ಕಿರುಚಿತ್ರದ ತಯಾರಿಗಳು ನಡೆದಿವೆ.&amp;nbsp; ನವೆಂಬರ್ ಅಥವ ಡಿಸೆಂಬರ್‍ನಲ್ಲಿ ನಮ್ಮ ಮಣಿಕಾಂತ್ ಚಿತ್ರವನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿದ್ದಾರೆ. &lt;br /&gt;&lt;br /&gt;&lt;div style="color: purple;"&gt;&lt;b&gt;&amp;nbsp;ಹೊಸಪೇಟೆಯ ಆಕಾಶವಾಣಿ ರೇಡಿಯೋ ಕೇಂದ್ರವೂ ನನಗೆ ಫೋನ್ ಮಾಡಿ ಭಾನುವಾರ ಬೆಳಿಗ್ಗೆ ಬರುವ "ಉಪಹಾರ್" ಎನ್ನುವ ಕಾರ್ಯಕ್ರಮಕ್ಕಾಗಿ ಬೆಳಗಾಯ್ತು.... ಕಿರುಚಿತ್ರ ಮತ್ತು ನನ್ನ ವೃತ್ತಿಬದುಕಿನ ಬಗ್ಗೆ ೪೫ ನಿಮಿಷಗಳ ಕಾರ್ಯಕ್ರಮ ಮತ್ತು ಸಂದರ್ಶನವನ್ನು ದೂರವಾಣಿ ಮೂಲಕವೇ ನಡೆಸಿತ್ತು. ಅದು ಪ್ರಸಾರವಾದ ದಿನಾಂಕ ಸೆಪ್ಟಂಬರ್ ಹದಿನೆಂಟರ್ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆ.&lt;/b&gt;&lt;/div&gt;&lt;br /&gt;&lt;b style="color: purple;"&gt;ಪತ್ರಿಕೆಯಲ್ಲಿ ಈ ವಿಚಾರವನ್ನು ಓದಿದ ಆಕಾಶವಾಣಿ ರೈನ್‍ಬೌ ಎಫ್ ಎಂ ರೇಡಿಯೋ ವಾಹಿನಿಯವರು ನನ್ನನ್ನು ಕರೆದು ಪ್ರಖ್ಯಾತ "ಕಾಕಂಬಿ" ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಅದರಿಂದಾಗ ಪರಿಣಾಮ ಮಾತ್ರ ಅಪಾರವಾದದು.&amp;nbsp; ಅವತ್ತು ಬೆಳಿಗ್ಗೆ ೯ ಗಂಟೆಯಿಂದ ಅಭಿನಂದನೆ ಕರೆಗಳು ಪ್ರಾರಂಭವಾಗಿ ಪೂರ್ತಿ ದಿನ ಫೋನಿನಲ್ಲಿ ಮುಳುಗುವಂತಾಗಿತ್ತು.&amp;nbsp; ನಂತರದ ಎರಡು-ಮೂರು ದಿನಗಳು ಈ ವಿಚಾರವಾಗಿ ಕರೆಗಳು ಬರುತ್ತಲೇ ಇದ್ದವು. ಫೋನ್ ಮಾಡಿದ ಎಲ್ಲರೂ "ವೆಂಡರ್ ಕಣ್ಣು" ಪುಸ್ತಕವನ್ನು ಕೇಳುವವರೇ ಆಗಿದ್ದರು.&lt;/b&gt;&amp;nbsp; ಪುಸ್ತಕವನ್ನು ಕೊಡೋಣವೆಂದರೆ ನನ್ನ ಬಳಿ ಒಂದೂ ಪುಸ್ತಕವಿರಲಿಲ್ಲ. ಎಲ್ಲಾ ಖಾಲಿಯಾಗಿಬಿಟ್ಟಿತ್ತು. ನಮ್ಮ ಪ್ರಕಾಶಕರನ್ನು ಕೇಳಿದರೆ ಅವರ ಬಳಿಯೂ ಖಾಲಿ.&amp;nbsp; ಮತ್ತೆ ಯಾವ ಪುಸ್ತಕದ ಅಂಗಡಿಯಲ್ಲಿಯೂ ಇರಲಿಲ್ಲ. ಮೂರು ದಿನ ನನಗೆ ಬಂದ ಫೋನ್ ಕರೆಗಳನ್ನೆಲ್ಲಾ ಕಂಫ್ಯೂಟರಿನಲ್ಲಿ ಬರೆದು ಕೆಲ ಹಾಕಿದ್ದೆ. ಸುಮಾರು ಇನ್ನೂರು ವೆಂಡರ್ ಕಣ್ಣು ಪುಸ್ತಕಕ್ಕೆ ಬೇಡಿಕೆ ಬಂತಲ್ಲ! ಮರು ಯೋಚಿಸದೇ ನಾನೇ ಮೂರನೇ ಮರುಮುದ್ರಣಕ್ಕೆ ಸಿದ್ಧನಾಗಿಬಿಟ್ಟೆ. ಈ ಮೊದಲು ಮುದ್ರಣವಾದ ಪುಸ್ತಕಗಳಲ್ಲಿ ತುಂಬಾ ಅಕ್ಷರಗಳ ತಪ್ಪುಗಳಿದ್ದರಿಂದ ಮತ್ತೊಮ್ಮೆ ತಿದ್ದುಪಡಿಗಾಗಿ ಹಿರಿಯ ಆತ್ಮೀಯ ಗೆಳೆಯರಾದ ಸುನಾಥ್ ಸರ್ ಅವರನ್ನು ಕೇಳಿಕೊಂಡಾಗ ಅವರು ಪ್ರೀತಿಯಿಂದ ಮಾಡಿಕೊಟ್ಟರು. ಮೂರು ಹೊಸ ಲೇಖನಗಳು ಸೇರಿದಂತೆ ಈಗ ಪುಸ್ತಕದ ಗಾತ್ರ ದೊಡ್ಡದಾಯಿತು. ಇಷ್ಟೆಲ್ಲಾ ಬದಲಾವಣೆಯಾದ ಮೇಲೆ ಮುಖಪುಟವನ್ನು ಬದಲಾಯಿಸಬೇಕು ಅನ್ನಿಸಿತು. ಅದಕ್ಕಾಗಿ ಹೊಸ ಫೋಟೊ ತೆಗೆದು ಮುಖಪುಟವನ್ನು ಬದಲಾಯಿಸಿದೆ.&amp;nbsp; ಕಳೆದ ಒಂದು ವಾರದಿಂದ ಆಗುತ್ತಿರುವ ವಿದ್ಯುತ್ ಕಣ್ಣು ಮುಚ್ಚಾಲೆಯ ನಡುವೆಯೇ ಮತ್ತೊಬ್ಬ ಆತ್ಮೀಯ ಗೆಳೆಯರಾದ ಡಾ.ಸತ್ಯನಾರಾಯಣರವರು ಖುಷಿಯಿಂದ ಪುಟವಿನ್ಯಾಸವನ್ನು ಮಾಡಿಕೊಟ್ಟರು. ನಿನ್ನೆ ಮದ್ಯಾಹ್ನದ ಹೊತ್ತಿಗೆ ಪುಸ್ತಕದ ಕೆಲಸ ಮುಗಿಸಿ ಪ್ರಿಂಟಿಗೆ ಕೊಟ್ಟು,&amp;nbsp; ಸಂಜೆ ಈಟಿವಿಯವರ ರವಿ ಬೆಳಗೆರೆಯವರು&amp;nbsp; ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೊಗ್ರಫಿ ಅಸೈನ್ ಮೆಂಟಿಗೆ ಹೋಗಿದ್ದೆ.&amp;nbsp; ದಸರ ಮುಗಿಯುವ ಹೊತ್ತಿಗೆ ಹೊಸ ಮುಖಪುಟ ವಿನ್ಯಾಸದ "ವೆಂಡರ್ ಕಣ್ಣು" ಪುಸ್ತಕದ ಪ್ರತಿಗಳು ಮನೆಗೆ ತಲುಪಿರುತ್ತವೆ.&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; ವೆಂಡರ್ ಕಣ್ಣು ಮೂರನೆ ಮರುಮುದ್ರಣದ ಹೊಸ ಮುಖಪುಟ &lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-LRGRMvuDvMc/ToVu8DZNNiI/AAAAAAAADMU/U_FmTjlmQfg/s1600/Rivesed+venderkannu+cover+page-for+blog.jpg" imageanchor="1" style="margin-left: 1em; margin-right: 1em;"&gt;&lt;img border="0" height="400" src="http://3.bp.blogspot.com/-LRGRMvuDvMc/ToVu8DZNNiI/AAAAAAAADMU/U_FmTjlmQfg/s400/Rivesed+venderkannu+cover+page-for+blog.jpg" width="253" /&gt;&lt;/a&gt;&lt;/div&gt;&amp;nbsp; &amp;nbsp; &amp;nbsp; &lt;br /&gt;&lt;br /&gt;ಮತ್ತೆ ಇಷ್ಟೆಲ್ಲಾ ಹೇಳಿಯೂ ನೀವು ಕಿರುಚಿತ್ರವನ್ನು ನೋಡಲು ಅದನ್ನು ಫೇಸ್‍ಬುಕ್, ಯು ಟ್ಯೂಬ್‍ನಲ್ಲಿ ನನಗೆ ಹಾಕಲಾಗಿಲ್ಲ. ಕಾರಣ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವ ನಿಯಮಗಳ ಪ್ರಕಾರ ಅದು ಪ್ರದರ್ಶನವಾಗುವವರೆಗೆ ಎಲ್ಲಿಯೂ ಹಾಕುವಂತಿಲ್ಲವಾದ್ದರಿಂದ ಕೇವಲ ಒಂದು ನಿಮಿಷದ ಪೊಮೋ ಮಾತ್ರ ಹಾಕಿದ್ದೇನೆ.&amp;nbsp; ಇದನ್ನು ಬೆಂಗಳೂರು, ನ್ಯೂಯಾರ್ಕ್, ಪ್ಯಾರಿಸ್, ಫಿಲಿಡೆಲ್ಫಿಯ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವಗಳಿಗೆ&amp;nbsp; ಬೆಳಗಾಯ್ತು ಕಿರುಚಿತ್ರವನ್ನು ಕಳಿಸಿದ್ದೇನೆ.&lt;br /&gt;&lt;br /&gt;ಇದೆಲ್ಲದರ ನಡುವೆ ನನ್ನ ಫೋಟೊಗ್ರಫಿಯ ವೆಬ್‍ಸೈಟ್ ಸಿದ್ದವಾಗುತ್ತಿದೆ. ಅದನ್ನು ಬ್ಲಾಗ್ ಗೆಳೆಯರೊಬ್ಬರು ಪ್ರೀತಿಯಿಂದ ಮಾಡಿಕೊಡುತ್ತಿದ್ದಾರೆ. ಇದೆಲ್ಲಾ ಕಿರುಚಿತ್ರದ ಪರಿಣಾಮದಿಂದಾದ ಅನುಕೂಲಗಳು. ಆದ್ರೆ ಅನಾನುಕೂಲಗಳು ಆಗಿವೇ ಆದ್ರೆ ನೀವು ನಂಬಲೇಬೇಕು.&amp;nbsp; ಏನೇನು ಅನಾನುಕೂಲಗಳಾದವು ಅನ್ನುವುದನ್ನು ವಿವರಿಸಿಬಿಡುತ್ತೇನೆ.&lt;br /&gt;&lt;br /&gt;&amp;nbsp;ಈ ಕಿರುಚಿತ್ರದ ತಯಾರಿಕೆಗೆ&amp;nbsp; ಸಿದ್ದನಾದೆನಲ್ಲ....ಒಂದು ಫೋಟೊ ತೆಗೆಯಬೇಕೆಂದರೆ ಅದೆಷ್ಟೋ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವಲ್ವಾ,&amp;nbsp; ಅಂತದ್ದರಲ್ಲಿ ಈ ಕಿರುಚಿತ್ರದ ದೃಶ್ಯವಳಿಗಳನ್ನು ಚಿತ್ರಿಸಲು ಚಿತ್ರಕತೆ ಬೇಕಲ್ಲ, ನನ್ನ ಮನಸ್ಸಿನ ಕಲ್ಪನೆಯ ಚಿತ್ರಕತೆಯನ್ನು ಬರೆಯಲಾರಂಭಿಸಿದೆ.&amp;nbsp; ಸುಮಾರು ಮುನ್ನೂರಕ್ಕೂ ಹೆಚ್ಚು ದೃಶ್ಯಗಳನ್ನು ಬರೆಯಬೇಕಿತ್ತು. ನೂರಕ್ಕೂ ಹೆಚ್ಚು ಪುಟಗಳಿದ್ದ ಇದನ್ನು ಬರೆದು ಮುಗಿಸಲು ಹತ್ತು ದಿನಗಳು ಬೇಕಾಯ್ತು.&amp;nbsp; ಅಲ್ಲಿಗೆ ನನ್ನ ಎಲ್ಲಾ&amp;nbsp; ಫೋಟೊಗ್ರಫಿ, ಬ್ಲಾಗ್, ಬಜ್, ಇತ್ಯಾದಿಗಳು ಬಂದ್. ಮತ್ತೆ ಅದನ್ನು ಚಿತ್ರೀಕರಿಸಿದ ಹತ್ತು ದಿನಗಳು, ಅದರ ಸಂಕಲನ, ಸಂಗೀತ, ಇತ್ಯಾದಿಗಳಿಂದಾಗಿ ಎರಡು ತಿಂಗಳೇ ಕಳೆದುಬಿಟ್ಟವು.&amp;nbsp; ಹದಿನೆಂಟು ನಿಮಿಷದ ಕಿರುಚಿತ್ರಕ್ಕೆ ಎರಡು ತಿಂಗಳುಗಳು ಬೇಕಾ ಅನ್ನಿಸಬಹುದು ನಿಮಗೆ.&amp;nbsp; ಈ ವಿಚಾರದಲ್ಲಿ ನಾನು ಪಕ್ಕಾ ವೃತ್ತಿಪರನಲ್ಲ.&amp;nbsp; ನನ್ನ ವೃತ್ತಿಯೇ ಬೇರೆ ಇದು ಪ್ರವೃತ್ತಿ ಮಾತ್ರ ತಾನೆ. ಆ ಕಾರಣಕ್ಕೆ ನನ್ನ ವೃತ್ತಿಯ ನಡುವೆ ಬಿಡುವು ಮತ್ತು ನನಗೆ ಕೆಲಸ ಮಾಡಿಕೊಡುವವರ ಬಿಡುವು ನೋಡಿಕೊಂಡು ಅವರಿಂದ ಕೆಲಸ ತೆಗೆಸಬೇಕಿತ್ತಲ್ಲ ಅದಕ್ಕಾಗಿ ಚಿತ್ರ ಇಷ್ಟು ದಿನವಾಯ್ತು. ಪೂರ್ತಿ ಸಿದ್ದವಾಗುವವರೆಗೆ ನಾನು ಈ ಚಿತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗದ್ದರಿಂದ ನಮ್ಮ ಬ್ಲಾಗ್ ಬಜ್, ಬರೆಯುವುದಿರಲಿ, ಬೇರೆಯವರ ಬ್ಲಾಗುಗಳನ್ನು ಓದುವುದಕ್ಕೂ ಆಗಿರಲಿಲ್ಲ.&amp;nbsp; ಈಗ ಅದೆಲ್ಲ ಗುಂಗಿನಿಂದ ಹೊರಬಂದಿದ್ದೇನೆ[ಹಾಗೆ ಅಂದುಕೊಂಡಿದ್ದೇನೆ]. ಮಾಡುವ ಕೆಲಸ ಬೇಕಾದಷ್ಟಿದೆ ಅನ್ನಿಸುತ್ತಿದೆ. ಮೊದಲಿಗೆ ಬ್ಲಾಗ್ ಲೋಕದೊಳಗೆ ಇಳಿಯಬೇಕು. ಗೆಳೆಯರ ಲೇಖನಗಳನ್ನು ಓದಬೇಕು. ಅದರಿಂದ ಸ್ಪೂರ್ತಿ ಪಡೆದು ಮತ್ತೆ ಬರೆಯಲು ಪ್ರಾರಂಭಿಸಬೇಕು. ಕಿರುಚಿತ್ರಕ್ಕೆ ಮೊದಲು ಐದಾರು&amp;nbsp; ವಿಚಾರಗಳಿಗಾಗಿ ಲೇಖನಗಳನ್ನು ಪ್ರಾರಂಭಿಸಿದ್ದೆ. ಎಲ್ಲವೂ ಒಂದೊಂದು ಪ್ಯಾರ ಬರೆಸಿಕೊಂಡು ನಿಂತುಬಿಟ್ಟಿವೆ.&amp;nbsp; ಅವೆಲ್ಲಾ ಈಗ ಔಟ್ ಡೇಟೆಡ್ ಆಗಿಬಿಟ್ಟಿದೆಯಾ? ಈಗಿನ ಪ್ರಸ್ತುತಕ್ಕೆ ತಕ್ಕಂತೆ ಬರೆಯಬಹುದಾ ನೋಡಬೇಕು. ಎರಡು ಸಿನಿಮಾಗಳ ಅವಲೋಕನ ಅರ್ಧದಷ್ಟಾಗಿದೆ. ಮತ್ತೊಮ್ಮೆ ಆ ಸಿನಿಮಗಳನ್ನು ನೋಡಬೇಕು. ಅದೆಲ್ಲಕ್ಕಿಂತ ನನ್ನ ಎರಡು ಫೋಟೊಗ್ರಫಿ ಪುಸ್ತಕಗಳಿಗಾಗಿ ಬರೆಯುತ್ತಿದ್ದ ಬರವಣಿಗೆ ನಿಂತು ಹೋಗಿದೆ. ಇದು ಅದೆಲ್ಲಕ್ಕಿಂತ ಮುಖ್ಯವಾದ್ದರಿಂದ ಅದನ್ನು ಶುರುಮಾಡಬೇಕು......&lt;br /&gt;&lt;br /&gt;ಮತ್ತೆ ಈ ಮೂರು ತಿಂಗಳಿನಲ್ಲಿ ನನಗಿಷ್ಟವಾದ ಫಿಕ್ಟೋರಿಯಲ್, ಮ್ಯಾಕ್ರೋ...ಇತ್ಯಾದಿ ಫೋಟೊಗ್ರಫಿಯನ್ನು ಮಾಡಲಾಗಿಲ್ಲ. ಆದ್ರೆ ಸಾಲು ಸಾಲು ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಗಳು ಬರುತ್ತಿವೆ. ಫೋಟೊಗ್ರಫಿ ಗೆಳೆಯರೆಲ್ಲಾ ಕರೆದರೂ ಹೋಗಲಾಗಿರಲಿಲ್ಲ. &lt;br /&gt;&lt;br /&gt;ಈ ಕಿರುಚಿತ್ರ ನನ್ನ ಇಷ್ಟೆಲ್ಲ ಬರೆವಣಿಗೆಯನ್ನು, ಫೋಟೊಗ್ರಫಿಯನ್ನು ನುಂಗಿ ನೀರು ಕುಡಿದಿದೆಯಲ್ಲಾ!&amp;nbsp; ಇದೆಲ್ಲಾ ಅನಾನುಕೂಲಗಳೇ ತಾನೇ...&lt;br /&gt;&lt;br /&gt;ಸದ್ಯ ಆ ಗುಂಗಿನಿಂದ ಹೊರಬಂದಿದ್ದೇನೆ. ಬರವಣಿಗೆಯನ್ನು ಎಲ್ಲಿಂದ ಪ್ರಾರಂಭಿಸಲಿ,&amp;nbsp; ಬ್ಲಾಗ್ ಲೇಖನವನ್ನು ಬರೆಯಲಾ?, ಪುಸ್ತಕಗಳಿಗಾಗಿ ಫೋಟೊಗ್ರಫಿ ಲೇಖನವನ್ನು ಪ್ರಾರಂಭಿಸಲಾ? ಸ್ಪೂರ್ತಿಯನ್ನು ಎಲ್ಲಿಂದ ಪಡೆಯಲಿ? ಅಥವ&amp;nbsp; ಹೊರಗೆ ಲೈಟಿಂಗ್ ತುಂಬಾ ಚೆನ್ನಾಗಿದೆ ಅಂತ ಒತ್ತಾಯ ಮಾಡುತ್ತಿರುವ ಫೋಟೊಗ್ರಫಿ ಗೆಳೆಯರೊಂದಿಗೆ ಓಡಿಹೋಗಲಾ?&amp;nbsp; &lt;br /&gt;&lt;br /&gt;&amp;nbsp;&lt;b style="color: purple;"&gt;ಯೋಚಿಸುತ್ತಿದ್ದೇನೆ........&lt;/b&gt;&lt;br /&gt;&lt;br /&gt;&lt;b style="color: purple;"&gt;ಹೊಸಪೇಟೆಯ ಆಕಾಶವಾಣಿ ಕೇಂದ್ರವೂ ನನ್ನ " ಬೆಳಗಾಯ್ತು....ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ" ಕಿರುಚಿತ್ರಕ್ಕಾಗಿ ದೂರವಾಣಿಯ ಮೂಲಕ ಸಂದರ್ಶಿಸಿದ "ಉಪಹಾರ್ ಕಾರ್ಯಕ್ರಮ. ಇದು ಪ್ರಸಾರವಾಗಿದ್ದು ಸೆಪ್ಟಂಬರ್ 18ರಂದು.&lt;/b&gt;&lt;br /&gt;&lt;b style="color: purple;"&gt;ಸಂದರ್ಶನವನ್ನು ಪೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ..&lt;/b&gt;&lt;br /&gt;&lt;br /&gt;&lt;b style="color: purple;"&gt;&lt;span style="font-size: large;"&gt;&lt;span style="color: #990000;"&gt;http://soundcloud.com/shivuk/track &lt;/span&gt;&lt;/span&gt;&lt;/b&gt;&lt;br /&gt;&lt;b style="color: purple;"&gt;&lt;br /&gt;&lt;/b&gt;&lt;br /&gt;&lt;b style="color: purple;"&gt;&amp;nbsp;&amp;nbsp;&lt;/b&gt;&lt;br /&gt;&lt;b style="color: purple;"&gt;ಬೆಂಗಳೂರಿನ ಆಕಾಶವಾಣಿಯ FM Rainbow ರೇಡಿಯೋ ವಾಹಿನಿಯವರು ನಡೆಸಿಕೊಡುವ ಜನಪ್ರಿಯ "ಕಾಕಂಬಿ" ಕಾರ್ಯಕ್ರಮದಲ್ಲಿ ನನ್ನನ್ನು ಸಂದರ್ಶಿಸಿದರು. ಸೆಪ್ಟಂಬರ್ 14 ರ ಬುದವಾರ ಪ್ರಸಾರವಾದ ಈ ಕಾರ್ಯಕ್ರಮವನ್ನು ಫೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ...&lt;/b&gt;&lt;br /&gt;&lt;br /&gt;&lt;b style="color: purple;"&gt;&lt;span style="font-size: large;"&gt;&lt;span style="color: #38761d;"&gt;http://soundcloud.com/omshivaprakash/shivu-k-in-fm-radio&lt;/span&gt;&lt;/span&gt;&lt;/b&gt;&lt;br /&gt;&lt;br /&gt;ಚಿತ್ರಗಳು ಮತ್ತು ಲೇಖನ&lt;br /&gt;ಶಿವು.ಕೆ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-7243204309850487248?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/7243204309850487248/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=7243204309850487248' title='36 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/7243204309850487248'/><link rel='self' type='application/atom+xml' href='http://www.blogger.com/feeds/1493881956935970938/posts/default/7243204309850487248'/><link rel='alternate' type='text/html' href='http://chaayakannadi.blogspot.com/2011/09/blog-post_30.html' title='ಇದೆಲ್ಲಾ ಹೇಗಾಯ್ತು?'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-LRGRMvuDvMc/ToVu8DZNNiI/AAAAAAAADMU/U_FmTjlmQfg/s72-c/Rivesed+venderkannu+cover+page-for+blog.jpg' height='72' width='72'/><thr:total>36</thr:total></entry><entry><id>tag:blogger.com,1999:blog-1493881956935970938.post-2335929539897049672</id><published>2011-09-07T10:02:00.000-07:00</published><updated>2011-10-31T05:48:13.603-07:00</updated><category scheme='http://www.blogger.com/atom/ns#' term='Photo journalism'/><title type='text'>ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊನ್ನೆ ಸೋಮವಾರ ಮಧ್ಯಾಹ್ನ ಸುಸ್ತಾಗಿ ವಿಶ್ರಾಂತಿಗಾಗಿ ಮಲಗಿದ್ದೆ. ನನ್ನ ಮೊಬೈಲ್ ರಿಂಗ್ ಆಗಿ ಎಚ್ಚರಿಸಿತು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;b style="color: purple;"&gt;"ನಾನು ಡಿ.ಪಿ.ಪರಮೇಶ್ವರ್ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅದ್ಯಕ್ಷರು. ನಿಮ್ಮ ಜೊತೆ ಮಾತಾಡಬಹುದಾ?&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;b style="color: purple;"&gt;"ಮಾತಾಡಿ"&lt;/b&gt; ಅಂದೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b&gt;&lt;span style="color: purple;"&gt; "ನೀವು ನಮ್ಮ ಫೋಟೊ ಜರ್ನಲಿಸಂ ವಿದ್ಯಾರ್ಥಿಗಳಿಗೆ ಗೆಸ್ಟ್ ಲೆಕ್ಚರ್ ಆಗಿ ಬರಬೇಕು" &lt;/span&gt;&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; "ಏನ್ ಮತ್ತೊಮ್ಮೆ ಹೇಳಿ, ನಾನು ನಿಮ್ಮ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾ?"&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt;&amp;nbsp; "ಹೌದು ಸಾರ್,&amp;nbsp; ಇಲ್ಲ ಅನ್ನಬಾರದು.&amp;nbsp; ನೀವು ಒಪ್ಪಿಕೊಳ್ಳಲೇಬೇಕು."&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಮಾತಿನಿಂದ ನನಗೆ ಸಂಪೂರ್ಣ ಎಚ್ಚರವಾಗಿತ್ತು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; "ಸರ್ ತಪ್ಪು ತಿಳಿಯಬೇಡಿ, ನಾನು ಯಾವತ್ತು ಯಾರಿಗೂ ಪಾಠ ಮಾಡಿಲ್ಲ. ನನಗೆ ಅದು ಬರುವುದು ಇಲ್ಲ. ನನಗೆ ಅಂತ ಯೋಗ್ಯತೆಯಿಲ್ಲ"&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt;&amp;nbsp; "ಸರ್ ನಿಮ್ಮ ಬಗ್ಗೆ ನಮಗೆಲ್ಲಾ ಗೊತ್ತಿದೆ ಸರ್, ರೇಡಿಯೋ, ಟಿವಿಯಲ್ಲಿ ಪೇಪರಿನಲ್ಲಿ ನಿಮ್ಮ ಲೇಖನಗಳನ್ನು ಓದಿದ್ದೇವೆ. ನಿಮ್ಮ ಪುಸ್ತಕ, ಫೋಟೊಗ್ರಫಿ, ಇತ್ತೀಚಿನ ಕಿರುಚಿತ್ರ ಇದೆಲ್ಲವನ್ನು ನೋಡಿದ ಮೇಲೆ ನೀವು ಸರಿಯಾದರು ಅಂತ ತೀರ್ಮಾನಿಸಿದ್ದೇವೆ.&lt;/b&gt;"&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; "ನೋಡಿ ಸರ್, ನನಗಿಂತ ಪಕ್ಕಾ ಅಕಾಡೆಮಿಕ್ ಆಗಿ ಈ ಫೋಟೊ ಜರ್ನಲಿಸಂ ಹೇಳಿಕೊಡಲು ಖ್ಯಾತ ಛಾಯಾಗ್ರಾಹಕರಾದ ಸಗ್ಗೆರೆ ರಾಮಸ್ವಾಮಿ, ಹಿಂದೂ ಪತ್ರಿಕೆಯ ಹಿರಿಯ ಛಾಯಾಗ್ರಾಹಕರಾದ ಗೋಪಿನಾಥನ್,...ಹೀಗೆ ಇನ್ನೂ ಅನೇಕರಿದ್ದಾರೆ. ಅವರಿಂದ ನಿಮ್ಮ ವಿದ್ಯಾರ್ಥಿಗಳಿಗೆ ಉಪಯೋಗವಾಗಬಹುದು, ನನ್ನಿಂದ ಏನು ಉಪಯೋಗವಿಲ್ಲ ಸರ್"&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; "ಅವರೆಲ್ಲಾ ಅಕಾಡೆಮಿಕ್ ಆಗಿ ಒಂದು ಸುತ್ತು ಬಂದು ಹೋಗಿದ್ದಾರೆ. ಆದ್ರೆ ಪ್ರಾಕ್ಟಿಕಲ್ ಮತ್ತು ವಿಭಿನ್ನ ಶೈಲಿಯ ಫೋಟೊ ಜರ್ನಲಿಸಂಗೆ ನೀವೇ ಸೂಕ್ತ ನಾವು ಆಯ್ಕೆ ಮಾಡಿಕೊಂಡಿದ್ದೇವೆ"&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; "ಆದ್ರೆ ಸರ್, ನಾನು ಈ ಮೊದಲು ನಿಮ್ಮನ್ನು ಬೇಟಿಯಾಗಿಲ್ಲ, ಮಾತಾಡಿಸಿಲ್ಲ, ಆದ್ರೂ ನನ್ನ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೀರಿ, ಫೋನ್ ನಂಬರ್ ಬೇರೆ ಸಿಕ್ಕಿದೆ ಇದೆಲ್ಲ ಹೇಗೆ?&lt;/b&gt;"&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt;&amp;nbsp;&amp;nbsp; "ನಿಮ್ಮ ಬಗ್ಗೆ ಇದೆಲ್ಲ ಹೇಳಿದ್ದು ನಾಗೇಶ್ ಹೆಗಡೆ. ಅವರೇ ನಿಮ್ಮನ್ನು ರೆಕಮಂಡ್ ಮಾಡಿದರು. ಫೋನ್ ನಂಬರ್ ಪೇಪರಿನಲ್ಲಿ ಬಂದಿತ್ತಲ್ಲ.."&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇನ್ನು ತಪ್ಪಿಸಿಕೊಳ್ಳುವಂತಿಲ್ಲ. ಒಪ್ಪಿಕೊಳ್ಳಲೇಬೇಕಾಯಿತು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt;&amp;nbsp; "ಬುಧವಾರ ಮಧ್ಯಾಹ್ನ ಮೂರುಗಂಟೆಯಿಂದ ನಾಲ್ಕು ಗಂಟೆಯವರೆಗೆ ಮೊದಲ ಕ್ಲಾಸ್ ಇರುತ್ತೆ. ನಮ್ಮ ಹುಡುಗರಿಗೆಲ್ಲಾ ಹೇಳಿಬಿಡುತ್ತೇನೆ ಸರ್"&lt;/b&gt; ಅಂದರು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; "ಆಯ್ತು ಸರ್" &lt;/b&gt;ಒಪ್ಪಿಕೊಂಡೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮರುಕ್ಷಣವೇ ನಾಗೇಶ್ ಹೆಗಡೆಯವರಿಗೆ ಫೋನ್ ಮಾಡಿ,&amp;nbsp; &lt;b style="color: purple;"&gt;"ಸರ್ ನನ್ನ ಸಬ್ಜೆಕ್ಟ್ ಫೋಟೊ ಜರ್ನಲಿಸಂ ಅಲ್ಲ. ಅದ್ರೆ ನೀವು ಈ ವಿಚಾರದಲ್ಲಿ ನನಗೆ ಲೆಕ್ಚರ್ ಕೊಡಲಿಕ್ಕೆ ರೆಕಮೆಂಡ್ ಮಾಡಿಬಿಟ್ಟಿದ್ದೀರಲ್ಲ "&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt; "ಯಾರು ಹೇಳಿದ್ದು ನೀವು ಫೋಟೊ ಜರ್ನಲಿಸ್ಟ್ ಅಲ್ಲ ಅಂತ?&amp;nbsp; ಪತ್ರಿಕೆಗಳಲ್ಲಿ ನಿಮ್ಮ ಲೇಖನಗಳು ಮತ್ತು ಬರಹಗಳು ಪ್ರಕಟವಾಗಿರುವಷ್ಟು ಪತ್ರಿಕೋದ್ಯಮದಲ್ಲಿ ಕೆಲಸಮಾಡುವವರದೂ ಕೂಡ ಆಗಿಲ್ಲವಲ್ಲ, ಮತ್ತೆ ನಿಮ್ಮ ಅಷ್ಟೂ ಲೇಖನಗಳನ್ನು ಸುಮ್ಮ ಸುಮ್ಮನೇ ಹಾಕಲಿಕ್ಕೆ ಸಂಪಾದಕರುಗಳಿಗೆ ಬುದ್ಧಿಯಿಲ್ಲವೇ...ಅದರಲ್ಲೇನೋ ಸ್ವಾರಸ್ಯವಿರುವುದರಿಂದಲೇ ಪ್ರಕಟ ಮಾಡಿದ್ದಾರೆ.&amp;nbsp; ಹೊಸಬರಿಗೆ ಈಗ ಬೇಕಿರುವುದು ಅಂತದ್ದೆ.&amp;nbsp; ನೀವು ಏನು ಚಿಂತಿಸಬೇಡಿ. ದೈರ್ಯವಾಗಿ ಹೋಗಿಬನ್ನಿ"&lt;/b&gt; ಅಂತ ಕೆಲವು ಟಿಪ್ಸ್ ಕೊಟ್ಟರು.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅದನ್ನೆಲ್ಲಾ ನೋಟ್ ಮಾಡಿಕೊಂಡು, ನಮ್ಮ ಹಿರಿಯ ಛಾಯಾಗ್ರಾಹಕರಾದ ಸಿ.ಅರ್.ಸತ್ಯನಾರಯಣರವರಲ್ಲಿ ಈ ವಿಚಾರ ತಿಳಿಸಿ ಅವರಿಂದಲ್ಲೂ ನಮ್ಮ ಫೋಟೊಗ್ರಫಿ, ಮತ್ತು ಉಪನ್ಯಾಸದ ಬಗ್ಗೆ ಟಿಪ್ಸ್ ಪಡೆದುಕೊಂಡೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಬುಧವಾರ ಬಂದೇ ಬಿಡ್ತಲ್ಲ.&amp;nbsp; ನಾಗೇಶ್ ಹೆಗಡೆ ಮತ್ತು ಸತ್ಯನಾರಯಣರವರು ಕೊಟ್ಟ ಟಿಪ್ಸುಗಳ ಸಹಾಯದಿಂದ ಉಪನ್ಯಾಸಕ್ಕೆ ಬೇಕಾದ ಎಲ್ಲಾ ವಿಚಾರವನ್ನು ಬರೆದುಕೊಳ್ಳುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ.&amp;nbsp; ಊಟ ಮುಗಿಸಿ ಕೆ.ಅರ್ ಸರ್ಕಲ್ಲಿನ ಬಳಿ ಇರುವ ಸರ್ಕಾರಿ ಕಲಾ ಕಾಲೇಜು ಸೇರುವ ಹೊತ್ತಿಗೆ ಮೂರುಗಂಟೆ.&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-1E4dv2iWuEM/Tmejb1QpevI/AAAAAAAADME/6XQfaA-hVY4/s1600/Photo+Journalisam+teaching-2+for+blog.jpg" imageanchor="1" style="margin-left: 1em; margin-right: 1em;"&gt;&lt;img border="0" height="193" src="http://4.bp.blogspot.com/-1E4dv2iWuEM/Tmejb1QpevI/AAAAAAAADME/6XQfaA-hVY4/s400/Photo+Journalisam+teaching-2+for+blog.jpg" width="400" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-50c5E36kxbc/TmejTJbkMXI/AAAAAAAADMA/cE06FIQmD08/s1600/Photo+Journalisam+teaching-1+for+blog.jpg" imageanchor="1" style="margin-left: 1em; margin-right: 1em;"&gt;&lt;img border="0" height="221" src="http://2.bp.blogspot.com/-50c5E36kxbc/TmejTJbkMXI/AAAAAAAADMA/cE06FIQmD08/s400/Photo+Journalisam+teaching-1+for+blog.jpg" width="400" /&gt;&lt;/a&gt;&lt;/div&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನನ್ನ ಪರಿಚಯ ಮತ್ತು ವಿದ್ಯಾರ್ಥಿಗಳ ಪರಿಚಯವಾಗಿ ನನ್ನ ಲೆಕ್ಚರ್ ಪ್ರಾರಂಭವಾಗಿ ಮುಗಿಯುವ ಹೊತ್ತಿಗೆ ನಾಲ್ಕುಮುಕ್ಕಾಲು ಆಗಿಹೋಗಿತ್ತು.&amp;nbsp; ಒಂದು ಗಂಟೆಯ ಉಪನ್ಯಾಸ ಮತ್ತು ವಿಚಾರವಿನಿಮಯ ಒಂದುಮುಕ್ಕಾಲು ಗಂಟೆಯವರೆಗೆ ಆಗಿಹೋಗಿತ್ತು.&amp;nbsp; ನಾನೇನು ಹೇಳಿಕೊಟ್ಟೆನೋ, ಆದ್ರೆ ಅಷ್ಟೂ ವಿದ್ಯಾರ್ಥಿಗಳು ಪೂರ್ತಿ ಖುಷಿಯಾಗಿದ್ದರು. ಮತ್ತೆರಡು ಕ್ಲಾಸ್ ನಿಮ್ಮದು ಬೇಕೇ ಬೇಕು ಅಂತೇಳಿ ಗೌರವ ಸಂಭಾವನೆ ಅಂತ ಕೈಗೊಂದು ಕವರ್ ಕೊಟ್ಟರು.&amp;nbsp;&amp;nbsp; ಆಯ್ತು ಮಾಡೋಣ ಅಂತ ಹೇಳಿ ಅಲ್ಲಿಂದ ಮನೆಗೆ ಬಂದಾಗ ಆರುಗಂಟೆ. ಜೇಬಿನಲ್ಲಿದ ಕವರ್ ತೆಗೆದು ಅದರಲ್ಲಿದ್ದ ನೋಟುಗಳನ್ನು ನೋಡಿದಾಗ ಒಂದುವರೆ ಗಂಟೆಗೆ ಇಷ್ಟೊಂದು ಸಂಭಾವನೆಯೇ ಅಂತ ಆಶ್ಚರ್ಯವಾಗಿತ್ತು.&lt;br /&gt;&lt;br /&gt;ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.&lt;br /&gt;&lt;br /&gt;ಶಿವು.ಕೆ &lt;br /&gt;&amp;nbsp;&amp;nbsp;&amp;nbsp;&amp;nbsp; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-2335929539897049672?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/2335929539897049672/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=2335929539897049672' title='55 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/2335929539897049672'/><link rel='self' type='application/atom+xml' href='http://www.blogger.com/feeds/1493881956935970938/posts/default/2335929539897049672'/><link rel='alternate' type='text/html' href='http://chaayakannadi.blogspot.com/2011/09/blog-post.html' title='ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-1E4dv2iWuEM/Tmejb1QpevI/AAAAAAAADME/6XQfaA-hVY4/s72-c/Photo+Journalisam+teaching-2+for+blog.jpg' height='72' width='72'/><thr:total>55</thr:total></entry><entry><id>tag:blogger.com,1999:blog-1493881956935970938.post-414333508216163224</id><published>2011-08-28T11:03:00.000-07:00</published><updated>2011-10-31T05:48:40.127-07:00</updated><category scheme='http://www.blogger.com/atom/ns#' term='short film'/><category scheme='http://www.blogger.com/atom/ns#' term='belagaithu'/><category scheme='http://www.blogger.com/atom/ns#' term='550D canon'/><title type='text'>ಬೆಳಗಾಯ್ತು....</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದೇನು ನನ್ನ ಮೆಚ್ಚಿನ &lt;span style="font-size: large;"&gt;&lt;b&gt;&lt;span style="color: #cc0000;"&gt;Titanic&lt;/span&gt; &lt;/b&gt;&lt;/span&gt;..ಅಥವ &lt;span style="color: red; font-size: large;"&gt;&lt;b&gt;Tom hanks&lt;/b&gt;&lt;/span&gt; ನ&lt;span style="font-size: large;"&gt;&lt;b&gt;&lt;span style="color: red;"&gt; Cast away, &lt;/span&gt;&lt;/b&gt;&lt;/span&gt;ಅಥವ &lt;span style="font-size: large;"&gt;&lt;b style="color: red;"&gt;The Terminal&lt;/b&gt;&amp;nbsp;&lt;/span&gt; ಸಿನಿಮಾನ?&lt;br /&gt;&amp;nbsp;&amp;nbsp;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಆದ್ರೂ ನನಗೆ ಯಾಕಿಷ್ಟು ಕಾಡುತ್ತಿದೆ ಅಂತ ಅನೇಕ ಭಾರಿ ಪ್ರಶ್ನಿಸಿಕೊಂಡರೂ ಉತ್ತರ ಸಿಗುತ್ತಿಲ್ಲ.&amp;nbsp; ಈ ವಿಚಾರ ತಲೆಗೆ ಹೊಕ್ಕಮೇಲಂತೂ ಒಂದೆರಡು ದಿನ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ. ನಿದ್ರೆಯ ಕನಸಲ್ಲೂ ಅದೇ ಮರುಕ್ಷಣ ಎಚ್ಚರಗೊಂಡ ಮನಸಲ್ಲೂ ಅದೇ.&amp;nbsp; ಮರುದಿನ ದಿನಾಂಕ ಜೂನ್ ೧&amp;nbsp; ನನ್ನ ದಿನಪತ್ರಿಕೆಯ ಹಣ ವಸೂಲಿ ಪ್ರಾರಂಭಿಸುವ ದಿನ. ಜೊತೆಗೊಂದಷ್ಟು ಬಿಳಿ ಕಾಗದ ಹಾಳೆಗಳನ್ನು ತೆಗೆದು ಜೇಬಿಗಿಟ್ಟು ನನ್ನ ಹಣ ವಸೂಲಿ ಕೆಲಸ ಪ್ರಾರಂಭಿಸಿದ್ದೆ.&amp;nbsp;&amp;nbsp; ಒಂದೆರಡು ಮನೆಗಳ ವಸೂಲಿ ಆಗುತ್ತಿದ್ದಂತೆ ಅದ್ಯಾಕೋ ಆ ನೈಜ ಕತೆ ನನ್ನನ್ನೂ ತುಂಬಾ ಕಾಡತೊಡಗಿತ್ತು.&amp;nbsp; ವಿಧಿಯಿಲ್ಲದೇ ಜೇಬಿನಿಂದ ಬಿಳಿ ಪೇಪರನ್ನು ಹೊರತೆಗೆದು ಒಂದೆರಡು ಸಾಲುಗಳನ್ನು ಬರೆದೆ.&amp;nbsp; ಅಲ್ಲಿಂದ ಮತ್ತೊಂದು ಮನೆಗೆ.&amp;nbsp; ದಿನಪತ್ರಿಕೆ ಗ್ರಾಹಕರು ನನ್ನಿಂದ ಬಿಲ್ ಪಡೆದು ಹಣ ತರಲು ಒಳಗೆ ಹೋಗಿ ಬರುವ&amp;nbsp; ಐದು-ಹತ್ತು ನಿಮಿಷಗಳಲ್ಲಿ ಮತ್ತಷ್ಟು ಸಾಲುಗಳನ್ನು ಗೀಚಿಕೊಳ್ಳುತ್ತಿದ್ದೆ.&amp;nbsp; ಹೀಗೆ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ನನ್ನ ವಸೂಲಿ ಕೆಲಸ ಮುಗಿಯುವ ಹೊತ್ತಿಗೆ ನಾನು ತಂದಿದ್ದ ಬಿಳಿಹಾಳೆಗಳು ತುಂಬಿಹೋಗಿತ್ತು.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ತುಂಬಾ ಕಾಡುತ್ತಿದ್ದ ನನ್ನ ಹೊಸ ಕಿರುಚಿತ್ರದ ಕತೆಯ ಚಿತ್ರಕತೆಯನ್ನು ಬರೆದಿದ್ದು ಹೀಗೆ.&amp;nbsp; ನಂತರ ಅದನ್ನು ಸಂಪೂರ್ಣವಾಗಿ ಪ್ರತಿಯೊಂದು ದೃಶ್ಯವನ್ನು ಬರೆದುಕೊಂಡು ಪಕ್ಕಾ ಮಾಡಿಕೊಂಡು ಎಲ್ಲರನ್ನು ಹೊಂದಿಸಿಕೊಂಡು ನಾನು ಶೂಟಿಂಗ್ ಪ್ರಾರಂಭಿಸಿದ್ದು ಹದಿನೈದು ದಿನಗಳ ನಂತರ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಎಲ್ಲಾ ಸರಿ ಈ ಕಿರುಚಿತ್ರ ತೆಗೆಯುವ ಹುಚ್ಚು ನನಗೆ ಯಾವಾಗ ತಗುಲಿಕೊಂಡಿತ್ತು ಎನ್ನುವ ವಿಚಾರವನ್ನು ಸ್ವಲ್ಪ ವಿವರಿಸಿಬಿಡುತ್ತೇನೆ.&amp;nbsp; ಅದು ಏಪ್ರಿಲ್ ತಿಂಗಳ ೨೬ನೇ ತಾರೀಖು.&amp;nbsp; ಸಂವಾದ.ಕಾಂನ ರವಿ ಅರೇಹಳ್ಳಿ ನನಗೆ ಅನಿರೀಕ್ಷಿತವಾಗಿ ಫೋನ್ ಮಾಡಿ&amp;nbsp; &lt;b style="color: purple;"&gt;"ಶಿವು ನಾವೊಂದು ಕಿರುಚಿತ್ರವನ್ನು ಚಿತ್ರೀಕರಿಸುತ್ತಿದ್ದೇವೆ.&amp;nbsp; ನೀವು ಬಂದರೇ ಚೆನ್ನಾಗಿರುತ್ತೆ.&lt;/b&gt; ಅಂದರು.&amp;nbsp;&lt;b style="color: red;"&gt; "ನಾನು ಅಲ್ಲಿ ಬಂದು ಏನು ಮಾಡಲಿ, ಫೋಟೊ ತೆಗೆಯಲು ಬರುತ್ತದೆ ಹೊರತು, ಸಿನಿಮಾಟೋಗ್ರಫಿಯಾಗಲಿ ಅಥವ ಇನ್ನಿತರ ಚಿತ್ರೀಕರಣದ ಪಾತ್ರವಾಗಲಿ ನನಗೆ ಗೊತ್ತಿಲ್ಲ"&lt;/b&gt; ಎಂದೆ. &amp;nbsp; &lt;b style="color: purple;"&gt;" ಅಯ್ಯೋ ಅದಕ್ಕ್ಯಾಕೆ&amp;nbsp; ಚಿಂತಿಸುತ್ತೀರಿ, ನಮಗೇನು ಗೊತ್ತಿದೆಯಾ?&amp;nbsp; ನಾವು ಎಲ್ಲಾ ಹೊಸಬರೇ. ನಿರ್ಧೇಶಕ, ಕ್ಯಾಮೆರ ಮನ್, ಪಾತ್ರಧಾರಿಗಳು, ಸಹಾಯಕ ನಿರ್ಧೇಶಕ, ಇತ್ಯಾದಿ ಯಾರು ಕೂಡ ವೃತ್ತಿಪರರಲ್ಲ. ಯಾರಿಗೂ ಒಂಚೂರು ಅನುಭವವಿಲ್ಲ.&amp;nbsp; ಅದರೂ ಏನಾದರೂ ಮಾಡಬೇಕೆನ್ನುವ ಹಂಬಲ ಎಲ್ಲರಲ್ಲೂ ಇರುವುದರಿಂದ ನೀವು ನಮ್ಮ ತಂಡವನ್ನು ಸೇರಿಕೊಂಡರೆ ಚೆನ್ನಾಗಿರುತ್ತೆ&lt;/b&gt;" &amp;nbsp;&amp;nbsp; ಅಂದರು.&amp;nbsp; ಹೀಗೆ ಯಾರಾದರೂ ನನ್ನನ್ನು ಕರೆದುಬಿಟ್ಟರೆ ಸಾಕು ಏನೋ ಹೊಸತು ಸಿಗುತ್ತದೆ ಎನ್ನುವ ಆಸೆಯಲ್ಲಿ ಇರುವ ಕೆಲಸವನ್ನು ಬಿಟ್ಟು ಹೋಗಿಬಿಡುವ ದುರ್ಬಲ ಗುಣ ನನ್ನದು.&amp;nbsp; ಹೋಗಿ ಅವರೊಂದಿಗೆ ಸೇರಿಕೊಂಡೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಆ ಕಿರುಚಿತ್ರದ ಅವಧಿ ಎಂಟು ನಿಮಿಷ.&amp;nbsp; ಚಿತ್ರೀಕರಣಕ್ಕಾಗಿ ನಿಗದಿಪಡಿಸಿದ್ದು ಎರಡು ದಿನಗಳು.&amp;nbsp; ನಾನು ಅಲ್ಲಿಗೆ ಹೋಗುತ್ತಿದ್ದಂತೆ ನಾನೇನೋ ದೊಡ್ಡ ಸಿನಿಮಾಟೋಗ್ರಾಫರ್ ಇರಬಹುದು ಎನ್ನುವ ಭಾವನೆಯಲ್ಲಿ ತಕ್ಷಣ ನನ್ನ ಕೈಗೆ ಕ್ಯಾಮೆರವನ್ನೇ&amp;nbsp; ಕೊಟ್ಟುಬಿಟ್ಟರು.&amp;nbsp; ತಮಾಷೆಯೆಂದರೆ ನನಗೆ ಫೋಟೊ ತೆಗೆಯಲು ಮಾತ್ರ ಬರುತ್ತೆ ಅಂತ ಈ ಮೊದಲೇ ಹೇಳಿದ್ದೆನಲ್ಲ, ವಿಡಿಯೋ ರೆಕಾರ್ಡಿಂಗ್ ಮಾಡುವುದು ಹೇಗೆ ಎಂದು ತಿಳಿಯಲು ಕ್ಯಾಮರ ಹಿಂಭಾಗದಲ್ಲಿರುವ ಹತ್ತಾರು ಗುಂಡಿಗಳನ್ನು ಹುಡುಕತೊಡಗಿದೆ. ಸಿಗಲಿಲ್ಲ. ಮತ್ತೆ ನನಗೆ ಕಲಿಯುವ ವಿಚಾರದಲ್ಲಿ ಯಾವುದೇ ಸಂಕೋಚವಿರಲಿಲ್ಲವಾದ್ದರಿಂದ ಈ ಮೊದಲು ಸೂಟಿಂಗ್ ಮಾಡುತ್ತಿದ್ದ ಮುರಳಿ ಎನ್ನುವವರ ಬಳಿ ವಿಡಿಯೋ ರೆಕಾರ್ಡಿಂಗ್ ಬಟನ್, ಆನ್-ಅಪ್ ಫೋಕಸ್,....ಇತ್ಯಾದಿಗಳನ್ನು ಕೇಳಿ ತಿಳಿದುಕೊಂಡು ಹೇಗೆ ಅಪರೇಟ್ ಮಾಡಬೇಕೆಂದು ಅವರಿಂದ ಹೇಳಿಸಿಕೊಂಡೆ.&amp;nbsp; ಈ ವಿಚಾರದಲ್ಲಿ ನಾನು ಆ ಮಟ್ಟದ ಹೊಸಬ ಮತ್ತು ದಡ್ಡನಾದರೂ ಅವರು ನನ್ನ ಕಡೆಯಿಂದಲೇ ಯಾಕೆ ಚಿತ್ರೀಕರಿಸಬೇಕೆಂದು ಕರೆದರೋ ನನಗೆ ಗೊತ್ತಿಲ್ಲ.&amp;nbsp; ಮುರಳಿ ಮತ್ತು ನಾನು ಇಬ್ಬರೂ ಕ್ಯಾಮೆರ ಮ್ಯಾನುಗಳು.&amp;nbsp;&amp;nbsp; ಒಂದೆರಡು ಶಾಟ್ ಮುಗಿದ ನಂತರ&amp;nbsp; ಅದ್ಯಾಕೋ ನನಗೆ ಹೊಸ ಹೊಸ ಕ್ಯಾಮೆರ ಯಾಂಗಲ್ಲುಗಳು ಹೊಳೆಯತೊಡಗಿದವು.&amp;nbsp; ಅವುಗಳನ್ನು ಅವರಿಗೆ ವಿವರಿಸಿ ಹೀಗೆ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ&amp;nbsp; ಬೇಕಾದರೆ ಪ್ರಯತ್ನಿಸಿ ನೋಡಿ ಎಂದೆನಲ್ಲ ಅಲ್ಲಿಗೆ ಮುಗೀತು.&amp;nbsp; ಹತ್ತು ನಿಮಿಷಕ್ಕೊಂದು ಶಾಟ್ ಅಂತ ಚಿತ್ರೀಕರಿಸುತ್ತಿದ್ದ ಅವರು&amp;nbsp; ನನ್ನ ಅನೇಕ ಪ್ರೇಮಿಂಗ್, ಯಾಂಗಲ್ಸುಗಳಿಂದಾಗಿ&amp;nbsp; ಅರ್ಧಗಂಟೆಗೆ ಒಂದು ಶಾಟ್ ಕೂಡ ತೆಗೆಯಲು ಸಾಧ್ಯವಾಗದಂತಾಯಿತು.&amp;nbsp; ಅವರ ಶೂಟಿಂಗ್ ಶೆಡ್ಯೂಲ್ ಎರಡು ದಿನವಿದ್ದಿದ್ದು ನನ್ನ ಪ್ರವೇಶದಿಂದಾಗಿ ಅದು ಆರು ದಿನಕ್ಕೆ ಎಳೆದುಕೊಂಡು ಹೋಗಿಬಿಟ್ಟಿತ್ತು.&amp;nbsp; ಹಾಗೂ ಹೀಗೂ ಶೂಟಿಂಗ್ ಮುಗಿಸಿ ಚಿತ್ರೀಕರಣದ ನಂತರದ ಕೆಲಸಗಳನ್ನು ಪ್ರಾರಂಭಿಸುವ ಹಂತದಲ್ಲಿ ಎಲ್ಲರೂ ಅವರವರ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು.&amp;nbsp;&amp;nbsp; ಈ ಕಿರುಚಿತ್ರದಲ್ಲಿ ಕ್ಯಾಮೆರ ಮೆನ್ ಆಗಿ ಚಿತ್ರೀಕರಿಸುವಲ್ಲಿನ ಅನೇಕ ಅನುಭವಗಳು, ಪ್ರೇಮಿಂಗು, ಸಹಜ ಬೆಳಕನ್ನು ಚಿತ್ರೀಕರಣಕ್ಕೆ ಬಳಸಿಕೊಂಡ ರೀತಿ,&amp;nbsp; ನಡುವೆ ಬಂದ ಮಳೆಯನ್ನು ಚಿತ್ರೀಕರಣದಲ್ಲಿ ಪಾತ್ರವಾಗಿಸಿದ ರೀತಿ, ಇತ್ಯಾದಿಗಳೆಲ್ಲಾ ನನ್ನ ಮರೆಯಲಾಗದ ನೆನಪುಗಳಾಗಿ ಆ ಕಿರುಚಿತ್ರ ಬೇಗನೇ ಸಿದ್ದವಾಗಿಬಿಟ್ಟರೆ ಹೊರಪ್ರಪಂಚಕ್ಕೆ ತೋರಿಸುವ ಆಸೆ ತುಂಬಾ ಕಾಡತೊಡಗಿತ್ತು.&amp;nbsp; ಆ ಸಿನಿಮಾದ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕನಿಗೆ ಮದುವೆ ಗೊತ್ತಾಗಿ ಅವರು ಬ್ಯುಸಿಯಾಗಿಬಿಟ್ಟರು. ಉಳಿದವರು ಕೂಡ ಅವರವರ ವೈಯಕ್ತಿಕ ಕೆಲಸದ ಒತ್ತಡಗಳಿಂದಾಗಿ ಕೊನೆಗೆ ಆ ಸಿನಿಮಾ ಸಿದ್ದವಾಗಲೇ ಇಲ್ಲ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಆದರೂ ನಾನು ಚಿತ್ರೀಕರಿಸಿದ ಕೆಲವು ಶಾಟುಗಳು, ಪ್ರೇಮುಗಳು, ತಾಂತ್ರಿಕತೆಯಲ್ಲಿ ವಿಭಿನ್ನವೆನಿಸುವ ಫೋಕಸಿಂಗ್ ವಿಚಾರಗಳು ಇದ್ದ ಕೆಲವು ದೃಶ್ಯಗಳನ್ನು ನನ್ನ ಮನೆಯಲ್ಲಿ ಮತ್ತೆ ಮತ್ತೆ ನೋಡುವಾಗ&amp;nbsp; ನನಗೆ ಗೊತ್ತಿಲ್ಲದಂತೆ ಅದೊಂತರ ಆತ್ಮವಿಶ್ವಾಸ ನನ್ನಲ್ಲಿ ಮೂಡತೊಡಗಿತ್ತು.&amp;nbsp; ಎಲ್ಲರೂ ಒಟ್ಟುಗೂಡಿ ಮಾಡಿದ ಸಿನಿಮಾ ಸಿದ್ದವಾಗದಿರುವುದು ನನ್ನದೇ ಕೂಸು ಗರ್ಭದೊಳಗೆ ಇದ್ದು ಹೊರಬರಲಾಗದ ಪರಿಸ್ಥಿತಿ ಎನ್ನುವಂತೆ ನನ್ನನ್ನು ಕಾಡತೊಡಗಿತ್ತು.&amp;nbsp; ಅದೇ ಗುಂಗಿನಲ್ಲಿದ್ದ ನನಗೆ ಕೆಲವೇ ದಿನಗಳ ಹಿಂದೆ ನಡೆದ ಒಂದು ನೈಜ ಘಟನೆಯನ್ನು&amp;nbsp; ಆದರಿಸಿದ ಕಿರುಚಿತ್ರವನ್ನು ನಾನೇ ಏಕೆ ಮಾಡಬಾರದು ಅನ್ನಿಸತೊಡಗಿತ್ತು.&amp;nbsp; ಅಷ್ಟು ಸಾಕಾಯಿತು. ಒಂದಾದ ಮೇಲೆ ಒಂದು ದೃಶ್ಯಗಳು ನನ್ನ ಮನಸ್ಸಿನ ಪಟಲದ ಮೂಡತೊಡಗಿದವು. ಪ್ರತಿಯೊಂದು ದೃಶ್ಯಗಳು ಕೊಂಡಿಗಳಂತೆ ಜೋಡಿಸಿಕೊಳ್ಳುತ್ತಾ ಚಲಿಸತೊಡಗಿದವು.&amp;nbsp; ಇಷ್ಟೇಲ್ಲಾ ಆದ ಮೇಲೆ ನನಗೆ ನಿದ್ರೆ ಬರದಂತಾಗಿ ಮರುದಿನ ದಿನಪತ್ರಿಕೆ ವಸೂಲಿ ಸಮಯದಲ್ಲಿ ಮನೆ ಮನೆಗಳ ಬಾಗಿಲುಗಳ ಮುಂದೆ, ಅಪಾರ್ಟುಮೆಂಟಿನ ಮೆಟ್ಟಿಲುಗಳ ನಡುವೆ, ಲಿಫ್ಟುಗಳಲ್ಲಿ ಚಲಿಸುತ್ತಾ, ಅಲ್ಲಲ್ಲಿ ರಸ್ತೆ ಪಕ್ಕ ಸ್ಕೂಟಿಯನ್ನು ನಿಲ್ಲಿಸಿ ಕೈಗಾಡಿ ಅಂಗಡಿಯ ಟೀ ಕುಡಿಯುತ್ತಾ, ನನ್ನ ಕಿರುಚಿತ್ರದ ಚಿಕ್ಕ ದೃಶ್ಯಗಳನ್ನು ಬರೆದಿದ್ದೆ. &lt;br /&gt;&lt;br /&gt;&amp;nbsp;&amp;nbsp;&amp;nbsp; ಮೊದಲೇ ಕ್ಲೈಮ್ಯಾಕ್ಸ್ ದೃಶ್ಯಗಳು ಸಿದ್ದವಾಗಿತ್ತಲ್ಲ,&amp;nbsp; ಉಳಿದ ದೃಶ್ಯಗಳಿಗಾಗಿ ಜೇಬಿನಲ್ಲಿಟ್ಟ ಪೇಪರುಗಳಲ್ಲಿ ಆತುರಾತುರವಾಗಿ ಗೀಚಿಕೊಂಡಿದ್ದ ದೃಶ್ಯಗಳನ್ನು ಜೋಡಿಸಿಕೊಳ್ಳುತ್ತಾ ಒಂದು ಪಕ್ಕಾ ಚಿತ್ರಕತೆಯನ್ನು ಸಿದ್ಧ ಮಾಡಿದೆ. ಈ ಕಿರುಚಿತ್ರದಲ್ಲಿ ಒಟ್ಟು ಹತ್ತು ದೃಶ್ಯಗಳು ಅಂತ ಯೋಜನೆ ಹಾಕಿಕೊಂಡು ಪ್ರತಿಯೊಂದು ದೃಶ್ಯದಲ್ಲೂ ಕ್ಯಾಮೆರ ಪ್ರೇಮಿಂಗ್, ಒಂದು ದೃಶ್ಯದ ಹತ್ತಾರು ಯಾಂಗಲ್ಲುಗಳು, ಟೇಕಿಂಗ್ಸ್,&amp;nbsp; ಯಾವ ದೃಶ್ಯದಲ್ಲಿ ಮೂವಿಂಗ್ ಶಾಟ್,&amp;nbsp; ಯಾವ ದೃಶ್ಯದಲ್ಲಿ ಕ್ಯಾಮೆರ ತಾಂತ್ರಿಕತೆ ಮೇಲುಗೈ ಸಾಧಿಸಬೇಕು,&amp;nbsp; ಮತ್ಯಾವ ದೃಶ್ಯದಲ್ಲಿ ಮಾತು, ಭಾವನೆಗಳು ಮುಂದಿರಬೇಕು ಇತ್ಯಾದಿಗಳನ್ನು ಪಕ್ಕಾ ಆಗಿ ಪೇಪರ್ ವರ್ಕ್ ಮಾಡಿಕೊಂಡೆ.&amp;nbsp; ಒಂದು ವಾರ್‍ಅ ಪೂರ್ತಿ ಈ ಪೇಪರ್ ವರ್ಕ್ ಮುಗಿಸಿದಾಗ ಅದರಲ್ಲಿ ವಿಧವಿಧವಾದ ದಿಕ್ಕುಗಳ ಪ್ರೇಮಿಂಗುಗಳು, ಕ್ಯಾಮೆರ ಯಾಂಗಲ್ಲುಗಳು, ತಾಂತ್ರಿಕ ವಿವರಗಳು, ದೃಶ್ಯದ ಹಿನ್ನೆಲೆ ಮುನ್ನಲೆಗಳು, ಪಾತ್ರಧಾರಿಗಳು, ಸಂಭಾಷಣೆ, ಚಿತ್ರೀಕರಣದ ಸಮಯ, ಬೆಳಕು...........ಹೀಗೆ ಎಲ್ಲಾ ತಾಂತ್ರಿಕ ವಿವರಗಳನ್ನು ಹೊಂದಿದ ಮುನ್ನೂರು ಪುಟ್ಟ ಪುಟ್ಟ ದೃಶ್ಯಗಳು ಸಿದ್ದವಾಗಿಬಿಟ್ಟವು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b&gt;&lt;span style="color: red;"&gt;&amp;nbsp; ಓಹ್!&amp;nbsp; ಸ್ವಲ್ಪ ತಡೆಯಿರಿ, ಟಿವಿ ೯ ಛಾನಲ್ಲಿನವರು ಮನೆಗೆ ಬಂದೇ ಬಿಟ್ಟರು.&amp;nbsp; ಪೂರ್ತಿ ಸಿದ್ದವಾದ ಈ ಕಿರುಚಿತ್ರವನ್ನು ನೋಡಿ ನನ್ನನ್ನು ಮತ್ತು ನಮ್ಮ ಹುಡುಗರನ್ನು ಮಾತಾಡಿಸಲು ಬಂದಿದ್ದಾರೆ.&amp;nbsp; ಸಿನಿಮ ವಸ್ತುವಿನ ಹಿನ್ನೆಲೆ, ಅದರ ಸೂಟ್ ಮಾಡಿದ ಕ್ಯಾಮೆರ ಬಗ್ಗೆ, ಏಕೆ ಈ ವಸ್ತುವನ್ನೆ ಕತೆಯನ್ನಾಗಿ ಚಿತ್ರ ಮಾಡಿದೆ ಎನ್ನುವುದರ ಬಗ್ಗೆ ಕೇಳಲು ಬಂದಿದ್ದಾರೆ.&amp;nbsp; ಅವರ ಜೊತೆ ಮಾತಾಡಿ, ನೀವೆಲ್ಲಾ ನೋಡುವಂತೆ&amp;nbsp; ಟಿವಿ ೯ ಛಾನಲ್ಲಿನಲ್ಲಿ ಒಂದಷ್ಟು ಫೋಸು ಕೊಟ್ಟು ಬಂದುಬಿಡುತ್ತೇನೆ.&amp;nbsp;&amp;nbsp; &lt;/span&gt;&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಅಮೇಲೆ ನಮ್ಮ ಕಿರುಚಿತ್ರ ಪ್ರಾರಂಭವಾದ ಬಗೆ, ಅದಕ್ಕೆ ಹೊಂದಿಸಿಕೊಂಡ ಕ್ಯಾಮೆರ, ಎಲ್ಲಿ ಶೂಟಿಂಗ್ ಮಾಡಿದೆವು,&amp;nbsp; ಆ ಜಾಗದ ಹುಡುಕಾಟ, ತಡಕಾಟ, ಒಂದು ಬುಟ್ಟಿಯಲ್ಲಿ ಹಾಕಿದರೆ ಒಂದು ಕ್ಷಣ ಒಂದು ಕಡೆ ನಿಲ್ಲದ ಹಾಗೆ ನೆಗೆದಾಡುವ ಕಪ್ಪೆಗಳಂತ ನಮ್ಮ ಪಾತ್ರಧಾರಿ ಹುಡುಗರು,&amp;nbsp; ಸೂಟಿಂಗ್ ಸಮಯದಲ್ಲಿ ಅವರು ಕೈ ಕೊಟ್ಟ ಬಗೆಗಳು, ಕದ್ದು ಮುಚ್ಚಿ ಅವರಿಗೆ ಗೊತ್ತಿಲ್ಲದ ಹಾಗೆ ಸೂಟ್ ಮಾಡಿದ ದೃಶ್ಯಗಳು, ನಂತರದ ಸಂಕಲನ ಕೆಲಸ, ನಮಗೆಲ್ಲಾ ಧ್ವನಿ ಮರುಮುದ್ರಣವೆನ್ನುವ ಕಬ್ಬಿಣದ ಅಗಿಯಲು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ವಿಯಾದೆವಾ?,&amp;nbsp; ಪೂರ್ತಿ ಸಿದ್ಧವಾದ ಸಿನಿಮಾಗೆ ಮೊದಲು ಮಾಡಿದ ನಂತರ ಅದನ್ನು ಬದಲಾಯಿಸುವ ಸಲುವಾಗಿ ನನ್ನ ಗೆಳೆಯ ಮಹೇಶ್‍ಗೆ ನಾನು ಕೊಟ್ಟ ಕಾಟ,...............ಒಂದೇ ಎರಡೇ ಬರೆಯಲು ತುಂಬಾ ದೊಡ್ಡದಾದ ಸಾಲುಗಳಿವೆ....ಮುಂದಿನ ಭಾಗದಲ್ಲಿ ಬರೆಯುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅಂದಹಾಗೆ ಈ ಬರಹದ ನಡುವೆ ಟಿವಿ ೯ ಛಾನಲ್ಲಿನವರು ಕ್ಯಾಮೆರ ಹಿಡಿದುಕೊಂಡು ನಮ್ಮನ್ನು ಸೆರೆಯಿಡಿಯಲು ಬಂದರು ಅಂತ ನಿಲ್ಲಿಸಿದೆನಲ್ಲ...ಅದು ಗಿಮಿಕ್ ಏನೂ ಅಲ್ಲ. &amp;nbsp; ಸತ್ಯ. ಇವತ್ತು [ದಿನಾಂಕ ೨೮-೮-೨೦೧೧]ಸಂಜೆ ಬಂದು ನಮ್ಮ ಕಿರುಚಿತ್ರದ ಬಗ್ಗೆ ನನ್ನನ್ನು ಮತ್ತು ನನ್ನ ಹುಡುಗರನ್ನು ಮಾತಾಡಿಸಿ ಹೋಗಿದ್ದಾರೆ.&amp;nbsp; ಅದು ಪ್ರಸಾರವಾಗುವ ದಿನಾಂಕವಿನ್ನು ಗೊತ್ತಾಗಿಲ್ಲ. ಗೊತ್ತಾದ ತಕ್ಷಣ ನಿಮಗೆಲ್ಲಾ&amp;nbsp;&lt;span style="font-size: large;"&gt;&lt;b&gt;&lt;span style="color: red;"&gt; mail, massage, facebook, bazz.&lt;/span&gt;&lt;/b&gt;&lt;/span&gt;..ಎಲ್ಲಾ ಕಡೆ ತಿಳಿಸುತ್ತೇನೆ. ತಪ್ಪದೇ ನೋಡಿ&lt;br /&gt;ನಮ್ಮ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಿ.&lt;br /&gt;&lt;br /&gt;ಅಂದಹಾಗೆ ನಮ್ಮ ಕಿರುಚಿತ್ರದ ಹೆಸರು..&lt;b style="color: red;"&gt; &lt;/b&gt;&lt;br /&gt;&lt;br /&gt;&lt;span style="color: red; font-size: large;"&gt;&lt;b&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;span style="color: red;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&lt;span style="font-size: x-large;"&gt; &lt;/span&gt;&lt;/span&gt;&lt;span style="color: red; font-size: x-large;"&gt;ಬೆಳಗಾಯ್ತು....&lt;/span&gt;&lt;/b&gt;&lt;/span&gt;&lt;br /&gt;&lt;span style="color: red; font-size: large;"&gt;&lt;b&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;span style="color: #20124d; font-size: small;"&gt; Tag lin&lt;span style="font-size: large;"&gt;&lt;span style="font-size: small;"&gt;e&lt;/span&gt; :&lt;/span&gt;&lt;/span&gt; &lt;span style="color: #134f5c; font-size: small;"&gt;ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ?&lt;/span&gt;&lt;/b&gt;&lt;/span&gt;&lt;br /&gt;&lt;br /&gt;ಸಮಯದ ಅವಧಿ : &lt;b style="color: red;"&gt;ಹದಿನೆಂಟು ನಿಮಿಷಗಳು...&lt;/b&gt;&lt;br /&gt;&lt;br /&gt;&lt;b style="color: red;"&gt;ನಮ್ಮ ಕಿರುಚಿತ್ರದಲ್ಲಿ ಹೆಚ್ಚು ಇಲ್ಲಗಳು ಇವೆ.&lt;/b&gt;&lt;br /&gt;&lt;br /&gt;&lt;b style="color: red;"&gt;ನಾನು ನಿರ್ಧೇಶಕನಲ್ಲ. ನಟನಲ್ಲ.&lt;/b&gt;&lt;br /&gt;&lt;b style="color: red;"&gt;ಸಿನಿಮಾಟೋಗ್ರಾಫರ್ ಅಂತೂ ಅಲ್ಲವೇ ಅಲ್ಲ &lt;/b&gt;&lt;br /&gt;&lt;b style="color: red;"&gt;&amp;nbsp;ನನಗೆ ಸಿನಿಮಾ ಸಾಹಿತ್ಯ ಗೊತ್ತಿಲ್ಲ.&lt;/b&gt;&lt;br /&gt;&lt;b style="color: red;"&gt;ಸಂಗೀತ ನೀಡಿರುವ ಮಹೇಶ್ ಸಂಗೀತ ಗಾರನಲ್ಲ.&lt;/b&gt;&lt;br /&gt;&lt;b style="color: red;"&gt;ನಾವು ಕಿರುಚಿತ್ರಕ್ಕೆ ಬಳಸಿರುವ ಕ್ಯಾಮೆರಾ ಸಿನಿಮಾ ಸಿನಿಮಾಟೋಗ್ರಫಿ ಕ್ಯಾಮೆರ ಅಲ್ಲ&lt;/b&gt;&lt;br /&gt;&lt;b style="color: red;"&gt;ಬೆಳಗಿನ ದಿನಪತ್ರಿಕೆ ಹಾಕುವ ಪಾತ್ರಧಾರಿ ಹುಡುಗರು ನಟರಲ್ಲ.&lt;/b&gt;&lt;br /&gt;&lt;b style="color: red;"&gt;ಮೇಕಪ್ ಅಂತೂ ಯಾರಿಗೂ ಇಲ್ಲವೇ ಇಲ್ಲ. &lt;/b&gt;&lt;br /&gt;&lt;br /&gt;&lt;b style="color: red;"&gt;ಈ ಎಲ್ಲಾ ಇಲ್ಲಗಳ ನಮ್ಮ ಕಿರುಚಿತ್ರ ಸಿದ್ದವಾಗಿದೆ. &lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b style="color: purple;"&gt;&amp;nbsp;&lt;/b&gt;&lt;br /&gt;&lt;b style="color: purple;"&gt;ನಮ್ಮ ಕಿರುಚಿತ್ರದ ಚಿತ್ರೀಕರಣ ಸಮಯದಲ್ಲಿನ ಕೆಲವು ಫೋಟೊಗಳು.&lt;/b&gt;&lt;br /&gt;&lt;br /&gt;&lt;b style="color: purple;"&gt;&amp;nbsp; &amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪ್ರಾರಂಭದ ಹಂತದ ಚಿತ್ರೀಕರಣ. &lt;/b&gt;&lt;br /&gt;&lt;a href="http://4.bp.blogspot.com/-wtMVWtN_oPA/Tlp9136uUmI/AAAAAAAADK0/vo944enT4Yk/s1600/001.jpg" imageanchor="1" style="margin-left: 1em; margin-right: 1em;"&gt;&lt;img border="0" height="205" src="http://4.bp.blogspot.com/-wtMVWtN_oPA/Tlp9136uUmI/AAAAAAAADK0/vo944enT4Yk/s400/001.jpg" width="400" /&gt;&lt;/a&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;div style="color: red;"&gt;&lt;b&gt;&lt;br /&gt;&lt;/b&gt;&lt;/div&gt;&lt;b style="color: red;"&gt;ಪ್ರೇಮಿಂಗ್ ಚೆನ್ನಾಗಿದೆಯಾ?&amp;nbsp; ಶಿವಪ್ರಕಾಶ್&amp;nbsp; ಜೊತೆ ಚರ್ಚೆ&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-mHniHw-gics/Tlp-DQyIynI/AAAAAAAADK4/hV5C6NqtDKI/s1600/003.jpg" imageanchor="1" style="margin-left: 1em; margin-right: 1em;"&gt;&lt;img border="0" height="245" src="http://3.bp.blogspot.com/-mHniHw-gics/Tlp-DQyIynI/AAAAAAAADK4/hV5C6NqtDKI/s320/003.jpg" width="320" /&gt;&lt;/a&gt;&lt;/div&gt;&amp;nbsp;&lt;br /&gt;&lt;b style="color: purple;"&gt;ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಿದೆ ಈ ಕ್ಯಾಮೆರದ ಚಿತ್ರೀಕರಣ ಪಲಿತಾಂಶ&lt;/b&gt;&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/--wX4wYn3dJY/Tlp-ZTfSAFI/AAAAAAAADK8/LDa9w4w-Kc4/s1600/007.jpg" imageanchor="1" style="margin-left: 1em; margin-right: 1em;"&gt;&lt;img border="0" height="212" src="http://1.bp.blogspot.com/--wX4wYn3dJY/Tlp-ZTfSAFI/AAAAAAAADK8/LDa9w4w-Kc4/s320/007.jpg" width="320" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;b&gt;&lt;span style="color: purple;"&gt;ನಮ್ಮ ಚಿತ್ರದ ಕೆಲವು ಹೀರೋಗಳು&lt;/span&gt;&lt;/b&gt;&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-laMtTHvoLIk/Tlp-0T4LsGI/AAAAAAAADLA/PUY-LbqIgTI/s1600/002.jpg" imageanchor="1" style="margin-left: 1em; margin-right: 1em;"&gt;&lt;img border="0" height="193" src="http://2.bp.blogspot.com/-laMtTHvoLIk/Tlp-0T4LsGI/AAAAAAAADLA/PUY-LbqIgTI/s400/002.jpg" width="400" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&lt;br /&gt;&lt;br /&gt;&lt;b style="color: purple;"&gt;ಮಹೇಶ್ ಮತ್ತು ಶಿವಪ್ರಕಾಶ್&amp;nbsp; ಜೊತೆ ಚಿತ್ರೀಕರಣದ ನಡುವೆ ದೃಶ್ಯಗಳ ಚರ್ಚೆ &lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-EhGZy0BNjGE/Tlp_DAgmiDI/AAAAAAAADLE/EQk-3n8EGJQ/s1600/006.jpg" imageanchor="1" style="margin-left: 1em; margin-right: 1em;"&gt;&lt;img border="0" height="213" src="http://1.bp.blogspot.com/-EhGZy0BNjGE/Tlp_DAgmiDI/AAAAAAAADLE/EQk-3n8EGJQ/s400/006.jpg" width="400" /&gt;&lt;/a&gt;&lt;/div&gt;&lt;br /&gt;&amp;nbsp;&lt;b style="color: purple;"&gt;ಆಗಾಗ ಸ್ವಲ್ಪ ರಿಲ್ಯಾಕ್ಸ್.&lt;/b&gt;.&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-fbnc2aESCwo/Tlp_fUyfhvI/AAAAAAAADLI/_wzMQIJ7XpA/s1600/004.jpg" imageanchor="1" style="margin-left: 1em; margin-right: 1em;"&gt;&lt;img border="0" height="215" src="http://4.bp.blogspot.com/-fbnc2aESCwo/Tlp_fUyfhvI/AAAAAAAADLI/_wzMQIJ7XpA/s400/004.jpg" width="400" /&gt;&lt;/a&gt;&lt;/div&gt;&lt;br /&gt;&lt;br /&gt;&lt;b style="color: purple;"&gt;ಇವರು ಕೂಡ ನಮ್ಮ ಕಿರುಚಿತ್ರದ ಹೀರೊಗಳು........ಸೂಟಿಂಗ್ ಸಮಯದಲ್ಲಿ ನನಗೆ ಸಕ್ಕತ್ ಕಾಟ ಕೊಟ್ಟ ವಿಲನ್ನುಗಳು. &lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-F5uVHWPFl9A/Tlp_r8TT9eI/AAAAAAAADLM/uWav_3zZTD4/s1600/008.jpg" imageanchor="1" style="margin-left: 1em; margin-right: 1em;"&gt;&lt;img border="0" height="337" src="http://4.bp.blogspot.com/-F5uVHWPFl9A/Tlp_r8TT9eI/AAAAAAAADLM/uWav_3zZTD4/s400/008.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-2BYBuVzcQRk/TlqAH2Kje9I/AAAAAAAADLQ/cYlVCq_V-dA/s1600/009.jpg" imageanchor="1" style="margin-left: 1em; margin-right: 1em;"&gt;&lt;img border="0" height="266" src="http://1.bp.blogspot.com/-2BYBuVzcQRk/TlqAH2Kje9I/AAAAAAAADLQ/cYlVCq_V-dA/s400/009.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-mRtHcsyFusw/TlqAOk7HTcI/AAAAAAAADLU/HYsZAhWpuSE/s1600/010.jpg" imageanchor="1" style="margin-left: 1em; margin-right: 1em;"&gt;&lt;img border="0" height="266" src="http://3.bp.blogspot.com/-mRtHcsyFusw/TlqAOk7HTcI/AAAAAAAADLU/HYsZAhWpuSE/s400/010.jpg" width="400" /&gt;&lt;/a&gt;&lt;/div&gt;&lt;br /&gt;&lt;b style="color: purple;"&gt;&amp;nbsp;ಅಷ್ಟೆಲ್ಲಾ ಹೀರೋಗಳಿದ್ದರೂ....ಇಲ್ಲಿ ಕತೆ ಮತ್ತು ಚಿತ್ರಕತೆಯೇ ನಿಜವಾದ ಹೀರೋ....&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-NyTz5Mcv0as/TlqAXmQuPMI/AAAAAAAADLY/pM-mNbvcaGU/s1600/005.jpg" imageanchor="1" style="margin-left: 1em; margin-right: 1em;"&gt;&lt;img border="0" height="212" src="http://1.bp.blogspot.com/-NyTz5Mcv0as/TlqAXmQuPMI/AAAAAAAADLY/pM-mNbvcaGU/s320/005.jpg" width="320" /&gt;&lt;/a&gt;&lt;/div&gt;&lt;br /&gt;&lt;br /&gt;ಚಿತ್ರಗಳು ಮತ್ತು ಲೇಖನ.&lt;br /&gt;ಶಿವು. ಕೆ&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-414333508216163224?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/414333508216163224/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=414333508216163224' title='53 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/414333508216163224'/><link rel='self' type='application/atom+xml' href='http://www.blogger.com/feeds/1493881956935970938/posts/default/414333508216163224'/><link rel='alternate' type='text/html' href='http://chaayakannadi.blogspot.com/2011/08/blog-post_28.html' title='ಬೆಳಗಾಯ್ತು....'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-wtMVWtN_oPA/Tlp9136uUmI/AAAAAAAADK0/vo944enT4Yk/s72-c/001.jpg' height='72' width='72'/><thr:total>53</thr:total></entry><entry><id>tag:blogger.com,1999:blog-1493881956935970938.post-8592153159623742394</id><published>2011-08-13T20:40:00.000-07:00</published><updated>2011-10-31T05:49:12.281-07:00</updated><category scheme='http://www.blogger.com/atom/ns#' term='ದೊಡ್ಡಮನಿ ಮಂಜು'/><category scheme='http://www.blogger.com/atom/ns#' term='ಪುಸ್ತಕ ಬಿಡುಗಡೆ'/><category scheme='http://www.blogger.com/atom/ns#' term='ರೂಪ ರಾವ್'/><category scheme='http://www.blogger.com/atom/ns#' term='ಸುಧೇಶ್'/><title type='text'>ಬ್ಲಾಗಿಗರ ಪುಸ್ತಕಗಳ ಲೋಕಾರ್ಪಣೆ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;div style="color: red;"&gt;ಹೌದು. ಮತ್ತೆ ನಮ್ಮ ಬ್ಲಾಗಿಗರು ಸಂಭ್ರಮಿಸುವ&amp;nbsp; ಕಾಲ ಬಂದಿದೆ.&amp;nbsp; ನಾವೆಲ್ಲ ಒಟ್ಟಿಗೆ ಸೇರಿ ನಲಿಯುವ ಕಾಲ ಬಂದಿದೆ.&amp;nbsp;&amp;nbsp;&lt;/div&gt;&lt;div style="color: red;"&gt;ಇದೇ ಆಗಸ್ಟ್ 21ರ ಭಾನುವಾರ ಚಾಮರಾಜ ಪೇಟೆಯಲ್ಲಿರುವ &lt;b style="color: purple;"&gt;"ಕನ್ನಡ ಸಾಹಿತ್ಯ ಪರಿಷತ್ತ್ "&lt;/b&gt;ನಲ್ಲಿ ನಮ್ಮ ಬ್ಲಾಗಿಗರ ಮೂರು ವಿಭಿನ್ನ ಪುಸ್ತಕಗಳು ಲೋಕಾರ್ಪಣೆಯಾಗುತ್ತಿವೆ.&lt;/div&gt;&lt;br /&gt;&lt;b&gt;&lt;span style="color: purple;"&gt;ಇದು ನಮ್ಮ ಅಹ್ವಾನ ಪತ್ರಿಕೆ ನಿಮಗೆಲ್ಲಾ ಆತ್ಮೀಯವಾದ ಸ್ವಾಗತ &lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-98_zA8VTSjU/Tkc9zUbl7eI/AAAAAAAADIQ/x780Aa8-5lQ/s1600/invitaion.jpg" imageanchor="1" style="margin-left: 1em; margin-right: 1em;"&gt;&lt;img border="0" height="400" src="http://3.bp.blogspot.com/-98_zA8VTSjU/Tkc9zUbl7eI/AAAAAAAADIQ/x780Aa8-5lQ/s400/invitaion.jpg" width="283" /&gt;&lt;/a&gt;&lt;/div&gt;&lt;br /&gt;&lt;br /&gt;&lt;div style="color: #741b47;"&gt;&lt;b&gt;ಸುಧೇಶ್ ಶೆಟ್ಟಿ ನಮ್ಮೆಲ್ಲರ ಮೆಚ್ಚಿನ ಯುವ ಬರಹಗಾರ.&amp;nbsp;&amp;nbsp; ಬ್ಲಾಗಿರರ ಸ್ಪೂರ್ತಿ ಮತ್ತು ಒತ್ತಾಸೆಯಿಂದ ಆತ&amp;nbsp; "ಹೆಜ್ಜೆ ಮೂಡದ ಹಾದಿ" ಕಾದಂಬರಿ ಬರೆದಿದ್ದಾರೆ ಈಗ ಅವರ ಬರಹ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ.&amp;nbsp; ಇವರ ಪುಸ್ತಕದ ಕುರಿತು ನಮ್ಮೆಲ್ಲರ ಮೆಚ್ಚಿನ ಖ್ಯಾತ ಸಾಹಿತಿ ಕು.ವೀರಭದ್ರಪ್ಪನವರು ಮಾತನಾಡಲಿದ್ದಾರೆ.&lt;/b&gt;&lt;/div&gt;&lt;br /&gt;&lt;b&gt;&lt;span style="color: purple;"&gt;ಸುಧೇಶ್ ‍ರ ಕಾದಂಬರಿ "ಹೆಜ್ಜೆ ಮೂಡದ ಹಾದಿ"&lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-xUvq_Aea3k0/Tkc9sXqL6nI/AAAAAAAADIM/3nhcr0t4v1s/s1600/Sudhesh+book+cover+page.jpg" imageanchor="1" style="margin-left: 1em; margin-right: 1em;"&gt;&lt;img border="0" height="298" src="http://4.bp.blogspot.com/-xUvq_Aea3k0/Tkc9sXqL6nI/AAAAAAAADIM/3nhcr0t4v1s/s400/Sudhesh+book+cover+page.jpg" width="400" /&gt;&lt;/a&gt;&lt;/div&gt;&lt;br /&gt;&lt;br /&gt;&lt;div style="color: magenta;"&gt;&lt;b&gt;ಮತ್ತೊಬ್ಬ ಬ್ಲಾಗ್ ಬರಹಗಾರ್ತಿ ರೂಪ ರಾವ್[ "ತೆರೆದ ಮನ" ಬ್ಲಾಗಿನ ಒಡತಿ]ರವರ ಸಣ್ಣಕತೆಗಳು ಪುಸ್ತಕವೂ ಬಿಡುಗಡೆಯಾಗುತ್ತಿದೆ. ಈ ಪುಸ್ತಕದ ಬಗ್ಗೆ ಮಾತನಾಡುವವರು ಖ್ಯಾತ ಸಾಹಿತಿ, ವಿಜ್ಞಾನಿ, ವಾಸ್ತುತಜ್ಞರಾದ ಡಾ.ರಮೇಶ್ ಕಾಮತ್‍ರವರು.&lt;/b&gt;&lt;/div&gt;&lt;br /&gt;&lt;b&gt;&lt;span style="color: purple;"&gt;ರೂಪಾ ರಾವ್ ರವರ ಸಣ್ಣ ಕಥಾ ಸಂಕಲನ "ಪ್ರೀತಿ ಏನನ್ನಲಿ ನಿನ್ನ" &lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-Y2S1qQmVb9M/Tkc-2UEunyI/AAAAAAAADIU/3uO96K_lAyE/s1600/Roopa+rao+book+cover+page+copy.jpg" imageanchor="1" style="margin-left: 1em; margin-right: 1em;"&gt;&lt;img border="0" height="400" src="http://2.bp.blogspot.com/-Y2S1qQmVb9M/Tkc-2UEunyI/AAAAAAAADIU/3uO96K_lAyE/s400/Roopa+rao+book+cover+page+copy.jpg" width="280" /&gt;&lt;/a&gt;&lt;/div&gt;&lt;br /&gt;&lt;br /&gt;&lt;b style="color: #990000;"&gt;ಹಾಗೆ ಇನ್ನೊಬ್ಬ ಗೆಳೆಯ ದೊಡ್ಡಮನಿ ಮಂಜು. ಮೂರ್ತಿ ಚಿಕ್ಕದಾದರೂ ಆತನ ಚಟುವಟಿಕೆ ಚುರುಕು. ಆತನ ಕವನ ಸಂಕಲನವನ್ನು ಖ್ಯಾತ ಸಿನಿಮಾ ಸಾಹಿತಿ ಹೃದಯಶಿವರವರು ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. &lt;/b&gt;&lt;br /&gt;&lt;br /&gt;&lt;b style="color: purple;"&gt;ದೊಡ್ಡ ಮನಿ ಮಂಜುರವರ ಕವನ ಸಂಕಲನ "ಮಂಜು ಕರಗುವ ಮುನ್ನ" &lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-fP8fjN7risw/Tkc-9IJr9XI/AAAAAAAADIY/-bWFMq5fVwI/s1600/Manju+book+cover+page.jpg" imageanchor="1" style="margin-left: 1em; margin-right: 1em;"&gt;&lt;img border="0" height="238" src="http://2.bp.blogspot.com/-fP8fjN7risw/Tkc-9IJr9XI/AAAAAAAADIY/-bWFMq5fVwI/s320/Manju+book+cover+page.jpg" width="320" /&gt;&lt;/a&gt;&lt;/div&gt;&lt;br /&gt;&lt;br /&gt;&amp;nbsp;&amp;nbsp; &lt;b style="color: blue;"&gt;ಮೂರು ಬೇರೆ ಬೇರೆ ಪ್ರಕಾರದ ನಮ್ಮ ಬ್ಲಾಗಿಗರ ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವುದು ಒಂದು ವಿಶೇಷವಾದರೆ,&amp;nbsp; ಇದು ಸೃಷ್ಠಿ-ತುಂತುರು ಪ್ರಕಾಶನಗಳ ಸಂಯೋಗದಲ್ಲಿ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ. ಈ ಕಾರ್ಯಕ್ರಮಕ್ಕಾಗಿ ದೂರದ ನಾಡಾದ ಕುವೈಟಿನಿಂದ ಡಾ.ಆಜಾದ್,&amp;nbsp; ಸುಗುಣಕ್ಕ,[ಮೃದು ಮನಸ್ಸು ಬ್ಲಾಗ್] ಮಹೇಶ್ ಸರ್, ಅವರ ಮಗ ಮನುವಚನ್,&amp;nbsp; ದೆಹಲಿಯಿಂದ ಪ್ರವೀಣ್ [ಮನದಾಳದಿಂದ....ಬ್ಲಾಗ್], ಪೂನದಿಂದ ಚಿತ್ರಾಂಜಲಿ ಹೆಗಡೆ[ಮನಸ್ಸೆಂಬ ಹುಚ್ಚು ಹೊಳೆ]ಯವರು ಬರುತ್ತಿದ್ದಾರೆ.&amp;nbsp; ಗೆಳೆಯರಿಗೆ ಪ್ರೋತ್ಸಾಹಿಸುವುದಕ್ಕಾಗಿ ಅವರೊಂದಿಗೆ ಸಂಭ್ರಮಿಸುವುದಕ್ಕಾಗಿ ಆಷ್ಟು ದೂರದಿಂದ ಅವರೇ ಬರುತ್ತಿರಬೇಕಾದರೆ ಹತ್ತಿರದಲ್ಲಿರುವ ನಾವೆಲ್ಲರೂ ಕೂಡ ಹೋಗೋಣ ಅಲ್ವಾ....&lt;/b&gt;&lt;br /&gt;&lt;div style="color: blue;"&gt;&lt;b&gt;&lt;br /&gt;&lt;/b&gt;&lt;/div&gt;&lt;div style="color: blue;"&gt;&lt;b&gt;ಇತರ ವಿವರಗಳಿಗೆ ಮೇಲೆ ಹಾಕಿರುವ ಅಹ್ವಾನ ಪತ್ರಿಕೆಯನ್ನು ನೋಡಿ.&amp;nbsp;&lt;/b&gt;&lt;/div&gt;&lt;div style="color: blue;"&gt;&lt;b&gt;ಕಾರ್ಯಕ್ರಮಕ್ಕೆ ಮೊದಲು ಬೆಳಗಿನ ಉಪಹಾರ ಮತ್ತು ಕಾಫಿ ಟೀ ವ್ಯವಸ್ಥೆಯಿದೆ.&amp;nbsp;&lt;/b&gt;&lt;/div&gt;&lt;div style="color: blue;"&gt;&lt;b&gt;ಖಂಡಿತ ಬರುತ್ತೀರಿ ಅಲ್ವಾ!&lt;/b&gt;&lt;/div&gt;&lt;br /&gt;&lt;br /&gt;ಚಿತ್ರಗಳು ಮತ್ತು ಲೇಖನ&lt;br /&gt;ಶಿವು.ಕೆ &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-8592153159623742394?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/8592153159623742394/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=8592153159623742394' title='10 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/8592153159623742394'/><link rel='self' type='application/atom+xml' href='http://www.blogger.com/feeds/1493881956935970938/posts/default/8592153159623742394'/><link rel='alternate' type='text/html' href='http://chaayakannadi.blogspot.com/2011/08/blog-post_13.html' title='ಬ್ಲಾಗಿಗರ ಪುಸ್ತಕಗಳ ಲೋಕಾರ್ಪಣೆ'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-98_zA8VTSjU/Tkc9zUbl7eI/AAAAAAAADIQ/x780Aa8-5lQ/s72-c/invitaion.jpg' height='72' width='72'/><thr:total>10</thr:total></entry><entry><id>tag:blogger.com,1999:blog-1493881956935970938.post-5123935132014429994</id><published>2011-08-05T04:23:00.000-07:00</published><updated>2011-10-31T05:49:45.549-07:00</updated><category scheme='http://www.blogger.com/atom/ns#' term='ಆರಬಿಂದೋ ಆಶ್ರಮ'/><category scheme='http://www.blogger.com/atom/ns#' term='ಪಾಂಡಿಚೇರಿ'/><category scheme='http://www.blogger.com/atom/ns#' term='ಪ್ರೆಂಚರು'/><category scheme='http://www.blogger.com/atom/ns#' term='ಅರೋವಿಲ್ಲೇ'/><title type='text'>ಪಾಂಡಿಚೇರಿ ಪ್ರವಾಸ</title><content type='html'>&lt;div dir="ltr" style="text-align: left;" trbidi="on"&gt;&lt;b&gt;&lt;span style="color: purple;"&gt;&amp;nbsp;&lt;/span&gt;&lt;/b&gt;&lt;span style="color: black;"&gt;&amp;nbsp;&lt;/span&gt;&lt;br /&gt;&lt;span style="color: black;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಕಂಡಕ್ಟರನ ಅಂಗೈಯಲ್ಲಿ ಎಣ್ಣೆ ಮಿಶ್ರಿತ ಅರಿಸಿನ, ಕುಂಕುಮ ಮತ್ತು ವಿಭೂತಿಯಿತ್ತು. ಡ್ರೈವರ್ ತನ್ನ ಉಂಗುರ ಬೆರಳ ತುದಿಯಲ್ಲಿ ಮೊದಲು ಸ್ವಲ್ಪ ಅರಿಸಿನವನ್ನು ತೆಗೆದುಕೊಂಡು ತನ್ನ ಹಣೆಗೆ ಇಟ್ಟುಕೊಂಡ.&amp;nbsp; ಮತ್ತೆ ಸ್ವಲ್ಪ ಕುಂಕುಮ, ಕೊನೆಯಲ್ಲಿ ವಿಭೂತಿಯನ್ನು ಸ್ವಲ್ಪ ಹೆಚ್ಚೇ ಬಲ ತೋರುಬೆರಳಿನಲ್ಲಿ&amp;nbsp; ತೆಗೆದುಕೊಂಡು ಎಡಗೈಯನ್ನು ಎದೆಯಮೇಲಿಟ್ಟುಕೊಂಡು ಹೆಚ್ಚು ಭಕ್ತಿಯನ್ನು ವ್ಯಕ್ತಪಡಿಸುತ್ತಾ ಹಣೆಯ ತುಂಬಾ ಹಚ್ಚಿಕೊಂಡು ಮತ್ತಷ್ಟು ತೆಗೆದುಕೊಂಡು ಕಂಡಕ್ಟರನ ಹಣೆಗೂ ಸ್ವಲ್ಪ ಉದ್ದವಾಗಿ ಬಳಿದ. ಡ್ರೈವರ್ ಹೀಗೆ ಕಂಡಕ್ಟರಿಗೆ ವಿಭೂತಿಯನ್ನು ಹಣೆಗೆ ಬಳಿಯುವಾಗ ಕಂಡಕ್ಟರ್‍ನಲ್ಲಿ ಗಾಢವಾದ ಭಕ್ತಿ ಮುಖದಲ್ಲಿ ವ್ಯಕ್ತವಾಗಿದ್ದು ನಾನು ನೋಡುತ್ತಲೇ ಇದ್ದೆ. ಈಗ ಕಂಡಕ್ಟರ್ ತನ್ನ ಬ್ಯಾಗಿನಲ್ಲಿದ್ದ ತುಂಡು ಹೂವನ್ನು ದೇವರ ಫೋಟೊಗೆ ಸಿಕ್ಕಿಸಿ,&amp;nbsp; ಊದುಬತ್ತಿಯನ್ನು ಅಂಟಿಸಿ ಮೊದಲು ದೇವರ ಫೋಟೊಗಳಿಗೆ, ಡ್ರೈವಿಂಗ್ ಚಕ್ರಕ್ಕೆ, ಗೇರಿಗೆ, ಕೊನೆಯಲ್ಲಿ ತನ್ನ ಟಿಕೆಟ್ ಮತ್ತು ಹಣದ ಚೀಲಕ್ಕೆ ಭಕ್ತಿಯಿಂದ ಪೂಜೆಮಾಡಿ,&amp;nbsp; ಊದುಬತ್ತಿಯನ್ನು ಇಂಜಿನ್ ಬಾಕ್ಸಿನ ಮೇಲ್ತುದಿಯಲ್ಲಿ ಸಿಕ್ಕಿಸಿ, ಬಸ್ಸಿನೊಳಗೆ ಆಗಲೇ ತುಂಬಿಕೊಂಡಿದ್ದ ಪ್ರಯಾಣಿಕರ ಕಡೆಗೆ ಒಮ್ಮೆ ತೃಪ್ತಿಯಿಂದ ನೋಡಿ, ಡ್ರೈವರ್‌ಗೆ ಸನ್ನೆ ಮಾಡಿ &lt;b&gt;&lt;span style="color: purple;"&gt;"ರೈಟ್ ರೈಟ್&lt;/span&gt;&lt;/b&gt;" ಅಂದ. ಬಸ್ಸು ಸ್ಟಾರ್ಟ್ ಆಯಿತು.&amp;nbsp; ಅದೇ ಸಮಯಕ್ಕೆ ಎಂಜಿನ್ ಮೇಲೆ ಹಾಕಿದ್ದ ಮಡಿಬಟ್ಟೆಗಳನ್ನು ತೆಗೆಯುತ್ತಾ, ಪಕ್ಕದಲ್ಲೇ ಇದ್ದ ಗಲ್ಲಪೆಟ್ಟಿಗೆಯನ್ನು ಕೈಗೆತ್ತಿಕೊಳ್ಳುವಾಗ ಊದುಬತ್ತಿಯ ಬೆಂಕಿ ಮೊಣಕೈಗೆ ಸುಟ್ಟುಬಿಡ್ತು.&amp;nbsp; &lt;b style="color: purple;"&gt;"ತತ್ ತೇರಿ" &lt;/b&gt;ಅಂತ ಆ ಊದುಬತ್ತಿಯನ್ನು ಬೈದು ಕೋಪದಿಂದ ಅದನ್ನು ಎತ್ತಿ ಕಿಟಕಿಯಾಚೆ ಬಿಸಾಡಿಬಿಟ್ಟ. ಅರಿಸಿನ, ಕುಂಕುಮ, ವಿಭೂತಿ, ಊದುಬತ್ತಿಗಳೆಲ್ಲಾ ಅವರ ದೈವಭಕ್ತಿಯ ಪ್ರತೀಕವಾಗಿದ್ದನ್ನು ನೋಡುತ್ತಿದ್ದ ನಮಗೆ ಕೆಲವೇ ಕ್ಷಣಗಳಲ್ಲಿ ಪಾಪ ಊದುಬತ್ತಿಗಳು ಮಾತ್ರ ಕಂಡಕ್ಟರನ ಕೋಪಕ್ಕೆ ಬಲಿಯಾಗಿದ್ದು ನೋಡಿ ನಮಗೆ ನಗುತಡೆಯಲಾಗಲಿಲ್ಲ. &lt;/span&gt;&lt;br /&gt;&lt;br /&gt;&lt;span style="color: black;"&gt;&amp;nbsp; &amp;nbsp; &amp;nbsp;&amp;nbsp; ರಾತ್ರಿ ಬೆಂಗಳೂರಿನಿಂದ ಹೊರಟು ಮುಂಜಾನೆ ಪಾಂಡಿಚೇರಿ ಬಸ್ ನಿಲ್ದಾಣದಲ್ಲಿ ಇಳಿದು,&amp;nbsp; ನಾವು ಉಳಿದುಕೊಳ್ಳುವ ಅರಬಿಂದೋ ಆಶ್ರಮದ &lt;b&gt;&lt;span style="color: purple;"&gt;"ಕರ್ನಾಟಕ ನಿಲಯಂ" &lt;/span&gt;&lt;/b&gt;ಅತಿಥಿಗೃಹಕ್ಕೆ ಹೋಗಲು ಅಲ್ಲಿನ ಸಿಟಿ ಬಸ್‌ನಲ್ಲಿ ಕುಳಿತಾಗ ಇಂಥ ಸನ್ನಿವೇಶದ ಮೂಲಕ ನಮ್ಮ ಪಾಂಡಿಚೇರಿ ಪ್ರವಾಸ ಶುರುವಾಯ್ತು.&lt;/span&gt;&lt;br /&gt;&lt;br /&gt;&lt;span style="color: black;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಕೇವಲ ಐದೇ ನಿಮಿಷದಲ್ಲಿ ಸರ್ಕಾರಿ ಆಸ್ಪತ್ರೆಯ ಬಳಿ ಬಸ್ ನಮ್ಮಿಬ್ಬರನ್ನು ಇಳಿಸಿ ಹೊರಟುಹೋಯ್ತು.&amp;nbsp; ಹೊರಗೆ ಬಂದು ನೋಡಿದರೆ ಬೇರೆ ಜಾಗದಲ್ಲಿ ಇಳಿದುಬಿಟ್ಟಿದ್ದೆವು.&amp;nbsp; ಕೊನೆಗೆ ಹತ್ತಾರು ಜನರನ್ನು ಕೇಳಿದರೂ&amp;nbsp; ಯಾರೂ ಕೂಡ ಸರಿಯಾಗಿ ನಾವು ತಲುಪಬೇಕಾದ ವಿಳಾಸವನ್ನು ಹೇಳಲಿಲ್ಲ.&amp;nbsp; ನಮ್ಮ ಪರದಾಟವನ್ನು ನೋಡಿ ಅಲ್ಲಿಯೇ ವಾಕಿಂಗ್ ಮಾಡುತ್ತಿದ್ದ ಒಬ್ಬ ಹಿರಿಯ ವ್ಯಕ್ತಿ, ಆತ ಆಶ್ರಮಕ್ಕೆ ಸಂಭಂದ ಪಟ್ಟವರಿರಬೇಕು ನಮಗೆ ಸರಿಯಾಗಿ ವಿಳಾಸ ಹೇಳಿ ಅರ್ಧ ಕಿಲೋಮೀಟರ್ ಆಗುತ್ತದೆ ನಡೆದು ಹೋಗಬಹುದು ಅಂದರು.&amp;nbsp; ನಾವು ಬೆಳಿಗ್ಗೆ ಆರುವರೆಯ ಒಳಗೆ ಅಲ್ಲಿಗೆ ತಲುಪಬೇಕಾದ್ದರಿಂದ ನಡೆಯಲು ಸಾಧ್ಯವಿಲ್ಲವೆಂದುಕೊಳ್ಳುತ್ತಿರುವಾಗ ಅಲ್ಲೊಬ್ಬ ಸೈಕಲ್ ರಿಕ್ಷಾದವನು ಬಂದ. ಅವನಿಗೆ ಆ ಹಿರಿಯವ್ಯಕ್ತಿಯೇ ವಿಳಾಸವನ್ನು ಹೇಳಿದಾಗ ಆತ ಇಪ್ಪತ್ತು ರೂಪಾಯಿ ಅಂದ.&amp;nbsp;&lt;b style="color: purple;"&gt; "ಓಹ್! ಗ್ರೇಟ್ ಇಷ್ಟು ಕಡಿಮೆ ಆತ ಹೇಳಿರುವುದು ಇದೇ ಮೊದಲು ಹೋಗಿಬಿಡಿ" &lt;/b&gt;ಅಂತ ನಮಗೆ ಕಿವಿಮಾತು ಹೇಳಿದರು.&amp;nbsp; ಮೊದಲ ಬಾರಿಗೆ ನಾವು ನಮ್ಮ ಲಗ್ಗೇಜ್ ಹಾಕಿ ಸೈಕಲ್ ರಿಕ್ಷದಲ್ಲಿ ಕುಳಿತಿದ್ದೆವು. &lt;br /&gt;&lt;/span&gt;&lt;br /&gt;&lt;br /&gt;&lt;span style="color: black;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನಾನು ಮೈಸೂರಿನಲ್ಲಿ ಸೈಕಲ್ ರಿಕ್ಷಾದವರನ್ನು ನೋಡಿದ್ದೇನೆ. ಮತ್ತು ಸಿನಿಮಾಗಳಲ್ಲೂ ನೋಡಿದ್ದೇನೆ. ಹೊರಗಿನಿಂದ ನೋಡುವುದು ಬೇರೆ, ಅದರಲ್ಲಿ ಕುಳಿತರೆ ಆಗುವ ಅನುಭವೇ ಬೇರೆ.&amp;nbsp; ನಾವು ಮತ್ತು ನಮ್ಮ ಲಗ್ಗೇಜ್ ಸೇರಿದಂತೆ ನೂರೈವತ್ತು ಕೇಜಿ ತೂಕವನ್ನು ಎಳೆದುಕೊಂಡು ಹೋಗಲು ಆತ ಸೈಕಲ್ ತುಳಿಯಲು ಪಡುತ್ತಿದ್ದ ಕಷ್ಟವನ್ನು ನೋಡಿದಾಗ ಮರುಕವುಂಟಾಯಿತು.&amp;nbsp; ಸುಮಾರು ನಲವತೈದು ದಾಟಿರಬೇಕು ಆತನಿಗೆ. ಸೈಕಲ್ ಸೀಟು ಸರಿಯಾಗಿ ಅರ್ಧಕ್ಕೆ ತುಂಡಾಗಿ ಅರ್ಧಮಾತ್ರ ಉಳಿದ್ದಿದ್ದರಿಂದ ಅವನು ಸೀಟಿನ ಮೇಲೆ ಕೂರದೆ ಬಾರ್ ತುಳಿಯುತ್ತಿದ್ದ.&amp;nbsp; "&lt;b&gt;&lt;span style="color: purple;"&gt;ಸೈಕಲ್ ಸೀಟ್ ಬದಲಾಯಿಸಬಾರದೇನಪ್ಪ"&lt;/span&gt;&lt;/b&gt; ಅಂತ ಅವನಿಗೆ ನನ್ನ ಅರೆ ತಮಿಳಿನಲ್ಲಿ ಕೇಳಿದಾಗ&lt;b style="color: purple;"&gt; "ಬದಲಾಯಿಸಬೇಕು ಸರ್"&lt;/b&gt; ಅಂದ. ನೇರ ರಸ್ತೆಯಾಗಿದ್ದರಿಂದ ಐದೇ ನಿಮಿಷದಲ್ಲಿ ನಮ್ನನ್ನು ಗೆಸ್ಟ್ ಹೌಸ್ ತಲುಪಿಸಿದ.&lt;b style="color: purple;"&gt; "ಸರ್ ಬೆಳಿಗ್ಗೆ ಬೋಣಿ ಐದು ರೂಪಾಯಿ ಸೇರಿಸಿಕೊಡಿ ಸರ್ ಕಾಫಿ ಕುಡಿಯುತ್ತೇನೆ" &amp;nbsp; &lt;/b&gt;ಅಂದಾಗ ನಮಗೆ ಇಲ್ಲವೆನ್ನಲಾಗಲಿಲ್ಲ.&amp;nbsp;&amp;nbsp; ಆತನ ಮನೆಯಲ್ಲಿ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮಕ್ಕಳನ್ನು ಓದಿಸುತ್ತಿದ್ದೇನೆ ಅಂತ ಹೇಳುವಾಗ ಅವನ ಬಗ್ಗೆ ಹೆಮ್ಮೆ ಉಂಟಾಗಿತ್ತು.&lt;/span&gt;&lt;br /&gt;&lt;br /&gt;&lt;span style="color: black;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಗೆಸ್ಟ್ ಹೌಸ್ ಒಳಗೆ ಹೋಗುತ್ತಿದಂತೆ ಕಪ್ಪು ಕನ್ನಡಕ ಧರಿಸಿದ್ದ ಹಿರಿಯಜ್ಜ ಎದುರಾದರು. ನನ್ನ ಹೆಸರನ್ನು ಹೇಳಿದೆ. &lt;b&gt;&lt;span style="color: purple;"&gt;"ಓಹ್!&amp;nbsp; ಬೆಂಗಳೂರಿಂದ ಫೋನ್ ಮಾಡಿದವರು&amp;nbsp; ನೀವೇ ಅಲ್ವಾ ಬನ್ನಿ ಬನ್ನಿ&lt;/span&gt;&lt;/b&gt;" ಅಂತ ಸ್ವಾಗತ ಕೋಣೆಯಲ್ಲಿ ಕೂರಿಸಿ ಡೈರಿಯಲ್ಲಿ ವಿಳಾಸ ಬರೆಸಿಕೊಂಡು ರೂಮು ಕೊಟ್ಟರು. ಪಾಂಡಿಚೇರಿಯಲ್ಲಿ ಕನ್ನಡ ಮಾತಾಡುವವರು ಸಿಕ್ಕರಲ್ಲ ಅಂತ ಖುಷಿಯಾಯ್ತು. ಅವರ ಹೆಸರು ಮಲ್ಲಿಕಾರ್ಜುನಪ್ಪ. ಹುಬ್ಬಳ್ಳಿಯವರಿರಬೇಕು. ಪ್ರೀತಿಯಿಂದ ಮಾತಾಡಿಸುತ್ತಾರೆ.&amp;nbsp; ಅರ್ಧಗಂಟೆಯೊಳಗೆ ನಾನು ಮತ್ತು ಹೇಮಾಶ್ರೀ ಸಿದ್ದರಾಗಿ ಹೊರಬಂದಾಗ ನಮಗೆ ಎರಡು ಊಟದ ಕೂಪನ್ ಕೊಟ್ಟು ನಲವತ್ತು ರೂಪಾಯಿಗಳನ್ನು ಪಡೆದುಕೊಂಡರು.&amp;nbsp; ಪಾಂಡಿಚೇರಿಗೆ ಹೋದವರು ಅರಬಿಂದೋ ಆಶ್ರಮದವರ ಗೆಸ್ಟ್ ಹೌಸುಗಳಲ್ಲಿ ಉಳಿದುಕೊಂಡು ಕೇವಲ ಇಪ್ಪತ್ತು ರೂಪಾಯಿ ಕೊಟ್ಟು ಈ ಕೂಪನ್ನುಗಳನ್ನು ಪಡೆದುಕೊಂಡರೆ ಆಶ್ರಮದ ಕ್ಯಾಂಟೀನಿನಲ್ಲಿ ಮೂರು ಹೊತ್ತು ಊಟ ತಿಂಡಿ ಕೊಡುತ್ತಾರೆ.&amp;nbsp;&lt;b style="color: purple;"&gt; "ಇನ್ನು ಹದಿನೈದು ನಿಮಿಷವಿದೆ ಬೇಗ ಹೋಗಿ ಇಲ್ಲವಾದಲ್ಲಿ ಬೆಳಗಿನ ತಿಂಡಿ ಸಿಗುವುದಿಲ್ಲ"&amp;nbsp; &lt;/b&gt;ಅಂದು ಕ್ಯಾಂಟೀನ್ ದಾರಿಯನ್ನು ತೋರಿಸಿದರು.&amp;nbsp; ನಮಗೆ ಬೆಂಗಳೂರಿನಲ್ಲಿ ರಾತ್ರಿ ವಾಕಿಂಗ್ ಅಬ್ಯಾಸವಿತ್ತಲ್ಲ ಹತ್ತೇ ನಿಮಿಷದಲ್ಲೇ ಅಲ್ಲಿಗೆ ತಲುಪಿ ನೋಡಿದರೆ ಆಶ್ಚರ್ಯ!&amp;nbsp; ಏಕೆಂದರೆ ನಾವು ಈ ಮೊದಲು ಬಸ್ಸು ಇಳಿದು ವಿಳಾಸವನ್ನು ಕೇಳಿ&amp;nbsp; ಕೊನೆಗೆ ಸೈಕಲ್ ರಿಕ್ಷಾದಲ್ಲಿ ಬಂದಿದ್ದು ಇಲ್ಲಿಂದಲೇ ಅಂತ!&amp;nbsp;&amp;nbsp; ಕ್ಯಾಂಟೀನ್ ಅಂದುಕೊಂಡಿದ್ದ ನಮಗೆ ಅಲ್ಲಿನ ವಾತಾವರಣವನ್ನು ನೋಡಿ ಮತ್ತಷ್ಟು ಅಚ್ಚರಿಯುಂಟಾಯಿತು. ಏನಿಲ್ಲವೆಂದರೂ ಪ್ರತಿನಿತ್ಯ ಸಾವಿರಾರು ಜನರು ಅಲ್ಲಿ ಊಟ ತಿಂಡಿ ಮಾಡುತ್ತಾರೆ. ಎಲ್ಲಿಯೂ ಸದ್ದು ಗದ್ದಲವಿಲ್ಲ, ಗಲಾಟೆಯಿಲ್ಲ. ಅಂತ ವಾತಾವರಣದಲ್ಲಿ ತಟ್ಟೇ ಲೋಟ ಚಮಚಗಳ ಸದ್ದು ಬಿಟ್ಟರೆ ಮತ್ತೆ ಇನ್ಯಾರು ಮಾತು ಕೇಳಿಸುವುದಿಲ್ಲ.&amp;nbsp; ಮತ್ತೆ ಯಾವುದೇ ಜಾತಿ ಬೇಧ ಮತ ಪಂಥ ಇತ್ಯಾದಿಗಳು ಇಲ್ಲದೇ ಎಲ್ಲರೂ ಸಮನಾಗಿ ಸರತಿಯಲ್ಲಿ ನಿಂತು ತಮ್ಮ ಊಟವನ್ನು ಪಡೆದುಕೊಳ್ಳಬೇಕು.&amp;nbsp; ವಿದೇಶಿಯರು ಸಾಕಷ್ಟು ಜನರಿದ್ದರು.&amp;nbsp; ಬೆಳಿಗ್ಗೆ ನಮಗೆ ಫ್ರೆಂಚ್ ಶೈಲಿಯ ತಿಂಡಿ ದೊರೆಯಿತು. ಎರಡು ದೊಡ್ಡ ಬ್ರೆಡ್ ತುಂಡು ದೊಡ್ಡ ಬಟ್ಟಲಿನಲ್ಲಿ ಹಾಲು ಮತ್ತು ಎರಡು ಬಾಳೆಹಣ್ಣು.&amp;nbsp; ಸ್ವಲ್ಪ ಹೊತ್ತಿಗೆ ನಮಗೆ ಬ್ರೆಡ್ಡು ತಿನ್ನುವುದು ಕಷ್ಟವೆನಿಸಿತ್ತು. ಆದರೆ ತಟ್ಟೆಯಲ್ಲಿ ಬಿಡಬಾರದೆಂದು ಮುಗಿಸಿ ಹಾಲು ಕುಡಿದು ಬಾಳೆಹಣ್ಣು ತಿಂದಾಗ ಹೊಟ್ಟೆ ಪುಲ್ ಆಗಿಬಿಟ್ಟಿತ್ತು.&amp;nbsp; &lt;b style="color: purple;"&gt;"ಕಾಯಿಲೆ ಬಂದವರು ಮಾತ್ರ ಹಾಲು ಬ್ರೆಡ್ ತಿನ್ನೋದು ಅಲ್ವೇನ್ರೀ, ನಾವ್ಯಾಕೆ ಇದನ್ನು ತಿನ್ನಬೇಕು ನನ್ನ ಕೈಲಿ ಆಗೊಲ್ಲಪ್ಪ"&lt;/b&gt;&amp;nbsp;&amp;nbsp; ಹೇಮಾಶ್ರಿ ಅಂದಾಗ ಕಷ್ಟಪಟ್ಟು ತಿನ್ನುತ್ತಿದ್ದ&amp;nbsp; ನನಗೆ ನಗು ಬಂತು.&amp;nbsp;&amp;nbsp; &lt;/span&gt;&lt;br /&gt;&lt;br /&gt;&lt;span style="color: black;"&gt;&amp;nbsp;&amp;nbsp;&amp;nbsp;&amp;nbsp;&amp;nbsp; ಹೇಗೋ ಬೆಳಗಿನ ತಿಂಡಿಯನ್ನು ಮುಗಿಸಿ ಹೊರಬಂದು ಅಲ್ಲಿರುವ ಕರ್ನಾಟಕ ಬ್ಯಾಂಕ್ ವಿಳಾಸವನ್ನು ಹುಡುಕಿಕೊಂಡು ಹೊರಟೆವು. ಅದು&amp;nbsp; ಪಕ್ಕದ ರೋಡಿನಲ್ಲೇ ಇತ್ತು. ಅದರ ಎದುರಿಗೆ ಬೈಕು ಮತ್ತು ಸ್ಕೂಟರ್ ಮೊಪೈಡುಗಳನ್ನು ದಿನದ ಮಟ್ಟಿಗೆ ಬಾಡಿಗೆಗೆ ಕೊಡುತ್ತಾರೆ. ನಾವು ಹೋಗಿ ವಿಚಾರಿಸಿ ನಮ್ಮ ಕ್ಯಾಮೆರ ಬ್ಯಾಗನ್ನು ಇಟ್ಟುಕೊಳ್ಳಲು ಅನುಕೂಲವಾಗುವಂತೆ ಆಕ್ಟೀವ್ ಹೋಂಡ ಪಡೆದುಕೊಂಡೆವು.&amp;nbsp; ಒಂದು ದಿನಕ್ಕೆ ಬಾಡಿಗೆ ೨೦೦ ರೂಪಾಯಿಗಳು. ನಮ್ಮಿಂದ ಒರಜಿನಲ್ ಡ್ರೈವಿಂಗ್ ಪಡೆದುಕೊಂಡು ಸಾವಿರ ರೂಪಾಯಿ ಡೆಪಾಸಿಟ್ ಮಾಡಿಸಿಕೊಂಡು ನಮಗೆ ಬೇಕಾದ ಗಾಡಿಯನ್ನು ಕೊಡುತ್ತಾರೆ. ವಾಪಸ್ಸು ಬಿಟ್ಟಾಗ ನಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ಉಳಿದಹಣವನ್ನು ವಾಪಸ್ಸು ಕೊಡುತ್ತಾರೆ.&amp;nbsp; ಅಲ್ಲಿಂದ ನೇರವಾಗಿ ಮೂರೇ ನಿಮಿಷಕ್ಕೆ ನಮ್ಮ ಗೆಸ್ಟ್ ಹೌಸಿಗೆ ವಾಪಸ್ ಬಂದೆವು.&amp;nbsp; &lt;/span&gt;&lt;br /&gt;&lt;br /&gt;&lt;span style="color: black;"&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಪಾಂಡಿಚೇರಿಯಲ್ಲಿ ನಮ್ಮ ಪ್ರವಾಸ ಈ ರೀತಿ ಕರಾರುವಕ್ಕಾಗಿದೆಯಲ್ಲಾ ಅಂತ ನಿಮಗೆ ಅನ್ನಿಸಬಹುದು. ಅದಕ್ಕೆ ಕಾರಣ&amp;nbsp; ಕುಣಿಗಲ್ಲಿನಲ್ಲಿರುವ&amp;nbsp; ಫೋಟೊಗ್ರಫಿ ಗೆಳೆಯ ಸುಧೀಂದ್ರ.&amp;nbsp; ಆತ ಆಗಾಗ ಪಾಂಡಿಚೇರಿಗೆ ಹೋಗುತ್ತಿರುತ್ತಾನೆ.&amp;nbsp; ಅವನೇ ಪಾಂಡಿಚೇರಿಯಲ್ಲಿ ಬಾಡಿಗೆ ಬೈಕುಗಳು, ರಸ್ತೆ, ಆಶ್ರಮದ ಗೆಸ್ಟ್ ಹೌಸುಗಳು, ಅದರಲ್ಲೂ ಕರ್ನಾಟಕ ನಿಲಯಂ ಗೆಸ್ಟ್ ಹೌಸು, ಆಶ್ರಮದ ಊಟದ ವಿಚಾರ, ಅಲ್ಲಿ ನೋಡುವಂತ ಸ್ಥಳಗಳು, ಕಡಿಮೆ ಟಿಕೆಟ್ಟಿನ ಬಸ್ಸುಗಳು,&amp;nbsp; ದುಬಾರಿ ಆಟೋಗಳು, ಇನ್ನೂ ಅನೇಕ ವಿಚಾರಗಳನ್ನು ನಮಗೆ ಮಾಹಿತಿ ಸಮೇತ ತಿಳಿಸಿದ್ದರಿಂದ ಎಲ್ಲವೂ ನಮ್ಮ ಪ್ಲಾನಿನಂತೆ ಆಗಿತ್ತು. &lt;br /&gt;&lt;/span&gt;&lt;br /&gt;&lt;span style="color: black;"&gt;&amp;nbsp; &amp;nbsp; &amp;nbsp; &amp;nbsp; &amp;nbsp;&amp;nbsp; ಇಡೀ ಪಾಂಡಿಚೇರಿಯಲ್ಲಿ ಕನ್ನಡ ಅಕ್ಷರ ಕಾಣುವುದು ಕರ್ನಾಟಕ ನಿಲಯಂ ಅತಿಥಿ ಗೃಹದ ಬೋರ್ಡು ಮತ್ತು ಕನ್ನಡ ಮಾತಾಡುವವರು ಅಲ್ಲಿರುವ ಮಲ್ಲಿಕಾರ್ಜುನಪ್ಪ ಮತ್ತು ಅವರ ಕುಟುಂಬ. ಅವರ ಕುಟುಂಬ ಅಲ್ಲಿಯೇ ವಾಸವಾಗಿದ್ದಾರೆ. ಅಂದಹಾಗೆ&amp;nbsp; ಈ ಕರ್ನಾಟಕ ನಿಲಯಂ ಅತಿಥಿಗೃಹವೂ ಸೇರಿದಂತೆ ಎಲ್ಲಾ ಆಶ್ರಮದ ಗೆಸ್ಟ್ ಹೌಸುಗಳಲ್ಲಿಯೂ ಒಂದು ದಿನಕ್ಕೆ ಕೇವಲ&amp;nbsp; ೧೫೦ ರಿಂದ ೧೭೫ ರೂಪಾಯಿಗಳು ಮಾತ್ರ.&lt;br /&gt;&lt;/span&gt;&lt;br /&gt;&lt;br /&gt;&lt;span style="color: black;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಆಕ್ಟೀವ್ ಹೊಂಡದಲ್ಲಿ ಪಾಂಡಿಚೇರಿ ಸುತ್ತಾಡಲು ಹೊರಟಾಗ ಬೆಳಿಗ್ಗೆ ಒಂಬತ್ತು ಗಂಟೆ.&amp;nbsp; ಆಷ್ಟರಲ್ಲಾಗಲೇ ಹೊರಗಿನ ವಾತಾವರಣದ ಬಿಸಿಗೆ ಬೆವರು ಸುರಿಯಲಾರಂಬಿಸಿತ್ತು.&amp;nbsp; ಅಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಸೆಕೆ.&amp;nbsp; ಪ್ಯಾನ್ ಇಲ್ಲದೇ ಇರುವುದಕ್ಕೆ ಆಗುವುದಿಲ್ಲ. ಹೊರಗೆ ಸುತ್ತಾಡಬೇಕೆಂದರೆ ಟೋಪಿ ಇರಲೇಬೇಕು ನಾವು ಮೊದಲೇ ತೆಗೆದುಕೊಂಡು ಹೋಗಿದ್ದರಿಂದ ಟೋಪಿಗಳನ್ನು ಹಾಕಿಕೊಂಡು ಹೊರಟೆವು.&amp;nbsp; ಅಲ್ಲಿರುವ ಎರಡು ಕಿಲೋ ಮೀಟರ್ ಉದ್ದದ ಬೀಚ್ ರಸ್ತೆಯಲ್ಲಿ ಬೈಕಿನಲ್ಲಿ ಸಾಗುತ್ತಿದ್ದರೆ ಯಾವುದೋ ವಿದೇಶದಲ್ಲಿ ಇದ್ದಂತೆ ಭಾಷವಾಗುತ್ತದೆ.&amp;nbsp;&amp;nbsp;&lt;/span&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-FvxrjYx-xgU/TjvYSzNFmkI/AAAAAAAADG8/92Fz3CB5ZSg/s1600/street+03.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://1.bp.blogspot.com/-FvxrjYx-xgU/TjvYSzNFmkI/AAAAAAAADG8/92Fz3CB5ZSg/s400/street+03.jpg" width="400" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&lt;div class="separator" style="clear: both; text-align: center;"&gt;&lt;/div&gt;&lt;span style="color: black;"&gt;ಬಲಭಾಗದಲ್ಲಿ ಬೀಚು ಎಡಭಾಗದಲ್ಲಿ ಹತ್ತಾರು ಪ್ರೆಂಚ್ ಶೈಲಿ ಕಟ್ಟಡಗಳು ಅವುಗಳಲ್ಲಿ ಸರ್ಕಾರಿ ಆಡಳಿತ ಕಚೇರಿಗಳು, ಹೋಟೆಲ್ಲುಗಳು.......ಹೀಗೆ ಆ ರಸ್ತೆಯಲ್ಲಿ ಸುತ್ತಾಡುವುದೇ ಬಲು ಸೊಗಸು.&amp;nbsp;&amp;nbsp;&lt;/span&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-kT3C9TUNh4w/TjvYb0GeUHI/AAAAAAAADHA/pr-c9_C5Yyo/s1600/street+07.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://1.bp.blogspot.com/-kT3C9TUNh4w/TjvYb0GeUHI/AAAAAAAADHA/pr-c9_C5Yyo/s400/street+07.jpg" width="400" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;/div&gt;&lt;span style="color: black;"&gt;&lt;br /&gt;&lt;/span&gt;&lt;br /&gt;&lt;span style="color: black;"&gt;ಒಂದು ಗಂಟೆ ಸುತ್ತಾಡುವಷ್ಟರಲ್ಲಿ ಬಿಸಿಲಿಗೆ ಸುಸ್ತೋ ಸುಸ್ತು.&amp;nbsp;&amp;nbsp; ಅಲ್ಲೊಂದು ಕಡೆ ನಮ್ಮ ಬಾಡಿಗೆ ಗಾಡಿಯನ್ನು ಪಾರ್ಕಿಂಗ್ ಮಾಡಿ ಕೈಗಾಡಿಯಲ್ಲಿ ಬರುತ್ತಿದ್ದ ಐಸ್ ಕ್ರೀಮ್ ತಗೊಂಡು ಸವಿಯತೊಡಗಿದೆವು.&amp;nbsp; ಅರ್ಧ ಐಸ್ ಕ್ರೀಮ್ ತಿಂದಿರಲಿಲ್ಲ. ಅಷ್ಟರಲ್ಲಿ ಅದೆಲ್ಲಿತ್ತೋ ಒಂದು ಕಾಗೆ ಹಾರಿ ಬಂದು ನಾವು ನಿಲ್ಲಿಸಿದ್ದ ಗಾಡಿ ಮಿರರ್ ಮೇಲೆ ಕುಳಿತು ನಮ್ಮನ್ನೇ ನೋಡುತ್ತಿತ್ತು.&lt;b&gt;&lt;span style="color: purple;"&gt; "ರೀ ಅದಕ್ಕೆ ದಾಹವಾಗಿರಬೇಕು ಸ್ವಲ್ಪ ಐಸ್ ಕ್ರೀಮ್ ಹಾಕೋಣ" &lt;/span&gt;&lt;/b&gt;ಅಂದಳು. &amp;nbsp; "&lt;b style="color: purple;"&gt;ನೀನು ಬೇಕಾದರೆ ಹಾಕು ನಾನು ಹಾಕೊಲ್ಲ&lt;/b&gt;"&amp;nbsp; ಅಂತ ನನ್ನ ಪಾಡಿಗೆ ನಾನು ತಿನ್ನುತ್ತಿದ್ದೆ.&amp;nbsp; ಅವಳು ಮುಕ್ಕಾಲು ತಿಂದು ಕಾಲುಬಾಗವನ್ನು ಉಳಿಸಿ ಫುಟ್ ಬಾತ್ ಮೇಲೆ ಇಟ್ಟಳು.&amp;nbsp; ತಕ್ಷಣ&amp;nbsp; ಕಾಗೆ ಕೆಳಗೆ ಹಾರಿಬಂದು ಉಳಿದ ಐಸ್ ಕ್ರೀಮನ್ನು ಸೊರರ್...ಅಂತ ತನ್ನ ಕೊಕ್ಕಿನಲ್ಲಿ ಸೆಳೆದು ಗಂಟಿಲಿಗಿಳಿಸಿತು.&amp;nbsp;&amp;nbsp;&lt;/span&gt;&lt;br /&gt;&lt;br /&gt;&lt;span style="color: black;"&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &lt;b style="color: purple;"&gt;&amp;nbsp; ಐಸ್‍ಕ್ರೀಮ್ ತಿನ್ನುತ್ತಿರುವ ಪಾಂಡಿಚೇರಿ ಕಾಗೆ&amp;nbsp;&lt;/b&gt;&lt;/span&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-PGJaF0_3KSI/TjvYoV6Gv_I/AAAAAAAADHE/23icF_Vf2Sk/s1600/Crow.jpg" imageanchor="1" style="margin-left: 1em; margin-right: 1em;"&gt;&lt;img border="0" height="167" src="http://3.bp.blogspot.com/-PGJaF0_3KSI/TjvYoV6Gv_I/AAAAAAAADHE/23icF_Vf2Sk/s320/Crow.jpg" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;/div&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-PGJaF0_3KSI/TjvYoV6Gv_I/AAAAAAAADHE/23icF_Vf2Sk/s1600/Crow.jpg" imageanchor="1" style="margin-left: 1em; margin-right: 1em;"&gt;&lt;/a&gt; &lt;/div&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-PGJaF0_3KSI/TjvYoV6Gv_I/AAAAAAAADHE/23icF_Vf2Sk/s1600/Crow.jpg" imageanchor="1" style="margin-left: 1em; margin-right: 1em;"&gt;&lt;/a&gt; &lt;/div&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-PGJaF0_3KSI/TjvYoV6Gv_I/AAAAAAAADHE/23icF_Vf2Sk/s1600/Crow.jpg" imageanchor="1" style="margin-left: 1em; margin-right: 1em;"&gt;&lt;/a&gt; &lt;/div&gt;&lt;span style="color: black;"&gt;ಕಾಗೆಗಳು ಐಸ್ ಕ್ರೀಮ್ ತಿನ್ನುವುದಿಲ್ಲವೆಂದುಕೊಂಡಿದ್ದ ನನ್ನ ಊಹೆ ತಪ್ಪು ಮಾಡಿದ ಆ ಕಾಗೆ ಐಸ್ ಕ್ರಿಮ್ ತಿನ್ನುವಾಗ ಫೋಟೊ ತೆಗೆದೆ.&amp;nbsp; ಮತ್ತೆ ನಾನು ಕೂಡ ಸ್ವಲ್ಪ ಐಸ್ ಕ್ರಿಮ್ ಉಳಿಸಿ ಕಾಗೆಗೆ ಹಾಕಿದಾಗ ಅದನ್ನು ತಿಂದು ಮುಗಿಸಿ ಒಮ್ಮೆ ಕಾವ್ ಅಂದು ಹಾರಿಹೋಯಿತು.&amp;nbsp; ಬಹುಷಃ ಅದು ನಮಗೆ ಥ್ಯಾಂಕ್ಸ್ ಹೇಳಿರಬೇಕು ಅಂದುಕೊಂಡು ಅಲ್ಲಿಂದ ಮುಂದೆ ಹೊರಟೆವು.&amp;nbsp; &lt;/span&gt;&lt;b&gt;&lt;span style="color: purple;"&gt;&lt;br /&gt;&lt;/span&gt;&lt;/b&gt;&lt;br /&gt;&lt;br /&gt;&lt;b&gt;&lt;span style="color: purple;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಆರಬಿಂದೋ ಆಶ್ರಮದ ದೊಡ್ಡ ಊಟದ ಕಟ್ಟಡ&lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-5D2YHrz8Vk4/TjvZFSME-wI/AAAAAAAADHM/oaAov9C3veI/s1600/Canteen+01.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://2.bp.blogspot.com/-5D2YHrz8Vk4/TjvZFSME-wI/AAAAAAAADHM/oaAov9C3veI/s400/Canteen+01.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&amp;nbsp;&amp;nbsp;&amp;nbsp; ಪಾಂಡಿಚೇರಿ ರಸ್ತೆಗಳು ಹೇಗೆ ಹೋದರು ನೇರವಾಗಿಯೆ ಇವೆ. ಮತ್ತೆ ಬೆಂಗಳೂರಿನಂತೆ ಏರುತಗ್ಗು ಮತ್ತು ಹಳ್ಳ ದಿಣ್ಣೆಗಳಿಲ್ಲ.&amp;nbsp;&amp;nbsp; ನಿಮ್ಮಲ್ಲಿ ಒಂದು ಸೈಕಲ್ ಇದ್ದರೆ ಸಾಕು ಇಡೀ ಪಾಂಡಿಚೇರಿಯನ್ನು ಅದರಲ್ಲಿಯೇ ಸುತ್ತಾಡಬಹುದು. ನಮಗೂ ಸೈಕಲ್ ಇಷ್ಟವಾದರೂ ನಮ್ಮ ತೂಕದ ಕ್ಯಾಮೆರ ಲೆನ್ಸ್ ಇರುವ ಬ್ಯಾಗನ್ನು ಸೈಕಲ್ಲಲ್ಲಿ ಹಾಕಿಕೊಂಡು ಸೈಕಲ್ ತುಳಿಯುವುದು ಅಷ್ಟು ಒಳ್ಳೆಯ ಐಡಿಯವಲ್ಲ ಅಲ್ಲ ಅಂತ ನಾವು ಸ್ಕೂಟರ್ ತೆಗೆದುಕೊಂಡಿದ್ದೆವು.&amp;nbsp;&amp;nbsp; ಆದರೆ ವಿದೇಶಿ ಪ್ರವಾಸಿಗಳು, ಇಲ್ಲೇ ನೆಲೆಸಿರುವ ಪ್ರೆಂಚ್ ಪ್ರಜೆಗಳು, ಮತ್ತೆ ಪಾಂಡಿಚೇರಿಯ ಪ್ರಜೆಗಳು ಸೈಕಲ್ಲುಗಳಲ್ಲಿ ಆರಾಮವಾಗಿ ಸುತ್ತಾಡುತ್ತಾರೆ ಮತ್ತು ತಮ್ಮ ನಿತ್ಯ ಕೆಲಸಗಳನ್ನು ಸೈಕಲ್ಲುಗಳಲ್ಲೇ ಓಡಾಡುತ್ತಾ ಮಾಡುತ್ತಾರೆ.&lt;br /&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-rMNqnrEV_ow/TjvZMtAoJHI/AAAAAAAADHQ/XWATGE5OsaI/s1600/cycle+women.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://1.bp.blogspot.com/-rMNqnrEV_ow/TjvZMtAoJHI/AAAAAAAADHQ/XWATGE5OsaI/s400/cycle+women.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಸೂರ್ಯ ತಲೆ ಮೇಲೆ ಸುಡುತ್ತಿದ್ದರೂ ಪ್ರೆಂಚ್ ಕಾಲೋನಿಯಲ್ಲಿದ್ದ&amp;nbsp; ಪ್ರೆಂಚರು ನಿರ್ಮಿಸಿದ ರಸ್ತೆಗಳಲ್ಲಿ ಓಡಾಡುವಷ್ಟರಲ್ಲಿ ಆಗಲೇ ಸಮಯ ಹನ್ನೆರಡುಗಂಟೆ.&amp;nbsp; ಆಶ್ರಮದಲ್ಲಿ ಊಟದ ಸಮಯ.&amp;nbsp; ಐದೇ ನಿಮಿಷಕ್ಕೆ ಅಲ್ಲಿಗೆ ತಲುಪಿದೆವು.&amp;nbsp; ಟೋಕನ್ ತೋರಿಸಿದರೆ ಒಂದು ಪಂಚ್ ಮಾಡಿ ಒಳಗೆ ಬಿಡುತ್ತಾರೆ.&amp;nbsp; ನಮಗೆ ಬೇಕಾದಷ್ಟು ಅನ್ನ ಸಾರು, ಮತ್ತು ಒಂದು ದೊಡ್ಡ ಬೌಲಿನಲ್ಲಿ ಗಟ್ಟಿ ಮೊಸರು ಕೊಡುತ್ತಾರೆ.&amp;nbsp; ಜೊತೆಗೆ ಬಾಳೆಹಣ್ಣು ಅಥವ ಇನ್ಯಾವುದೇ ಹಣ್ಣನ್ನು ಕೊಡುತ್ತಾರೆ.&amp;nbsp; ಸ್ವಚ್ಚವಾದ ಮತ್ತು ತಂಪಾದ ಅಲ್ಲಿನ ವಾತಾವರಣದಲ್ಲಿ ನೆಲದ ಮೇಲೋ ಅಥವ ಟೇಬಲ್ಲಿನ ಮೇಲೋ ಕುಳಿತು ಊಟ ಮಾಡುವಾಗ ಆಗುವ ನೆಮ್ಮದಿ ಮತ್ತು ತೃಪ್ತಿ ನಿಮಗೆ ಯಾವ ದೊಡ್ಡ ಹೋಟಲ್ಲಿನಲ್ಲಿ ತಿಂದರು ಸಿಗದು. ರಾತ್ರಿಗೂ ಹೀಗೆ&amp;nbsp; ಅನ್ನ ಬೇರೆ ರೀತಿಯಾದ ಸಾರು,&amp;nbsp; ಗಟ್ಟಿ ಮೊಸರು, ಹಣ್ಣು ಹಾಗೂ ಯಾವುದಾದರೂ ರೀತಿಯ ಪಾಯಸವನ್ನು&amp;nbsp; ಕೊಡುತ್ತಾರೆ. ಇಷ್ಟಕ್ಕೆಲ್ಲ ನಮಗೆ ಇಪ್ಪತ್ತು ರೂಪಾಯಿಯ ಕೂಪನ್ ಸಾಕು.&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅಲ್ಲಿಂದ ಮುಂದೆ ಆರೋವಿಲ್ಲಗೇ ಹೋಗಬೇಕಿತ್ತು.&amp;nbsp; ರಸ್ತೆಯಲ್ಲಿ ಸಾಗುತ್ತಾ ಹತ್ತಾರು ಜನರನ್ನು ಕೇಳಿದೆವು. ಯಾರೂ ಕೂಡ ಸರಿಯಾಗಿ ವಿಳಾಸವನ್ನು ಹೇಳಲಿಲ್ಲ.&amp;nbsp; ಏನಪ್ಪ ಇದು ವಿಶ್ವಖ್ಯಾತಿ ಆರೋವಿಲ್ಲ ಬಗ್ಗೆ ಇಲ್ಲಿನ ಜನರಿಗೆ ಗೊತ್ತಿಲ್ಲವಲ್ಲ? &amp;nbsp; &lt;b style="color: purple;"&gt;&amp;nbsp; "ಹೇಮ ಇವರೆಲ್ಲಾ ಇಲ್ಲೇ ಹುಟ್ಟಿ ಬೆಳೆದವರು. ಇವರಿಗೆ ಪಕ್ಕದ ಮನೆಯವನ ಹೆಸರು ಗೊತ್ತಿರುವುದಿಲ್ಲ.&amp;nbsp; ಅದನ್ನು ತಿಳಿದುಕೊಂಡು ಏನಾಗಬೇಕಿದೆ ಎನ್ನುವ ದೋರಣೆ ಇವರದು. ಅದಕ್ಕೆ&amp;nbsp; ಇವರಿಗೆ ಏನು ಗೊತ್ತಿರುವುದಿಲ್ಲ ಒಂಥರ ಮೂಲನಿವಾಸಿಗಳು. ಬಾವಿಯಲ್ಲಿನ ಕಪ್ಪೆಗಳ ಹಾಗೆ. ನಾವು ಬೇರೆಯವರನ್ನು ಕೇಳುವುದು ಒಳ್ಳೆಯದು"&lt;/b&gt; ಅಂದಾಗ,&amp;nbsp;&amp;nbsp; &lt;b style="color: purple;"&gt;ಮೂಲದಲ್ಲಿಯಾದರೂ ತಿಳಿದುಕೊಳ್ಳಿ ಅಥವ ವಿದೇಶದಲ್ಲಿಯಾದರೂ ತಿಳಿದುಕೊಳ್ಳಿ, ಏನೋ ಒಂದು ಮಾಡಿ. ಈ ಬಿಸಿಲು ತಡೆಯುವುದಕ್ಕಾಗುವುದಿಲ್ಲ" &lt;/b&gt;ಎಂದಳು.&amp;nbsp; ಸೈಕಲ್ಲಿನಲ್ಲಿ ಹೋಗುತ್ತಿದ್ದ ಒಬ್ಬ ವಿದೇಶಿ ಹುಡುಗಿಯನ್ನು ಕೇಳಿದೆ. ಅವಳು ನಾವು ಹೋಗಬೇಕಾದ ರಸ್ತೆ ಅಲ್ಲಿಂದ ಎಷ್ಟು ಕಿಲೋಮೀಟರ್ ಸಾಗಬೇಕು ಮತ್ತು ಅಲ್ಲಿ ಎಡಭಾಗಕ್ಕೆ ತಿರುಗಿ ಎಷ್ಟು ಕಿಲೋಮೀಟರ್ ಹೋಗಬೇಕು ಎಲ್ಲವನ್ನು ವಿವರವಾಗಿ ಹೇಳಿದಳು.&lt;b style="color: purple;"&gt; "ನೋಡಿದ್ಯಾ ಈ ಪ್ರೆಂಚ್ ಹುಡುಗಿ ಎಷ್ಟು ಕರೆಕ್ಟ್ ಆಗಿ ಹೇಳಿದಳು. ಅವಳು ಇಲ್ಲಿ ಬದುಕುವ ಅವಶ್ಯಕತೆಯಿರುವುದರಿಂದ ಪ್ರತಿಯೊಂದನ್ನು ತಿಳಿದುಕೊಂಡಿರುತ್ತಾಳೆ. ಅವಳಿಗೆ ಗೊತ್ತಿರುವಷ್ಟು ಇಲ್ಲಿನವರಿಗೆ ಗೊತ್ತಿರುವುದಿಲ್ಲ ನೋಡು,&amp;nbsp; ಈಗ ಹೋಗೋಣ"&lt;/b&gt; ಅಂದುಕೊಂಡು ಅಲ್ಲಿಂದ ಹೊರಟೆವು.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪಾಂಡಿಚೇರಿ ನಗರದಿಂದ ಹದಿನೈದು ಕಿಲೋಮೀಟರ್ ದೂರವಿರುವ ಆರೋವಿಲ್ಲವನ್ನು ಎರಡು ಗಂಟೆಯ ಹೊತ್ತಿಗೆ ತಲುಪಿದೆವು.&amp;nbsp; ಮುಖ್ಯರಸ್ತೆಯಿಂದ ಆಡ್ಡರಸ್ತೆಯಲ್ಲಿ ಮೂರು ಕಿಲೋಮೀಟರ್ ಚಲಿಸಿದರೆ ಅಲ್ಲಿಂದ ಮುಂದಕ್ಕೆ ನಿಮಗೆ ಆರೋವಿಲ್ಲ ತಲುಪುವವರೆಗೂ ಮಲೆನಾಡಿನ ನೆನಪಾಗುತ್ತದೆ. ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಕಿಲೋಮೀಟರುಗಳಷ್ಟು ಉದ್ದಕ್ಕೆ ದಟ್ಟಮರಗಳು ನಮಗೆ ದೊಡ್ಡ ಚತ್ರಿಗಳಂತೆ ಹಬ್ಬಿಕೊಂಡಿರುವುದರಿಂದ ಪಾಂಡಿಚೇರಿಯಲ್ಲಾದ ಸೆಕೆ ಇಲ್ಲಾಗುವುದಿಲ್ಲ.&amp;nbsp; ಬೈಕಿನಲ್ಲಿ ಆ ರಸ್ತೆಯಲ್ಲಿ ಸಾಗುವುದು ನಿಜಕ್ಕೂ ವಿಭಿನ್ನ ಮತ್ತು ಮರೆಯಲಾಗದ ಅನುಭವ.&amp;nbsp; ಒಳಗೆ ಹೋದಮೇಲೆ ಅಲ್ಲಿ ಅರೋವಿಲ್ಲ ಬಗ್ಗೆ ವಿಡಿಯೋ ನೋಡಿದೆವು.&amp;nbsp; ಅರೋವಿಲ್ಲಗೆ ಸೇರಿದಂತೆ ಐದಾರು ಅಂಗಡಿಗಳಿವೆ. ಆದ್ರೆ ಅವುಗಳಲ್ಲಿ ವಸ್ತುಗಳೆಲ್ಲಾ ದುಬಾರಿ.&amp;nbsp; ಸಂದರ್ಶನ ಕೇಂದ್ರದಿಂದ ಒಂದು ಕಿಲೋಮೀಟರ್ ದೂರವಿರುವ ಮಾತೃಮಂದಿರವನ್ನು ನಾವೆಲ್ಲಾ ನೋಡಲೇ ಬೇಕು.&amp;nbsp; ಅದೊಂದು ಅದ್ಬುತವಾದ ಸ್ಥಳ.&lt;br /&gt;&lt;br /&gt;&lt;b&gt;&lt;span style="color: purple;"&gt;ಆರೋವಿಲ್ಲದ ಮಾತೃಮಂದಿರ &lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;/div&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-gW9zdVxRolM/TjvZVh_G7XI/AAAAAAAADHU/tOrc6DHlEGg/s1600/arovilla+03.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://1.bp.blogspot.com/-gW9zdVxRolM/TjvZVh_G7XI/AAAAAAAADHU/tOrc6DHlEGg/s400/arovilla+03.jpg" width="400" /&gt;&lt;/a&gt;&lt;/div&gt;&lt;br /&gt;&amp;nbsp;&amp;nbsp;&amp;nbsp; &amp;nbsp; &amp;nbsp;&amp;nbsp; ಮಾತೃಮಂದಿರದಲ್ಲಿ ಒಳಗೆ ದ್ಯಾನ ಮಾಡುವ ಅವಕಾಶ ಸಿಕ್ಕರೆ ಪಡೆದುಕೊಂಡವರು ಧನ್ಯ.&amp;nbsp; ನಿತ್ಯ ಬೆಳಗಿನ ಒಂಬತ್ತು ಗಂಟೆಯಿಂದ ಹತ್ತು ಗಂಟೆಯವರೆಗೆ ಕೇವಲ ಮುವತ್ತು-ಮುವತ್ತೈದು ಜನರಿಗೆ ಮಾತ್ರ ದ್ಯಾನ ಮಾಡಲು ಅವಕಾಶ. ಅದಕ್ಕಾಗಿ ಒಂದು ವಾರ ಮೊದಲೇ ಫೋನ್ ಅಥವ ಮೇಲ್ ಮಾಡಿ ಬುಕ್ ಮಾಡಿಕೊಳ್ಳಬೇಕು.&amp;nbsp; ನಮ್ಮ ಪಾಂಡಿಚೇರಿ ಪ್ರವಾಸ ಮೂರು ದಿನದಲ್ಲಿ ತೀರ್ಮಾನವಾಗಿದ್ದರಿಂದ ನಮಗೆ ಮಾತೃಮಂದಿರದ ಒಳಗೆ ಹೋಗುವುದಕ್ಕೆ ಬುಕ್ ಮಾಡಲು ಆಗಲಿಲ್ಲ.&amp;nbsp; ಆದರೂ ಹೊರಗಿನಿಂದಲೇ ನೋಡಿ&amp;nbsp; ಖುಷಿಪಟ್ಟೆವು.&amp;nbsp; ಅಲ್ಲಿಂದ ವಾಪಸ್ಸು ಬರುವಾಗ ನಮ್ಮದೇ ಪೋಟೋ ಶೆಷನ್ ಮಾಡಿಕೊಂಡೆವು.&amp;nbsp; ನಾನು ಹೇಮಾಳ ಫೋಟೊಗಳನ್ನು ಕ್ಲಿಕ್ಕಿಸಿದರೇ ಹೇಮಾ ನನ್ನ ಫೋಟೊಗಳನ್ನು ಕ್ಲಿಕ್ಕಿಸಿದಳು.&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-4t9frz7ItuA/TjvZirHtPiI/AAAAAAAADHY/3rQZI66BvTs/s1600/Hema+08.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://2.bp.blogspot.com/-4t9frz7ItuA/TjvZirHtPiI/AAAAAAAADHY/3rQZI66BvTs/s400/Hema+08.jpg" width="400" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;div class="separator" style="clear: both; text-align: center;"&gt;&lt;/div&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-RmhISRQGOT4/TjvZpRexmqI/AAAAAAAADHc/-G5ho2Cpnk0/s1600/hema+11.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://1.bp.blogspot.com/-RmhISRQGOT4/TjvZpRexmqI/AAAAAAAADHc/-G5ho2Cpnk0/s400/hema+11.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-uD3A7pjpOBM/TjvZv6McoSI/AAAAAAAADHg/hPulexP8Gug/s1600/Shivu+4.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://2.bp.blogspot.com/-uD3A7pjpOBM/TjvZv6McoSI/AAAAAAAADHg/hPulexP8Gug/s400/Shivu+4.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;ಮತ್ತೆ ಪೂರ್ತಿ ಆರೋವಿಲ್ಲವನ್ನು ನೋಡಬೇಕಾದರೆ ಅರ್ಧದಿನ ಬೇಕು. ಇಷ್ಟಾದರೂ ಆರೋವಿಲ್ಲದಲ್ಲಿ&amp;nbsp; ಯಾವುದಕ್ಕೂ ಹಣತೆಗೆದುಕೊಳ್ಳುವುದಿಲ್ಲವೆನ್ನುವುದು ವಿಶೇಷ.&amp;nbsp; ಆರೋವಿಲ್ಲದ ಸುತ್ತಮುತ್ತ ಹಳ್ಳಿಗಳಲ್ಲಿ ಅನೇಕ ಪ್ರೆಂಚರು ವಾಸವಾಗಿದ್ದಾರೆ. ಅವರು ನಮ್ಮ ಹಳ್ಳಿಗರಂತೆ ಬದುಕುತ್ತಿದ್ದಾರೆ.&amp;nbsp; ವಾಪಸ್ ಬರುವಾಗ ರಸ್ತೆ ಬದಿಯ ಒಂದು ಮನೆಯ ಮುಂದೆ ಮರಳಿನ ಆಟವಾಡುತ್ತಿದ್ದ ಇಬ್ಬರು ಪ್ರೆಂಚ್ ಮಕ್ಕಳ ಫೋಟೊವನ್ನು ಕ್ಲಿಕ್ಕಿಸಿದ್ದೆ.&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-NjbfXX-NYns/TjvZ3I_jGrI/AAAAAAAADHk/NAOYUd7oOEg/s1600/arovilla+05.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://1.bp.blogspot.com/-NjbfXX-NYns/TjvZ3I_jGrI/AAAAAAAADHk/NAOYUd7oOEg/s400/arovilla+05.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮತ್ತೆ ಪಾಂಡಿಚೇರಿಗೆ ವಾಪಸ್ ಬಂದಾಗ ಸಂಜೆ ಆರುಗಂಟೆ. ರೂಮಿಗೆ ಹೋಗಿ ಒಂದು ಗಂಟೆ ವಿರಾಮ.&amp;nbsp; ನಂತರ ಸಂಜೆ ಸ್ವಲ್ಪ ಪಾಂಡಿಚೇರಿ ರಸ್ತೆಗಳಲ್ಲಿ ಷಾಪಿಂಗ್. ರಾತ್ರಿ ಎಂಟಕ್ಕೆ ಆಶ್ರಮದಲ್ಲಿ ಊಟ. ಹಿಂದಿನ ದಿನ ರಾತ್ರಿ ಪೂರ್ತಿ ನಿದ್ರೆಯಿಲ್ಲದ ಬಸ್ ಪ್ರಯಾಣ ಮತ್ತೆ ಬಿಸಿಲಲ್ಲಿ ಸುತ್ತಾಟ ಇದೆಲ್ಲದರ ಪರಿಣಾಮ&amp;nbsp; ಮತ್ತೆ ರೂಮಿಗೆ ಬಂದು ಹಾಸಿಗೆ ಮೇಲೆ ಬಿದ್ದುಕೊಂಡವಷ್ಟೆ. ಮರುಕ್ಷಣದಲ್ಲಿ ಗಾಡನಿದ್ರೆ. &amp;nbsp; ಒಮ್ಮೆಯೂ ಎಚ್ಚರವಾಗದ ಅಪರೂಪದ ನಿದ್ರೆಯಾಗಿತ್ತು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮರುದಿನ ಬೆಳಿಗ್ಗೆ ಎದ್ದಾಗ ಎಂಟುಗಂಟೆ.&amp;nbsp; ಆರಾಮವಾಗಿ ಎದ್ದು ಸ್ನಾನ ಮುಗಿಸಿ ನಮ್ಮ ಬಾಡಿಗೆ ಆಕ್ಟೀವ್ ಹೋಂಡದಲ್ಲಿ ಹೊರಟಾಗ ಒಂಬತ್ತು ಗಂಟೆ.&amp;nbsp;&amp;nbsp; ಹತ್ತಿರದ ಹೋಟಲ್ಲಿನಲ್ಲಿ ತಿಂಡಿ ಮುಗಿಸಿ&amp;nbsp; ಮೊದಲಿಗೆ ಬೀಚ್ ರಸ್ತೆಯಲ್ಲಿರುವ ಪ್ರವಾಸಿ ಮಾಹಿತಿ ಕೇಂದ್ರಕ್ಕೆ ಹೋಗಿ ನೋಡಬೇಕಾದ ಸ್ಥಳಗಳು ಮತ್ತು ಪಾಂಡಿಚೇರಿ ಮ್ಯಾಪ್&amp;nbsp; ಪಡೆದುಕೊಂಡೆವು.&amp;nbsp; ಅದನ್ನು ಅಲ್ಲಿ ಪ್ರವಾಸಿಗಳಿಗಾಗಿ ಉಚಿತವಾಗಿ ಕೊಡುತ್ತಾರೆ.&amp;nbsp; ಇವತ್ತು ಯಾರನ್ನು ಕೇಳುವುದು ಬೇಡ ಈ ಮ್ಯಾಪ್ ನೋಡಿಕೊಂಡೇ ಇಲ್ಲಿನ ಚರ್ಚು, ದೇವಸ್ಥಾನ ಮತ್ತು ಮಸೀದಿ ಇನ್ನಿತರ ಸ್ಥಳಗಳನ್ನು ನೋಡೋಣ ಅಂತ ತೀರ್ಮಾನಿಸಿಕೊಂಡೆವು. ಆ ಮ್ಯಾಪನ್ನು ಆಕ್ಟೀವ್ ಹೋಂಡದ ತಲೆಯ ಮೇಲೆ ಸಿಕ್ಕಿಸಿಕೊಂಡು ನಮ್ಮ ಎರಡನೆ ದಿನದ ಸವಾರಿ ಪ್ರಾರಂಭವಾಯಿತು.&lt;br /&gt;&lt;br /&gt;&amp;nbsp;&lt;b&gt;&lt;span style="color: purple;"&gt;ಆಕ್ಟೀವ್ ಹೋಂಡ ತಲೆ ಮೇಲೆ ಪಾಂಡಿಚೇರಿ ರಸ್ತೆಗಳ ನಕ್ಷೆ&lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-COFb8UDEZyc/TjvaHB0MBPI/AAAAAAAADHo/INdF8P68aWk/s1600/Map.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://4.bp.blogspot.com/-COFb8UDEZyc/TjvaHB0MBPI/AAAAAAAADHo/INdF8P68aWk/s400/Map.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;br /&gt;ಮತ್ತೆ ಪಾಂಡಿಚೇರಿ ನಗರದಲ್ಲಿ ಚಲಿಸುವ ಬಸ್ಸು ಕಾರು ವ್ಯಾನು ಲಾರಿ, ಜೀಪು, ಬೈಕು ಸ್ಕೂಟರು, ಮೊಪೆಡುಗಳು ಮತ್ತು ಅದನ್ನು ಓಡಿಸುವ ಜನರ ಬಗ್ಗೆ ಹೇಳಲೇ ಬೇಕು.&amp;nbsp; ನಾವು ಅಲ್ಲಿ ನಮ್ಮ ಸ್ಕೂಟರ್ ಓಡಿಸುವಾಗ ಆಡ್ರೆಸ್ಸುಗಳನ್ನು ಹುಡುಕುತ್ತಾ ರಸ್ತೆಗಳ ಹೆಸರು, ಅಡ್ಡದಾರಿಗಳು, ಉದ್ದದಾರಿಗಳು ಟ್ರಾಫಿಕ್ ಬೋರ್ಡುಗಳು, ಸಿಗ್ನಲ್ಲುಗಳು ಇವುಗಳನ್ನೆಲ್ಲಾ ನೋಡಿಕೊಂಡು ನಿದಾನವಾಗಿ ಓಡಿಸುತ್ತಿದ್ದೆ.&amp;nbsp; ಆದ್ರೆ ನಮ್ಮ ಹಿಂದೆ ಮುಂದೆ ಚಲಿಸುವ ಬೈಕು ಕಾರು, ಇತ್ಯಾದಿ ವಾಹನಗಳು ಯಾವುದೇ ರೂಲ್ಸು ಫಾಲೋ ಮಾಡೋದಿಲ್ಲ. ಅರ್ದಾತ್ ಅವರು ರೂಲ್ಸ್ ಇರುವುದೇ ಮುರಿಯುವುದಕ್ಕೆ ಅಂತ ತೀರ್ಮಾನಿಸಿಕೊಂಡುಬಿಟ್ಟಿದ್ದಾರೆ.&amp;nbsp; ನೀವು ಎಡಪಕ್ಕದಲ್ಲಿ ನಿದಾನವಾಗಿ ಹೋಗುತ್ತಿದ್ದರೆ ಜೋರಾಗಿ ನಿಮ್ಮ ಎಡಪಕ್ಕದಲ್ಲಿಯೇ ಜೋರಾಗಿ ನುಗ್ಗಿಹೋಗಿ ನಿಮ್ಮನ್ನು ಗಾಬರಿಗೊಳಿಸುತ್ತಾರೆ.&amp;nbsp; ಸಡನ್ನಾಗಿ ಎದುರಿಗೆ ಬಂದು ಎಡಕ್ಕೋ ಬಲಕ್ಕೋ ತಿರುಗಿಬಿಡುತ್ತಾರೆ.&amp;nbsp; ಮತ್ತೆ ಬಸ್ಸು ಕಾರುಗಳಂತ ವೇಗವಾಗಿ ನಮ್ಮ ಎದುರಿಗೆ ತೀರ ಎಡಪಕ್ಕಕ್ಕೆ ಜೋರಾಗಿ ಹಾರ್ನ್ ಮಾಡಿಕೊಂಡು ಬರುವುದನ್ನು ನೋಡಿದರೆ ನಮ್ಮ ಜೀವ ಬಾಯಿಗೆ ಬಂದಂತೆ ಆಗುತ್ತದೆ. ಆದ್ರೆ ಅವರಿಗೆ ಅದರ ಅರಿವೇ ಇರುವುದಿಲ್ಲ.&amp;nbsp; ಮತ್ತೆ ರಸ್ತೆಯಲ್ಲಿ ಹಾಕಿರುವ "ಹಾರ್ನ್ ಮಾಡಬೇಡಿ", ಬಲ ತಿರುವು ಇಲ್ಲ, ಎಡತಿರುವು ಇಲ್ಲ, ಒನ್ ವೇ, ಇತ್ಯಾದಿ ಬೋರ್ಡುಗಳಿಗೆ ಬೆಲೆಯೇ ಇಲ್ಲ.&amp;nbsp; ಅದ್ಯಾವುದೂ ಇಲ್ಲ ಯಾವ ರಸ್ತೆಯಲ್ಲಿ ಹೇಗೆ ಬೇಕಾದರೂ ಹೋಗಬಹುದು ಎಂದುಕೊಂಡು ಜೋರಾಗಿ ಹಾರ್ನ್ ಮಾಡುತ್ತಾ ವೇಗವಾಗಿ ಬೈಕುಗಳನ್ನು ಓಡಿಸುತ್ತಾರೆ. ಹೀಗೆ ಸಾವಿರಾರು ಜನರು ಟ್ರ್‍ಆಫಿಕ್ ನಿಯಮಗಳನ್ನು ಮುರಿಯುತ್ತಿದ್ದರೂ ಅಲ್ಲಿನ ಪೋಲಿಸರು ನಾನಿದ್ದ ಎರಡು ದಿನದಲ್ಲಿ ಒಮ್ಮೆಯೂ ಯಾರನ್ನು ತಡೆದು ನಿಲ್ಲಿಸಲಿಲ್ಲ, ನಿಲ್ಲಿಸಿ ದಂಡ ವಸೂಲಿ ಮಾಡಲಿಲ್ಲ.&amp;nbsp; ಇದೆಂಥ ಟ್ರಾಫಿಕ್ ವ್ಯವಸ್ಥೆ ಅಂತ ನಮ್ಮಂತ ಬೆಂಗಳೂರ್‍ಇಗೆ ಅನ್ನಿಸದಿರದು.&amp;nbsp; ನಾವೊಂದು ಟ್ರ್‍ಆಫಿಕ್‍ನಲ್ಲಿ ನಿಂತಿದ್ದೆವು ನೂರ ಇಪ್ಪತ್ತು ಸೆಕೆಂಡುಗಳು ಕಳೆದ ಮೇಲೆ ಹೋಗಬೇಕಿತ್ತು.&amp;nbsp; ಆದ್ರೆ ಒಬ್ಬೊಬ್ಬರೇ ನಿದಾನವಾಗಿ ಒಂದೊಂದು ಅಡಿ ಚಲಿಸುತ್ತಾ, ಸಿಗ್ನಲ್ಲಿಗೆ ಹತ್ತಿರ ಬಂದರು. ಅಷ್ಟರಲ್ಲಿ ಅರವತ್ತು&amp;nbsp; ಮುಗಿದು ಇನ್ನೂ ಅವರತ್ತು ಸೆಕೆಂಡು ಆಗಬೇಕಿತ್ತು.&amp;nbsp; ನಮ್ಮ ಬಲಗಡೆ ಅಡ್ಡರಸ್ತೆಯಲ್ಲಿ ಇನ್ನೂ ವಾಹನಗಳು ಚಲಿಸುತ್ತಿರುವಾಗಲೇ ಮುಂದೆ ಹೋಗಿದ್ದ ಇವರೆಲ್ಲಾ ನುಗ್ಗಿದರು. ಅವರ ಮತ್ತಷ್ಟು ಬೈಕುಗಳು...ಹೀಗೆ ಎಲ್ಲರೂ ಹೋಗಿಬಿಟ್ಟರು ಇನ್ನೂ ಐವತ್ತು ಸೆಕೆಂಡು ಮುಗಿಯಬೇಕಿತ್ತು. ಆದ್ರೆ ಉಳಿದುಕೊಂಡಿದು ನಾವು ಮಾತ್ರ!&amp;nbsp; ಆ ಕ್ಷಣದಲ್ಲಿ ಆ ವಾತಾವರಣದಲ್ಲಿ ನಾವು ದಡ್ಡರೋ ಅಥವ ಬುದ್ದಿವಂತರೋ...ಎನ್ನುವ ಗೊಂದಲ ಉಂಟಾಗಿಬಿಟ್ಟಿತ್ತು.&lt;br /&gt;&lt;br /&gt;&lt;b&gt;&lt;span style="color: purple;"&gt;&amp;nbsp;&amp;nbsp;&amp;nbsp; "ಇವರನ್ನೆಲ್ಲಾ ಬೆಂಗಳೂರಿಗೆ ಕಳಿಸಿ ನಮ್ಮ&amp;nbsp; ಟ್ರಾಫಿಕ್ ಪೋಲಿಸರ ಕೈಲಿ ಸಿಕ್ಕಿಹಾಕಿಕೊಂಡು ಬರೆಹಾಕಿಸಿ ಸಾವಿರಾರು ರೂಪಾಯಿ ದಂಡಕಟ್ಟಿಸಬೇಕು ಕಣ್ರಿ ಆಗ ಇವರಿಗೆ ಬುದ್ದಿ ಬರುತ್ತದೆ"&lt;/span&gt; &lt;/b&gt;ಅಂತ ಹೇಮಾಶ್ರೀ&amp;nbsp; ಸಿಟ್ಟಿನಿಂದ ಹೇಳುವಾಗ ನನಗೂ ಹಾಗೆ ಅನ್ನಿಸಿತ್ತು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪಾಂಡಿಚೇರಿಯ ದಕ್ಷಿಣಕ್ಕೆ ಇರುವ ಒಂದು ಚರ್ಚು ವಾಸ್ತು ಶಿಲ್ಪ ಮತ್ತು ಕಲೆಯ ವಿಚಾರದಲ್ಲಿ ಅದ್ಬುತವಾದುದು. ಒಳಗೆ ಹೋದೆವು.&amp;nbsp; ತುಂಬಾ ಶಾಂತವಾದ ವಾತವರಣ.&amp;nbsp; ಅಲ್ಲಿನ ಸೆಕ್ಯುರಿಟಿಯನ್ನು ಫೋಟೊತೆಗೆಯಲು ಅನುಮತಿ ಪಡೆದು ಫೋಟೊಗಳನ್ನು ಕ್ಲಿಕ್ಸಿಸಿಕೊಂಡೆವು.&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-9P0nIuyAixY/TjvamqXdYWI/AAAAAAAADHs/qZd-VhVpHCE/s1600/Church+5.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://2.bp.blogspot.com/-9P0nIuyAixY/TjvamqXdYWI/AAAAAAAADHs/qZd-VhVpHCE/s400/Church+5.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; color: purple; text-align: center;"&gt;&lt;b&gt;ಹೇಮಾಶ್ರಿ ಏಸುವಿನಲ್ಲಿ ಏನನ್ನು ಬೇಡಿಕೊಳ್ಳುತ್ತಿದ್ದಾಳೋ..&amp;nbsp; &lt;/b&gt;&lt;/div&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-8JJ28lRTrNg/TjvawxuxwPI/AAAAAAAADHw/y0M2_jBuOuk/s1600/Church+03.jpg" imageanchor="1" style="margin-left: 1em; margin-right: 1em;"&gt;&lt;img border="0" height="400" src="http://3.bp.blogspot.com/-8JJ28lRTrNg/TjvawxuxwPI/AAAAAAAADHw/y0M2_jBuOuk/s400/Church+03.jpg" width="265" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;br /&gt;&lt;/div&gt;ಒಂದು ಗಂಟೆ ಆ ಚರ್ಚಿನಲ್ಲಿ ಕಳೆದು&amp;nbsp; ನಂತರ ಹತ್ತಿರದಲ್ಲಿದ್ದ ಎರಡು ಮಸೀದಿಗೆ ಹೋಗಿಬಂದೆವು. ಅಷ್ಟರಲ್ಲಾಗಲೇ ಹನ್ನೊಂದು ಗಂಟೆಯಾಗಿದ್ದರಿಂದ ಬಿಸಿಲು ಮತ್ತು ಸೆಕೆ ಜಾಸ್ತಿಯಾಗಿ ಬೆವರಿಳಿಯಲಾರಂಭಿಸಿತ್ತು.&amp;nbsp; ರಸ್ತೆಯ ಬದಿಯಲ್ಲಿ ನಮ್ಮ ಗಾಡಿ ನಿಲ್ಲಿಸಿ ತಣ್ಣಗಿನ ನೀರಿನ ಬಾಟಲ್ ತರುವಷ್ಟರಲ್ಲಿ ಅಲ್ಲೊಬ್ಬ ಬಿಕ್ಷುಕ ಹಾಜರ್!&amp;nbsp; ಮತ್ತೆ ಈ ಬಿಕ್ಷುಕರ ವಿಚಾರವನ್ನು ಇಲ್ಲಿ ಬರೆಯಲೇ ಬೇಕು. ಅಲ್ಲಿರುವ ಎಲ್ಲಾ ಪಾರ್ಕಿಂಗ್ ಜಾಗದಲ್ಲೂ ಒಬ್ಬೊಬ್ಬ ಬಿಕ್ಷುಕ ಇರುತ್ತಾನೆ. ನೀವು ವಾಪಸ್ಸು ಗಾಡಿ ತೆಗೆಯುವಾಗ ’ಸಾರ್. ಅಮ್ಮ, ತಂಬಿ,.....ಹೀಗೆ ಕೂಗುತ್ತಾ ನಿಮ್ಮ ಮುಂದೆ ಕೈಯೊಡ್ಡುತ್ತಾರೆ.&amp;nbsp; ನಾವು ಒಂದು ಅಥವ ಎರಡು ರೂಪಾಯಿ ಕೊಟ್ಟರೆ&amp;nbsp; ಒಂದು ನಮಸ್ಕಾರ, ಥ್ಯಾಂಕ್ಸ್ ಏನೂ ಹೇಳದೇ ಹಾಗೆ ಹೋಗಿಬಿಡುತ್ತಾರೆ. "ಎಲಾ ಇವನಾ, ಒಂದು ನಗು, ಅಥವ ಒಂದು ಥ್ಯಾಂಕ್ಸು, ನಮಸ್ಕಾರವನ್ನು ಹೇಳಲ್ಲವಲ್ಲ ಇವರು ಅಂತ ನಾನು ಬೈದುಕೊಂಡರೆ &lt;b&gt;&lt;span style="color: purple;"&gt;"ರೀ ಹೋಗ್ಲಿ ಬಿಡ್ರಿ, ಅವರು ಪಾರ್ಕಿಂಗ್ ಚಾರ್ಚು ತಗೊಂಡಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ಪಾರ್ಕಿಂಗ್ ಚಾರ್ಚ್ ಕೊಟ್ಟರೆ ಯಾರೂ ಕೂಡ ಥ್ಯಾಂಕ್ಸ್, ನಮಸ್ಕಾರ ಏನೂ ಹೇಳುವುದಿಲ್ಲವಲ್ಲ&amp;nbsp; ಇಲ್ಲೂ ಹಾಗೆ ಅಂದುಕೊಳ್ಳಿ"&lt;/span&gt;&lt;/b&gt; ಅಂತ ಅಂದಾಗ ಅವಳ ಸಮಯಸ್ಪೂರ್ತಿಯ ಹಾಸ್ಯಕ್ಕೆ ಇಬ್ಬರೂ ಜೋರಾಗಿ ನಕ್ಕಿದ್ದೆವು.&amp;nbsp; ಈ ಎರಡು ದಿನದಲ್ಲಿ ಬಿಕ್ಷುಕರಲ್ಲಿ ನಾವು ಥ್ಯಾಂಕ್ಸ್ ನಿರೀಕ್ಷೆಮಾಡಲಿಲ್ಲ.&lt;br /&gt;&lt;br /&gt;&amp;nbsp;&amp;nbsp; ಪಾಂಡಿಚೇರಿಯಲ್ಲಿನ ಮುಖ್ಯರಸ್ತೆಯಲ್ಲಿಯೇ ಇರುವ ಮತ್ತೊಂದು ದೊಡ್ಡ ಚರ್ಚ್ ಒಳಗೆ ಹೋದರೆ ಅಲ್ಲಿ ಇಡೀ ನೆಲವನ್ನು ಅಗೆದು ಮಟ್ಟಮಾಡುತ್ತಿದ್ದರು. ಬಹುಶಃ ನವೀಕರಿಸುತ್ತಿರಬಹುದು ಅಂದುಕೊಂಡು ಹೊರಗೆ ಬಂದರೆ ಅಲ್ಲೊಬ್ಬ ಎರಡು ವರ್ಷದ ಪುಟ್ಟ ಬಾಲಕ ನಮ್ಮ ದಾರಿಗೆ ಅಡ್ಡವಾಗಿ ನಿಂತು ಅಳುತ್ತಿದ್ದ.&amp;nbsp; ಅವನ ಎರಡು ಕೈಗಳಲ್ಲಿ ಬಿಸ್ಕೆಟ್ಟುಗಳಿದ್ದವು.&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-WIumQ3Gu0OY/Tjva90Pw2xI/AAAAAAAADH0/Oxhd6eSl7J8/s1600/Child+05.jpg" imageanchor="1" style="margin-left: 1em; margin-right: 1em;"&gt;&lt;img border="0" height="400" src="http://3.bp.blogspot.com/-WIumQ3Gu0OY/Tjva90Pw2xI/AAAAAAAADH0/Oxhd6eSl7J8/s400/Child+05.jpg" width="265" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;br /&gt;ನಾನು ತಮಿಳಿನಲ್ಲಿ ಏಕೆ ಅಳುತ್ತಿದ್ದೀಯಪ್ಪ ಅಂತ ಕೇಳಿದೆ.&amp;nbsp; ನನ್ನ ಮಾತನ್ನು ಕೇಳಿ ಮತ್ತಷ್ಟು ಜೋರಾಗಿ ಅಳಲಾರಂಭಿಸಿದ. ಹೋಗಲಿಬಿಡು ಅಂದುಕೊಂಡು ಅವನ ಫೋಟೊಗಳನ್ನು ಕ್ಲಿಕ್ಸಿಸಿದ್ದೆ.&amp;nbsp; ಅಷ್ಟರಲ್ಲಿ ಚರ್ಚಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವನ ತಾಯಿ ಓಡಿಬಂದಳು. ಅವನಿಗೆ ಏನು ಬೇಕು ಅಂತ ಕೇಳಿದಾಗ ಕೈಯಲ್ಲಿದ್ದ ಬಿಸ್ಕೆಟ್ಟುಗಳನ್ನು ಎಸೆದುಬಿಟ್ಟ.&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-sAO1Znhfm7M/TjvbMPBAyPI/AAAAAAAADH8/gQziE2_KmkE/s1600/Child+03.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://2.bp.blogspot.com/-sAO1Znhfm7M/TjvbMPBAyPI/AAAAAAAADH8/gQziE2_KmkE/s400/Child+03.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;br /&gt;ಆಕೆಗೆ ಏನು ಅರ್ಥವಾಯಿತೋ ತನ್ನ ಸೀರೆ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಎರಡು ಲಾಲಿಪಪ್ ಚಾಕಲೇಟನ್ನು ಕೊಟ್ಟಳು. ಅದನ್ನು ನೋಡಿ ಸುಮ್ಮನಾಗಿ ಬಾಯಲ್ಲಿ ಚೀಪತೊಡಗಿದ.&amp;nbsp; ಇವನು ಸುಮ್ಮನಾಗಿದ್ದು ನೋಡಿ ಮತ್ತೆ ಅವಳು ತನ್ನ ಕೆಲಸದ ಕಡೆಗೆ ಹೋದಳು. ಆ ಹುಡುಗನ ಫೋಟೊ ತೆಗೆಯುತ್ತಾ ಅವನ ಹೆಸರನ್ನು ಕೇಳುತ್ತಿರಬೇಕಾದರೆ ಹತ್ತಿರದಲ್ಲಿದ್ದ ಅಜ್ಜಿಯೊಬ್ಬಳು&amp;nbsp; &lt;b style="color: purple;"&gt;"ಅವನ ಹೆಸರು&amp;nbsp; ಅಜಿತ್.&amp;nbsp;&amp;nbsp; ಅವಳಮ್ಮನ ಹೆಸರು ಸೆಲ್ವಿ. ಇವನಪ್ಪ ಬಸುರಿಯಾದ ಅವಳನ್ನು ಅಸ್ಪತ್ರೆಗೆ ಸೇರಿಸಿ ಇವನು ಹುಟ್ಟುವ ಸಮಯದಲ್ಲಿ ಓಡಿಹೋದ. ಇನ್ನೂ ಪತ್ತೆ ಇಲ್ಲ"&amp;nbsp;&lt;/b&gt; ಅಂತ ತಮಿಳಿನಲ್ಲಿ ಹೇಳಿದಾಗ, ಈ ಮಗು ಹುಟ್ಟಿದಾಗ ಅವನ ತಾಯಿಯ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿಗಾಗಿ ಆಕೆಯತ್ತ ತಿರುಗಿ ನೋಡಿದರೆ ಚರ್ಚ್ ಮುಂಭಾಗದಲ್ಲಿ ಮಣ್ಣು ತುಂಬಿದ ಬಾಂಡ್ಲಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಳು. ಇತ್ತ ಈ ಪುಟ್ಟಮಗು ಲಾಲಿಪಪ್ ಸಿಹಿಯನ್ನು ಸವಿಯುತ್ತಿತ್ತು. .&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-w7IZqTCD1no/TjvbTkoA26I/AAAAAAAADIA/s2EwxySDD0s/s1600/Child+01.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://3.bp.blogspot.com/-w7IZqTCD1no/TjvbTkoA26I/AAAAAAAADIA/s2EwxySDD0s/s400/Child+01.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅಲ್ಲಿಂದ ಹೊರಟು&amp;nbsp; ಮಹಾತ್ಮ ಗಾಂಧಿ ರಸ್ತೆಯಲ್ಲಿನ ಶಿವನ ದೇವಾಲಯಕ್ಕೆ ಹೋದೆವು. ಅಲ್ಲಿ ನಮಸ್ಕಾರ ಪೂಜೆ ಇತ್ಯಾದಿ ಮುಗಿಯುವ ಹೊತ್ತಿಗೆ&amp;nbsp; ಹನ್ನೆರಡು ಗಂಟೆ. ಮತ್ತೆ ಆಶ್ರಮಕ್ಕೆ ಹೋಗಿ ಊಟಮಾಡಿದೆವು. ನಂತರ ಅರಬಿಂದೋ ಆಶ್ರಮ, ಅಲ್ಲಿನ ಸರ್ಕಾರಿ ಮ್ಯೂಸಿಯಂ ನೋಡಿಕೊಂಡು ಮತ್ತೆ ರೂಮಿಗೆ ಬಂದು ಸ್ವಲ್ಪ ಹೊತ್ತು ವಿರಮಿಸಿ ನಾಲ್ಕುಗಂಟೆಯ ಹೊತ್ತಿಗೆ ಪಾಂಡಿಚೇರಿ ಬೀಚಿಗೆ ಹೋದೆವು. ಆರುಗಂಟೆಯವರೆಗೆ ಚೆನ್ನಾಗಿ ಬೀಚಿನಲ್ಲಿ ಆಟವಾಡಿ ವಾಪಸ್ಸು ಬಂದು ಮತ್ತೊಮ್ಮೆ ಚೆನ್ನಾಗಿ ಸ್ನಾನ ಮಾಡಿದಾಗ ಸ್ವಲ್ಪ ಉಲ್ಲಾಸವೆನಿಸಿತು. ಸಂಜೆ ಒಂದಷ್ಟು ಶಾಪಿಂಗ್ ಮಾಡಿದೆವು.&amp;nbsp; ರಾತ್ರಿ ಊಟಕ್ಕೆ ಆಶ್ರಮದಲ್ಲಿ ಅನ್ನ ಸಾರು, ಮೊಸರು, ಮಾವಿನಹಣ್ಣು ಜೊತೆಗೆ ಗೋದಿ ಪಾಯಸವಿತ್ತು.&amp;nbsp; ಹೊಟ್ಟೆತುಂಬಾ ಊಟಮಾಡಿ ನಂತರ ಎರಡು ದಿನ&amp;nbsp; ಏನೂ ತೊಂದರೆಯಾಗದಂತೆ ಪಾಂಡಿಚೇರಿಯಲ್ಲೆಲ್ಲಾ ಸುತ್ತಾಡಿಸಿದ ಆಕ್ಟೀವ್ ಹೋಂಡವನ್ನು ವಾಪಸ್ಸು ಕೊಟ್ಟು ನಮ್ಮ ಡೆಪಾಸಿಟ್ ಹಣವನ್ನು ಮತ್ತು&amp;nbsp; ಡ್ರೈವಿಂಗ್ ಲೈಸೆನ್ಸ್ ವಾಪಸ್ ಪಡೆದು ನಿದಾನವಾಗಿ ನಮ್ಮ ಗೆಸ್ಟ್ ಹೌಸ್ ಕಡೆಗೆ ವಾಕಿಂಗ್ ಹೊರಟಾಗ ರಾತ್ರಿ ಎಂಟುವರೆ. ವಾಕಿಂಗ್ ಸಮಯದಲ್ಲಿ ರಾತ್ರಿ ಪಾಂಡಿಚೇರಿ ರಸ್ತೆಗಳ ಫೋಟೊ ಕ್ಲಿಕ್ಕಿಸಿದ್ದೆ. &lt;br /&gt;&lt;br /&gt;&lt;b&gt;&lt;span style="color: purple;"&gt;ರಾತ್ರಿ ಪಾಂಡಿಚೇರಿ ರಸ್ತೆಗಳು &lt;/span&gt;&lt;/b&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-qXXkYM8eEYQ/Tjvbaj090kI/AAAAAAAADIE/6WbwEQwQk84/s1600/Night+street+01.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://2.bp.blogspot.com/-qXXkYM8eEYQ/Tjvbaj090kI/AAAAAAAADIE/6WbwEQwQk84/s400/Night+street+01.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-gM1JXQSfuVw/Tjvbx1QEePI/AAAAAAAADII/g1WELC24M0E/s1600/Night+street+04.jpg" imageanchor="1" style="margin-left: 1em; margin-right: 1em;"&gt;&lt;img border="0" height="265" src="http://1.bp.blogspot.com/-gM1JXQSfuVw/Tjvbx1QEePI/AAAAAAAADII/g1WELC24M0E/s400/Night+street+04.jpg" width="400" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲೇ ಎಲ್ಲವನ್ನು ಪ್ಯಾಕ್ ಮಾಡಿದ್ದರಿಂದ&lt;span style="color: purple;"&gt; &lt;b&gt;"ಕರ್ನಾಟಕ ನಿಲಯಂ"&lt;/b&gt;&lt;/span&gt;&lt;b&gt;&amp;nbsp; &lt;/b&gt;ಗೆಸ್ಟ್ ಹೌಸ್ ನೋಡಿಕೊಳ್ಳುವ ಮಲ್ಲಿಕಾರ್ಜುನಪ್ಪ ಮತ್ತು ಅವರ ಕುಟುಂಬವನ್ನು ಮಾತನಾಡಿಸಿ ಅವರಿಗೆ ಥ್ಯಾಂಕ್ಸ್ ಹೇಳಿ ನಾವು&amp;nbsp; ಪಾಂಡಿಚೇರಿ ಬಸ್ ನಿಲ್ದಾಣ ತಲುಪುವ ಹೊತ್ತಿಗೆ ಒಂಬತ್ತುವರೆಯಾಗಿತ್ತು. ನಮ್ಮ ಬಸ್ಸು ಹತ್ತಗಂಟೆ ಬರುವುದಿತ್ತು.&amp;nbsp; ಬಸ್ಸಿನ ಸೀಟಿಗೆ ತಲೆಕೊಟ್ಟಿದ್ದಷ್ಟೆ. ಬೆಳಿಗ್ಗೆ ಬೆಂಗಳೂರು ತಲುಪಿದಾಗಲೇ ಎಚ್ಚರ.&lt;br /&gt;&lt;br /&gt;&amp;nbsp;&lt;b style="color: red;"&gt;ನಮ್ಮ ಪಾಂಡಿಚೇರಿ ಪ್ರವಾಸದ ಮತ್ತಷ್ಟು ಫೋಟೊಗಳು ನನ್ನ ಫೇಸ್ ಬುಕ್‍‍ನಲ್ಲಿ&lt;/b&gt;&lt;br /&gt;&lt;br /&gt;ಚಿತ್ರಗಳು ಮತ್ತು ಲೇಖನ&lt;br /&gt;ಶಿವು.ಕೆ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-5123935132014429994?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/5123935132014429994/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=5123935132014429994' title='17 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/5123935132014429994'/><link rel='self' type='application/atom+xml' href='http://www.blogger.com/feeds/1493881956935970938/posts/default/5123935132014429994'/><link rel='alternate' type='text/html' href='http://chaayakannadi.blogspot.com/2011/08/blog-post.html' title='ಪಾಂಡಿಚೇರಿ ಪ್ರವಾಸ'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-FvxrjYx-xgU/TjvYSzNFmkI/AAAAAAAADG8/92Fz3CB5ZSg/s72-c/street+03.jpg' height='72' width='72'/><thr:total>17</thr:total></entry><entry><id>tag:blogger.com,1999:blog-1493881956935970938.post-3448723384163371138</id><published>2011-07-29T21:05:00.000-07:00</published><updated>2011-10-31T05:50:08.205-07:00</updated><title type='text'>ಎಂದೂ ಮರೆಯದ ರಾತ್ರಿ</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;span style="color: #741b47;"&gt;ಆತ ಬಸ್ ನಿಲ್ದಾಣಕ್ಕೆ ಕಾಲಿಟ್ಟೊಡನೆ ಆಶ್ಚರ್ಯಗೊಂಡಿದ್ದ.&amp;nbsp;&amp;nbsp; ಎರಡು ಹಳ್ಳಿ ಬಸ್ಸುಗಳು ಅನಾಥವಾಗಿ ನಿಂತಿದ್ದು ಬಿಟ್ಟರೆ ಇಡೀ ಬಸ್ ನಿಲ್ದಾಣದಲ್ಲಿ ಒಬ್ಬ ಮನುಷ್ಯ ಪ್ರಾಣಿಯೂ ಕಾಣದಿರುವುದು!&amp;nbsp; ಮಂಡ್ಯದಂತ ಮಂಡ್ಯ ಬಸ್ ನಿಲ್ದಾಣದಲ್ಲಿ ರಾತ್ರಿ ಹನ್ನೊಂದುವರೆಗೆ ಒಂದು ನರಪಿಳ್ಳೆಯೂ ಇಲ್ಲವಲ್ಲ ಛೇ ಇದ್ಯಾಕೆ ಹಿಂಗಾಯ್ತು ಅಂದುಕೊಳ್ಳುತ್ತಿರುವಂತೆ ಎಡಪಕ್ಕದಲ್ಲಿ ಒಬ್ಬ ಪೋಲಿಸಪ್ಪ ಚೇರಿನಲ್ಲಿ ಕುಳಿತಿದ್ದವನು ಆತನ ಕಡೆಗೆ ನೋಡಿದ.&amp;nbsp; ಏನ್ ಸರ್, ಯಾರು ಇಲ್ಲ? ಈಗ ಬೆಂಗಳೂರಿಗೆ ಯಾವುದೂ ಬಸ್ ಬರುವುದಿಲ್ಲವ?&amp;nbsp; ಫೋಲಿಸಪ್ಪನನ್ನು ಕೇಳಿದ.&amp;nbsp; ರಾತ್ರಿ ಹತ್ತು ಗಂಟೆಯನಂತರ ಬಸ್ ನಿಲ್ದಾಣದಲ್ಲಿ ಯಾರು ಇರುವಂತಿಲ್ಲ, ನಿಮಗೆ ಮೇನ್ ರೋಡಿನಲ್ಲಿ ಬಸ್ ಸಿಗುತ್ತದೆ" ಅಂತ ಹೇಳಿ ಛೇರಿನ ಮುಂದಿನ ಟೇಬಲ್ ಮೇಲೆ ನಿದ್ರೆಗಾಗಿ ಮತ್ತೆ ತಲೆಹಾಕಿದ.&lt;/span&gt;&lt;br /&gt;&lt;br /&gt;&lt;div style="color: #741b47;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೇನ್ ರೋಡಿನಲ್ಲಿ ಆಟೋಗಳು ಮತ್ತು ಆಟೋಡ್ರೈವರುಗಳನ್ನು ಬಿಟ್ಟರೆ ಮತ್ಯಾರು ಕಾಣಿಸಲಿಲ್ಲ.&amp;nbsp; ಆತ ಮೇನ್ ರೋಡಿನಲ್ಲಿ ಬಸ್ಸಿಗೆ ಕಾಯಲು ನಿಂತಿದ್ದು ನೋಡಿ ಇದು ಮಾಮೂಲು ಅಂದುಕೊಂಡು ತಮ್ಮ ಜೇಬಿನಿಂದ ಬೀಡಿ ಹೊರತೆಗೆದು ಕಡ್ಡಿ ಗೀರಿದರು.&amp;nbsp; ಹದಿನೈದು ನಿಮಿಷ ಕಳೆಯಿತು. ಬಸ್ ಬರಲಿಲ್ಲ ಬದಲಿಗೆ ಹತ್ತಾರು ಲಾರಿಗಳು, ಕಾರುಗಳು ಜೀಪುಗಳು, ಅವಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರಿನಿಂದ ಮೈಸೂರಿನಕಡೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ರಾಜಹಂಸ, ವೋಲ್ವೋ&amp;nbsp; ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಾಗಿದ್ದವು. ಈತ ಸಮಯ ನೋಡಿದ ಹನ್ನೆರಡು ಗಂಟೆಗೆ ಹದಿನೈದು ನಿಮಿಷ ಬಾಕಿಇದೆ.&amp;nbsp; ರಸ್ತೆಯುದ್ದಕ್ಕೂ ಇದ್ದ ಮರಗಳಿಗೆ ಮತ್ತಷ್ಟು ಕತ್ತಲು ಆವರಿಸಿ ಒಂಥರ ದಿಗಿಲುಂಟಾಗಿ ಬಸ್ಸು ಸಿಗದಿದ್ದರೇ ಮುಂದೇನು ಗತಿ ಅಂತ ಈತ ಚಿಂತೆಗೊಳಗಾಗುತ್ತಿರುವಾಗಲೇ ಅಯ್ಯಪ್ಪ ಮಾಲೆ ಹಾಕಿಕೊಂಡಿದ್ದ ಆಟೋ ಡ್ರೈವರ್ "ಎಲ್ಲಿಗೆ ಹೋಗಬೇಕು ಸಾಮಿ" ಅಂತ ಕೇಳಿದ.&amp;nbsp; ರಾತ್ರಿ ಹನ್ನೆರಡು ಗಂಟೆಯಲ್ಲಿ ಬ್ಯಾಗಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಂಡಿದ್ದರಿಂದಲೇ ಈತ ಭಯದಿಂದಲೇ "ಬೆಂಗಳೂರಿಗೆ" ಅಂತ ಉತ್ತರಿಸಿದ.&amp;nbsp; "ಇತ್ತೀಚಿಗೆ ನೈಟ್ ಬಸ್ಸುಗಳು ಕಡಿಮೆ ಸಾಮಿ,&amp;nbsp; ಇನ್ನು ಸ್ವಲ್ಪ ಹೊತ್ತು ನೋಡಿ ಬರದಿದ್ದಲ್ಲಿ ಇಲ್ಲೇ ಲಾಡ್ಜ್ ಮಾಡಿಕೊಂಡು ಇದ್ದು ಬೆಳಿಗ್ಗೆ ಹೋಗಿ ಅಂತ ಬಿಟ್ಟಿ ಐಡಿಯವನ್ನು ಬೇರೆ ಕೊಟ್ಟ.&amp;nbsp; ಈತನಂತೂ ಅಲ್ಲಿ ಉಳಿಯುವಂತಿರಲಿಲ್ಲ, ಹೇಗಾದರೂ ಬೆಂಗಳೂರು ತಲುಪಲೇ ಬೇಕಾಗಿತ್ತು. ಅಷ್ಟರಲ್ಲಿ ಒಂದು ಕೆಂಪು ಬಸ್ ಬಂತು.&amp;nbsp; ಈತನಿಗೆ ಹೋದ ಜೀವ ಬಂದಂತೆ ಆಗಿ ಬಸ್ ಹತ್ತಿದ.&amp;nbsp; ಇಡೀ ಬಸ್ಸಿನಲ್ಲಿ ಹತ್ತು ಜನ ಪ್ರಯಾಣಿಕರಿದ್ದರೆ ಹೆಚ್ಚು. ಈತನಿಗೆ ಬೇಕಾಗಿದ್ದು ಆದೇ.&amp;nbsp; ಬೆಂಗಳೂರಿಗೆ ಟಿಕೆಟ್ ತೆಗೆದುಕೊಂಡು ಮೂರು ಜನರು ಕುಳಿತುಕೊಳ್ಳುವ ಸೀಟಿನ ಒಂದು ಮೂಲೆಯಲ್ಲಿ ಬೆಲೆಬಾಳುವ ವಸ್ತುವಿರುವ ಬ್ಯಾಗನ್ನು ತಲೆದಿಂಬಿನಂತೆ ಹಾಕಿಕೊಂಡು ಮಲಗಿದ.&amp;nbsp; ಸುಸ್ತಾಗಿದ್ದರಿಂದ ಸಹಜವಾಗಿ ನಿದ್ರೆ ಬರಬೇಕಿತ್ತು ಆದ್ರೆ ತಲೆದಿಂಬಾಗಿರುವ ಬ್ಯಾಗಿನಲ್ಲಿರುವ ವಸ್ತುಗಳಿಂದಾಗಿ ನಿದ್ರೆ ಬರಲಿಲ್ಲ.&amp;nbsp; ಬಸ್ ಟ್ರಾಫಿಕ್ ಇಲ್ಲದ್ದರಿಂದ ಮದ್ಯರಾತ್ರಿ ಎರಡು ಗಂಟೆಯ ಹೊತ್ತಿಗೆ ಬೆಂಗಳೂರಿನ ಬಸ್ ನಿಲ್ದಾಣ ತಲುಪಿತ್ತು.&lt;/div&gt;&lt;div style="color: #741b47;"&gt;&amp;nbsp;&amp;nbsp;&amp;nbsp;&amp;nbsp; ಬಸ್ ಇಳಿದ ತಕ್ಷಣ ತನ್ನನ್ನು ಸುತ್ತುವರಿಯುವ ಆಟೋದವರಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಅಂದುಕೊಳ್ಳುತ್ತ ಕೆಳಗಿಳಿದ ಆತನಿಗೆ ಯಾವ ಆಟೋದವರು ಕೂಡ ಎಲ್ಲಿಗೆ ಸರ್, ಬನ್ನಿ ಸಾರ್, ಇಂದ್ರನಗರನಾ, ವೈಟ್ ಫೀಲ್ಡಾ, ಪೀಣ್ಯಾನ, ಅಂತೇನು ಕೇಳದೆ ತಮ್ಮ ಪಾಡಿಗೆ ತಾವಿದ್ದಿದ್ದು ನೋಡಿ ಅವನಿಗೆ ಸ್ವಲ್ಪ ಸಮಾಧಾನವಾಗಿತ್ತು.&amp;nbsp; ಬಸ್ ಇಳಿದ ಜಾಗದಲ್ಲಿ ಮಬ್ಬುಗತ್ತಲು ಇದ್ದಿದ್ದರಿಂದ ನಿದಾನವಾಗಿ ಮುಖ್ಯ ನಿಲ್ಡಾಣಕ್ಕೆ ಬರುತ್ತಿದ್ದಂತೆ ಅಲ್ಲಿ ಹತ್ತಾರು ಬಸ್ಸುಗಳು&amp;nbsp; ಅದರ ಡೈವರುಗಳು, ಕಂಡಕ್ಟರುಗಳು ತಮ್ಮ ಬಸ್ಸುಗಳಿಗೆ ಗಿರಾಕಿಗಳನ್ನು ಹುಡುಕುವುದರಲ್ಲಿ ಮಗ್ನರಾಗಿದ್ದರು.&amp;nbsp; ಅಲ್ಲಲ್ಲಿ ಒಂದಷ್ಟು ಪ್ರಯಾಣಿಕರು ಕುಳಿತಿದ್ದರೆ ಕೆಲವರು ಮಲಗಿದ್ದರು. ತಲೆಗೆ ಮಪ್ಲರುಗಳನ್ನು ಸುತ್ತಿಕೊಂಡ ಮಪ್ತಿ ಪೋಲಿಸರು ಬರುವ ಹೋಗುವ ಜನರನ್ನು&amp;nbsp; ಸೂಕ್ಷ್ಮವಾಗಿ ಗಮನಿಸುತ್ತಿದ್ದರು.&amp;nbsp; ಜನಗಳನ್ನು ನೋಡಿ ಈತನಿಗೆ ಸ್ವಲ್ಪ ಸಮಾಧಾನವಾದರೂ ಅಲ್ಲಿ ಹೆಚ್ಚು ಹೊತ್ತು ಇರುವಂತಿಲ್ಲ. ಏಕೆಂದರೆ ಈತ ರೈಲ್ವೆ ನಿಲ್ಡಾಣಕ್ಕೆ ಹೋಗಲೇಬೇಕಾಗಿತ್ತು.&amp;nbsp; &lt;/div&gt;&lt;div style="color: #741b47;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೈಸೂರು ಕಡೆಗೆ ಹೋಗುವ ಬಸ್ಸೊಳಗಿನಿಂದ ಬನ್ನಿ ಬನ್ನಿ ಮೈಸೂರು ಅಂತ ಡ್ರೈವರ್ ಕೂಗುತ್ತಿದ್ದರಿಂದ ಈ ಮದ್ಯರಾತ್ರಿ ಎರಡು ಗಂಟೆಗೆ ಮೈಸೂರಿಗೆ ಹೋಗುವ ಬಸ್ಸು ಅದರಲ್ಲಿ ಪ್ರಯಾಣಿಸುವವರು ಇದ್ದಾರಲ್ಲ ಅಂದುಕೊಂಡು ನಿದಾನವಾಗಿ ರೈಲು ನಿಲ್ದಾಣದ ಕಡೆಗೆ ಹೊರಟ.&lt;/div&gt;&lt;div style="color: #741b47;"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ರಸ್ತೆ ದಾಟಿ ರೈಲು ನಿಲ್ದಾಣದ ಮುಖ್ಯದ್ವಾರದ ಕಡೆಗೆ ಈತನ ಹೆಜ್ಜೆ ಸಾಗುತ್ತಿದ್ದಂತೆ ಅಲ್ಲಿಂದ ಚಿತ್ರಣವೇ ಬೇರೆಯಿತ್ತು. ನೂರ್‍ಆರು ಜನರು ಅಕಾಶವೇ ಹೊದಿಕೆ ಭೂಮಿಯೇ ಹಾಸಿಗೆಯೆನ್ನುವಂತೆ ಮಲಗಿದ್ದರು. ತಲೆಗೆ ತಮ್ಮ ಲಗ್ಗೇಜುಗಳನ್ನೇ ದಿಂಬುಗಳನ್ನಾಗಿಸಿಕೊಂಡಿದ್ದರು.&amp;nbsp; ಹೆಚ್ಚಿನವರು ಉತ್ತರ ಭಾರತ ಪ್ರಯಾಣ ಬೆಳೆಸುವವರು, ಟಿಬೆಟ್ಟಿಯನ್ನರು, ಹಳ್ಳಿ ಜನಗಳು, ಹೀಗೆ ತರಾವರಿ ಜನರು ಮೈಮರೆತು ಮಲಗಿದ್ದರು. ತಮ್ಮ ಲಗ್ಗೇಜುಗಳನ್ನು ಯಾರಾದರೂ ಕದ್ದುಕೊಂಡು ಹೋಗಿಬಿಟ್ಟರೆ ಎನ್ನುವ ಭಯವೂ ಇಲ್ಲದಂತೆ ಅರಾಮವಾಗಿ ಹೀಗೆ ಮಲಗಿಕೊಂಡಿದ್ದಾರಲ್ಲ ಇಂಥ ಚಳಿಯಲ್ಲಿ ಅಂದುಕೊಳ್ಳುತ್ತಾ ಅವರ ನಡುವೆ ಸಾಗುತ್ತಿದ್ದಂತೆ ಈತನ ಕಾಲು ಸಪ್ಪಳಕ್ಕೆ ಮಲಗಿದ್ದರೂ ಎಚ್ಚರವಾಗಿದ್ದಂತೆ ಅರೆನಿದ್ರೆಯಲ್ಲಿದ್ದ ಒಬ್ಬ ಮಲಗಿದ್ದಲ್ಲಿಂದಲೇ ಅರ್ಥಕಣ್ಣು ತೆರೆದು ನೋಡಿದ. ಮುಂದೆ ಅನೇಕರು ಹಾಗೆ ಅರೆಗಣ್ಣು ತೆರೆಯುತ್ತಿದ್ದುದ್ದನ್ನು ಕಂಡು&amp;nbsp; ಇವರು ಯಾರು ಮೈಮರೆತು ಮಲಗಿಲ್ಲ!&amp;nbsp; ಎಂದುಕೊಂಡು ನಿಧಾನವಾಗಿ ಪ್ಲಾಟ್‍ಫಾರಂನೊಳಗೆ ಸಾಗಿ ನಾಲ್ಕಾರು ರೈಲುಹಳಿಗಳನ್ನು ದಾಟಿಕೊಂಡು ಟೂವೀಲರ್ ಪಾರ್ಕಿಂಗ್ ಸ್ಥಳಕ್ಕೆ ಬಂದ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ತನ್ನ ಟೂವೀಲರ್ ಕಾಣಿಸಲಿಲ್ಲ. ಪಾರ್ಕಿಂಗ್ ಕಾವಲು ಕಾಯುವವರು ಯಾರು ಕಾಣಲಿಲ್ಲ. ಪಾರ್ಕಿಂ‍ಗ್‍ನವರು ಇಪ್ಪತ್ತನಾಲ್ಕು ಗಂಟೆಯೂ ಇರುತ್ತೇವೆ ಎಂದು ಹೇಳಿದವರು ಇವರೇನಾ? ಅಂದುಕೊಂಡನಾದರೂ ಇಂಥ ಎರಡು ಗಂಟೆ ಹದಿನೈದುನಿಮಿಷದಂತ ಮದ್ಯರಾತ್ರಿಯಲ್ಲಿ ಅವರು ನಿದ್ರೆಯನ್ನು ಮಾಡುತ್ತಿರಬೇಕು ಅಂದುಕೊಂಡು ನಿದಾನವಾಗಿ ಮತ್ತೊಮ್ಮೆ ತನ್ನ ಗಾಡಿಯನ್ನು ಹುಡುಕತೊಡಗಿದ.&amp;nbsp; ಸುಮಾರು ಹತ್ತು ನಿಮಿಷ ಹುಡುಕುವಷ್ಟರಲ್ಲಿ ಈತನ ಟೂವೀಲರ್ ಕಾಣಿಸಿತ್ತು.&amp;nbsp; ತಾನು ನಿಲ್ಲಿಸಿದ್ದು ಎಲ್ಲಿ ಈಗ ಇದು ಇರುವುದು ಎಲ್ಲಿ? ಈ ಪಾರ್ಕಿಂಗ್‍ನವರು ಎಂಥ ಕೆಲಸ ಮಾಡುತ್ತಾರಪ್ಪ ಅಂದುಕೊಂಡು ಕೀ ತೆಗೆದು ತನ್ನ ಬ್ಯಾಗನ್ನು ಗಾಡಿಯ ಕಾಲಿಡುವ ನಡುವೆ ಇಟ್ಟು ಗಾಡಿಯನ್ನು ಸ್ಟಾರ್ಟ್ ಮಾಡಿದ. ಶಬ್ದ ಕೇಳಿದ ತಕ್ಷಣ ಯಾರದು? ಕೂಗು ಕೇಳಿತು ದೂರದಿಂದ.&amp;nbsp; ಓಹ್! ಇವರು ಎದ್ದಿದ್ದಾರೆ? ಅಂದುಕೊಂಡು ನಿದಾನವಾಗಿ ಅವರ ಬಳಿಗೆ ಹೋಗಿ ತನ್ನ ಚೀಟಿ ತೋರಿಸಿ ಅವರು ಹೇಳಿದಷ್ಟು ಹಣವನ್ನು ಕೊಟ್ಟು ಅಲ್ಲಿಂದ ಹೊರಟು ಮನೆ ಸೇರಿದಾಗ ಸರಿಯಾಗಿ ಎರಡುವರೆಗಂಟೆ.&lt;/div&gt;&lt;div style="color: #741b47;"&gt;&lt;br /&gt;&lt;/div&gt;&lt;div style="color: #741b47;"&gt;&amp;nbsp; &amp;nbsp; &amp;nbsp; ಈತ ಮನೆಯ ಬಾಗಿಲು ತಟ್ಟಿ ಹೆಂಡತಿಯನ್ನು ಮೆಲ್ಲಗೆ ಕೂಗಿದ.&amp;nbsp; ಅವಳಿಗೆ ಮೊದಲೇ ಗೊತ್ತಿದ್ದರಿಂದ ಬಾಗಿಲು ತೆಗೆದು ಬಂದು ಎಲ್ಲಾ ಚೆನ್ನಾಗಿ ಆಯ್ತ?&amp;nbsp; ಬನ್ನಿ ಅರಾಮವಾಗಿ ನಿದ್ರೆ ಮಾಡಿ ಎಂದಳು. ಒಳಗೆ ಬಂದು ಬಾಗಿಲು ಹಾಕಿ&amp;nbsp; ".ಮದ್ಯಾಹ್ನ&amp;nbsp; ಮನೆಯಲ್ಲಿ ಊಟಮಾಡಿಕೊಂಡು ಹೊರಟವನು ಅಲ್ಲಿ ತಲುಪುವ ಹೊತ್ತಿಗೆ ಆರುಗಂಟೆ. ಹೋಗುತ್ತಿದ್ದಂತೆ ಕಾರ್ಯಕ್ರಮ ಶುರುವಾಗಿಬಿಟ್ಟಿತ್ತು.&amp;nbsp; ನಡುವೆ ಎಲ್ಲೂ ಬಿಡುವಾಗದೇ ಇದ್ದಿದ್ದರಿಂದ ಏನು ತಿನ್ನಲಾಗಲಿಲ್ಲ.&amp;nbsp; ಹೊಟ್ಟೆ ತುಂಬಾ ಹಸಿವು ಊಟ ಏನಾದರೂ ಉಳಿಸಿದ್ದೀಯಾ? ಕೇಳಿದ.&amp;nbsp; ನನಗೆ ಗೊತ್ತಿತ್ತು ನೀವು ಹಿಂಗೆ ಮಾಡಿಕೊಳ್ಳುತ್ತೀರಿ ಅಂತ ಅದಕ್ಕೆ ಉಳಿಸಿದ್ದೇನೆ ಕೈತೊಳೆದುಕೊಳ್ಳಿ ಅಂದು ಒಂದು ತಟ್ಟೆಯಲ್ಲಿ ಸ್ವಲ್ಪ ಅನ್ನ ಮತ್ತು ಸಾರು ತಂದುಕೊಟ್ಟಳು.&lt;/div&gt;&lt;div style="color: #741b47;"&gt;&lt;br /&gt;&lt;/div&gt;&lt;div style="color: #741b47;"&gt;ಎಷ್ಟು ದಿನವಾಗಿತ್ತೋ ಇಂಥ ಹಸಿವನ್ನು ಅನುಭವಿಸಿ. ಖುಷಿ ಮತ್ತು ತೃಪ್ತಿಯಿಂದ ಊಟ ಮಾಡಿದ. ಉಪ್ಪು ಹುಳಿ ಖಾರ ಏನನ್ನು ಗಮನಿಸದೇ ಇಷ್ಟಪಟ್ಟು ತಿಂದ. ಎಲ್ಲಾ ಮುಗಿದು ಮಲಗುವ ಹೊತ್ತಿಗೆ ಮೂರು ಗಂಟೆ ಮೀರಿತ್ತು.&amp;nbsp; ಮರುಕ್ಷಣವೇ ಗಾಡ ನಿದ್ರೆ ಆವರಿಸಿತ್ತು.&lt;/div&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;span style="color: #cc0000;"&gt; ಈಟಿವಿಯವರು ಅಯೋಜಿಸಿ ರವಿಬೆಳಗೆರೆಯವರು ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೋಗ್ರಫಿಗಾಗಿ ನನಗೆ ಬುಲಾವ್ ಬಂದಿತ್ತು.&amp;nbsp; ಇದು ಮಾಮೂಲಿ ಕಾರ್ಯಕ್ರಮಗಳಂತೆ ಫೋಟೊಗ್ರಫಿಗೆ ಪ್ಲಾಶ್ ಲೈಟ್ ಉಪಯೋಗಿಸುವಂತಿರಲಿಲ್ಲ. ಉಪಯೋಗಿಸಿದರೆ ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ತೊಂದರೆಯಾಗುತ್ತದೆಯೆನ್ನುವ ಕಾರಣಕ್ಕೆ ಪ್ಲಾಶ್ ಬಳಕೆಯನ್ನು ನಿರ್ಭಂದಿಸಿದ್ದರು.&amp;nbsp; ಇಂಥ ಒಳಾಂಗಣ ಕಾರ್ಯಕ್ರಮಗಳಲ್ಲಿ ಅವರು ವ್ಯವಸ್ಥೆ ಮಾಡಿದ್ದ ನೆರಳು ಮತ್ತು ಬೆಳಕಿನ ವಿಶಿಷ್ಟ ಸ್ಟುಡಿಯೋ ಲೈಟಿಂಗಿನಲ್ಲಿ ಪ್ಲಾಶ್ ಇಲ್ಲದ ಫೋಟೋಗ್ರಫಿ ನಿಜಕ್ಕೂ ಸವಾಲಿನದು. ಮತ್ತೆ ಇಂಥ ಕಾರ್ಯಕ್ರಮಕ್ಕೆ ಅತ್ಯುತ್ತಮ ಕ್ಯಾಮೆರ, ಕಡಿಮೆ ಅಪಾರ್ಚರ್ ಹೊಂದಿರುವ ಲೆನ್ಸುಗಳು, ಟೆಲಿ ಲೆನ್ಸು ಹೈಸ್ಪೀಡ್ ಮೆಮೋರಿಕಾರ್ಡುಗಳು...ಹೀಗೆ ಸುಮಾರು ಒಂದುಮುಕ್ಕಾಲು ಲಕ್ಷರೂಪಾಯಿಗಳಷ್ಟು ಬೆಲೆ ಕ್ಯಾಮೆರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದೆ. ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದುವರೆಯಾಗಿತ್ತು. ಅನಂತರ ನನ್ನ &lt;/span&gt;&lt;span style="color: #cc0000;"&gt;ದುಬಾರಿ ಕ್ಯಾಮೆರ ವಸ್ತುಗಳ ಜೊತೆಗೆ&lt;/span&gt;&lt;span style="color: #cc0000;"&gt; ಮದ್ಯ ರಾತ್ರಿಯ ಪ್ರಯಾಣ,&amp;nbsp; ಮನೆಗೆ ತಲುಪುವವರೆಗಿನ ನನ್ನ ಅನುಭವವನ್ನೇ ಒಂದು ಕಥೆಯಂತೆ ಬರೆದಿದ್ದೇನೆ. ನಿಮಗೆ ಏನನ್ನಿಸಿತು. ಅಭಿಪ್ರಾಯವನ್ನು ತಿಳಿಸಿ.&lt;/span&gt;&lt;br /&gt;&lt;br /&gt;&lt;br /&gt;ಲೇಖನ&lt;br /&gt;ಶಿವು.ಕೆ&amp;nbsp; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-3448723384163371138?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/3448723384163371138/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=3448723384163371138' title='32 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/3448723384163371138'/><link rel='self' type='application/atom+xml' href='http://www.blogger.com/feeds/1493881956935970938/posts/default/3448723384163371138'/><link rel='alternate' type='text/html' href='http://chaayakannadi.blogspot.com/2011/07/blog-post_29.html' title='ಎಂದೂ ಮರೆಯದ ರಾತ್ರಿ'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><thr:total>32</thr:total></entry><entry><id>tag:blogger.com,1999:blog-1493881956935970938.post-635177987307778507</id><published>2011-07-25T07:05:00.000-07:00</published><updated>2011-10-31T05:50:44.197-07:00</updated><category scheme='http://www.blogger.com/atom/ns#' term='Train ata glance'/><category scheme='http://www.blogger.com/atom/ns#' term='Southern zone Time table'/><title type='text'>ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;b style="color: purple;"&gt;"ನಿಮಗೇನ್ ತಲೆಕೆಟ್ಟಿದೆಯಾ?  &lt;/b&gt;&lt;br /&gt;&lt;b style="color: purple;"&gt;ಕಳೆದ  ನಾಲ್ಕು ದಿನದಿಂದ ಈ ಪುಸ್ತಕಗಳಿಗೆ ಆಡಿಕ್ಟ್ ಆಗಿಬಿಟ್ಟಿದ್ದೀರಿ.  ಹಗಲೆಲ್ಲಾ ಓದುವುದು  ಓಕೆ. ರಾತ್ರಿ ನಿದ್ರೆಬರದಿದ್ದಲ್ಲಿ ಯಾವುದಾದರೂ ಕತೆ ಕಾದಂಬರಿ ಓದುವುದು ಎಲ್ಲರೂ  ಮಾಡುವ ಕೆಲಸ, ನೀವೇನ್ರಿ ಈ ಪುಸ್ತಕವನ್ನು ಹಿಡಿದಿದ್ದೀರಿ?  ಇದನ್ನು ಓದಿ ಯಾವರೈಲು  ಓಡಿಸಬೇಕು?"&lt;/b&gt;&amp;nbsp;   ಹೀಗೆ ನನ್ನ ಶ್ರೀಮತಿ ಬೈಯ್ಯುತ್ತಿದ್ದಾಳೆ.&lt;br /&gt;ಆ ಪುಸ್ತಕದಲ್ಲಿ ಒಂದು  ಕತೆಯಿಲ್ಲ, ಕವನವಿಲ್ಲ, ಲಲಿತಪ್ರಭಂದಗಳಿಲ್ಲ. ಹರಟೆಯಿಲ್ಲ,  ಕಾವ್ಯವಿಲ್ಲ. ಕಗ್ಗವಿಲ್ಲ,   ಓದಿ ಪಾಸು ಮಾಡೋಣವೆಂದರೆ ಅಧ್ಯಾಯನ ಪುಸ್ತಕವಂತೂ ಅಲ್ಲವೆ ಅಲ್ಲ! ಆದರೂ ನಾನು ಇದನ್ನು  ಇಷ್ಟಪಟ್ಟು ಓದುತ್ತೇನೆ. ಮತ್ತು ಅಬ್ಯಾಸಮಾಡುತ್ತೇನೆ. &lt;br /&gt;&amp;nbsp;&lt;/span&gt;&lt;/span&gt;&lt;br /&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;ನಾನು ಇಷ್ಟಕ್ಕೂ ಹೀಗೆ ಇಷ್ಟಪಟ್ಟು ಓದುತ್ತಿರುವ ಪುಸ್ತಕ ಯಾವುದು ಅಂದುಕೊಂಡ್ರಿ?&lt;br /&gt;&lt;br /&gt;ನಮ್ಮ ಭಾರತದ ಹೆಮ್ಮೆಯ ರೈಲ್ವೇ ಟೈಮ್ ಟೇಬಲ್ ಪುಸ್ತಕಗಳು ಕಣ್ರಿ.&lt;br /&gt;&lt;br /&gt;&lt;b style="color: purple;"&gt;&lt;span style="font-size: large;"&gt;"TRAIN AT A GLANCE"&amp;nbsp;&lt;/span&gt;&lt;/b&gt;&lt;/span&gt;&lt;/span&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-6FRdJ8gLFEQ/Ti122scv3zI/AAAAAAAADFk/IUxO7u2QZYU/s1600/Train+at+glance-1.jpg" imageanchor="1" style="margin-left: 1em; margin-right: 1em;"&gt;&lt;img border="0" height="400" src="http://2.bp.blogspot.com/-6FRdJ8gLFEQ/Ti122scv3zI/AAAAAAAADFk/IUxO7u2QZYU/s400/Train+at+glance-1.jpg" width="321" /&gt;&lt;/a&gt;&lt;/div&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;/span&gt;&lt;/span&gt;&lt;br /&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;/span&gt;&lt;/span&gt;&lt;br /&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;/span&gt;&lt;/span&gt;&lt;br /&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;br /&gt;&amp;nbsp;&lt;span style="font-size: large;"&gt;&lt;span style="color: purple;"&gt; &lt;/span&gt;&lt;b style="color: purple;"&gt;"SOUTERN ZONE TIME TABLE"&lt;/b&gt;&lt;/span&gt;&lt;/span&gt;&lt;/span&gt;&lt;br /&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;/span&gt;&lt;/span&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-chKfspWS2wE/Ti13DaIAuRI/AAAAAAAADFo/ZXQQ1qpQbGk/s1600/Southern+Zone+time+table-1.jpg" imageanchor="1" style="margin-left: 1em; margin-right: 1em;"&gt;&lt;img border="0" height="320" src="http://4.bp.blogspot.com/-chKfspWS2wE/Ti13DaIAuRI/AAAAAAAADFo/ZXQQ1qpQbGk/s320/Southern+Zone+time+table-1.jpg" width="253" /&gt;&lt;/a&gt;&lt;/div&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;b style="color: red;"&gt;A4 ಸೈಜಿನಲ್ಲಿ ಮುನ್ನೂರು ಪುಟದ ಮೊದಲ ಪುಸ್ತಕದ ಬೆಲೆ ಕೇವಲ 35-00 ರೂಪಾಯಿಗಳು ಮಾತ್ರ &lt;br /&gt;A4 ಸೈಜಿನಲ್ಲಿ ಮುನ್ನೂರ ಎಂಬತ್ತೈದು ಪುಟದ ಎರಡನೇ ಪುಸ್ತಕದ ಬೆಲೆ ಕೇವಲ 30-00 ರೂಪಾಯಿಗಳು ಮಾತ್ರ.&lt;/b&gt;&lt;br /&gt;&lt;br /&gt;ನಮ್ಮ ದಕ್ಷಿಣಭಾರತದ  ಎಲ್ಲಾ ರಾಜ್ಯಗಳ ನಕ್ಷೆಗಳು, ಅದರಲ್ಲಿ ರೈಲು ದಾರಿಗಳು, ಅದರ  ಮೇಲೆ 24 ಗಂಟೆ ಓಡಾಡುವ ಎಲ್ಲಾ ಎಕ್ಸ್ ಪ್ರೆಸ್, ಪ್ಯಾಸಿಂಜರ್, ಇಂಟರ್ ಸಿಟಿ, ಶತಾಬ್ಧಿ  ಜನಶತಾಭ್ದಿ, ರಾಜಧಾನಿ, ದುರಂತೋ, ಸಂಪರ್ಕ ಕ್ರಾಂತಿ ರೈಲುಗಳು,....ಪ್ಯಾಸಿಂಜರ್  ರೈಲುಗಾಡಿಗಳು ನಿಲ್ಲುವ ಸಣ್ಣ ನಿಲ್ದಾಣಗಳ ವಿವರ, ಶತಾಬ್ಧಿ ರೈಲುಗಳು ನಿಲ್ಲು ದೊಡ್ಡ  ನಗರಗಳ ವಿವರ, ಸಮಯ, ಎಲ್ಲಾ ದರ್ಜೆಯ ರೈಲಿನ ದರಗಳು,  ರೈಲು ನಿಲ್ದಾಣಗಳಲ್ಲಿನ ಗೆಸ್ಟ್  ಹೌಸುಗಳು, ಅವುಗಳ ದರಗಳು,  ಸಾವಿರಾರು ರೈಲುಗಾಡಿಗಳ ಸಂಖ್ಯೆ ಮತ್ತು  ಹೆಸರುಗಳು............. ಹೀಗೆಒಂದೇ ಎರಡೇ...ಇನ್ನೂ ಸಾವಿರಾರು ಪಕ್ಕಾ ವಿವರಗಳು.  ಎಲ್ಲವೂ ಅಚ್ಚುಕಟ್ಟು ಮತ್ತು ಕರಾರುವಾಕ್ಕು.  ಇಂಥ ಒಂದು ಪುಸ್ತಕ ನಿಮ್ಮಲ್ಲಿದ್ದು  ಕಂಪ್ಯೂಟರಿನಲ್ಲಿ ಇಂಟರ್‍ನೆಟ್ ಸೌಲಬ್ಯವಿದ್ದಲ್ಲಿ  ನೀವು ಹೋಗಬೇಕಾದ ಸ್ಥಳಕ್ಕೆ  ರೈಲುಗಾಡಿ ವಿವರ, ದರ, ಸಮಯ ಇತ್ಯಾದಿಗಳನ್ನೆಲ್ಲಾ ಈ ಪುಸ್ತಕದಿಂದ ತಿಳಿದು ಮನೆಯಲ್ಲೇ  ಕುಳಿದು ಒಂದು ಅಚ್ಚುಕಟ್ಟಾದ ಮತ್ತು ಕರಾರುವಕ್ಕಾದ ಪ್ರವಾಸ ಕಾರ್ಯಕ್ರಮವನ್ನು  ಸಿದ್ದಪಡಿಸಬಹುದು. ಹಾಗೆ ಇಂಟರ್‍ನೆಟ್ಟಿನಿಂದಲೇ ಎಲ್ಲಾ ಟಿಕೆಟ್ಟುಗಳನ್ನು ಬುಕ್  ಮಾಡಿಕೊಂಡುಬಿಡಬಹುದು. ಇದಲ್ಲದೇ ಪ್ರಖ್ಯಾತ ಪ್ರವಾಸಿ ತಾಣಗಳ ಚಿತ್ರಸಹಿತ ವಿವರಗಳು ಇವೆ.&lt;/span&gt;&lt;/span&gt;&lt;br /&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;br /&gt;ಈ  ಪುಸ್ತಕದಿಂದಾಗಿ ನಾವು ಬೆಟ್ಟ ಕಣಿವೆಗಳಲ್ಲಿ ಸಾಗುವ ಊಟಿ-ಕೂನೂರ್ ರೈಲು ಪ್ರಯಾಣ  ಆನಂದಿಸಿದ್ದು. ಮುನ್ನಾರ್ ಪ್ರವಾಸಗಳನ್ನು ಯಶಸ್ವಿ ಮಾಡಿಕೊಂಡಿದ್ದು.  ಸುಬ್ರಮಣ್ಯ ಘಾಟ್  ರೈಲು ಪ್ರಯಾಣದಲ್ಲಿ ಫೋಟೊಗ್ರಫಿಯನ್ನು enjoy ಮಾಡಿದ್ದು. &lt;br /&gt;&lt;br /&gt;ಈಗ ಹೇಳಿ  ಮುವ್ವತ್ತು ರೂಪಾಯಿಗಳಿಗೆ ಒಂದು ಈರುಳ್ಳಿ ದೋಸೆ[ನನ್ನ ಇಷ್ಟದ್ದು]ಸಿಗದಿರುವ ಈ  ಕಾಲದಲ್ಲಿ ಇಂಥ ಒಂದು ಅದ್ಬುತ ಪುಸ್ತಕವನ್ನು ಸಾರ್ವಜನಿಕರಿಗೆ ಕೊಟ್ಟಿರುವ ನಮ್ಮ ಭಾರತೀಯ  ರೈಲ್ವೇ ಸಂಸ್ಥೆ ಗ್ರೇಟ್ ಅಲ್ವಾ?&lt;br /&gt;ಮತ್ತೆ "TRAIN AT A GLANCE"  ಎನ್ನುವ  ಮತ್ತೊಂದು ಪುಸ್ತಕದಲ್ಲಂತೂ ಇಡೀ ಭಾರತ ದೇಶದಲ್ಲಿ ಸಂಚರಿಸುವ ಎಕ್ಸ್‍ ಪ್ರೆಸ್ ರೈಲುಗಳ  ಮೇಲೆ ವಿವರಿಸಿದ ಎಲ್ಲಾ ವಿವರಗಳಿವೆ.&lt;br /&gt;ಇಡೀ ಪುಸ್ತಕದಲ್ಲಿ ಒಂದೇ ಒಂದು ರೈಲುಗಾಡಿಯ ಸಂಖ್ಯೆ, ಹೆಸರು, ದಾರಿ, ಮಾರ್ಗ, ಸಮಯ, ನಿಲ್ದಾಣ, ಹುಡುಕಿದರೇ ಒಂದು ತಪ್ಪು ಸಿಗುವುದಿಲ್ಲ.&lt;br /&gt;ಈಗ  ಹೇಳಿ ಇಂಥ ಒಂದು ಅದ್ಬುತ ಪುಸ್ತದ ಹಿಂದೆ ಕೆಲಸ ಮಾಡಿದ ಸಾಪ್ಟ್ ವೇರ್ ಪರಿಣಿತರು,  ನಕ್ಷಾ ತಜ್ಞರು, ಪುಟ ವಿನ್ಯಾಸಕರು, ಪ್ರೂಪ್ ರೀಡರುಗಳು, ಒಂದು ಅದ್ಬುತ ಸಾರ್ವಜನಿಕ  ಹಿತಾಸಕ್ತಿಯುಳ್ಳ ರೈಲ್ವೆ ಅಧಿಕಾರಿಗಳು..........&lt;br /&gt;ಅವರಿಗೆ ನಾವೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.&lt;br /&gt;ಪ್ರತೀ  ವರ್ಷ ಹೊಸದಾಗಿ ಬರುವ ಈ ಪುಸ್ತಕಗಳಿಗೆ ಬಕಪಕ್ಷಿಯಂತೆ ಕಾಯುತ್ತಿರುತ್ತೇನೆ. ಒಂದು  ತಿಂಗಳ ಮೊದಲೇ ರೈಲು ನಿಲ್ದಾಣದಲ್ಲಿ " ಪುಸ್ತಕ ಬಂತಾ" ಅಂತ ವಿಚಾರಿಸುತ್ತಿರುತ್ತೇನೆ.&lt;br /&gt;&lt;br /&gt;&lt;span style="font-size: small;"&gt;&lt;b style="color: red;"&gt;ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!&lt;/b&gt;&lt;/span&gt;&lt;/span&gt;&lt;/span&gt;&lt;br /&gt;&lt;br /&gt;&lt;div style="color: purple;"&gt;&lt;span style="font-size: small;"&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;b&gt;ಚಿತ್ರಗಳು ಮತ್ತು ಲೇಖನ&lt;/b&gt;&lt;/span&gt;&lt;/span&gt;&lt;/span&gt;&lt;/div&gt;&lt;span class="z19Dle zG9tqc" id="col-z12wild5iymihpmpk04cglfpwpmhyzuypbc"&gt;&lt;span class="zo"&gt;&lt;span style="font-size: small;"&gt;&lt;b style="color: red;"&gt;&lt;span style="color: purple;"&gt;ಶಿವು.ಕೆ&lt;/span&gt;&lt;/b&gt;&lt;/span&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-635177987307778507?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/635177987307778507/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=635177987307778507' title='11 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/635177987307778507'/><link rel='self' type='application/atom+xml' href='http://www.blogger.com/feeds/1493881956935970938/posts/default/635177987307778507'/><link rel='alternate' type='text/html' href='http://chaayakannadi.blogspot.com/2011/07/blog-post_25.html' title='ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-6FRdJ8gLFEQ/Ti122scv3zI/AAAAAAAADFk/IUxO7u2QZYU/s72-c/Train+at+glance-1.jpg' height='72' width='72'/><thr:total>11</thr:total></entry><entry><id>tag:blogger.com,1999:blog-1493881956935970938.post-1053800925195111890</id><published>2011-07-14T22:33:00.000-07:00</published><updated>2011-10-31T05:51:10.032-07:00</updated><category scheme='http://www.blogger.com/atom/ns#' term='ರಾಘವೇಂದ  ಕಾಮತ್  ಮುಂಜಾನೆ ಮಂಜಲ್ಲಿ'/><category scheme='http://www.blogger.com/atom/ns#' term='ಜಸ್ತ್ ಮಾತ್ ಮಾತಲ್ಲಿ'/><title type='text'>ಗೆಳೆಯನಿಗೊಂದು ಅವಾರ್ಡು</title><content type='html'>&lt;div dir="ltr" style="text-align: left;" trbidi="on"&gt;&amp;nbsp;&amp;nbsp;&amp;nbsp;&amp;nbsp; &amp;nbsp; &amp;nbsp;&amp;nbsp; ಈಗ ನನ್ನ ವಾಸ ಮಾರುತಿ ಬಡಾವಣೆ ಮಲ್ಲೇಶ್ವರಂ ರೈಲ್ವೇ ನಿಲ್ದಾಣಕ್ಕೆ ಮಗ್ಗಲು. ಈ ಬಡಾವಣೆಯ ಕಾಲು ದೇವಯ್ಯ ಪಾರ್ಕ್. ಹಬ್ಬ ಹರಿದಿನಗಳಿಗೆ ಒಮ್ಮೆ ನಾನು ದೇವಯ್ಯ ಪಾರ್ಕಿನ ಗಣೇಶ ದೇವಸ್ಥಾನಕ್ಕೆ ಹೋಗುತ್ತೇನೆ ನನ್ನ ಶ್ರೀಮತಿಯ ಒತ್ತಾಯದ ಮೇರೆಗೆ.&amp;nbsp; ದೇವಸ್ಥಾನಕ್ಕಿಂತ ನನಗೆ ತುಂಬಾ ಇಷ್ಟವಾಗುವುದು ಮಲ್ಲೇಶ್ವರಂ ರೈಲ್ವೇ ನಿಲ್ದಾಣ. ನಿತ್ಯ ಒಮ್ಮೆ ಬೇಟಿ ನೀಡಿದಿದ್ದರೆ ನನಗೆ ಸಮಾಧಾನವೇ ಆಗುವುದಿಲ್ಲ. ಅದೆಲ್ಲ ಈಗಿನ ಮಾತು. ಆದ್ರೆ ಹದಿಮೂರು ವರ್ಷಗಳ ಹಿಂದೆ ನನ್ನ ಮನೆ ಒಂದು ಮೈಲಿ ದೂರದ ಶ್ರೀರಾಮಪುರಂನಲ್ಲಿದ್ದರೂ ಫೇವರೇಟ್ ಜಾಗ ದೇವಯ್ಯ ಪಾರ್ಕ್ ಆಗಿತ್ತು. ಅಲ್ಲಿ ಗಣೇಶ ದೇವಸ್ಥಾನವಿದೆ ಅಂತ ಅಲ್ಲ. ಅಲ್ಲಿ&amp;nbsp; ಏಳೆಂಟು ಹುಡುಗರ ಒಂದು ಗುಂಪು ಸಂಜೆ ಆರು ಗಂಟೆಗೆ ಸೇರುತ್ತಿತ್ತು. ಏಕೆ ಸೇರುತ್ತಿತ್ತು ಅಂತ ಮುಂದೆ ವಿವರಿಸುತ್ತೇನೆ ಮೊದಲಿಗೆ ಅವರೆಲ್ಲರ ಪರಿಚಯ.&lt;br /&gt;&lt;br /&gt;&amp;nbsp;೨೦-೨೫ ವಯಸ್ಸಿನ ಆಗತಾನೆ ಪದವಿ ಮುಗಿಸಿದವರು ಕೆಲವರು. ಇನ್ನೂ ಕೆಲವರು ಎಂ ಎ ಮಾಡುತ್ತಿರುವವರು ಇದ್ದರು. ಅವರ ಗುಂಪಿನಲ್ಲಿ ನಾನು ಇದ್ದೆ.&amp;nbsp; ನಾನು ಸೇರಿದಂತೆ ಎಲ್ಲರೂ&amp;nbsp; ತಾತ್ಕಾಲಿಕ ಉದ್ಯೋಗಗಳನ್ನು ಮಾಡುತ್ತಿದ್ದೆವು.&amp;nbsp; ಒಬ್ಬ ಶಿವಶಂಕರ್ ಅಂತ. ಆತ ಆಗತಾನೆ ಕಾಲೇಜು ಮುಗಿಸಿ ಮೈಕೊ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು.&amp;nbsp; ಆತ ಮೌನಿ. ಆದರೆ ಮಹಾ ತಿಳಿವಳಿಕಸ್ತ.&amp;nbsp; ನಮ್ಮ ಹತ್ತು ಮಾತಿಗೆ ಒಂದು ಮಾತಾಡುತ್ತಿದವರು. ಈತ ಲಕ್ಷ್ಮಿ ನಾರಾಯಣ.&amp;nbsp; ನಾವು ಸೇರುವ ವೇಳೆಗೆ ಎಂ. ಎ ಮಾಡುತ್ತಿದ್ದರು. ಇವರಿಬ್ಬರೂ ಮೊದಲಿನಿಂದಲೇ ಗೆಳೆಯರು. ಆ ವಯಸ್ಸಿನ ಉತ್ಸಾಹ ಹೇಗಿರುತ್ತದೆಯೆಂದರೆ ಪ್ರಪಂಚದಲ್ಲಿ ನಾವು ಏನಾದರೂ ಸಾಧಿಸಬೇಕು ಅನ್ನುವ ಮಹತ್ವಾಕಾಂಕ್ಷೆ. ಇವನ್ನೊಬ್ಬ ಮಂಜುನಾಥ. ಈಗ ಹಳ್ಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದವನು ಕಾಲೇಜಿನಲ್ಲಿ ಪರಿಚಯವಾಗಿದ್ದಾನೆ. ಕಾಲೇಜು ಮುಗಿದಮೇಲೆ ಏನಾದರೂ ಹೊಸದನ್ನು ಮಾಡೋಣ ಎನ್ನುವ ಇವರಿಬ್ಬರ ಮಾತಿಗೆ ಈತನೂ ಅವರ ಜೊತೆಗೂಡಿದ್ದಾನೆ. ಆತ ರಮೇಶ್&amp;nbsp; ಶಿವಶಂಕರ್ ಗೆಳೆಯ.&amp;nbsp; ಆಟೋ ಓಡಿಸುತ್ತಿದವನು. ಆದರೂ ಆತನ ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹಂಬಲ. ಇವನೊಬ್ಬ ರಾಘವೇಂದ್ರ ಕಾಮತ್. ಆಗ ಸಂಜೆ ಕಾಲೇಜಿನಲ್ಲಿ ಕೊನೇ ವರ್ಷದ ಬಿ.ಕಾಂ ಓದುತ್ತಿದ್ದ.&amp;nbsp; ಮತ್ತೊಬ್ಬನಿದ್ದ&amp;nbsp; ಭದ್ರಾವತಿ ಶ್ರೀನಿವಾಸ ಆಂತ. ಭದ್ರಾವತಿ ಇವನ ಹುಟ್ಟೂರಾದರೂ ಓದಿನಲ್ಲಿ ಇವರ ಜೊತೆಯಾಗಿದ್ದ. ಇಂಥವರ ಜೊತೆ ಸೇರಿದ ಮೇಲೆ ಅವನಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಅನ್ನುವ ಆಸೆ ಉಂಟಾಗುತ್ತದೆಯಲ್ಲವೇ...ಹಾಗೆ ಈತ ಅದ್ಬುತ ಮಿಮಿಕ್ರಿ ಕಲಾವಿದ. ಮಗದೊಬ್ಬ ನನಗೆ ನನ್ನ ಗೆಳೆಯರ ಮೂಲಕ ಪರಿಚಯವಾದವನು. ಓಹಿಲೇಶ್ವರ್. ಕಾಲೇಜಿನಲ್ಲಿ ಇವರಿಗೆ&amp;nbsp; ಗೆಳೆಯನಾದವನು ಆಗ ಅದ್ಬುತವಾಗಿ ಕವನ ಬರೆಯುತ್ತಿದ್ದ. ಇವರೆಲ್ಲರ ಜೊತೆಗೆ ಪರಿಚಯವಾದವರು ನಾಗೇಂದ್ರ ಪ್ರಸಾದ್ ಮತ್ತು ಶಿವಪ್ರಕಾಶ್. ನಮ್ಮೆಲ್ಲರ ಗುರಿ ಒಂದೇ ಆಗಿತ್ತು ನಾನು ಆಗ ಕವನ ಮತ್ತು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಿದ್ದರಿಂದ ಓಹಿಲೇಶ್ವರ್ ಮೂಲಕ ಇವರಿಗೆ ಪರಿಚಯವಾಗಿದ್ದೆ. ನಮ್ಮ ತಂಡಕ್ಕೆ&amp;nbsp; ಇಷ್ಟಪಟ್ಟು ಇಟ್ಟುಕೊಂಡಿದ್ದ ಹೆಸರು&amp;nbsp;&lt;b style="color: purple;"&gt; "ಸುಪ್ತ.&lt;/b&gt;" &amp;nbsp; ನಾವು ಏಳೆಂಟು ಹುಡುಗರು ನಿತ್ಯ ಸಂಜೆ ಆರುಗಂಟೆಗೆ ದೇವಯ್ಯಪಾರ್ಕಿನಲ್ಲಿ ಸೇರುತ್ತಿದ್ದೆವು.&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp; ಒಟ್ಟಿಗೆ ಸೇರಿದ ಮೇಲೆ ಏನಾದರೂ ಮಾಡಬೇಕಲ್ಲ. ಮೊದಲಿಗೆ ಒಂದು ನಾಟಕವನ್ನು ಮಾಡಬೇಕೆಂದು ತೀರ್ಮಾನಿಸಿದೆವು.&amp;nbsp; ನಾಗೇಂದ್ರ ಪ್ರಸಾದ್ ಆಗ ಬರೆದಿದ್ದ ಒಂದು ನಾಟಕದ ಹೆಸರು &lt;b style="color: purple;"&gt;"ಶ್ವೇತಾರ್ಕ&lt;/b&gt;" ಅದನ್ನು ನಿತ್ಯ ಅಭ್ಯಾಸ ಮಾಡಲು ದೇವಯ್ಯ ಪಾರ್ಕಿನ ಸಭಾಂಗಣವನ್ನು ಹತ್ತಿರದ ಕೌನ್ಸಿಲರ್ ಬಳಿ ರಿಕ್ವೆಸ್ಟ್ ಮಾಡಿ ಪಡೆದುಕೊಂಡಿದ್ದೆವು.&amp;nbsp; ಅದೊಂತರ ತುಂಬಾ ವಿಭಿನ್ನವಾದ ನಾಟಕ.&amp;nbsp; ಐದು ಹುಡುಗರು ಪ್ರೀತಿಯ ಬಗ್ಗೆ ಮಾಡಿದ ಒಂದು ನಾಟಕ. ಈ ಐದು ಜನ ಹುಡುಗರು ಪ್ರೀತಿ ಪ್ರೇಮದ ಬಗ್ಗೆ ಅಭಿಪ್ರಾಯಗಳು ಬೇರೆ&amp;nbsp; ಬೇರೆ ಆಗಿರುವುದೇ ಈ ನಾಟಕದ ವಸ್ತು. &amp;nbsp; ಪ್ರೀತಿಯ ಬಗ್ಗೆ ಪಕ್ಕಾ ತರಲೇ ಅಭಿಪ್ರಾಯವನ್ನು ಹೊಂದಿದ್ದ ವ್ಯಕ್ತಿತ್ವದ್ದಾಗಿತ್ತು ನನ್ನ ಪಾತ್ರ. ನಾಗೇಂದ್ರ ಪ್ರಸಾದ್ ಬರೆದ ಆ ನಾಟಕ ಪೂರ್ತಿ ವಿವರವನ್ನು ಎಂದಾದರೂ ಮುಂದೆ ವಿವರವಾಗಿ ಬರೆಯುತ್ತೇನೆ.&amp;nbsp; ನಾವು ಈ ನಾಟಕವನ್ನು ಅದ್ಯಾವ ಮಟ್ಟಿಗೆ ಅಭ್ಯಾಸ ಮಾಡಿದೆವೆಂದರೆ&amp;nbsp; ನಮ್ಮ ತಂಡ ಮಂಡ್ಯ, ಬೆಂಗಳೂರಿನ&amp;nbsp; ರವೀಂದ್ರ ಕಲಾಕ್ಷೇತ್ರ. ಮುಂಬೈ.ಹೀಗೆ ಹತ್ತಾರು ಕಡೆ ಪ್ರಯೋಗ ಮಾಡಿದ್ದೆವು.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಆಗಲೇ ನಾನು ಪದವಿ ಮುಗಿಸಿ ದಿನಪತ್ರಿಕೆ ವಿತರಣೆ ಪಡೆದುಕೊಂಡಿದ್ದರೆ ಈ ಗುಂಪಿನಲ್ಲಿ ರಾಘವೇಂದ್ರ್ ಕಾಮತ್ ಎನ್ನುವ ಮಂಗಳೂರಿನ ಹುಡುಗ ನರ್ಸಿಂಗ್ ಹೋಂಗಳಲ್ಲಿ ಕಾಫಿ ಮೆಸಿನ್ ಇಟ್ಟು ಕೊಂಡು ಕಾಫಿ ಮಾರುತ್ತಿದ್ದ. ಬಿಡುವಿನ ವೇಳೆಯಲ್ಲಿ ನನ್ನಂತೆ ಈ ತಂಡವನ್ನು ಸೇರುತ್ತಿದ್ದ.&amp;nbsp; ಈ ನಡುವೆ ಅದ್ಯಾಕೋ ನನಗೆ ಹೊಸ ವಿಚಾರವಾದ ಫೋಟೊಗ್ರಫಿ ಬಗ್ಗೆ ಒಲವು ಮೂಡಿತು. ನಾನು ಸಹಜವಾಗಿ ಈ ತಂಡವನ್ನು ಬಿಟ್ಟೆ.&amp;nbsp; ಒಬ್ಬಬ್ಬರಾಗಿ ಎಲ್ಲರೂ ಬೇರೆಯಾಗಿ ತಮ್ಮ ಬದುಕಿನ ಕಡೆಗೆ ಗಮನ ಹರಿಸಿದರು. ಆದ್ರೆ ಎಲ್ಲರೂ ವೈಯಕ್ತಿಕವಾಗಿ ತಮ್ಮ ಕಲೆಯನ್ನು ಎಲೆಮರೆಕಾಯಿಯಂತೆ ಮುಂದುವರಿಸಿದೆವು.&amp;nbsp; ನಾಗೇಂದ್ರ ಪ್ರಸಾದ್ ಈಗ ದೊಡ್ಡ ಸಿನಿಮಾ ಹಾಡಿನ ಸಾಹಿತ್ಯ ಕವಿ ಮತ್ತು ನಿರ್ಧೇಶಕನಾಗ ಹೆಸರು ಮಾಡಿದ್ದಾರೆ. ಅವರ ಆಗಿನ ಕೆಟ್ಟ ಮತ್ತು ಒಳ್ಳೆಯ ಗುಣಗಳನ್ನು ಎಂದಾದರೂ ಬರೆಯುತ್ತೇನೆ.. ಇವರ ನಡುವೆ ನನ್ನಂತೆ ರಾಘವೇಂದ್ರ ಕಾಮತ್ ಕೆಲಸದ ನೆಪವೊಡ್ಡಿ ಹೊರಬಂದರೂ ಆತನ ಮನಸ್ಸಿನೊಳಗಿನ ಕವಿ ಮನಸ್ಸು ಸದಾ ಎಚ್ಚರವಾಗಿತ್ತು. ಅಲ್ಲೊಂದು ಇಲ್ಲೊಂದು&amp;nbsp; ಸಿನಿಮಾ ಹಾಡಿಗೆ ಸಾಹಿತ್ಯ ಬರೆದಿದ್ದರೂ ಅದು ಗಮನಿಸುವಂತಿರಲಿಲ್ಲ. ಮುಂದೆ ನಾನು ಆತನನ್ನು ಸೇರಿದಂತೆ ಇಡೀ ಸುಪ್ತತಂಡವನ್ನು ಮರೆತೆ. ನನ್ನ ಕೆಲಸದಲ್ಲಿ ತೊಡಗಿಕೊಂಡೆ. ಹಾಗೆಂದ ಮಾತ್ರಕ್ಕೆ ನಾವ್ಯಾರು ನಮ್ಮ ಗೆಳೆತನವನ್ನು ಮರೆತಿರಲಿಲ್ಲ.&amp;nbsp; ಪತ್ರಿಕೆಯಲ್ಲಿ ನಾನು ಬರೆದ ಲೇಖನವನ್ನು ಓದಿ ಯಾರಾದರೂ ಮೆಚ್ಚುಗೆ ಸೂಚಿಸಿ ಪೋನ್ ಮಾಡುತ್ತಿದ್ದರು. ಹಾಗೆ ನಾನು ಅವರ ಮನೆಯ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಿಬರುತ್ತಿದ್ದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಅದೊಂದು ದಿನ ಸುಧೀಪ್ ನಿರ್ಧೇಶನದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಹಾಡಗಳನ್ನು ಕೇಳಿದಾಗ ಮೊದಲ ಬಾರಿಗೆ ಒಂದು ಹಾಡು ತುಂಬಾ ಕಾಡುವಂತಿದೆಯಲ್ಲಾ ಅನ್ನಿಸುತ್ತು.&amp;nbsp; ನಾನು ತುಂಬಾ ಇಷ್ಟಪಡುವ ಸುಧೀಪ್ ಸಿನಿಮಾಗಳಲ್ಲಿ ಮೊದಲಿಗೆ "ಆಟೋಗ್ರಾಫ್"&amp;nbsp; ಆಗಿದ್ದರೂ ಅದು ರಿಮೇಕ್ ಆಗಿದ್ದರಿಂದ ಸುಧೀಪ್ ಎಂದಾದರೂ ಒಂದು ಸ್ವಂತ ಅತ್ಯುತ್ತಮ ಸಿನಿಮ ಕೊಡುತ್ತಾರೆಂಬ ನಂಬಿಕೆಯಿತ್ತು.&amp;nbsp; "ಜಸ್ಟ್ ಮಾತ್ ಮಾತಲ್ಲಿ"&amp;nbsp; ನಾನು ತುಂಬಾ ಇಷ್ಟಪಡುವ ಸುಧೀಪ್ ಸಿನಿಮ. ಅದ್ಬುತವಾದ ಫೋಟೊಗ್ರಫಿ, ನಟನೆ, ಕೊನೆಯವರೆಗೂ ಉಳಿಸಿಕೊಳ್ಳುವ ಕುತೂಹಲ..ಇವೆಲ್ಲದರ ಜೊತೆಗೆ ರಘು ದೀಕ್ಷಿತ್&amp;nbsp; ಸಂಗೀತ ಅದ್ಯಾಕೊ ವಿಭಿನ್ನವೆನಿಸಿತ್ತು. ಅದರಲ್ಲೂ "ಮುಂಜಾನೆ ಮಂಜಲ್ಲಿ"&amp;nbsp; ಗೀತೆಯನ್ನು&amp;nbsp; ಕೇಳಿದಾಗ ನನಗೆ ಅರಿವಿಲ್ಲದಂತೆ ಒಂದು ವಿಷಾದ ಕಾಡಲಾರಂಭಿಸಿತ್ತು. ಆ ಹಾಡನ್ನು ಕೇಳಿದ ನಂತರವೂ ಮತ್ತೆ ಮತ್ತೆ ಮನಸ್ಸಿನಲ್ಲಿ ಗುನುಗಿಕೊಳ್ಳುವಂತೆ ಕಾಡುತ್ತಿತ್ತಲ್ಲ...ಆಗ ಅದನ್ನು ಬರೆದವರಾರು ಅಂತ ಹುಡುಕಿದೆ. ಹೆಸರು ರಾಘವೇಂದ್ರ ಕಾಮತ್ ಅಂತ ಇತ್ತು.&amp;nbsp; ಯಾರೋ ಹೊಸಬ ಇರಬೇಕು ಅಂದುಕೊಂಡಿದ್ದೆ. &lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-2wzs5LOWfbI/Th_P6cO8uDI/AAAAAAAADFI/0zV5CijXhlQ/s1600/Kamath+photo.jpg" imageanchor="1" style="margin-left: 1em; margin-right: 1em;"&gt;&lt;img border="0" height="400" src="http://4.bp.blogspot.com/-2wzs5LOWfbI/Th_P6cO8uDI/AAAAAAAADFI/0zV5CijXhlQ/s400/Kamath+photo.jpg" width="266" /&gt;&lt;/a&gt;&lt;/div&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;b&gt;&lt;span style="color: purple;"&gt; ರಾಘವೇಂದ್ರ ಕಾಮತ್&lt;/span&gt;&lt;/b&gt;&lt;br /&gt;&lt;br /&gt;&amp;nbsp;&amp;nbsp; ಕೆಲವೇ ದಿನಗಳಲ್ಲಿ ಇದೇ ರಾಘವೇಂದ್ರ ಕಾಮತ್‍ನಿಂದ ಫೋನ್ ಕರೆ ಬಂತು. ನಾನು ಮರೆತರೂ ಆತ ಮರೆತಿರಲಿಲ್ಲ. ತನ್ನ ತಮ್ಮನ ಮದುವೆಗೆ ಅಹ್ವಾನಿಸಲು ಆತ ಫೋನ್ ಮಾಡಿದ್ದ.&amp;nbsp; ನಾನು ಮದುವೆಗೆ ಹೋಗಿಬಂದಿದ್ದೆ. ಅಲ್ಲಿ ಸಹಜವಾಗಿ ಮಾತಾಡುವಾಗ ಈ ಹಾಡು ಬರೆದಿದ್ದು ಆತನೆಂದು ಗೊತ್ತಾ ಅದು ನನ್ನ ಮೆಚ್ಚಿನ ಹಾಡು ಅಂತ ಹೇಳಿ&amp;nbsp; ಅಭಿನಂದಿಸಿದ್ದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಫೋಟೊ ಟುಡೆ ಕಾರ್ಯಕ್ರಮವನ್ನು ಮುಗಿಸಿ ಸುಸ್ತಾಗಿ&amp;nbsp; ಅವತ್ತು ಟೀವಿ ನೋಡೋಣವೆಂದು ಟೀವಿ ಹಚ್ಚಿದರೆ ಸಿನಿಮಾದವರಿಗೆ ಸುವರ್ಣದವರು ನೀಡುವ ಅವಾರ್ಡ್ ಕಾರ್ಯಕ್ರಮ ಬರುತ್ತಿತ್ತು. ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಿದ್ದಂತೆ ಅತ್ಯುತ್ತಮ ಹಾಡಿನ ಸಾಹಿತ್ಯದ ನಾಮಿನಿಗಳನ್ನು ಅನೌನ್ಸ್ ಮಾಡಿದಾಗ ಇದರಲ್ಲಿ ಕನ್ನಡದ ಅತಿರಥ ಮಹರಥರ ಹೆಸರಿನ ಜೊತೆಗೆ ಈ "ರಾಘವೇಂದ್ರ ಕಾಮತ್"&amp;nbsp; ಹೆಸರು ಜಸ್ಟ್ ಮಾತಲ್ಲಿ ಸಿನಿಮಾದ ಜೊತೆಗೆ ಬಂತಲ್ಲ. ನನ್ನ ಕುತೂಹಲ ಇಮ್ಮಡಿಯಾಯಿತು. ಮೊದಲೇ ನನಗೆ ಆ ಹಾಡು ಫೇವರೇಟ್ ಆಗಿತ್ತು.&amp;nbsp; ಈತ ಜಯಂತ್ ಕಾಯ್ಕಿಣಿ, ಕವಿರಾಜ್, ಯೋಗರಾಜ್ ಭಟ್, ನಾಗೇಂದ್ರಪ್ರಸಾಧ್ ಇವರನ್ನೆಲ್ಲಾ ಮೀರಿಸಿ ಈತ ಈ ವರ್ಷದ ಅತ್ಯುತ್ತಮ ಸಿನಿಮಾ ಹಾಡಿನ ಸಾಹಿತ್ಯಕ್ಕಾಗಿ ಸುವರ್ಣ ವಾಹಿನಿಯವರ ಪ್ರಶಸ್ತಿಯನ್ನು ಪಡೆದಾಗ ನನಗಂತೂ ನಾನೇ ಪಡೆದಷ್ಟು ಖುಷಿಯಿಂದ ಕುಣಿದಾಣಿದೆ. ಪೋನ್ ಮಾಡಿ ವಿಷ್ ಮಾಡಿದೆ.&amp;nbsp; ಆತನಿಗೆ ಇದು ಮೊದಲ ಅವಾರ್ಡ್. ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆಂದು ಆತನನ್ನು ಕೇಳಿದಾಗ ಖುಷಿಯಿಂದ ತನ್ನ ಫೋಟೊ ಕಳಿಸಿಕೊಟ್ಟ.&amp;nbsp; ನೀವು ಅವನಿಗೆ ವಿಷ್ ಮಾಡಿ ಅಭಿನಂದನೆ ತಿಳಿಸಿ..ಹಾರೈಸಿ.&lt;br /&gt;&lt;br /&gt;&amp;nbsp;&amp;nbsp; ನಿಮಗಾಗಿ ಅವನು ಬರೆದ ಹಾಡಿನ ವಿಡಿಯೋವನ್ನು ಹಾಕಿದ್ದೇನೆ. ನೀವು ನೋಡಿ ಸಂತೋಷದಿಂದ ಗೆಳೆಯನಿಗೆ ಆಶೀರ್ವಾದಿಸಿ..&lt;br /&gt;&lt;br /&gt;&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ರಾಘವೇಂದ್ರ ಕಾಮತ್ ಬರೆದ ಹಾಡಿನ ವಿಡಿಯೋ ನೋಡಲು&amp;nbsp; ಈ ಕೆಳಗಿನ ಲಿಂಕ್&amp;nbsp; ಕ್ಲಿಕ್ಕಿಸಿ&lt;br /&gt;&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&lt;b&gt;&amp;nbsp; http://www.youtube.com/watch?v=TcwUH_nZxno&amp;amp;feature=related&lt;/b&gt;&lt;br /&gt;&lt;br /&gt;&lt;br /&gt;ಲೇಖನ&lt;br /&gt;ಶಿವು. ಕೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1493881956935970938-1053800925195111890?l=chaayakannadi.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaayakannadi.blogspot.com/feeds/1053800925195111890/comments/default' title='Post Comments'/><link rel='replies' type='text/html' href='http://www.blogger.com/comment.g?blogID=1493881956935970938&amp;postID=1053800925195111890' title='14 Comments'/><link rel='edit' type='application/atom+xml' href='http://www.blogger.com/feeds/1493881956935970938/posts/default/1053800925195111890'/><link rel='self' type='application/atom+xml' href='http://www.blogger.com/feeds/1493881956935970938/posts/default/1053800925195111890'/><link rel='alternate' type='text/html' href='http://chaayakannadi.blogspot.com/2011/07/blog-post_14.html' title='ಗೆಳೆಯನಿಗೊಂದು ಅವಾರ್ಡು'/><author><name>shivu.k</name><uri>http://www.blogger.com/profile/02536252774463776294</uri><email>noreply@blogger.com</email><gd:image rel='http://schemas.google.com/g/2005#thumbnail' width='25' height='32' src='http://4.bp.blogspot.com/_YNHO7CQbT7Q/SQMlWvGAZbI/AAAAAAAAAaw/u5zeyMctcOw/S220/Shivu+photo+for+blog.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-2wzs5LOWfbI/Th_P6cO8uDI/AAAAAAAADFI/0zV5CijXhlQ/s72-c/Kamath+photo.jpg' height='72' width='72'/><thr:total>14</thr:total></entry><entry><id>tag:blogger.com,1999:blog-1493881956935970938.post-8720640443386484657</id><published>2011-07-08T09:18:00.000-07:00</published><updated>2011-10-31T05:51:39.623-07:00</updated><category scheme='http://www.blogger.com/atom/ns#' term='ಲೆನ್ಸ್ ಮತ್ತು ಅಪಾರ್ಚೆರ್'/><title type='text'>ಕ್ಯಾಮೆರ ಲೆನ್ಸುಗಳು ಸಮಾಚಾರ</title><content type='html'>&lt;div dir="ltr" style="text-align: left;" trbidi="on"&gt;&amp;nbsp;&amp;nbsp;&amp;nbsp;&amp;nbsp;&amp;nbsp; &lt;span style="color: red; font-size: large;"&gt;&lt;b&gt;&lt;/b&gt;&lt;/span&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಸಾಗರದಷ್ಟಿರುವ ಕ್ಯಾಮೆರ ತಿಳುವಳಿಕೆಯಲ್ಲಿ ಒಂದು ಹನಿಯಷ್ಟು ಕಲಿತುಕೊಂಡೆವು. ಇನ್ನೂ ಲೆನ್ಸುಗಳ ಬಗ್ಗೆ ತಿಳಿದುಕೊಳ್ಳೋಣ.&amp;nbsp; ಮೊದಲಿಗೆ ಲೆನ್ಸು ಎಂದರೇನು ಅದರ ತಾಂತ್ರಿಕ ಪದಗಳೇನು? ಸೂತ್ರಗಳೇನು? ಅದನ್ನು ಹೇಗೆ ತಯಾರಿಸುತ್ತಾರೆ? ಎಲ್ಲಿ ತಯಾರಿಸುತ್ತಾರೆ? ಯಾವಾಗ ಕಂಡುಹಿಡಿದರು.... ಇತ್ಯಾದಿಗಳನ್ನು ನಾನು ಬರೆಯಲಾರೆ. ಏಕೆಂದರೆ ನಾನು ಅದನ್ನು ತಿಳಿದುಕೊಳ್ಳಲು ಪ್ರಯತ್ನಸಲೇ ಇಲ್ಲ.&amp;nbsp; ಏಕೆ ಪ್ರಯತ್ನಿಸಲಿಲ್ಲವೆಂದರೆ ಅದನ್ನೆಲ್ಲಾ ಹಗಲು ರಾತ್ರಿ ಓದಿ ತಿಳಿದುಕೊಂಡು ಅದರ ಬಗ್ಗೆ ಪರೀಕ್ಷೆ ಬರೆಯಬೇಕಾಗಿರಲಿಲ್ಲ.&amp;nbsp; ಮತ್ತೆ ನೀವು ಅದನ್ನು ತಿಳಿದುಕೊಂಡು ಪರೀಕ್ಷೆ ಬರೆದು ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲವೆನ್ನುವುದು ನನ್ನ ಅನಿಸಿಕೆ.&amp;nbsp; ಆದ್ರೂ ನಿಮಗೆ ಅದನ್ನೆಲ್ಲಾ ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ಅಂತರಜಾಲದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತದೆ ಪ್ರಯತ್ನಿಸಬಹುದು.&amp;nbsp; &lt;br /&gt;&lt;br /&gt;&amp;nbsp;ಇದೆಲ್ಲ ಹೇಳಿದ ಮಾತ್ರಕ್ಕೆ ಈ ಲೆನ್ಸುಗಳ ಬಗ್ಗೆ ತಿಳಿದುಕೊಳ್ಳಬೇಡವೇ ಅಂತ ನೀವು ನನ್ನನ್ನು ಪ್ರಶ್ನಿಸಬಹುದು.&amp;nbsp; ಖಂಡಿತ ತಿಳಿದುಕೊಳ್ಳೋಣ. ತಾಂತ್ರಿಕ ವಿವರಗಳು...ಸೂತ್ರ... ಇತ್ಯಾದಿಗಳನ್ನು ಅಂತರಜಾಲದಲ್ಲಿ, ಪುಸ್ತಕದಲ್ಲಿ ಓದಿ ತಿಳಿದುಕೊಂಡು ಮತ್ತೊಬ್ಬರಬಳಿ ಪುಸ್ತಕ ಮತ್ತು ಅಂತರಜಾಲದ ಬದನೆಕಾಯಿಯ ವರದಿ ಒಪ್ಪಿಸಿ ಅವರ ಮೆಚ್ಚುಗೆ ಗಳಿಸಿಕೊಳ್ಳುವುದಕ್ಕಿಂತ ಈ ಲೆನ್ಸುಗಳನ್ನು ನಾವು ಪ್ರತಿಯೊಬ್ಬರೂ ಸುಲಭವಾಗಿ ಉಪಯೋಗಿಸುವ ರೀತಿಯ ನೇರವಾದ ತಿಳುವಳಿಕೆಯನ್ನು ಪಡೆದುಕೊಳ್ಳುವುದು ಒಳ್ಳೆಯದಲ್ಲವೇ..&amp;nbsp; ಅದಕ್ಕಾಗಿ ಲೆನ್ಸುಗಳ ಬಗ್ಗೆ&amp;nbsp; ನನ್ನ ಫೋಟೊಗ್ರಫಿ ಅನುಭವದಲ್ಲಿ ನನ್ನ ಅರಿವಿಗೆ ಬಂದ ಕಿಂಚಿತ್ ತಿಳುವಳಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. &lt;br /&gt;&lt;br /&gt;&amp;nbsp;&amp;nbsp;&amp;nbsp; ಕ್ಯಾಮೆರಗಳು ಮನುಷ್ಯನ ದೇಹ ಮತ್ತು ತಲೆಯಂತೆ ಕೆಲಸ ಮಾಡಿದರೆ ಈ ಲೆನ್ಸುಗಳು ಕಣ್ಣುಗಳಂತೆ ಕೆಲಸ ಮಾಡುತ್ತವೆ.&amp;nbsp;&amp;nbsp;&amp;nbsp; ನಮ್ಮ ಮುಂದಿರುವ ವಸ್ತುಗಳು, ವ್ಯಕ್ತಿ, ಪ್ರಾಣಿ...ಇತ್ಯಾದಿಗಳು ಹೇಗಿರುತ್ತವೆ, ಯಾವ ಬಣ್ಣದಲ್ಲಿವೆ, ಎಷ್ಟು ದೂರದಲ್ಲಿವೆ, ಎಂಥ ಗಾತ್ರದಲ್ಲಿವೆ ಎಂದು ನಮಗೆ ತೋರಿಸುವ ಕೆಲಸ ನಮ್ಮ ಕಣ್ಣುಗಳದ್ದು.&amp;nbsp; ಅದೇ ರೀತಿ&amp;nbsp; ಕ್ಯಾಮೆರಗಳಿಗೆ ಇದನ್ನೆಲ್ಲಾ ತೋರಿಸುವುದೇ ಈ ಲೆನ್ಸುಗಳು.&amp;nbsp; ಲೆನ್ಸುಗಳ ಮೂಲಕ ಕಂಡ ಇವೆಲ್ಲ ದೃಶ್ಯಗಳು, ವಸ್ತುಗಳು, ವ್ಯಕ್ತಿಗಳು, ಪ್ರಾಣಿಗಳು...............ಇತ್ಯಾದಿಗಳೆಲ್ಲಾ ತೋರಿಸಿ ಕ್ಯಾಮೆರದಲ್ಲಿರುವ ಮೆಮೋರಿ ಕಾರ್ಡುಗಳಲ್ಲಿ ರೆಕಾರ್ಡ್ ಆಗಲು ಸಹಕರಿಸುತ್ತವೆ.&amp;nbsp; ನಾವು ಕಣ್ಣಿನ ಮೂಲಕ ಕಂಡ ದೃಶ್ಯಗಳನ್ನು ಅವಲೋಕಿಸಿ ಮೆದುಳಿಗೆ ಸಂದೇಶ ರವಾನಿಸಿ ಅವುಗಳ ಬಗೆಗಿನ ತಿಳುವಳಿಕೆಯನ್ನು ಮತ್ತು ಚಿತ್ರವನ್ನು ಮನಸ್ಸಿನಲ್ಲಿ ಪ್ರಿಂಟ್ ಮಾಡಿಕೊಳ್ಳುತ್ತೇವೆ.&amp;nbsp; ಮತ್ತೆ ನೆನಪಿಸಿಕೊಂಡಾಗ ಅದೇ ಪ್ರಿಂಟ್ ನೆನಪಿಗೆ ಬರುತ್ತದೆ ತಾನೆ!&amp;nbsp; ಹಾಗೆ ಲೆನ್ಸುಗಳ ಮೂಲಕ ಕಂಡ ದೃಶ್ಯಗಳನ್ನು ಕ್ಯಾಮೆರದಲ್ಲಿರುವ&amp;nbsp; ಮೊಮೋರಿಕಾರ್ಡುಗಳಲ್ಲಿ ಅಪಾರ್ಚರ್, ಷಟರ್ ಸ್ಪೀಡ್, ಇನ್ನೂ ಅನೇಕ ವಿಧಾನಗಳಿಂದ ರೆಕಾರ್ಡು ಮಾಡಿಕೊಂಡು ಮತ್ತೆ ನಮಗೆ ಬೇಕೆಂದಾಗ ಅದೇ ದೃಶ್ಯಗಳನ್ನು ಹೊರತೆಗೆದು ಪ್ರಿಂಟ್ ಹಾಕಿಸಬಹುದು! ಕ್ಯಾಮೆರದಲ್ಲಿ, ಕಂಫ್ಯೂಟರಿನಲ್ಲಿ ನೋಡಬಹುದು. ಲೆನ್ಸುಗಳ ಬಗ್ಗೆ ತಿಳಿದುಕೊಂಡಾಯಿತು. ಇನ್ನೂ ಇದೇನು ಹೊಸ ಪದಗಳಾದ ಅಪಾರ್ಚರ್, ಷಟರ್ ಸ್ಪೀಡ್..ಇತ್ಯಾದಿಗಳನ್ನು ಹೇಳಿ ಮತ್ತೆ ತಾಂತ್ರಿಕ ಪದಗಳನ್ನು ಬಳಸುತ್ತಿದ್ದೀರಿ ಅಂತ ನಿಮಗೆ ಅನ್ನಿಸಬಹುದು.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ನಿಮ್ಮ ಪ್ರಶ್ನೆ ಸರಿಯಾಗಿದೆ.&amp;nbsp; ಈ ಅಪಾರ್ಚರ್ ಎನ್ನುವ ತಾಂತ್ರಿಕ ಪದದ ಅರ್ಥವನ್ನು ತಿಳಿದುಕೊಳ್ಳುವುದಕ್ಕಿಂತ ಅದನ್ನು ಸುಲಭವಾಗಿ ಅರ್ಥಮಾಡಿಕೊಂಡು ಮತ್ತಷ್ಟು ಸುಲಭವಾಗಿ ಉಪಯೋಗಿಸುವ ವಿಧಾನವನ್ನು ಕಲಿತುಕೊಳ್ಳೋಣ.&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&amp;nbsp;ಆಪಾರ್ಚರ್ ಎನ್ನುವ ಬಗ್ಗೆ ತಾಂತ್ರಿಕವಾಗಿ ವಿವರಿಸುವುದಕ್ಕಿಂತ ಒಂದು ಸುಲಭ ಕತೆಯ ಮೂಲಕ ವಿವರಿಸುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನೀವು ರಾತ್ರಿ ರಸ್ತೆಬದಿಯಲ್ಲಿ ಬೀದಿ ದೀಪದ ಸಹಾಯದಿಂದ ನಡೆಯುತ್ತಿದ್ದಾಗ ಮುಂದೆ ಇದ್ದಕ್ಕಿದ್ದಂತೆ ಬೀದಿ ದೀಪ ಇಲ್ಲವಾಗಿ ಸಂಪೂರ್ಣ ಕತ್ತಲು ಆವರಿಸಿ ನಿಮಗೇನು ಕಾಣುವುದಿಲ್ಲ.&amp;nbsp; ಅಷ್ಟರಲ್ಲಿ ನಿಮ್ಮೆದುರಿನಲ್ಲೇ ನಾಯಿಯೊಂದು ಬೊಗಳುವ ಶಬ್ದ ಕೇಳಿ ನಿಮಗೆ ಭಯ ಆವರಿಸುತ್ತದೆ.&amp;nbsp; ಆ ಕ್ಷಣದಲ್ಲಿ ಆ ಕತ್ತಲಿನಲ್ಲಿಯೇ ಕಣ್ಣನ್ನು ದೊಡ್ಡದಾಗಿ&amp;nbsp; ಅಗಲಿಸಿಕೊಂಡು ನೋಡಿದರೂ ನಿಮಗೆ ನಾಯಿ ಕಾಣಿಸುವುದಿಲ್ಲ.&amp;nbsp; ಬೊಗಳಿದ ನಾಯಿ ಸುಮ್ಮನಾಗುತ್ತದೆ.&amp;nbsp; ಆ ಕತ್ತಲಿನ ದಾರಿಯನ್ನು ಬದಲಿಸಿ ಮಬ್ಬುಗತ್ತಲಿನ ಮತ್ತೊಂದು ರಸ್ತೆಯಲ್ಲಿ ಚಲಿಸುತ್ತೀರಿ.&amp;nbsp; ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅಲ್ಲೊಂದು ಪುಟ್ಟ ನಾಯಿ&amp;nbsp; ಬಾಲ ಆಡಿಸುತ್ತಾ ನಿಂತಿದೆ. ಮುದ್ದಾದ ನಾಯಿಮರಿ ಮಬ್ಬು ಮಬ್ಬಾಗಿ ಕಾಣಿಸುತ್ತಿದ್ದರಿಂದ ಅದನ್ನು ಚೆನ್ನಾಗಿ ನೋಡಲು&amp;nbsp; ನಿಮ್ಮ ಕಣ್ಣನ್ನು ಅಗಲಿಸುತ್ತೀರಿ. ಈಗ ನೋಡಿ ಆ ಪುಟ್ಟ ಮರಿ ಕಿವಿ ನಿಮಿರಿಸುತ್ತಾ ಬಾಲ ಆಡಿಸುತ್ತಾ ಕುಂಡಿ ಕುಣಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.&amp;nbsp; ನಿಮಗಿಷ್ಟವಾಗಿ ಅದನ್ನು ಎತ್ತಿಕೊಂಡು ಸಾಗುತ್ತೀರಬೇಕಾದರೆ ಮುಂದೆ ಸಿಗುವ ನಿಮ್ಮ ಮನೆಯ ರಸ್ತೆ ದೊಡ್ಡ ದೊಡ್ಡ ಬೀದಿ ದೀಪಗಳು ಹ್ಯಾಲೋಜಿನ್ ಲೈಟ್ ಬೆಳಕಿನಲ್ಲಿ ಹಗಲಿನಂತೆ ಕಂಗೊಳಿಸುತ್ತಿರುತ್ತದೆ.&amp;nbsp; ಇದ್ದಕ್ಕಿದ್ದಂತೆ ಅಷ್ಟು ದೊಡ್ಡ ಬೆಳಕಿಗೆ ಹೊಂದಿಕೊಳ್ಳಲಾಗದೆ ನಿಮ್ಮ ಕಣ್ಣು ಸಹಜವಾಗಿ ಕಿರಿದಾಗುತ್ತದೆ.&amp;nbsp; ಒಮ್ಮೆ ಕಿರಿದಾಯಿತಲ್ಲ ಈಗ ಎಲ್ಲ ಸ್ಪಷ್ಟವಾಗಿ ಕಾಣುತ್ತಿದೆ ನಿಮ್ಮ ಮನೆ ಮತ್ತು ಮನೆಯ ಮುಂದೆ ಕಟ್ಟಿ ಹಾಕಿರುವ ನಿಮ್ಮದೇ ದೊಡ್ಡನಾಯಿಯೂ ಚೆನ್ನಾಗಿ ಕಾಣುತ್ತಿದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಇಲ್ಲಿ ನಮಗೆ ಗೊತ್ತಾಗುವುದೇನೆಂದರೆ ನಮ್ಮ ಮುಂದಿರುವ ಬೆಳಕಿಗೆ ತಕ್ಕಂತೆ ನಮ್ಮ ಕಣ್ಣು ರೆಪ್ಪೆಗಳ ಸಹಾಯದಿಂದ ಚಿಕ್ಕದಾಗಿ ಮತ್ತು ದೊಡ್ಡದಾಗಿ ತೆರೆದುಕೊಳ್ಳುತ್ತದೆ.&amp;nbsp; ಈ ವಿಧಾನದ&amp;nbsp; ಮೂಲಕ ನಾವು ಎಲ್ಲವನ್ನು ಸ್ಪಷ್ಟವಾಗಿ ನೋಡಲು ಸಾಧ್ಯ.&amp;nbsp;&amp;nbsp; ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಯಾಮೆರದ ಲೆನ್ಸುಗಳನ್ನು ತಯಾರಿಸುತ್ತಾರೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಬೆಳಕಿಗೆ ಹೊಂದಿಕೊಳ್ಳಲು ಕಣ್ಣನ್ನು ರೆಪ್ಪೆಗಳ ಸಹಾಯದಿಂದ ಚಿಕ್ಕದು-ದೊಡ್ಡದು ಮಾಡಿಕೊಳ್ಳುವುದು ಗೊತ್ತಾಯಿತು.&amp;nbsp; ಈ ತಂತ್ರಜ್ಞಾನ ಬಳಸಿ ತಯಾರಾದ ಲೆನ್ಸಿನ ಮೂಲಕ ಹೇಗೆ ನಮಗೆ ಬೇಕಾದಷ್ಟೆ ಬೆಳಕನ್ನು ಹೆಚ್ಚು ಮತ್ತು ಕಡಿಮೆ ಮಾಡಿಕೊಳ್ಳಬಹುದು?&amp;nbsp; ಹಾಗೆ ಮಾಡುವುದರಿಂದ ಸರಿಯಾದ ಫೋಟೊ ತೆಗೆಯಲು ಸಾಧ್ಯವೇ? ಹೌದು ಖಂಡಿತ ಸಾಧ್ಯ. ಲೆನ್ಸು ಮೂಲಕ ಚಲಿಸುವ ಬೆಳಕನ್ನು ನಿಯಂತ್ರಿಸುವುದಕ್ಕೆ ಅಪಾರ್ಚರ್ ಎನ್ನುತ್ತೇವೆ. ಹೌದು ಕಣ್ರಿ ತಾಂತ್ರಿಕವಾಗಿ ಈ ಅಪಾರ್ಚೆರ್ ಬಗ್ಗೆ ವಿವರಿಸುವುದಕ್ಕಿಂತ ನನ್ನ ಫೋಟೊಗ್ರಫಿ ಅನುಭವದಲ್ಲಿ ನಾನು ಕಂಡುಕೊಂಡ ಸುಲಭ ಅರ್ಥ. ನೀವು ಫೋಟೊಗ್ರಫಿಯಲ್ಲಿ ಹೆಚ್ಚು ಹೆಚ್ಚು ಪ್ರಯೋಗ, ಅಭ್ಯಾಸಗಳನ್ನು ಮಾಡುತ್ತಿದ್ದರೆ ಇನ್ನೂ ವಿಭಿನ್ನವಾಗಿ ಅರ್ಥವಾಗಬಹುದು.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp; ಮತ್ತೆ ಈ ಅಪಾರ್ಚರನ್ನು ಇನ್ನೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತೊಂದು ಸುಲಭ ವಿಧಾನವನ್ನು ವಿವರಿಸುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಕಂಫ್ಯೂಟರಿನಲ್ಲಿ ಏನೋ ಕೆಲಸ ಮಾಡುತ್ತಿರುತ್ತೀರಿ.&amp;nbsp; ನೀವೊಬ್ಬರೇ ಮನೆಯಲ್ಲಿ ಇರುವುದರಿಂದ ಮುಂಭಾಗಿಲು ಹಾಕಿರುತ್ತೀರಿ.&amp;nbsp;&amp;nbsp; ಸ್ವಲ್ಪ ಹೊತ್ತಿಗೆ ಕಾಲಿಂಗ್ ಬೆಲ್ ಆಗುತ್ತದಲ್ಲ,&amp;nbsp; ತನ್ಮಯತೆ ಕೆಲಸ ಮಾಡುತ್ತಿದ್ದ ನೀವು ಎದ್ದು ಹೋಗಿ ಬಾಗಿಲು ತೆರೆಯದೆ ಕಿಟಕಿಯನ್ನು ತೆರೆದುನೋಡಿದರೆ&amp;nbsp; ಎದುರು ಮನೆಯ&amp;nbsp; ಪುಟ್ಟ ಹುಡುಗ.&amp;nbsp; "ಅಂಕಲ್ ಇವತ್ತು ತಾರೀಖು ಎಷ್ಟು" ಪ್ರಶ್ನಿಸುತ್ತಾನೆ.&amp;nbsp; ಮಾಡುತ್ತಿರುವ ಕೆಲಸಕ್ಕೆ ಅಡಚಣೆಯುಂಟು ಮಾಡಿದ ಹುಡುಗನ ಮೇಲೆ ಕೋಪ ಬಂದಿರುತ್ತದೆ.&amp;nbsp; "ಕಿಟಕಿಯಿಂದ ಕಾಣುತ್ತಿದೆಯಲ್ಲಾ ಗೋಡೆಯ ಮೇಲಿನ ಕ್ಯಾಲೆಂಡರ್ ಅದರಲ್ಲಿ ನೋಡಿಕೋ" ಅಂತ ಹೇಳಿ ಕಿಟಕಿ ಮುಚ್ಚದೇ ಹಾಗೆ ಬಂದು ಮತ್ತೆ ಕಂಪ್ಯೂಟರಿನ ಮುಂದೆ ಸ್ಥಾಪಿತರಾಗುತ್ತೀರಿ.&amp;nbsp; ಐದು ನಿಮಿಷಕ್ಕೆ ಮತ್ತೆ ಕಾಲಿಂಗ್ ಬೆಲ್ ಮತ್ತೆ ಹೋಗಿ ಒಂದುಕಿಟಕಿಯನ್ನು ತೆರೆದು ನೋಡಿದರೆ ಅದೇ ಹುಡುಗ.&amp;nbsp; "ಅಂಕಲ್ ನನಗೆ ಕ್ಯಾಲೆಂಡರಿನಲ್ಲಿ&amp;nbsp; ದಿನಾಂಕ ಸರಿಯಾಗಿ ಕಾಣಿಸಲಿಲ್ಲ&amp;nbsp; ಏಕೆಂದರೆ ನೀವು ಒಂದು ಕಿಟಕಿಯನ್ನು ತೆರೆದು ನೋಡಿಕೋ ಅಂದರೆ ಅದರ ಮಬ್ಬು ಬೆಳಕಿನಲ್ಲಿ ಕಾಣಿಸಲಿಲ್ಲ. ನೀವೇ ನೋಡಿ ಹೇಳಿ ಪ್ಲೀಸ್" ಅನ್ನುತ್ತಾನೆ.&amp;nbsp; ಅವನ ತೊಂದರೆಯಿಂದಾಗಿ ಮತ್ತೆ ಕೋಪ ಬರುತ್ತದೆ.&amp;nbsp; " ನೋಡು ನನಗೆ ತೊಂದರೆ ಕೊಡಬೇಡ, ಒಂದು ಕಿಟಕಿಯನ್ನು ಆಗಲೇ ತೆರೆದಿದ್ದೇನೆ.&amp;nbsp; ನಿನಗೆ ಸರಿಯಾಗಿ ಕಾಣುತ್ತಿಲ್ಲ ಕತ್ತಲೆ ಅನ್ನಿಸುವುದಾದರೆ ಮೂರು ಕಿಟಕಿಯನ್ನು ತೆರೆಯುತ್ತೇನೆ ನೋಡಿಕೋ ಮತ್ತೆ ಬಂದು ತೊಂದರೆಕೊಡಬೇಡ" ಎಂದು ಹೇಳಿ ಮೂರು ಕಿಟಕಿಗಳನ್ನು ತೆರೆದು ಮತ್ತೆ ಕಂಫ್ಯೂಟರಿನ ಮುಂದೆ ಕೂರುತ್ತೀರಿ.&amp;nbsp; ಆದ್ರೆ ಮತ್ತೆ ಹತ್ತೇ ನಿಮಿಷಕ್ಕೆ ಅದೇ ಹುಡುಗ ಬಂದು ಈ ಬಾರಿ ಬಾಗಿಲು ತಟ್ಟುತ್ತಾನೆ. ನೀವು ಸಿಟ್ಟಿನಿಂದ ಎದ್ದು ಹೋಗಿ ಬಾಗಿಲು ತೆರೆಯುತ್ತಿದ್ದಂತೆ ತಕ್ಷಣ " ಅಂಕಲ್ ಪ್ಲೀಸ್ ಬೇಜಾರು ಮಾಡಿಕೊಳ್ಳಬೇಡಿ,&amp;nbsp; ಒಂದನೇ ತಾರೀಖಿನಿಂದ ನಮ್ಮ ಸ್ಕೂಲ್ ಪ್ರಾರಂಭವಾಗುತ್ತೆ.&amp;nbsp; ನಾಳೆ ಒಂದನೇ ತಾರೀಖ ಅಂತ ನೋಡಬೇಕಿತ್ತು" ಅಂತ ಬಾಗಿಲನ್ನು ಪೂರ್ತಿ ತೆರೆದುಕೊಂಡು ಒಳಗೆ ಬಂದು ಗೋಡೆಯಲ್ಲಿನ ಕ್ಯಾಲೆಂಡರಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದ ದಿನಾಂಕಗಳನ್ನು ನೋಡಿ ಖುಷಿಯಿಂದ ನಿಮಗೊಂದು ಥ್ಯಾಂಕ್ಸ್ ಅಂತ ಹೇಳಿ ಹೊರಗೆ ಹೋಗುತ್ತಾನೆ.&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇಲ್ಲಿ ಅಪಾರ್ಚರ್ ಆಗಿ ಕೆಲಸ ಮಾಡಿರುವುದು ನಿಮ್ಮ ಮನೆಯ ಕಿಟಕಿ ಮತ್ತು ಬಾಗಿಲುಗಳು.&amp;nbsp; ಹುಡುಗನೇ ಕ್ಯಾಮೆರ ಕಣ್ಣು. ಮೊದಲ ಸಲ ನೀವು ಒಂದು ಕಿಟಕಿಯನ್ನು ತೆರೆದಾಗ ಅದರ ಮೂಲಕ ಹೊರಗಿನಿಂದ ಬಂದ ಬಂದ ಬೆಳಕು ಮಬ್ಬಾಗಿದ್ದು ಕ್ಯಾಲೆಂಡರಿನ ದಿನಾಂಕಗಳು ಆ ಹುಡುಗನ ಕ್ಯಾಮೆರ ಕಣ್ಣಿಗೆ ಚೆನ್ನಾಗಿ ಕಾಣಿಸಿಲ್ಲ.&amp;nbsp; ನೀವು ಮತ್ತೆ ಎರಡನೇ ಸಲ ಎಲ್ಲಾ ಮೂರು ಕಿಟಕಿಗಳನ್ನು ತೆರೆದರೂ ಅವುಗಳಿಂದ ಹರಿದ ಬೆಳಕು ಮೊದಲಿಗಿಂತ ಉತ್ತಮವಾಗಿದ್ದರೂ ಕ್ಯಾಲೆಂಡರಿನಲ್ಲಿನ ದಿನಾಂಕಗಳನ್ನು ನೋಡುವಷ್ಟು ಸ್ಪಷ್ಟವಾಗಿರಲಿಲ್ಲ.&amp;nbsp; ಮೂರನೇ ಭಾರಿ ನೀವು ಬಾಗಿಲನ್ನು ತೆರೆದಿರಿ.&amp;nbsp; ಮೊದಲೇ ಮೂರು ಕಿಟಕಿಗಳ ಜೊತೆಗೆ ಬಾಗಿಲನ್ನು ತೆರೆದಾಗ ಸಾಗಿದ ಎಲ್ಲಾ ಬೆಳಕು ಗೋಡೆಯ ಕ್ಯಾಲೆಂಡರಿನ ಮೇಲೆ ಚೆನ್ನಾಗಿ ಬಿದ್ದು ಆ ಹುಡುಗನಿಗೆ ದಿನಾಂಕಗಳು ಚೆನ್ನಾಗಿ ಕಂಡಿವೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಹೀಗೆ ಕ್ಯಾಮೆರದಲ್ಲಿನ ಅಪಾರ್ಚರ್ ಹೆಚ್ಚು ಹೆಚ್ಚು ತೆರೆದುಕೊಂಡಂತೆ ಲೆನ್ಸ್ ಮೂಲಕ ಚಲಿಸಿದ ಹೆಚ್ಚೆಚ್ಚು ಬೆಳಕು ವಸ್ತುವಿನ ಸ್ಪಷ್ಟ ಚಿತ್ರವನ್ನು ಮೂಡಿಸಲು ಸಹಾಯ ಮಾಡುತ್ತದೆ. ಇದೇ ರೀತಿ ಇದಕ್ಕೆ ವಿರುದ್ಧವಾಗಿ ವಾತಾವರಣದಲ್ಲಿ ಸಿಕ್ಕಾಪಟ್ಟೆ ಬೆಳಕಿದ್ದು ಆ ಸಮಯದಲ್ಲಿ ಈ ಆಪಾರ್ಚರ್ ಎನ್ನುವ ಬಾಗಿಲುಗಳನ್ನು ಪೂರ್ತಿ ತೆರೆದುಬಿಟ್ಟರೆ ಆ ಸಮಯದಲ್ಲಿ ಹೊರಗಿನ ಆಷ್ಟು ಬೆಳಕು ಲೆನ್ಸು ಮೂಲಕ ಸಾಗಿ ನಮಗೆ ಮೂಡಬೇಕಾದ ಚಿತ್ರಕ್ಕೆ ಬೇಕಾದ ಬೆಳಕಿಗಿಂತ ಹೆಚ್ಚಾಗಿ ಎಲ್ಲಾ ಬ್ಲೀಜ್ ಆಗಿಬಿಡುತ್ತದೆ.&amp;nbsp; ಅದಕ್ಕೆ ಏನು ಮಾಡಬೇಕೆಂದರೆ ಹೆಚ್ಚು ಬೆಳಕಿದ್ದ ಸಮಯದಲ್ಲಿ ಅಪಾರ್ಚರ್ ಎನ್ನುವ ಬಾಗಿಲನ್ನು ಸ್ವಲ್ಪ ಸ್ವಲ್ಪವೇ ಮುಚ್ಚಿಕೊಂಡು ಬೆಳಕನ್ನು ನಿಯಂತ್ರಿಸಿದಾಗ ನಮಗೆ ಬೇಕಾದ ಚಿತ್ರ ಸರಿಯಾಗಿ ಸಿಗುತ್ತದೆ.&amp;nbsp;&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಅಪಾರ್ಚರ್ ಎನ್ನುವುದಕ್ಕೆ ಬರವಣಿಗೆಯಲ್ಲಿ&amp;nbsp; &lt;b&gt;&lt;span style="color: purple;"&gt;"f"&lt;/span&gt;&lt;/b&gt;&amp;nbsp; ಇಂಗ್ಲೀಷ್ ಪದದಲ್ಲಿ ಸೂಚಿಸುತ್ತೇವೆ.&amp;nbsp; ಮತ್ತೆ&amp;nbsp; ಕ್ಯಾಮೆರಗಳಲ್ಲಿ ಇದನ್ನು&amp;nbsp; &lt;b style="color: purple;"&gt;'Av'&amp;nbsp; &lt;/b&gt;ಅಂತ ಕೊಟ್ಟಿರುತ್ತಾರೆ.&amp;nbsp; ಇದನ್ನು ಕ್ಯಾಮೆರದಲ್ಲಿ ಮೊದಲಿಗೆ ಸೆಟ್ ಮಾಡಿಕೊಂಡರೆ ಆಗ ನಿಮ್ಮ ಕ್ಯಾಮೆರ ನಿಮಗಿಷ್ಟವಾದ ಅಪಾರ್ಚರ್ ಮೋಡ್‍ನಲ್ಲಿ ಫೋಟೊಗ್ರಫಿ ಮಾಡಲು ಸಿದ್ದವಾಗುತ್ತದೆ. ಮೇಲೆ ವಿವರಿಸಿದಂತೆ ನಿಮ್ಮ ಫೋಟೊಗ್ರಫಿಯವಸ್ತು, ವ್ಯಕ್ತಿಗನುಗುಣವಾಗಿ ಕಡಿಮೆ ಬೆಳಕಿದ್ದಲ್ಲಿ ಅಪಾರ್ಚರನ್ನು ತೆರೆದುಕೊಳ್ಳುತ್ತಾ ಒಂದೊಂದೇ ಫೋಟೊ ತೆಗೆದು ಪರೀಕ್ಷಿಸಿದಾಗ ಒಂದು ಹಂತದಲ್ಲಿ ನಿಮಗೆ ಬೇಕಾದ ಸರಿಯಾದ ಬೆಳಕಿನ ಫೋಟೊ ಸಿಗುತ್ತದೆ. ಇದೇ ರೀತಿ ಇದಕ್ಕೆ ವಿರುದ್ಧವಾಗಿ ತುಂಬಾ ಬೆಳಕಿರುವ ಹಗಲು ಹೊತ್ತಿನಲ್ಲಿ ಮರಳುಗಾಡಿನಲ್ಲಿ ಇನ್ನಿತರ ಪ್ರದೇಶಗಳಲ್ಲಿ ಫೋಟೊಗ್ರಫಿ ಮಾಡುವಾಗ ನಿಧಾನವಾಗಿ ಅಪಾರ್ಚರ್ ಬಾಗಿಲಿನ ಒಂದೊಂದೇ ಸ್ಪೆಪ್ ಮುಚ್ಚುತ್ತಾ ಫೋಟೊ ತೆಗೆಯುತ್ತಿದ್ದರೆ ಒಂದು ಹಂತದಲ್ಲಿ ನಿಮಗೆ ಸರಿಯಾದ ಫೋಟೊ ಸಿಗುತ್ತದೆ.&amp;nbsp;&amp;nbsp; ಹೀಗೆ ಅಪಾರ್ಚರ್ ಮೋಡ್‍ನಲ್ಲಿ ಫೋಟೊಗ್ರಫಿಯನ್ನು ಅಭ್ಯಾಸ ಮಾಡಬಹುದು.&amp;nbsp; ನಾನು ನನ್ನೆಲ್ಲಾ ಫೋಟೋಗ್ರಫಿಯನ್ನು ಅಪಾರ್ಚರ್ ಮೋಡಿನಲ್ಲಿಯೇ ಹೆಚ್ಚು ಮಾಡಿದ್ದೇನೆ.&amp;nbsp; ಈ ಅಪಾರ್ಚರಿನ ತಮಾಷೆಯೆಂದರೆ ಇದರ ಸಂಖ್ಯೆಯ ವಿಚಾರ. ನೀವು ಹೆಚ್ಚು ಸಂಖ್ಯೆಯನ್ನು ಸೆಟ್ ಮಾಡಿದರೆ ಅಪಾರ್ಚರ್ ಬಾಗಿಲು ಚಿಕ್ಕದಾಗಿ ತೆರೆದುಕೊಂಡು ಲೆನ್ಸ್ ಮೂಲಕ ಕಡಿಮೆ ಬೆಳಕು ಚಲಿಸುವಂತೆ ಮಾಡುತ್ತದೆ. ಆದೇ ರೀತಿ ಕಡಿಮೆ ಸಂಖ್ಯೆಯ ಅಪಾರ್ಚರ್ ಸೆಟ್ ಮಾಡಿದರೆ ಲೆನ್ಸ್ ಮೂಲಕ ಹೆಚ್ಚು ಬೆಳಕು ಚಲಿಸುವಂತೆ ಮಾಡುತ್ತದೆ.&amp;nbsp; ಈ ಅಪಾರ್ಚರುಗಳು ಒಂದೊಂದು ಕ್ಯಾಮೆರದಿಂದ ಮತ್ತೊಂದು ಕ್ಯಾಮೆರಕ್ಕೆ ನಿಮ್ಮ ಜೇಬಿನ ಹಣಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ.&amp;nbsp; ಹಾಗೆ ಲೆನ್ಸುಗಳಲ್ಲಿ ಕೂಡ ಅಪಾರ್ಚರುಗಳು ನಿಮ್ಮ ಜೇಬಿನ ಹಣದ ಮೇಲಿನಂತೆ ಬದಲಾಗುತ್ತಿರುತ್ತವೆ.&amp;nbsp; &lt;br /&gt;&lt;br /&gt;&amp;nbsp;&amp;nbsp; ನೀವು ಮ್ಯಾಕ್ರೋ ಫೋಟೊಗ್ರಫಿ ಮಾಡಲು ಇತ್ತೀಚಿನ ಹೊಸ ಲೆನ್ಸುಗಳನ್ನು ಕ್ಯಾಮೆರಗಳಿಗೆ ಹಾಕಿಕೊಂಡರೆ ಅದರಲ್ಲಿ ಪೂರ್ತಿ ತೆರೆದುಕೊಂಡ ಆಪಾರ್ಚರ್&lt;b&gt; f 2.8&lt;/b&gt; ಇದ್ದರೆ&amp;nbsp; ಪೂರ್ತಿ ಮುಚ್ಚಿ ಸಣ್ಣ ಕಿಂಡಿಯಷ್ಟರಲ್ಲೇ ಬೆಳಕು ಚೆಲಿಸುವಂತ ಅಪಾರ್ಚರ್&lt;b&gt; f 55&lt;/b&gt; ವರೆಗೆ ಕೂಡ ಸೆಟ್ ಮಾಡಿಕೊಳ್ಳಬಹುದು. ನಾನು ಇವೆರಡು ವಿಧಾನದಲ್ಲಿ ಮ್ಯಾಕ್ರೋ ಫೋಟೊಗ್ರಫಿಯನ್ನು ಮಾಡಿದ್ದೇನೆ. ಹಾಗೆ ಇನ್ನೂ ಉಳಿದ ಫೋಟೊಗ್ರಫಿಗೆ ತಕ್ಕಂತೆ ಅಪಾರ್ಚರ್ ಬಳಕೆ ವಿಧಾನಗಳು ಸಮಯ, ವಸ್ತು, ಬೆಳಕು...ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತವೆ.&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನೀವು&amp;nbsp; ಈಗಾಗಲೇ ಕ್ಯಾಮೆರವನ್ನು ಉಪಯೋಗಿಸುತ್ತಿದ್ದಲ್ಲಿ ನಾನು ಹೇಳಿದ ಈ ಅಪಾರ್ಚರ್ ವಿಚಾರವೆಲ್ಲಾ ಕ್ಯಾಮೆರಕ್ಕೆ ಸಂಭಂದಪಟ್ಟಿದ್ದು ಅಂತ ನಿಮಗೆ ಗೊತ್ತಾಗಿರುತ್ತದೆ.&amp;nbsp; ಲೆನ್ಸ್ ಬಗ್ಗೆ&amp;nbsp; ಬರೆಯುತ್ತೇನೆ ಅಂತ ಹೇಳಿ ಇದೀಗ ಮತ್ತೆ ಕ್ಯಾಮೆರ ಬಗ್ಗೆ&amp;nbsp; ಬರೆಯುತ್ತಿದ್ದೇನಲ್ಲ ಅಂತ ಈಗಾಗಲೇ ನಿಮಗೆ ಅನ್ನಿಸಿರಬೇಕು.&amp;nbsp; ಹೌದು ನಾನು ವಿವರಿಸಿದ್ದೆಲ್ಲಾ ಇದುವರೆಗಿನ ಕ್ಯಾಮೆರದಲ್ಲಿನ ಅಪಾರ್ಚರ್ ವಿಧಾನವೇ ಆದರೂ ಲೆನ್ಸುಗಳಲ್ಲಿರುವ ಅಪಾರ್ಚರುಗಳು ಮತ್ತು ಅದರ ಬಳಕೆಯನ್ನು ಅರಿಯಬೇಕಾದರೆ ಕ್ಯಾಮೆರದಲ್ಲಿನ ಅಪಾರ್ಚರ್ ಬಳಕೆಯನ್ನು ಅರಿಯಲೇ ಬೇಕು.&amp;nbsp; ಏಕೆಂದರೆ ಅಪಾರ್ಚರ್ ಬಾಗಿಲುಗಳು ಲೆನ್ಸಿನೊಳಗಿದ್ದರೂ ಅದರ ಸಂಪೂರ್ಣ ಹತೋಟಿ ಕ್ಯಾಮೆರದಲ್ಲಿರುವುದರಿಂದ ಇಷ್ಟೆಲ್ಲಾ ವಿವರಿಸಬೇಕಾಯಿತು.&amp;nbsp; ಇನ್ನೂ ಲೆನ್ಸುಗಳಲ್ಲಿರುವ ಅಪಾರ್ಚರುಗಳು, ಅವುಗಳ ವಿಶಿಷ್ಟತೆ ಮತ್ತು ಕಾರ್ಯತತ್ಪರತೆ ಹಾಗೂ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ್ಯಮಯ ಅಪಾರ್ಚರುಗಳ ಲೆನ್ಸುಗಳನ್ನು ಗಮನಿಸೋಣ.&lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನೀವು ಕ್ಯಾನನ್ ಅಥವ ನಿಕಾನಿನ ಅತ್ಯುತ್ತಮ DSLR ಕ್ಯಾಮೆರವನ್ನು ಖರೀದಿಸಬೇಕೆಂದುಕೊಂಡಾಗ ಸಹಜವಾಗಿ ವೆಬ್‍ಸೈಟ್ ಇಂಟರ್‍ನೆಟ್ , ವಿದೇಶಿ ಮಾರುಕಟ್ಟೆ ಇಲ್ಲಿನ ಬೆಲೆ ಎಲ್ಲವನ್ನು ಪರಿಶೀಲಿಸುತ್ತೀರಿ.&amp;nbsp; ಪ್ರತಿಯೊಂದು ಕಡೆಯೂ ಕ್ಯಾಮೆರ ಜೊತೆಗೆ ಒಂದು ಕಿಟ್ ಲೆನ್ಸ್ ಬೆಲೆಯನ್ನು ನಿಗದಿಪಡಿಸಿರುತ್ತಾರೆ.&amp;nbsp; ಅತ್ಯುತ್ತಮ ಕ್ಯಾಮೆರವನ್ನು ಆಯ್ಕೆಮಾಡಿಕೊಂಡಿದ್ದರೂ ನಿಮಗೆ ಈ ಕಿಟ್ ಲೆನ್ಸ್ ಎಂಥದ್ದು ಅನ್ನುವ ವಿಚಾರದ ಬಗ್ಗೆ ತಿಳುವಳಿಕೆ ಇರುವುದಿಲ್ಲ.&amp;nbsp; ಒಂದು ಅತ್ಯುತ್ತಮ ಫೋಟೊ ಕ್ಲಿಕ್ಕಿಸಬೇಕಾದಲ್ಲಿ ದುಬಾರಿ ಮತ್ತು ಉತ್ಕೃಷ್ಟತೆಯ ಕ್ಯಾಮೆರ ಜೊತೆಗೆ ಯಾವುದೋ ಒಂದು ಕಿಟ್ ಲೆನ್ಸ್ ಇದ್ದರೆ ಸಾಕು ಎಂದುಕೊಂಡಿದ್ದರೆ ನಿಮ್ಮ ಅಭಿಪ್ರಾಯ ತಪ್ಪಾಗುತ್ತದೆ. &amp;nbsp; ಕ್ಯಾಮೆರಕ್ಕೆ ತಕ್ಕಂತೆ ಲೆನ್ಸು ಕೂಡ ಇರಬೇಕು. ಅಥವ ಅತ್ಯುತ್ತಮ ಲೆನ್ಸ್ ಇದ್ದಲ್ಲಿ ಎಂಥದ್ದೋ ಕ್ಯಾಮೆರದಲ್ಲಿ ಗ್ರೇಟ್ ಫೋಟೊಗ್ರಫಿಯನ್ನು ಮಾಡಬಹುದು ಅಂದುಕೊಂಡಿದ್ದರೆ ಅದು ಕೂಡ ತಪ್ಪಾಗುತ್ತದೆ.&amp;nbsp; ನೀವು ಕೊಳ್ಳುವ ಎಲ್ಲಾ ಕ್ಯಾಮೆರ ಜೊತೆಗೆ ಸಿಗುವ ಕಿಟ್ ಲೆನ್ಸ್ ಸಹಜವಾಗಿ&amp;nbsp;&lt;b style="color: purple;"&gt; 18-55, 18-85, 18-105,18-135, 18-200 mm focal lenth&lt;/b&gt;&lt;b style="color: purple;"&gt; ಇರುತ್ತದೆ.&amp;nbsp; ಮತ್ತೆ ಲೆನ್ಸ್ ಮಾತ್ರ ಖರೀದಿಸಲು ನೀವು ತೀರ್ಮಾನಿಸಿದರೆ&amp;nbsp; &lt;/b&gt;&lt;b style="color: purple;"&gt;18-55&lt;/b&gt;&lt;b style="color: purple;"&gt; ಲೆನ್ಸ್&amp;nbsp; ಸಹಜವಾಗಿ &lt;/b&gt;&lt;b style="color: purple;"&gt;4000-5000&lt;/b&gt;&lt;b style="color: purple;"&gt; ಸಿಗುತ್ತದೆ. 18-85 ಲೆನ್ಸಿಗೆ 6000, 18-105 ಲೆನ್ಸಿಗೆ 8000, 18-135 ಲೆನ್ಸಿಗೆ 10000, ಮತ್ತು 18-200 ಲೆನ್ಸಿಗೆ13000-14000 ಬೆಲೆ ಇರುತ್ತದೆ ಹಾಗೆ ಇದು ಷೋರೂಂ ಬೆಲೆ ವಿಚಾರ. ಗ್ರೇ ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆ ಬೆಲೆಗೆ ಸಿಗುತ್ತದೆ.&amp;nbsp; &lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಆದ್ರೆ ನಾವು ಮಾಡುವುದಾದರೂ ಏನು?&amp;nbsp; ಕ್ಯಾಮೆರ ಕೊಳ್ಳುವ ವಿಚಾರದಲ್ಲಿ&amp;nbsp; ಇದನ್ನೆಲ್ಲಾ ತಿಳಿದುಕೊಳ್ಳದೇ ಮಾರುಕಟ್ಟೆಯಲ್ಲಿ ಕ್ಯಾಮೆರ ಜೊತೆಗೆ ಸಿಗುವ ಲೆನ್ಸ್, ಮೆಮೊರಿಕಾರ್ಡು, ಬ್ಯಾಗ್, ಟ್ರೈಪ್ಯಾಡ್, ಕ್ಲೀನಿಂಗ್ ಕಿಟ್ ಇತ್ಯಾದಿ ಗಿಪ್ಟ್ ಐಟಂಗಳು ಅಥವ ಇವೆಲ್ಲಾ ಪ್ಯಾಕೇಜ್ ಆಗಿ ಸಿಗುತ್ತದಲ್ಲ ಅಂತ ಅಮಿಶಕ್ಕೆ ಒಳಗಾಗುತ್ತೇವೆ.&amp;nbsp; ಹೇಗೆ ಅಂತ ನನ್ನ ಗೆಳೆಯರೊಬ್ಬರು ಖರೀದಿಸಿದ ಪ್ಯಾಕೆಜ್ ಉದಾಹರಣೆಯನ್ನು ಕೊಡುತ್ತೇನೆ ನೋಡಿ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಆತ ನಿಕಾನ್&lt;b style="color: purple;"&gt; D90&lt;/b&gt; ಕ್ಯಾಮೆರ,&lt;b&gt;&lt;span style="color: purple;"&gt; 18-55 Lens, 4 GB Memory card, ಒಂದು Velbone&lt;/span&gt;&lt;/b&gt; ಟ್ರೈಪ್ಯಾಡ್, ಒಂದು ಕ್ಯಾಮೆರ ಲೆನ್ಸ್ ಕ್ಲೀನಿಂಗ್ ಸೆಟ್, ಬ್ಯಾಗ್&amp;nbsp; ಈ ಆರನ್ನು ಪ್ಯಾಕೇಜ್ ರೂಪದಲ್ಲಿ &lt;b style="color: purple;"&gt;45500&lt;/b&gt; ರೂಪಾಯಿಗಳಿಗೆ ಖರೀದಿಸಿದರು.&amp;nbsp; ಆಂಗಡಿಯವನು ಮೊದಲು ಹೇಳಿದ್ದು &lt;b style="color: purple;"&gt;46500&lt;/b&gt; ಗಳಂತೆ.&amp;nbsp; ಮತ್ತೆ ಸಾವಿರ ರೂಪಾಯಿ ಡಿಸ್ಕೌಂಟ್ ಮಾಡಿದನೆಂದು ಇವರು ಖುಷಿಪಟ್ಟರು.&amp;nbsp; ಕೇವಲ&amp;nbsp;&lt;b style="color: purple;"&gt; D90&lt;/b&gt; ಕ್ಯಾಮೆರ ಬೆಲೆ&amp;nbsp; ಎಷ್ಟು ಅಂತ ನಾನು ಕೇಳಿದಾಗ ಅದರ ಸದ್ಯದ ಮಾರುಕಟ್ಟೆ ಬೆಲೆ&lt;b style="color: purple;"&gt;35000&lt;/b&gt;.&amp;nbsp; ನನಗೆ ಅದರಲ್ಲಿ ಒಂದುಸಾವಿರ ಕಡಿಮೆ ಮಾಡಿದ್ದಲ್ಲದೇ ಇವೆಲ್ಲವನ್ನು ಸೇರಿಸಿ ಒಟ್ಟು &lt;b style="color: purple;"&gt;45500&lt;/b&gt; ರೂಪಾಯಿಗಳು ಮಾತ್ರ ಅಂತ ಸಂತೋಷಪಡುತ್ತಿದ್ದರು.&amp;nbsp; ಇರಲಿ ಅವರು ಹೊಸ ಕ್ಯಾಮೆರ ಲೆನ್ಸು ಖರೀದಿಸಿದ್ದಾರೆ ಖಂಡಿತ ಆನಂದದಿಂದ ಫೋಟೊಗ್ರಫಿ ಮಾಡಲಿ ಅಂತ ಹಾರೈಸುತ್ತಾ ಒಮ್ಮೆ&amp;nbsp; ಆ ಪ್ಯಾಕೇಜಿನಲ್ಲಿರುವ ಪ್ರತಿಯೊಂದು ವಸ್ತುವಿನ ಸದ್ಯದ ಮಾರುಕಟ್ಟೆಯ ನಿಜವಾದ ಬೆಲೆಯನ್ನು ಅರಿಯುವ ಪ್ರಯತ್ನ ಮಾಡೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ ನಿಕಾನ್ &lt;b style="color: purple;"&gt;D90&lt;/b&gt; ಕ್ಯಾಮೆರ &lt;b style="color: purple;"&gt;34000&lt;/b&gt; ರೂಪಾಯಿಗಳು ಸರಿಯಾಗಿದೆ. ಇನ್ನೂ &lt;b style="color: purple;"&gt;18-55&lt;/b&gt; ಕಿಟ್ ಲೆನ್ಸ್ &lt;b&gt;4000,&lt;/b&gt;[ಗ್ರೇ ಮಾರುಕಟ್ಟೆಯಲ್ಲಿ&lt;b&gt;3200&lt;/b&gt;]&lt;b style="color: purple;"&gt;4GB&lt;/b&gt; ಮೊಮೊರಿ ಕಾರ್ಡು &lt;b style="color: purple;"&gt;400&lt;/b&gt; ರೂಪಾಯಿಗಳು, ವೆಲ್‍ಬೋನ್ ಟ್ರೈಪ್ಯಾಡ್ &lt;b style="color: purple;"&gt;೧೦೦೦ &lt;/b&gt;ರೂಪಾಯಿಗಳು[ಗ್ರೇ ಮಾರುಕಟ್ಟೆಯಲ್ಲಿ&lt;b style="color: purple;"&gt;&amp;nbsp; 8೦೦&lt;/b&gt;], ಕ್ಯಾಮೆರ ಲೆನ್ಸ್ ಕ್ಲೀನಿಂಗ್ ಸೆಟ್&lt;b style="color: purple;"&gt; 300&lt;/b&gt; ರೂಪಾಯಿಗಳು, ಕ್ಯಾಮೆರ ಬ್ಯಾಗ್&lt;b&gt;&lt;span style="color: purple;"&gt; &lt;/span&gt;&lt;u style="color: purple;"&gt;400&lt;/u&gt;&lt;/b&gt; ರೂಪಾಯಿಗಳು.&amp;nbsp;&amp;nbsp; ಎಲ್ಲವನ್ನು ಕೂಡಿದರೆ ಒಟ್ಟು &lt;b style="color: purple;"&gt;ನಲವತ್ತು ಸಾವಿರದ ನೂರು ರೂಪಾಯಿ&lt;/b&gt;ಗಳಾಯಿತು.&amp;nbsp; ಪ್ರತಿಯೊಂದನ್ನು ಬೇರೆ ಬೇರೆಯಾಗಿ ಕೊಂಡರೆ ನಮಗೆ ಇಷ್ಟು ವಸ್ತುಗಳು &lt;b style="color: purple;"&gt;ನಲವತ್ತು ಸಾವಿರ&lt;/b&gt;ಕ್ಕೆ ಸಿಗುತ್ತವೆ. ಪ್ಯಾಕೇಜ್ ಅಮಿಶಕ್ಕೆ ಬಿದ್ದರೆ &lt;b style="color: purple;"&gt;೪೫೫೦೦&lt;/b&gt; ಕೊಟ್ಟು ಟೋಪಿ ಬೀಳಬೇಕಾಗುತ್ತದೆ. &lt;b style="color: purple;"&gt;"ವ್ಯಾಪರಂ ದ್ರೋಹಚಿಂತನಂ"&lt;/b&gt; ಎನ್ನುವಂತೆ&amp;nbsp; ಕ್ಯಾಮೆರದಲ್ಲಿ ನಿಮಗೆ ಸಾವಿರಾರು ರೂಪಾಯಿಗಳನ್ನು ಕಡಿಮೆ ಮಾಡಿದ್ದೇವೆ ಅಂತ ಹೇಳಿ ಹೀಗೆ ಇನ್ನಿತರ ವಸ್ತುಗಳ ಬೆಲೆ ಹೆಚ್ಚಿಸಿ ಅದರಲ್ಲಿ ಹಣಮಾಡುತ್ತಾರೆ.&amp;nbsp; ಪ್ರತಿಯೊಬ್ಬ ಹೊಸ ಹವ್ಯಾಸಿ ಛಾಯಾಗ್ರಾಹಕ ತಾನು ಕೊಳ್ಳುವ ಕ್ಯಾಮೆರ ಬಗ್ಗೆ ತಿಳಿದುಕೊಂಡಷ್ಟು&amp;nbsp; ಲೆನ್ಸು, ಮೊಮೊರಿಕಾರ್ಡು ಇನ್ನಿತರ ವಸ್ತುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನು ಉಳಿಸಿಕೊಳ್ಳುವುದಿಲ್ಲವಾದ್ದರಿಂದ ಮಾರುವವರು&amp;nbsp; ಇಂಥವರಿಂದ ಚೆನ್ನಾಗಿ ದುಡ್ಡು ಮಾಡುತ್ತಾರೆ.&amp;nbsp; ಮತ್ತೆ ಕ್ಯಾಮೆರ ಜೊತೆಗೆ ಪಡೆದ ಮೊಮೊರಿಕಾರ್ಡು, ಟ್ರೈಪ್ಯಾಡ್, ಬ್ಯಾಗು ಇತ್ಯಾದಿಗಳೆಲ್ಲಾ ಆರ್ಡಿನರಿ ಕ್ಯಾಲಿಟಿಯದ್ದೇ ಆಗಿರುವುದು ನಿಮಗೆ ಮುಂದೆ ಫೋಟೊಗ್ರಫಿ ಮಾಡುವಾಗ ಗೊತ್ತಾಗುತ್ತದೆ. ಕಡಿಮೆ ಬೆಲೆಯ ಆರ್ಡಿನರಿ ಮೊಮೊರಿಕಾರ್ಡುಗಳಿಗೂ ದುಬಾರಿ ಬೆಲೆಯ ಹೈಸ್ಪೀಡ್ ಮೊಮೊರಿ ಕಾರ್ಡುಗಳಿಗೂ ಏನು ವ್ಯತ್ಯಾಸ ಫೋಟೊಗ್ರಫಿ ಮಾಡುವಾಗ ಅವುಗಳ ಕೆಲಸವೇನು ಎನ್ನುವುದನ್ನು ಮುಂದೆ&amp;nbsp; ಫೋಟೊಗ್ರಫಿಯಲ್ಲಿ ಅದರ ವಿಚಾರ ಬಂದಾಗ ಬರೆಯುತ್ತೇನೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪ್ಯಾಕೇಜ್, ಗಿಪ್ಟ್ ಐಟಂ ಇತ್ಯಾದಿಗಳಲ್ಲಿ ಬೆರಗಾಗಿ ಟೋಪಿಯನ್ನು ಹಾಕಿಸಿಕೊಳ್ಳವ ಹೊಸ ಹವ್ಯಾಸಿಗಳು ಕಿಟ್ ಲೆನ್ಸ್ ಮತ್ತು ಅದರ ಅಪಾರ್ಚರ್ ಬಗ್ಗೆ ತಿಳುವಳಿಕೆಯಿಲ್ಲದೇ ಮತ್ತೆ ಟೋಪಿ ಎನ್ನುವ ಕಿರೀಟವನ್ನು ಅಂಗಡಿಯವರಿಂದ ಹಾಕಿಸಿಕೊಳ್ಳುತ್ತಾರೆಂದು ಸ್ವಲ್ಪ ನೋಡೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ ಎಲ್ಲಾ ಕಂಪನಿಯ&lt;b style="color: purple;"&gt; ೧೮-೫೫&lt;/b&gt; ಲೆನ್ಸ್. ಕ್ಯಾಮೆರ ಜೊತೆಗೆ ಬರುವ ಈ ಲೆನ್ಸಿನ ನಿಜವಾದ ಬೆಲೆಯನ್ನು ಮೇಲೆ ತಿಳಿಸಿದ್ದೇನೆ.&amp;nbsp; ಹೊಸದಾಗಿ ಫೋಟೊಗ್ರಫಿ ಅಬ್ಯಾಸ ಮಾಡುವವರಿಗೆ ಇದು ಸಾಕಾದರೂ&amp;nbsp; ಬೇಸಿಕ್ ಕಲಿತು ಮುಂದೆ ಪಿಕ್ಟೋರಿಯಲ್, ವೈಲ್ಡ್ ಲೈಪ್, ಫೋಟೊ ಟ್ರಾವಲಿಂಗ್...ಹೀಗೆ ಯಾವುದಾದರೂ ವಿಭಾಗವನ್ನು ಸಾಧನೆ ಆಯ್ಕೆಮಾಡಿಕೊಂಡಾಗ ಈ ಲೆನ್ಸು ಉಪಯೋಗವಿಲ್ಲದಂತೆ ಆಗಿಬಿಡುತ್ತದೆ. ಏಕೆ ಗೊತ್ತಾ?&amp;nbsp; ಈ ಲೆನ್ಸಿನ ಪ್ರಾರಂಭದ ಅಪಾರ್ಚರ್ &lt;b style="color: purple;"&gt;5.6&lt;/b&gt;&amp;nbsp; ಈ ಲೆನ್ಸಿನ ಅಪಾರ್ಚರ್ ಬಾಗಿಲು ಮೊದಲೇ ಸಣ್ಣದು.&amp;nbsp; ನೀವು ಇದರ ಸಂಪೂರ್ಣ ಅಪಾರ್ಚರ್ &lt;b style="color: purple;"&gt;5.6&lt;/b&gt; ಸೆಟ್ ಮಾಡಿದರೂ ಸಣ್ಣದಾಗಿಯೇ ಇರುವುದರಿಂದ ಕಡಿಮೆ ಬೆಳಕಿರುವ ಸ್ಥಳದಲ್ಲಿ ನೀವು ಫೋಟೊಗ್ರಫಿ ಮಾಡಬೇಕಾದಾಗ ಈ ಅಪಾರ್ಚರ್ ಬಾಗಿಲ ಮೂಲಕ ಕಡಿಮೆ ಬೆಳಕು ಚಲಿಸಿ ಕ್ಲಿಕ್ಕಿಸಿದ ಫೋಟೊ ಸಂಫೂರ್ಣ ಡಲ್ ಆಗುತ್ತದೆ.&amp;nbsp; ಇನ್ನೂ ಇದರ ಮುಂದಿನ ಅಪಾರ್ಚರುಗಳಾದ &lt;u style="color: purple;"&gt;&lt;b&gt;f8, f11, f16&lt;/b&gt;&lt;/u&gt; ಇವೆಲ್ಲವನ್ನು ಕ್ಯಾಮೆರದಲ್ಲಿ ಸೆಟ್ ಮಾಡಿ ಫೋಟೊಗ್ರಫಿ ಮಾಡಿದರೆ ದೇವರೇ ಗತಿ . ನೀವು ಕ್ಲಿಕ್ಕಿಸಿದ ಫೋಟೊ ಸಂಪೂರ್ಣ ಕಪ್ಪಾಗಿರುತ್ತದೆ.&amp;nbsp; ಈ ಲೆನ್ಸು ಏನಿದ್ದರೂ ಮದುವೆ ಮನೆಯಲ್ಲಿ ಫ್ಲಾಶ್ ಫೋಟೊಗ್ರಫಿಗಾಗಿ ನಡೆಯುತ್ತದೆಯಾದರೂ&amp;nbsp; ಅದರಲ್ಲೂ ಅತ್ಯುತ್ತಮ ಗುಣಮಟ್ಟವನ್ನು ನಿರೀಕ್ಷಿಸುವಂತಿಲ್ಲ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹೀಗೆ ಇನ್ನುಳಿದ ಕಿಟ್ ಲೆನ್ಸುಗಳಾದ&lt;b style="color: purple;"&gt;18-55, 18-85, 18-105,18-135, 18-200 mm focal lenth&lt;/b&gt; ಇವುಗಳ ಅಪಾರ್ಚರುಗಳು&lt;b style="color: purple;"&gt; f 5.6&lt;/b&gt; ನಿಂದ ಪ್ರಾರಂಭವಾಗುವುದರಿಂದ ಮೊದಲ ಕಿಟ್ ಲೆನ್ಸಿನ ಪಲಿತಾಂಶವೇ ಇವುಗಳದ್ದೂ ಕೂಡ.&amp;nbsp; ಉತ್ತಮ ಬೆಳಕಿನ ವಾತಾವರಣದಲ್ಲಿ ಈ ಲೆನ್ಸುಗಳಲ್ಲಿ ಸೊಗಸಾದ ಫೋಟೊಗ್ರಫಿಯನ್ನು ಮಾಡಬಹುದಾದರೂ ಉತ್ತಮ ಡೆಪ್ತ್ ಆಪ್ ಫೀಲ್ಡ್ ಸಾಧಿಸಲು ಸಾಧ್ಯವಾಗುವುದಿಲ್ಲ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹಾಗಾದರೆ ಒಳ್ಳೆಯ ಕ್ಯಾಮೆರಕ್ಕೇ ಒಳ್ಳೆಯ ಲೆನ್ಸು ಇಲ್ಲವೇ ಅಂತ ನಿಮಗೆ ಪ್ರಶ್ನೆ ಮೂಡಬಹುದು.&amp;nbsp; ಏಕಿಲ್ಲ. ಖಂಡಿತ ಇದೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಲೆನ್ಸುಗಳಿಗಿಂತ&amp;nbsp; ಉತ್ತಮವೆನಿಸುವಂತಹ ಲೆನ್ಸುಗಳೆಂದರೆ ಅಪಾರ್ಚರ್&lt;b style="color: purple;"&gt;&amp;nbsp; f4&amp;nbsp;&lt;/b&gt; ಇರುವಂತವು. ಅಪಾರ್ಚರ್ ನಂಬರ್ ಕಡಿಮೆಯಾಗುತ್ತಿದ್ದಂತೆ ಒಳಗಿನ ಬಾಗಿಲುಗಳು ಅಗಲವಾಗಿ ತೆರೆದುಕೊಂಡು ಲೆನ್ಸು ಮೂಲಕ ಹೆಚ್ಚು ಬೆಳಕು ಚಲಿಸುತ್ತದೆ ಅಂತ ಮೊದಲೇ ವಿವರಿಸಿದ್ದೇನೆ.&amp;nbsp; ಸಹಜವಾದ ಬೆಳಕಿನಲ್ಲಿ ಇವು ಅತ್ಯುತ್ತಮವಾದ ಕೆಲಸವನ್ನು ಮಾಡುತ್ತದೆ.&amp;nbsp; ಮತ್ತೆ ಈ ಲೆನ್ಸುಗಳು ಬೆಲೆ ಸಹಜವಾಗಿ&amp;nbsp;&lt;b style="color: purple;"&gt; f4&amp;nbsp;&lt;/b&gt; ಅಪಾರ್ಚರಿನ&amp;nbsp; &lt;b style="color: purple;"&gt;18-55&lt;/b&gt; ಲೆನ್ಸು ಬೆಲೆ &lt;b style="color: purple;"&gt;9000&lt;/b&gt;.&amp;nbsp; &amp;nbsp; ಹಾಗೆ ಉಳಿದ ಲೆನ್ಸುಗಳ ಬೆಲೆಯೂ &lt;b style="color: purple;"&gt;f 5.6&lt;/b&gt; ಲೆನ್ಸುಗಳಿಗಿಂತ ಸಹಜವಾಗಿ ಎರಡರಷ್ಟಾಗುತ್ತದೆ. &lt;br /&gt;&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದರ ನಂತರ&lt;b style="color: purple;"&gt; f 3.5&lt;/b&gt; ಅಪಾರ್ಚರಿನ ಲೆನ್ಸುಗಳು ಮತ್ತಷ್ಟು ಉತ್ತಮವಾಗಿದ್ದು ಬೆಲೆಯೂ ಸಹಜವಾಗಿ ಹೆಚ್ಚಾಗುತ್ತದೆ.&amp;nbsp; ಹಾಗೆ &lt;b style="color: purple;"&gt;f 2.8&lt;/b&gt; ಅಪಾರ್ಚರ್ ಇರುವ ಲೆನ್ಸ್ ನಿಜಕ್ಕೂ ಅತ್ಯುತ್ತಮ ಲೆನ್ಸ್. ಈ&lt;a href="http://2.8/"&gt;&lt;b&gt;2.8&lt;/b&gt;&lt;/a&gt; ಲೆನ್ಸುಗಳು ನೂರಕ್ಕೆ ಎಂಬತ್ತರಷ್ಟು ಅಗಲವಾಗಿ ಅಪಾರ್ಚರ್ ಬಾಗಿಲುಗಳನ್ನು ತೆರೆದುಕೊಂಡು ಕಡಿಮೆ ಬೆಳಕಿದ್ದರೂ ಅದೇ ಹೆಚ್ಚು ಚಲಿಸುವಂತೆ ಮಾಡಿ ಉತ್ತಮ ಫೋಟೊಗ್ರಫಿ ಸಾಧ್ಯವಾಗುತ್ತದೆ.&amp;nbsp; ನಿಕಾನ್ ಕಂಪನಿಯ &lt;b style="color: purple;"&gt;18-55 &lt;/b&gt;ಲೆನ್ಸಿನ ಬೆಲೆ&amp;nbsp; &lt;b style="color: purple;"&gt;25000.&amp;nbsp;&lt;/b&gt; ಅದೇ ರೀತಿಯ ಕ್ಯಾನನ್ ಕಂಪನಿಯ ಲೆನ್ಸುಗಳು ಕೂಡ ಇದೇ ಬೆಲೆಯಲ್ಲಿವೆ.&amp;nbsp; ಆದ್ರೆ ಇಷ್ಟು ದುಬಾರಿಯ ಲೆನ್ಸುಗಳನ್ನು ಕೊಳ್ಳಲು ಹಣವಿದ್ದವರಿಗೆ ಮಾತ್ರ ಸಾಧ್ಯವಲ್ಲವೇ.&amp;nbsp; ಇದಕ್ಕೆ ಪರಿಹಾರವಾಗಿ ಇದೇ&amp;nbsp; &lt;b style="color: purple;"&gt;f 2.8 70-200&lt;/b&gt; ಎಮ್‍ಎಮ್ ರೇಂಜಿನ ಸಿಗ್ಮ ಕಂಪನಿಯ ಲೆನ್ಸು &lt;b style="color: purple;"&gt;ಹದಿನೆಂಟು ಸಾವಿರ&lt;/b&gt;ಕ್ಕೆ ದೊರೆಯುತ್ತದೆ.&amp;nbsp; ಅವುಗಳಷ್ಟೆ ಚೆನ್ನಾಗಿ ಕೆಲವೊಮ್ಮೆ ಅವುಗಳಿಗಿಂತ ಒಂದು ಕೈ ಮೇಲೆ ಕೆಲಸ ಮಾಡುವ ಇವು ನಿಜಕ್ಕೂ&amp;nbsp; ಛಾಯಾಗ್ರಹಕರ ಅಚ್ಚುಮೆಚ್ಚು. ಸದ್ಯ ಈ ಲೆನ್ಸು, ನನ್ನ ಬಳಿ, ಮಲ್ಲಿಕಾರ್ಜುನ್, ಮತ್ತೆ ನನ್ನ ಇನ್ನಿತರ ಹಿರಿಯ ಛಾಯಾಗ್ರಾಹಕರ ಬಳಿ ಇದೆ.&amp;nbsp; ಮತ್ತೆ ಈ ಲೆನ್ಸಿಗೆ ಉತ್ತಮ ಮರುಮಾರುಕಟ್ಟೆಯೂ ಇದೆ.&amp;nbsp; ಇದಲ್ಲದೇ ಇದೇ ರೇಂಜಿನ ಟ್ಯಾಮರಾನ್ ಕಂಪನಿಯ ಲೆನ್ಸುಗಳು ಕೂಡ ಉತ್ತಮವಾಗಿವೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪಿಕ್ಟೋರಿಯಲ್, ಲ್ಯಾಂಡ್‍ಸ್ಕೇಪ್, ಫೋಟೊ ಜರ್ನಲಿಸಂ, ಪನೋರಮಿಕ್ ಫೊಟೊಗ್ರಫಿ ಇತ್ಯಾದಿಗಳಿಗಾಗಿ&lt;b&gt;&lt;u&gt; &lt;/u&gt;&lt;/b&gt;&lt;u&gt;&lt;span style="color: purple;"&gt;f 2.8 10-20,&lt;/span&gt; &lt;/u&gt;&lt;b&gt;&lt;span style="color: purple;"&gt;14-25&lt;/span&gt;&lt;/b&gt; ಇತ್ಯಾದಿ ಫೋಕಲ್ ಲೆನ್ತಿನ ಕ್ಯಾನನ್ ನಿಕಾನ್ ಕಂಪನಿಗಳ ಲೆನ್ಸುಗಳು ಮಾರುಕಟ್ಟೆಯಲ್ಲಿ ಮುವತ್ತು ಸಾವಿರಕ್ಕೆ ಮೇಲ್ಪಟ್ಟು ಇದೆ. ಇದೇ ರೇಂಜಿನ ಸಿಗ್ಮ ಕಂಪನಿ ಲೆನ್ಸುಗಳು ಇಪ್ಪತ್ತು ಸಾವಿರದ ಆಜುಬಾಜಿನ ಬೆಲೆಯಲ್ಲಿ ದೊರೆಯುತ್ತದೆ. ಇದುವರೆಗೆ ಕಡಿಮೆ ಹಂತದ ಫೋಕಲ್ ಲೆಂತ್ ಲೆನ್ಸುಗಳ ಗುಣಗಾನವಾಯಿತು...&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮುಂದೆ ಮದ್ಯಮ ಹಂತದ ಫೋಕಲ್ ಲೆಂತುಗಳ ಲೆನ್ಸುಗಳನ್ನು ಅವಲೋಕಿಸೋಣ.&amp;nbsp; ಈ ಹಂತದಲ್ಲಿ &lt;span style="color: purple;"&gt;50-150 mm, 70-300,&amp;nbsp; 80-200, 100-300, 80-200,, 100-400mm&lt;/span&gt; ಲೆನ್ಸುಗಳು ಬರುತ್ತವೆ.&amp;nbsp; &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮೊದಲಿಗೆ &lt;b&gt;70-300&lt;/b&gt; ಕ್ಯಾನನ್&lt;b style="color: purple;"&gt;f 5.6&lt;/b&gt;ಲೆನ್ಸ್ ಇದನ್ನು ಮಾರಾಟಗಾರರು ಕಿಟ್ ಲೆನ್ಸ್‍ನಂತೆಯೇ ಮಾರುತ್ತಾ&lt;b style="color: purple;"&gt; f 5.6 &lt;/b&gt;ಪಾರ್ಚರ್ ಇರುವ ಈ ಲೆನ್ಸು ಹೊಸದಾಗಿ ಫೋಟೊಗ್ರಫಿ ಕಲಿಯುವವರಿಗೆ ಚೆನ್ನಾಗಿದೆಯೆನಿಸಿದರೂ ಮುಂದೆ ಪಿಕ್ಟೋರಿಯಲ್, ವೈಲ್ಡ್ ಲೈಫ್, ಇತ್ಯಾದಿ ವಿಭಾಗದಲ್ಲಿ ಫೋಟೊಗ್ರಫಿ ಸಾಧನೆ ಮಾಡಬೇಕೆನ್ನುವವರಿಗೆ ಇದಕ್ಕಿಂತ ಉತ್ತಮ ಲೆನ್ಸು ಬೇಕೆನಿಸುತ್ತದೆ. ನಾನು ಪ್ರಾರಂಭದಲ್ಲಿ ಈ ಲೆನ್ಸನ್ನು ಹೊಂದಿದ್ದೆ.&amp;nbsp; ಈಗ ಇದರ ಮಾರುಕಟ್ಟೆ ಬೆಲೆ ಹನ್ನೊಂದು ಸಾವಿರ.&amp;nbsp; ಇದೇ ರೀತಿ ನಿಕಾನ್ ಕಂಪನಿಯ &lt;span style="color: purple;"&gt;75-300&lt;/span&gt;&lt;b&gt; f 5.6&lt;/b&gt; ಇಡಿ ಲೆನ್ಸು ಕೂಡ ಇದೇ ಗುಣಮಟ್ಟದ್ದು. ಮತ್ತೆ ಇದರ ಬೆಲೆ ಹದಿನಾಲ್ಕು ಸಾವಿರ.&amp;nbsp; ಈ ಮದ್ಯಮ ಹಂತದ ಎಲ್ಲಾ&lt;b style="color: purple;"&gt; f 5.6&lt;/b&gt; ಲೆನ್ಸುಗಳು ಕೂಡ ಕೆಳಹಂತದ ಲೆನ್ಸುಗಳಂತೆ ಒಂದು ಹಂತದವರೆಗೆ ಮಾತ್ರ ನಮಗೆ ಉಪಯೋಗಕ್ಕೆ ಬರುತ್ತವೆ. ಆ ನಂತರ ಇವನ್ನು ನಾವು ಬದಲಾಯಿಸಿಕೊಳ್ಳಲೇ ಬೇಕಾಗುತ್ತದೆ. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇದೇ ಮದ್ಯಮ ಹಂತದ ಲೆನ್ಸುಗಳಲ್ಲಿ &lt;b style="color: purple;"&gt;f 4 &lt;/b&gt;ಅಪಾರ್ಚರ್ ಹೊಂದಿರುವ ಕೆಲವು ಲೆನ್ಸುಗಳು ಇದಕ್ಕಿಂತ ಉತ್ತಮ ಗುಣಮಟ್ಟವನ್ನು ಹೊಂದಿವೆ.&lt;b style="color: purple;"&gt; 70-300 f4&lt;/b&gt; ಐಎಸ್ ಕ್ಯಾನನ್ ಲೆನ್ಸು&amp;nbsp; ಅಪಾರ್ಚರ್ ವಿಚಾರದಲ್ಲಿ ಒಂದು ಹಂತ ಮೇಲೆ ಇದ್ದು ಉತ್ತಮ ಪಲಿತಾಂಶವನ್ನು ಕೊಡುತ್ತದೆ. ಇದರ ಬೆಲೆ ಮಾರುಕಟ್ಟೆಯಲ್ಲಿ ಸದ್ಯ ಇಪ್ಪತ್ತಾರು ಸಾವಿರ ರೂಪಾಯಿಗಳು.&amp;nbsp; ಮತ್ತೆ ನಿಕಾನ್ &lt;b&gt;80-400&lt;/b&gt; &lt;b&gt;f 4&lt;/b&gt;&amp;nbsp; ಹಾಗೂ ಕ್ಯಾನನ್ ಕಂಪನಿಯ100-400 f 4 ಲೆನ್ಸುಗಳು ಒಂದೇ ಹಂತದ ಲೆನ್ಸುಗಳು. ಇವೆರಡಲ್ಲಿ ಕ್ಯಾನನ್ ಕಂಪನಿಯ &lt;b style="color: purple;"&gt;100-400&lt;/b&gt; ಲೆನ್ಸು ನಿಕಾನ್ ಕಂಪನಿಯ ಲೆನ್ಸಿಗಿಂತ ಮೆಲ್ಮಟ್ಟದಲ್ಲಿದೆ.&amp;nbsp; ಪಿಕ್ಟೋರಿಯಲ್ ಫೋಟೊಗ್ರಫಿ, ವೈಲ್ಡ್ ಲೈಪ್, ಪಕ್ಷಿ ಛಾಯಾಗ್ರಾಹಣ, ಜನಜಾತ್ರೆ, ಸಂತೆ ಉತ್ಸವ ಎಂಥವಕ್ಕೆ ಆಗಲಿ ಈ ಲೆನ್ಸು ಉತ್ತಮರಲ್ಲಿ ಉತ್ತಮ. ನಾನು ಈ ಲೆನ್ಸನ್ನು ಆರು ವರ್ಷ ಉಪಯೋಗಿಸಿದ್ದೇನೆ. ನನ್ನ ಫೋಟೊಗ್ರಫಿ ಅನುಭವದಲ್ಲಿ ಮರೆಯಲಾಗದ ಫೋಟೊಗಳನ್ನು ಕ್ಲಿಕ್ಕಿಸಿದ್ದು ಈ ಲೆನ್ಸಿನಲ್ಲಿಯೇ.&amp;nbsp; ಇದರ ಬೆಲೆ ಸದ್ಯ ಮಾರುಕಟ್ಟೆಯಲ್ಲಿ&amp;nbsp; ಎಂಬತ್ತೆಂಟು ಸಾವಿರದಿಂದ ತೊಂಬತ್ತು ಸಾವಿರದವರೆಗೆ ಇದೆ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಲೆನ್ಸುಗಳ ನಂತರ ಮತ್ತೆರಡು ಲೆನ್ಸುಗಳು ಬರುತ್ತವೆ. ಅವು &lt;b style="color: purple;"&gt;70-200&lt;/b&gt; ಮತ್ತು &lt;b style="color: purple;"&gt;80-200&lt;/b&gt; ರೇಂಜಿನ&lt;span style="color: purple;"&gt; f 2.8&lt;/span&gt; ಅಪಾರ್ಚರಿನ ಲೆನ್ಸುಗಳು.&amp;nbsp; ಇವುಗಳಲ್ಲಿ&lt;b style="color: purple;"&gt; 70-200 f 2.8&lt;/b&gt; &lt;b style="color: purple;"&gt;ನಿಕಾನ್ VR 1ಮತ್ತು VR 2 &lt;/b&gt;ಹಾಗೂ&lt;b style="color: purple;"&gt;Canon 70-200&lt;/b&gt;&lt;b&gt; &lt;span style="color: purple;"&gt;f 2.8&lt;/span&gt;&lt;/b&gt; ಐಎಸ್ ಲೆನ್ಸುಗಳು ಮದ್ಯಮ ಹಂತದ ಲೆನ್ಸುಗಳಲ್ಲಿ ಸದ್ಯ ರಾಜನಂತಿವೆ. ಇವುಗಳಿಂದ ಬರುವ ಪಲಿತಾಂಶ ಅದ್ಬುತ. ಪಿಕ್ಟೋರಿಯಲ್ ಸ್ಪೋರ್ಟ್ಸ್, ಆಕ್ಷನ್ ಇತ್ಯಾದಿ ತರಹದ ಫೋಟೊಗ್ರಫಿ ನಂಬರ್ ಒನ್ ಎನ್ನುವಂತಿರುವ ಈ ಲೆನ್ಸನ್ನು ಖರೀದಿಸುವ ಆಸೆಯಾಗಿ ಹಣವನ್ನು ಜೋಡಿಸುತ್ತಿದ್ದೇನೆ.&amp;nbsp; ಇದರ ಸದ್ಯದ ಮಾರುಕಟ್ಟೆ ಬೆಲೆ ಒಂದು ಲಕ್ಷ ಇಪ್ಪತ್ತು ಸಾವಿರ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಇದರ ನಂತರ ಬರುವಂತವುಗಳು ಲೆನ್ಸು ಲೋಕದಲ್ಲಿ ಡಾನ್‍ಗಳು.&amp;nbsp; ಇವು ಒಂದೇ ಫೋಕಲ್ ಲೆಂತ್ ಹೊಂದಿರುವಂತ ಫಿಕ್ಸ್ ಅಥವ ಪ್ರೈಮ್ ಲೆನ್ಸುಗಳು. ಇವುಗಳಲ್ಲಿ ಟೆಲಿಲೆನ್ಸುಗಳು ಮತ್ತು ಮ್ಯಾಕ್ರೋ ಲೆನ್ಸುಗಳು ಬರುತ್ತವೆ. ಮೊದಲಿಗೆ ಟೆಲಿ ಲೆನ್ಸುಗಳನ್ನು ನೋಡೋಣ.&lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಈ ಲೆನ್ಸುಗಳ ವಿಶ
